Tag: india news
-

Serum Institute Ebola Vaccine: ಕೊರೊನಾ ಆಯ್ತು, ಈಗ ಎಬೋಲಾದಿಂದ ಜಗತ್ತನ್ನು ರಕ್ಷಿಸಲಿದೆ ಸೀರಮ್ ಇನ್ಸ್ಟಿಟ್ಯೂಟ್: ಲಸಿಕೆ ಬಗ್ಗೆ ಮಹತ್ವದ ಅಪ್ಡೇಟ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 3:39 PM IST ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಮತ್ತು ಜಾಗತಿಕ ಪಾಲುದಾರರ ಸಹಯೋಗದೊಂದಿಗೆ, ಸೀರಮ್ ಇನ್ಸ್ಟಿಟ್ಯೂಟ್ ಎಬೋಲಾ ವೈರಸ್ನ ಹೊಸ ಮತ್ತು ಮಾರಕ ತಳಿಗೆ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ. ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಲಸಿಕೆಯ ಆರಂಭಿಕ ಅಭಿವೃದ್ಧಿ ವೇಗವಾಗಿ ಪ್ರಗತಿಯಲ್ಲಿದೆ ಎಂದು ಹೇಳುತ್ತಾರೆ. News18 COVID-19 ಸಾಂಕ್ರಾಮಿಕ ಸಮಯದಲ್ಲಿ ಕೋವಿಶೀಲ್ಡ್ ತಯಾರಿಸುವ ಮೂಲಕ ಲಕ್ಷಾಂತರ ಜೀವಗಳನ್ನು ಉಳಿಸಿದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಈಗ ಜಗತ್ತು ಎದುರಿಸುತ್ತಿರುವ ಮತ್ತೊಂದು ಪ್ರಮುಖ ಬೆದರಿಕೆಯನ್ನು…
-

Iran Freed 10 Indians from Jail: ಹಾರ್ಮುಜ್ ಬಿಕ್ಕಟ್ಟಿನ ಮಧ್ಯೆ, ಭಾರತಕ್ಕೆ ಸಿಹಿಸುದ್ದಿ ಕೊಟ್ಟ ಇರಾನ್: ಜೈಶಂಕರ್ ರಾಜತಾಂತ್ರಿಕ ನಡೆ ಸಫಲ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 4:14 PM IST ಈ ಘಟನೆಯು ಜುಲೈ 2025 ರ ಹಿಂದಿನದು, ಇರಾನಿನ ಜಾಸ್ಕ್ ಬಂದರಿನ ಬಳಿ ಹಡಗನ್ನು ತಡೆಹಿಡಿದ ನಂತರ ನಾವಿಕರನ್ನು ಬಂಧಿಸಲಾಯಿತು. ನೌಕಾಯಾನ ನಿರ್ದೇಶನಾಲಯವು ಹೇಳಿಕೆಯನ್ನು ನೀಡಿದ್ದು, ನಾವಿಕರನ್ನು ಈಗ ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ ಮತ್ತು ಅವರನ್ನು ಭಾರತಕ್ಕೆ ಮರಳಿ ಕರೆತರಲು ಸಿದ್ಧತೆಗಳು ನಡೆಯುತ್ತಿವೆ. ಇರಾನ್- ಭಾರತ ಮಾತುಕತೆ ಟೆಹ್ರಾನ್(ಮೇ.27): ಇರಾನ್ನಲ್ಲಿ ಹಾರ್ಮುಜ್ ಬಿಕ್ಕಟ್ಟಿನ ನಡುವೆ, ಭಾರತಕ್ಕೆ ಸಂತೋಷ ತರುವ ಸುದ್ದಿ ಬಂದಿದೆ. ಇರಾನ್ನಲ್ಲಿ ಬಂಧನಕ್ಕೊಳಗಾದ ಹತ್ತು ಭಾರತೀಯ…
-

