Tag: movie

  • Peddi Movie: ಆಗ ಚಿರಂಜೀವಿ- ರಾಜ್​​ಕುಮಾರ್, ಇಂದು ರಾಮ್ ಚರಣ್-ಶಿವಣ್ಣ; 21 ವರ್ಷಗಳ ಹಿಂದಿನ ಫೋಟೋ ಸೀಕ್ರೆಟ್ ರಿವೀಲ್! | | ACTPnews

    Peddi Movie: ಆಗ ಚಿರಂಜೀವಿ- ರಾಜ್​​ಕುಮಾರ್, ಇಂದು ರಾಮ್ ಚರಣ್-ಶಿವಣ್ಣ; 21 ವರ್ಷಗಳ ಹಿಂದಿನ ಫೋಟೋ ಸೀಕ್ರೆಟ್ ರಿವೀಲ್! | | ACTPnews

    Last Updated:May 30, 2026 5:05 PM IST ರಾಜ್ ಕುಮಾರ್ ಅವರು 1974ರಲ್ಲಿ ನಟಿಸಿದ್ದ ಭಕ್ತ ಕುಂಬಾರ ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರ ತಾಯಿ ಶ್ರೀದೇವಿ ಅವರು ಬಾಲ ಕಲಾವಿದರಾಗಿ ನಟಿಸಿದ್ದರು. ಈಗ ಶಿವರಾಜ್ ಕುಮಾರ್, ರಾಮ್ ಚರಣ್, ಜಾನ್ವಿ ಕಪೂರ್ ಅವರೊಂದಿಗೆ ಸೇರಿ ಪೆದ್ದಿ ಸಿನಿಮಾದಲ್ಲಿ ನಟಿಸುತ್ತಿರೋದು ವಿಶೇಷ ಸಂಗತಿ. News18 ಮೋಸ್ಟ್ ಅವೈಟೆಡ್ ಪ್ಯಾನ್ ಇಂಡಿಯಾ (Pan India Movie) ಸಿನಿಮಾ ‘ಪೆದ್ದಿ’ ಬಿಡುಗಡೆಗೆ ಸಿದ್ಧವಾಗಿದೆ (Peddi Movie Promotion). ನಿರ್ದೇಶಕ ಬುಚ್ಚಿಬಾಬು…

    Continue Reading

  • Yuva Rajkumar: ಕೇದಾರನಾಥ್ ಯಾತ್ರೆಗೆ ಹೋದ ಯುವ ರಾಜಕುಮಾರ್! | | ACTPnews

    Yuva Rajkumar: ಕೇದಾರನಾಥ್ ಯಾತ್ರೆಗೆ ಹೋದ ಯುವ ರಾಜಕುಮಾರ್! | | ACTPnews

    ಕೇದಾರನಾಥ್ ಯಾತ್ರೆ ಅನುಭವ.. ಯುವ ರಾಜಕುಮಾರ್ ಕೇದಾರನಾಥ್‌ ಅನುಭವ ಬರೆದುಕೊಂಡಿದ್ದಾರೆ. ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಾಗೆ ಅನುಭವದ ಸಾಲುಗಳನ್ನ ಬರೆದುಕೊಂಡಿದ್ದಾರೆ. ನಿಶಬ್ದದ ಬಳಿಕ ಬರೋ ಸೌಂಡು ಬಲು ಜೋರು ಅಂತ ಹೇಳಿದ್ಯಾಕೆ? (ಚಿತ್ರ ಕೃಪೆ: ಯುವ ರಾಜ್‌ಕುಮಾರ್ ಇನ್‌ಸ್ಟಾಗ್ರಾಮ್) ಚಾರಣ ಸಹನೆಯನ್ನ ಕಳಿಸುತ್ತದೆ. ಖುಷಿಯನ್ನು ಕೊಡುತ್ತದೆ. ಇಡೀ ಈ ಒಂದು ಚಾರಣದಲ್ಲಿ ಹರ ಹರ ಮಹಾದೇವ ಪದ ನನ್ನ ಮೈಮನವನ್ನ ಆವರಿಸಿಕೊಂಡಿತ್ತು. ಪ್ರತಿ ವ್ಯಕ್ತಿ, ಪ್ರತಿ ವಸ್ತು ಹೀಗೆ ಎಲ್ಲೆಡೆ ಹರ ಹರ ಮಹಾದೇವ ಪದ ಪ್ರತಿಧ್ವನಿಸುತ್ತಿತ್ತು…

