Tag: hollywood
-

South Korea: ಮೇಡ್ ಇನ್ ಕೊರಿಯಾ ಸಿನಿಮಾ ಮಾಡಿದ ಬೆನ್ನಲ್ಲೇ ಪ್ರಿಯಾಂಕಾ ಹೆಗಲಿಗೆ ಹೊಸ ಜವಾಬ್ದಾರಿ | New responsibility to Priyanka arul mohan | | ACTPnews
Last Updated:Jun 02, 2026 11:22 AM IST Priyanka Arul Mohan: ನಟಿ ಪ್ರಿಯಾಂಕಾ ಅರುಳ್ ಮೋಹನ್ ಅವರಿಗೆ ಹೊಸ ಜವಾಬ್ದಾರಿ ಸಿಕ್ಕಿದೆ. ಮೇಡ್ ಇನ್ ಕೊರಿಯಾ ಸಿನಿಮಾ ನಟಿಯ ಹೊಸ ಜವಾಬ್ದಾರಿ ಏನು? ಪ್ರಿಯಾಂಕಾ ಅರುಳ್ ಮೋಹನ್ ನಟಿ ಪ್ರಿಯಾಂಕಾ ಅರುಲ್ ಮೋಹನ್ (Priyanka Arul Mohan) ಅವರನ್ನು ದಕ್ಷಿಣ ಕೊರಿಯಾದ ಗೌರವ ಪ್ರವಾಸೋದ್ಯಮ ರಾಯಭಾರಿಯಾಗಿ (Tourism) ನೇಮಿಸಲಾಗಿದೆ. ಪ್ರಿಯಾಂಕಾ ಮೋಹನ್ ನಟಿಸಿರುವ ‘ನಿತಮ್ ಒರು ವಾನಂ’ ಚಿತ್ರದ ನಿರ್ದೇಶಕ ರಾ. ಕಾರ್ತಿಕ್ ನಿರ್ದೇಶನದ…
-

Sathish Ninasam Movie: ‘ದಿ ರೈಸ್ ಆಫ್ ಅಶೋಕ’ ಒಟಿಟಿಗೆ ಬರೋದು ಪಕ್ಕಾ; ಯಾವಾಗ, ಎಲ್ಲಿ ಸ್ಟ್ರೀಮಿಂಗ್ ಗೊತ್ತಾ? | | ACTPnews
ದಿ ರೈಸ್ ಆಫ್ ಅಶೋಕ ದಿ ರೈಸ್ ಆಫಸ್ ಅಶೋಕ ಚಿತ್ರ ಒಟಿಟಿಗೆ ಕಾಲಿಡುತ್ತಿದೆ. ಈ ಸಿನಿಮಾದ ಕಳೆದ ಫೆಬ್ರವರಿ ತಿಂಗಳ 27 ರಂದು ರಿಲೀಸ್ ಆಗಿತ್ತು. ದೊಡ್ಡ ಮಟ್ಟದಲ್ಲಿಯೇ ಇದು ತೆರೆ ಕಂಡಿತ್ತು. ದಿ ರೈಸ್ ಆಫ್ ಅಶೋಕ ಸಪ್ತಮಿ ಗೌಡ ಈ ಸಿನಿಮಾದಲ್ಲಿ ಅಭಿನಯಿಸಿದ್ದರು. ಸಪ್ತಮಿ ಗೌಡ ಅವರ ಆಗಮನದಿಂದ ಚಿತ್ರಕ್ಕೆ ಒಂದು ಹೊಸ ಹೊಳಪು ಬಂತು ಅಂತಲೂ ಚಿತ್ರದ ನಾಯಕ ಸತೀಶ್ ನೀನಾಸಂ ಹೇಳಿದ್ದರು. ವಿನೋದ್ ವಿ. ಧೋಂಡಾಲೆ ಡೈರೆಕ್ಷನ್ ದಿ ರೈಸ್…
-