Air India Flight: ತಪ್ಪಿದ ಮತ್ತೊಂದು ಮಹಾದುರಂತ! 8 ಗಂಟೆ ಆಕಾಶದಲ್ಲೇ ಹಾರಾಡಿದ ಏರ್ ಇಂಡಿಯಾ! ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 4:39 PM IST ಪ್ರಯಾಣಿಕರಿಗಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದ ಏರ್ ಇಂಡಿಯಾ, ಸಾಧ್ಯವಾದಷ್ಟು ಬೇಗ ಅವರನ್ನು ಅವರ ಗಮ್ಯಸ್ಥಾನಕ್ಕೆ ತಲುಪಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ಹೇಳಿದೆ. ಏರ್ ಇಂಡಿಯಾ ವಿಮಾನ ಸಂಗ್ರಹ ಚಿತ್ರ ನವದೆಹಲಿ: ಸುಮಾರು 230 ಪ್ರಯಾಣಿಕರನ್ನು ಹೊತ್ತ ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ದೋಷದಿಂದಾಗಿ (Air India Flight) ಎಂಟು ಗಂಟೆಗಳಿಗೂ ಹೆಚ್ಚು ಕಾಲ ಆಕಾಶದಲ್ಲೇ ಹಾರಾಟ ನಡೆಸಿದ್ದು, ನಂತರ ಬುಧವಾರ ಬೆಳಿಗ್ಗೆ…
-

Uniform Civil Code: 2 ಬಾರಿ ಮದುವೆಯಾದ್ರೆ 7 ವರ್ಷ ಜೈಲು, ಎಲ್ಲಾ ಧರ್ಮಗಳಿಗೂ ಒಂದೇ ರೂಲ್ಸ್! ಅಸ್ಸಾಂನಲ್ಲಿ ಹೊಸ ಕಾನೂನು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಎರಡು ವಾರಗಳ ಹಿಂದೆ ಮಸೂದೆಗೆ ಸಚಿವ ಸಂಪುಟದ ಅನುಮೋದನೆ ಸಿಕ್ಕಿತ್ತು. ಯುಸಿಸಿ ಮಸೂದೆ ಅಂಗೀಕಾರದೊಂದಿಗೆ, ಅಸ್ಸಾಂನಲ್ಲಿ ಮದುವೆ, ಲಿವ್-ಇನ್ ಸಂಬಂಧ, ವಿಚ್ಛೇದನ ಮತ್ತು ಉತ್ತರಾಧಿಕಾರ ಹಕ್ಕುಗಳ ನಿಯಮಗಳಲ್ಲಿ ದೊಡ್ಡ ಬದಲಾವಣೆಯಾಗಿವೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ಪ್ರತಿಭಟನೆ ನಡೆವೆಯೇ ಅಂಗೀಕಾರ ಅಸ್ಸಾಂ ವಿಧಾನಸಭೆಯಲ್ಲಿ ಮೇ 27 ರಂದು ಮಸೂದೆಯ ಬಗ್ಗೆ ಭಾರೀ ಚರ್ಚೆ ನಡೆಯಿತು. ದಿನವಿಡೀ ನಡೆದ ಸುದೀರ್ಘ ಚರ್ಚೆಯ ಬಳಿಕ ಸ್ಪೀಕರ್ ರಂಜಿತ್ ಕುಮಾರ್ ದಾಸ್ ಅವರು ಮಸೂದೆಯನ್ನು ಅಂಗೀಕಾರಕ್ಕಾಗಿ ಮಂಡಿಸುವಂತೆ ಮುಖ್ಯಮಂತ್ರಿ…
-