    Continue Reading

  • Shiva Rajkumar: ಪೆದ್ದಿ ಸಿನಿಮಾ ನೋಡಲು ಶಿವಣ್ಣ ಅಭಿಮಾನಿಯಂತೆ ಕಾಯ್ತಿರೋದೇಕೆ? | | ACTPnews

    Shiva Rajkumar: ಪೆದ್ದಿ ಸಿನಿಮಾ ನೋಡಲು ಶಿವಣ್ಣ ಅಭಿಮಾನಿಯಂತೆ ಕಾಯ್ತಿರೋದೇಕೆ? | | ACTPnews

    Last Updated:May 30, 2026 3:54 PM IST ಪೆದ್ದಿ ಚಿತ್ರ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ನಟಿಸಿರೋ ಶಿವರಾಜ್ ಕುಮಾರ್ ಅವರೂ ವೇಟ್ ಮಾಡುತ್ತಿದ್ದಾರೆ. ಆದರೆ, ಹೀಗೆ ಕಾಯುತ್ತಿರೋದಕ್ಕೆ ಒಂದು ಕಾರಣವೂ ಇದೆ. ಅದನ್ನ ಸ್ವತಃ ಶಿವರಾಜ್ ಕುಮಾರ್ ಹೇಳಿಕೊಂಡಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ. ಪೆದ್ದಿ ಚಿತ್ರ ನೋಡಲು ಶಿವಣ್ಣ ಅಭಿಮಾನಿಯಂತೆ ಕಾಯ್ತಿರೋದೇಕೆ? ಪೆದ್ದಿ ಚಿತ್ರ (Peddi Cinema) ನೋಡೋಕೆ ಎಲ್ಲರೂ ಕಾಯುತ್ತಿದ್ದಾರೆ. ಕನ್ನಡದ ಪ್ರೇಕ್ಷಕರೂ ಈ ಚಿತ್ರ ನೋಡುವ ಉತ್ಸಾಹದಲ್ಲಿಯೇ ಇದ್ದಾರೆ.…

    Continue Reading

  • Ravichandran: ಕ್ರೇಜಿ ಸ್ಟಾರ್ ಕ್ರೇಜಿ ಜರ್ನಿ; ಹೊಸ ಹಿಂಟ್ ಕೊಟ್ಟ ಕನಸುಗಾರ! | | ACTPnews

    Ravichandran: ಕ್ರೇಜಿ ಸ್ಟಾರ್ ಕ್ರೇಜಿ ಜರ್ನಿ; ಹೊಸ ಹಿಂಟ್ ಕೊಟ್ಟ ಕನಸುಗಾರ! | | ACTPnews

    ಕ್ರೇಜಿ ಜರ್ನಿ…. ರವಿಚಂದ್ರನ್ ಹೊಸದನ್ನೆ ಯೋಚನೆ ಮಾಡುತ್ತಾರೆ. ಪ್ರತಿ ದಿನವೂ ಅಪ್‌ಡೇಟ್ ಕೂಡ ಆಗ್ತಾ ಇರ್ತಾರೆ. ಹೊಸ ಗೆಜೆಟ್‌ಗಳನ್ನು ಉಪಯೋಗಿಸುತ್ತಾರೆ. Gen-z ಗಳ ಮನಸ್ಥಿತಿ ಹೇಗಿದೆ ಅನ್ನೋದನ್ನು ತಿಳಿದುಕೊಳ್ಳುತ್ತಾರೆ. ಇಲ್ಲೂ ಎರಡು ಪಾರಿವಾಳ (ಚಿತ್ರ ಕೃಪೆ: ಕ್ರೇಜಿ ಸ್ಟಾರ್ ರವಿಚಂದ್ರನ್ ಇನ್‌ಸ್ಟಾಗ್ರಾಮ್) ಹಾಗೆ ಇವರ 65 ಜನ್ಮ ದಿನವೂ ಬಂದಿದೆ. ಮೇ-30 ಇವರ ಹುಟ್ಟಿದ ದಿನವ ಆಗಿದೆ. ಈ ದಿನದ ಹಿಂದಿನ ದಿನವೇ ರವಿಚಂದ್ರನ್ ಒಂದು ಪ್ರೋಮೋ ವಿಡಿಯೋ ಹಂಚಿಕೊಂಡಿದ್ದಾರೆ. ಇದು ಇಂಟ್ರಸ್ಟಿಂಗ್ ಆಗಿದೆ. ಅಜ್ಜ-ಅಜ್ಜಿ ಟು…

    Continue Reading

  • Vijay: ತ್ರಿಶಾ ಅಲ್ಲ, ಆ ಒಬ್ಬರಿಗಾಗಿ ಬಹಳಷ್ಟು ದಿನಗಳ ನಂತರ ಪಂಚೆ ಉಟ್ಟ ತಮಿಳುನಾಡು ಸಿಎಂ! ಸೂಟು-ಬೂಟು ಬಿಟ್ಟು ಪಕ್ಕಾ ಟ್ರೆಡಿಷನಲ್ | vijay seen wearing veshti | | ACTPnews

    Vijay: ತ್ರಿಶಾ ಅಲ್ಲ, ಆ ಒಬ್ಬರಿಗಾಗಿ ಬಹಳಷ್ಟು ದಿನಗಳ ನಂತರ ಪಂಚೆ ಉಟ್ಟ ತಮಿಳುನಾಡು ಸಿಎಂ! ಸೂಟು-ಬೂಟು ಬಿಟ್ಟು ಪಕ್ಕಾ ಟ್ರೆಡಿಷನಲ್ | vijay seen wearing veshti | | ACTPnews

    ಅವರು ರೇಶ್ಮೆ ಪಂಚೆ, ಶರ್ಟ್ ಧರಿಸಿ ಸಖತ್ ಆಗಿ ಮಿಂಚಿದ್ದಾರೆ. ಅವರ ಈ ಲುಕ್ ನೋಡಿದ ಮಂದಿ ಅಬ್ಬಬ್ಬಾ ಟ್ರೆಡಿಷನಲ್​ನಲ್ಲಿ ಇಷ್ಟು ಕ್ಯೂಟ್ ಸಿಎಂ ಇನ್ನೊಬ್ಬರಿಲ್ಲ ಎಂದು ಹೊಗಳಿದ್ದಾರೆ. ಅಂದಹಾಗೆ ಅವರು ಪಂಚೆ ಉಟ್ಟಿದ್ದು ಯಾರಿಗೋಸ್ಕರ ಗೊತ್ತಾ? ತ್ರಿಶಾಗೋಸ್ಕರ ಅಲ್ವೇ ಅಲ್ಲ, ಇನ್ಯಾರಿಗೋಸ್ಕರ? ಇಲ್ಲಿ ಓದಿ. ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್, ಚೆನ್ನೈನಲ್ಲಿ ತಮ್ಮ ಮ್ಯಾನೇಜರ್ ಜಗದೀಶ್ ಪಳನಿಸಾಮಿ ಅವರ ಗೃಹಪ್ರವೇಶ ಸಮಾರಂಭದಲ್ಲಿ ಸಾಂಪ್ರದಾಯಿಕ ರೇಷ್ಮೆ ಪಂಚೆ, ಶರ್ಟ್ ಧರಿಸಿ ಕಾಣಿಸಿಕೊಂಡರು. ಇದು ಅವರ ಇತ್ತೀಚಿನ ಸಾಮಾನ್ಯ…