Vijay Meets Modi: 12 ವರ್ಷಗಳ ಬಳಿಕ ಮೋದಿ ಭೇಟಿಯಾದ ವಿಜಯ್! 25 ನಿಮಿಷಗಳ ಕಾಲ ಚರ್ಚಿಸಿದ್ದೇನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 5:47 PM IST Modi-Vijay Meet: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿ, ಸರ್ಕಾರ ರಚಿಸಿದ ನಂತರ ನಟ ಹಾಗೂ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು, ಇಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನ, ಸತತ 12 ವರ್ಷಗಳ ತರುವಾಯ ಭೇಟಿಯಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ. 12 ವರ್ಷಗಳ ಬಳಿಕ ಮೋದಿ ಭೇಟಿಯಾದ ವಿಜಯ್! ನವದೆಹಲಿ: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu…
-

Mount Everest: ಎವರೆಸ್ಟ್ನಲ್ಲಿ ಪರ್ವತಾರೋಹಿ ಸಾವು! ಮೃತದೇಹವನ್ನು ಅಲ್ಲೇ ಬಿಡಲು ಕುಟುಂಬ ನಿರ್ಧಾರ; ಕಾರಣವೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 5:01 PM IST ಹೈದರಾಬಾದ್ ನಿವಾಸಿ ಅರುಣ್ ಕುಮಾರ್ ತಿವಾರಿ ಅವರು ಮೌಂಟ್ ಎವರೆಸ್ಟ್ ಅನ್ನು ಏರಿದರು. ಅವರು ಮೇ 21, 2026 ರಂದು ಮೌಂಟ್ ಎವರೆಸ್ಟ್ ನಿಂದ ಇಳಿಯುವಾಗ ನಿಧನರಾದರು. ಈಗ ಅವರ ಕುಟುಂಬಸ್ಥರು ಅರುಣ್ ಮೃತದೇಹವನ್ನು ಎವರೆಸ್ಟ್ನಲ್ಲಿಯೇ ಬಿಡಲು ನಿರ್ಧರಿಸಿದೆ. ಅರುಣ್ ಕುಮಾರ್ ತಿವಾರಿ ವಿಶ್ವ (World) ದ ಅತಿ ಎತ್ತರದ ಮೌಂಟ್ ಎವರೆಸ್ಟ್ (Mount Everest) ಶಿಖರವನ್ನು ಹತ್ತುವುದು ಪರ್ವತಾರೋಹಿಗಳ (Mountaineers) ಬಹುಕಾಲದ ಕನಸಾಗಿರುತ್ತದೆ. ಹೈದರಾಬಾದ್ (Hyderabad)…
-

SSC Exam: 46 ಲಕ್ಷ ಯುವಮನಸುಗಳ ಕನಸಿಗೆ ಕೊಳ್ಳಿ ಇಟ್ಟಿತಾ ಪೇಪರ್ ಲೀಕ್ ದಂಧೆ? ಸೋರಿಕೆ ಆಗಿತ್ತಾ SSC GD ಕಾನ್ಸ್ಟೆಬಲ್ ಪೇಪರ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 3:48 PM IST SSC GD Exam: ಹತ್ತಾರು ಕಷ್ಟಗಳ ನಡುವೆಯೂ ಮುಂಜಾನೆ ಎದ್ದು ಓಡುತ್ತಾ, ಬೆವರು ಸುರಿಸಿ ಸಿದ್ಧರಾಗಿದ್ದ ಆ ಕಡುಬಡವರ ಕನಸಿನ ಕೋಟೆ ಕೇವಲ ಕೆಲವು ಆಮಿಷಗಳಿಗಾಗಿ ನುಚ್ಚುನೂರಾಯಿತೇ? ಸೋರಿಕೆಯಾಯಿತೇ SSC GD ಕಾನ್ಸ್ಟೆಬಲ್ ಪರೀಕ್ಷೆಯ ಪೇಪರ್? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಇದು ಕೇವಲ 46 ಲಕ್ಷ ಅಭ್ಯರ್ಥಿಗಳು (Aspirents) ಬರೆದ ಒಂದು ಸಾಮಾನ್ಯ ಪರೀಕ್ಷೆಯಲ್ಲ(Exam). ಇದು ದೇಶ ಕಾಯುವ ಯೂನಿಫಾರ್ಮ್ ಧರಿಸಿ…
-