    Continue Reading

  • Ravichandran Birthday: ಕ್ರೇಜಿ ಸ್ಟಾರ್‌ಗೆ 65; ಈ ವರ್ಷ ಒಪ್ಪಿರೋ ಸಿನಿಮಾಗಳೆಷ್ಟು? | | ACTPnews

    Ravichandran Birthday: ಕ್ರೇಜಿ ಸ್ಟಾರ್‌ಗೆ 65; ಈ ವರ್ಷ ಒಪ್ಪಿರೋ ಸಿನಿಮಾಗಳೆಷ್ಟು? | | ACTPnews

    ರವಿಚಂದ್ರನ್ ಪ್ಯಾರ್ ಸಿನಿಮಾ ಈ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ಜೋಡಿ ಯಾರೂ ಇಲ್ಲ. ಇವರು ಇಲ್ಲಿ ತಂದೆಯ ಪಾತ್ರ ಮಾಡಿದ್ದಾರೆ. ಅಪ್ಪ ಮತ್ತು ಮಗಳ ಬಾಂಧವ್ಯದ ಕತೆಯ ಚಿತ್ರ ಇದಾಗಿದೆ. “ದಿ ಕ್ರೇಜಿ” ಸ್ಟಾರ್ ಸಿನಿಮಾ (ಚಿತ್ರ ಕೃಪೆ: ಕ್ರೇಜಿ ಸ್ಟಾರ್ ರವಿಚಂದ್ರನ್ ಇನ್‌ಸ್ಟಾಗ್ರಾಮ್) ಇದರಲ್ಲಿ ರವಿಚಂದ್ರನ್ ಪ್ರೀತಿಯ ಪಾಠವನ್ನು ಮಾಡುತ್ತಾರೆ. ಆದರೆ, ಇಲ್ಲಿ ಪ್ರೀತಿಯ ಪರಿ ಬೇರೆ ಇದೆ. ಹಾಗೆ ಭರತ್ ಮತ್ತು ರಾಶಿಕಾ ಶೆಟ್ಟಿ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿದ್ದಾರೆ. ರವಿಚಂದ್ರನ್ ಇಡೀ ಚಿತ್ರದಲ್ಲಿ…

    Continue Reading

  • Ravichandran: ಕ್ರೇಜಿ ಸ್ಟಾರ್ ಜನ್ಮ ದಿನಕ್ಕೆ ಕ್ರೇಜಿ ಪಯಣ ರಿಲೀಸ್! ಇದು ಹಾಡಲ್ಲ, ರವಿಚಂದ್ರನ್ ಬದುಕಿನ ಸಂಗೀತಮಯ ಚಿತ್ರಣ | | ACTPnews

    Ravichandran: ಕ್ರೇಜಿ ಸ್ಟಾರ್ ಜನ್ಮ ದಿನಕ್ಕೆ ಕ್ರೇಜಿ ಪಯಣ ರಿಲೀಸ್! ಇದು ಹಾಡಲ್ಲ, ರವಿಚಂದ್ರನ್ ಬದುಕಿನ ಸಂಗೀತಮಯ ಚಿತ್ರಣ | | ACTPnews

    ಕ್ರೇಜಿ ಪಯಣ, ಕ್ರೇಜಿ ಗಾನ ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಜನ್ಮ ದಿನಕ್ಕೆ ತಾವೇ ಒಂದು ಹಾಡನ್ನ ರಿಲೀಸ್ ಮಾಡಿದ್ದಾರೆ. ಇದು ಅಷ್ಟೆ ಇಂಟ್ರಸ್ಟಿಂಗ್ ಆಗಿದೆ. ಕೇಳ್ತಾ ಹೋದರೆ ಇಷ್ಟ ಆಗುತ್ತದೆ. ವಿಡಿಯೋ ಅಲ್ಲ ಆಡಿಯೋ ಆದರೆ, ಇದನ್ನ ಆರಂಭದಲ್ಲಿ ಕೇಳಿದರೆ ಸಡನ್ ಆಗಿ ಇಷ್ಟ ಆಗುವುದಿಲ್ಲ. ಕೇಳ್ತಾ ಹೋದಂತೆ ಎಳೆಯುತ್ತಲೇ ಹೋಗುತ್ತದೆ. ಈ ಹಾಡನ್ನ ಲಿರಿಕ್ಸ್ ಜೊತೆಗೆ ಕೇಳಿದರೆ ಇನ್ನೂ ಚೆನ್ನಾಗಿರುತ್ತದೆ ನೋಡಿ. ಡಿಸ್ಕ್ರಿಪ್ಷನ್ ಅಲ್ಲಿದೆ ಲಿರಿಕ್ಸ್ ಕ್ರೇಜಿ ಪಯಣ ಹಾಡಿನ ಆಡಿಯೋ ಯುಟ್ಯೂಬ್ ಅಲ್ಲಿ…

    Continue Reading

  • Vijay: ವಾರಗಳ ಗ್ಯಾಪ್​​ನಲ್ಲಿ ಥಿಯೇಟರ್​ಗೆ ಬರ್ತಾರಾ ಅಪ್ಪ-ಮಗ? | Vijay Jana nayagan likely to be released on June 19 Jason Sanjay Sigma on July 31st | | ACTPnews

    Vijay: ವಾರಗಳ ಗ್ಯಾಪ್​​ನಲ್ಲಿ ಥಿಯೇಟರ್​ಗೆ ಬರ್ತಾರಾ ಅಪ್ಪ-ಮಗ? | Vijay Jana nayagan likely to be released on June 19 Jason Sanjay Sigma on July 31st | | ACTPnews

    Last Updated:May 30, 2026 9:58 AM IST Vijay: ನಟ ವಿಜಯ್ ಅವರ ಜನ ನಾಯಗನ್ ಸಿನಿಮಾ ಜೂನ್ 19ರಂದು ರಿಲೀಸ್ ಆಗಲಿದೆ ಎನ್ನಲಾಗ್ತಿದೆ. ಅದಾಗಿ ಕೆಲವೇ ವಾರಗಳಲ್ಲಿ ಅವರ ಮಗನ ಸಿನಿಮಾ ಕೂಡಾ ರಿಲೀಸ್ ಆಗಲಿದೆ. ವಿಜಯ್-ಜೇಸನ್ ಸೆನ್ಸಾರ್‌ನಲ್ಲಿ ಸಿಲುಕಿರುವ ವಿಜಯ್ (Vijay) ಅವರ ಕೊನೆಯ ಚಿತ್ರ ಜನ ನಾಯಗನ್ (Jana Nayagan) ಇನ್ನೂ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಅನುಮತಿಗಾಗಿ ಕಾಯುತ್ತಿದೆ. ಇತ್ತೀಚಿನ ವದಂತಿಗಳು ಈ ಚಿತ್ರವು ವಿಜಯ್ ಅವರ ಹುಟ್ಟುಹಬ್ಬಕ್ಕೆ (Birthday)…

    Continue Reading

  • Ajith Mother: ತಮಿಳು ಸ್ಟಾರ್ ನಟ ಅಜಿತ್​​ಗೆ ಮಾತೃ ವಿಯೋಗ, ಮಗ ದುಬೈನಲ್ಲಿದ್ದಾಗ ತಾಯಿ ನಿಧನ | Tamil star Ajith mother Mohini passes away at 84 actor was in Dubai | | ACTPnews

    Ajith Mother: ತಮಿಳು ಸ್ಟಾರ್ ನಟ ಅಜಿತ್​​ಗೆ ಮಾತೃ ವಿಯೋಗ, ಮಗ ದುಬೈನಲ್ಲಿದ್ದಾಗ ತಾಯಿ ನಿಧನ | Tamil star Ajith mother Mohini passes away at 84 actor was in Dubai | | ACTPnews