Pakistan: ಭಾರತಕ್ಕೆಂದು ತೋಡಿದ ಗುಂಡಿಗೆ ತಾನೇ ಬಿದ್ದ ಪಾಕಿಸ್ತಾನ, ಭಯಾನಕ ಬಲೆಗೆ ಸಿಲುಕಿದ ನೆರೆ ರಾಷ್ಟ್ರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಪಾಕಿಸ್ತಾನ ಆರಂಭದಲ್ಲಿ ಟ್ರಂಪ್ ಆಡಳಿತವನ್ನು ಹೊಗಳಿತು. ಇರಾನ್ ಯುದ್ಧದ ಸಮಯದಲ್ಲಿ, ಇಸ್ಲಾಮಾಬಾದ್ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ಗೆ ಆತಿಥ್ಯ ವಹಿಸಿತು, ಮಧ್ಯಸ್ಥಿಕೆಗೆ ಮನ್ನಣೆ ಪಡೆಯಲು ಪ್ರಯತ್ನಿಸಿತು ಮತ್ತು ಟ್ರಂಪ್ ಅಸಿಮ್ ಮುನೀರ್ ಅವರನ್ನು “ನನ್ನ ನೆಚ್ಚಿನ ಫೀಲ್ಡ್ ಮಾರ್ಷಲ್” ಎಂದು ಹೊಗಳುವಂತೆ ಮಾಡಿತು. ಪರಿಸ್ಥಿತಿ ಮುಂದುವರೆದಂತೆ, ಪಾಕಿಸ್ತಾನದ ನಿಜವಾದ ಬಣ್ಣ ಹೊರಬರಲು ಪ್ರಾರಂಭಿಸಿತು. ಅಮೆರಿಕಾ-ಇರಾನ್ ಮಾತುಕತೆಗಳಲ್ಲಿ ಮಧ್ಯಸ್ಥಿಕೆ ವಹಿಸುವ ಮೂಲಕ ಪಾಕಿಸ್ತಾನವು ತನ್ನನ್ನು ಶಾಂತಿ ದಲ್ಲಾಳಿ ಎಂದು ಬಿಂಬಿಸಿಕೊಳ್ಳುತ್ತಿದ್ದಾಗ, ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಯಲ್ಲಿ ಇರಾನಿನ ಮಿಲಿಟರಿ…
-

Fuel Price: ಪೆಟ್ರೋಲ್-ಡೀಸೆಲ್ ಬೆಲೆಯನ್ನು ಏರಿಸದೆ ನಮಗೆ ಬೇರೆ ದಾರಿಯೇ ಇಲ್ಲ; ಕೇಂದ್ರ ಸಚಿವ ಸುರೇಶ್ ಗೋಪಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 2:00 PM IST ಎರಡು ವಾರಗಳಲ್ಲಿ ನಾಲ್ಕನೇ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ಗೆ 2.71 ರೂ.ವರೆಗೆ ಹೆಚ್ಚಿಸಿದ ಒಂದು ದಿನದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ, ಪೆಟ್ರೋಲ್ ಬೆಲೆ ಏರಿಕೆಗೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿವೆ. News18 ಕೊಯಮತ್ತೂರು: ಜಗತ್ತಿನಲ್ಲಿ ನಡೆಯುತ್ತಿರುವ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಪೆಟ್ರೋಲ್ ಬೆಲೆಗಳನ್ನು ಹೆಚ್ಚಿಸದೆ ಬೇರೆ ಪರ್ಯಾಯ ಮಾರ್ಗವಿಲ್ಲ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ (Suresh…
Latest News
Search the Archives
Access over the years of investigative journalism and breaking reports
You May Have Missed