    Last Updated:May 30, 2026 11:20 AM IST Ajith: ಖ್ಯಾತ ನಟ ಅಜಿತ್ ಅವರಿಗೆ ಮಾತೃ ವಿಯೋಗವಾಗಿದೆ. ನಟ ದುಬೈನಲ್ಲಿರುವಾಗಲೇ ಅವರ ತಾಯಿ ಮೃತಪಟ್ಟಿದ್ದಾರೆ. ತಾಯಿಯೊಂದಿಗೆ ಅಜಿತ್ ತಮಿಳಿನ ಖ್ಯಾತ ನಟ ಅಜಿತ್ (Ajith) ಅವರ ತಾಯಿ ಮೋಹಿನಿ (Mohini) ಅವರು ನಿಧನರಾಗಿದ್ದಾರೆ. ಅವರಿಗೆ 84 ವರ್ಷ. ಅಜಿತ್ ಕುಮಾರ್ ತಮಿಳು ಚಿತ್ರರಂಗದ ಟಾಪ್ ನಟ. ಯಾವುದೇ ಚಿತ್ರರಂಗದ ಹಿನ್ನೆಲೆಯಿಲ್ಲದೆ ಚಿತ್ರಗಳಲ್ಲಿ ನಟಿಸುವ ಮೂಲಕ ಅಜಿತ್ ಇಂದು ಲಕ್ಷಾಂತರ ಅಭಿಮಾನಿಗಳನ್ನು ಗೆದ್ದಿದ್ದಾರೆ. ಹಲವು ಚಿತ್ರಗಳಲ್ಲಿ ನಟಿಸಿರುವ…

    Continue Reading

  • Arjun Sarja: ಸನಾತನ ವಿರೋಧಿ ಹೇಳಿಕೆಗೆ ಅರ್ಜುನ್ ಸರ್ಜಾ ಗರಂ; ಉದಯನಿಧಿಗೆ ಖ್ಯಾತ ನಟ ಸವಾಲು! | | ACTPnews

    Arjun Sarja: ಸನಾತನ ವಿರೋಧಿ ಹೇಳಿಕೆಗೆ ಅರ್ಜುನ್ ಸರ್ಜಾ ಗರಂ; ಉದಯನಿಧಿಗೆ ಖ್ಯಾತ ನಟ ಸವಾಲು! | | ACTPnews

    Last Updated:May 29, 2026 10:19 PM IST Arjun Sarja: ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಕಾಯಿಲೆಗೆ ಹೋಲಿಸಿ, ಸನಾತನ ಧರ್ಮವನ್ನು ತೊಲಗಿಸಬೇಕು ಎಂಬ ವಿವಾದಾತ್ಮಕ ಹೇಳಿಕೆಯನ್ನು ತಮಿಳು ನಟ ಕಮ್ ತಮಿಳುನಾಡು ಮಾಜಿ ಡಿಸಿಎಂ ಉದಯನಿಧಿ ಸ್ಟಾಲಿನ್ ನೀಡಿದ್ದರು. ಇದೀಗ ಉದಯನಿಧಿ ಹೇಳಿಕೆಗೆ ಖ್ಯಾತ ಬಹುಭಾಷಾ ನಟ ಅರ್ಜುನ್ ಸರ್ಜಾ ತಿರುಗೇಟು ನೀಡಿದ್ದಾರೆ. ಉದಯನಿಧಿಗೆ ಅರ್ಜುನ್ ಸರ್ಜಾ ಟಾಂಗ್ ಚೆನ್ನೈ: ಸನಾತನ ಧರ್ಮವನ್ನು (Sanatan Dharma) ಡೆಂಗ್ಯೂ, ಮಲೇರಿಯಾ ಕಾಯಿಲೆಗೆ ಹೋಲಿಸಿ, ಸನಾತನ ಧರ್ಮವನ್ನು…

    Continue Reading

Search the Archives

Access over the years of investigative journalism and breaking reports