Meghana Raj: ಮತ್ತೆ ಕಿರುತೆರೆಗೆ ಬಂದ ಮೇಘನಾ ರಾಜ್! ‘ಕಿಚನ್’ನಲ್ಲಿ ‘ಕ್ವಾಟ್ಲೆ’ ಮಾಡೋರಿಗೆ ಕ್ಲಾಸ್ ತಗೋತಾರೆ ಚಿರು ಪತ್ನಿ! | | ACTPnews
Last Updated:Jun 01, 2026 9:02 PM IST ಕ್ವಾಟ್ಲೆ ಕಿಚನ್ ಮತ್ತೆ ಶುರು ಆಗಿದೆ. ಮೇಘನಾ ರಾಜ್ ಜಡ್ಜ್ ಆಗಿದ್ದಾರೆ. ಅನುಪಮಾ ಗೌಡ ಜಾಗಕ್ಕೆ ಸುಷ್ಮಾ ನಿರೂಪಣೆ ಮಾಡುತ್ತಿದ್ದಾರೆ. ಈ ಶೋದಲ್ಲಿ ಈ ಸಲ ಮಜಾ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಕ್ವಾಟ್ಲೆ ಕಿಚನ್-2 ಶುರು; ಮೇಘನಾ ರಾಜ್ ಈ ಸಲ ಜಡ್ಜ್; ಸುಷ್ಮಾ ನಿರೂಪಕಿ! ಕಲರ್ಸ್ ಕನ್ನಡದ ಕ್ವಾಟ್ಲೆ ಕಿಚನ್ (Kwatle Kitchen) ಮತ್ತೆ ಶುರು ಆಗುತ್ತಿದೆ. ಕ್ವಾಟ್ಲೆ ಕಿಚನ್-2 (Kwatle…
-

Bhavantara Movie: ಭಾವಾಂತರ ಇದು ಯಾವ ರೀತಿ ಸಿನಿಮಾ ಗೊತ್ತಾ; ಟೀಸರ್ ಪಕ್ಕಾ ಶಾಕ್ ಕೊಡುತ್ತದೆ! | | ACTPnews
Last Updated:Jun 01, 2026 5:12 PM IST ಕನ್ನಡದಲ್ಲಿ ಭಾವಾಂತರ ಅನ್ನುವ ಸಿನಿಮಾ ರೆಡಿ ಆಗಿದೆ. ಈ ಚಿತ್ರದ ಟೀಸರೇ ನಿಮಗೆ ವಿಭಿನ್ನ ಅನುಭವ ಕೊಡುತ್ತದೆ. ಇದರಲ್ಲಿರೋ ವಿಷಯ ಕಾಲ್ಪನಿಕ ಅಲ್ವೇ ಅಲ್ಲ. ಇದು ನೈಜ ಘಟನೆಯನ್ನ ಆಧರಿಸಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಭಾವಾಂತರ ಇದು ಯಾವ ರೀತಿ ಸಿನಿಮಾ ಗೊತ್ತಾ; ಟೀಸರ್ ಪಕ್ಕಾ ಶಾಕ್ ಕೊಡುತ್ತದೆ! ನಾನು ಮಾಧವ..ಇವಳು ರಾಧಾ.. ನನಗೆ ರಾಧಾ ಅಂದ್ರೆ ತುಂಬಾ ಇಷ್ಟ. ಆದರೆ, ನಂದು ಪ್ರೀತಿ…
-

Kichcha Sudeepa: ಕಿಚ್ಚ ಸುದೀಪ್ ‘ಮ್ಯಾಂಗೋ ಪಚ್ಚ’ ಚಿತ್ರ ಯಾವಾಗ ನೋಡ್ತಾರೆ? ಇಂಟ್ರಸ್ಟಿಂಗ್ ಮ್ಯಾಟರ್ ಇಲ್ಲಿದೆ! | | ACTPnews
ಸುದೀಪ್ ಎಲ್ಲಿ ನೋಡ್ತಾರೆ ಕಿಚ್ಚ ಸುದೀಪ್ ಈ ಚಿತ್ರವನ್ನ ಬೆಂಗಳೂರಿನಲ್ಲಿಯೇ ನೋಡ್ತಾರೆ. ಇಲ್ಲಿಯ ಕೆ.ಜಿ.ರಸ್ತೆಯ ಸಂತೋಷ್ ಥಿಯೇಟರ್ ಅಲ್ಲಿಯೇ ಸಿನಿಮಾ ವೀಕ್ಷಿಸುತ್ತಿದ್ದಾರೆ. ಕಿಚ್ಚ ಸುದೀಪ್ “ಮ್ಯಾಂಗೋ ಪಚ್ಚ” ಚಿತ್ರ ಯಾವಾಗ ನೋಡ್ತಾರೆ? (ಚಿತ್ರ ಕೃಪೆ: ಕಿಚ್ಚ ಸುದೀಪ್ ಇನ್ಸ್ಟಾಗ್ರಾಮ್) ಚಿತ್ರ ರಿಲೀಸ್ ಆದ ಮೊದಲ ದಿನವೇ ಥಿಯೇಟರ್ಗೆ ಬರ್ತಿದ್ದಾರೆ. ಸಾಮಾನ್ಯವಾಗಿ ಹೀರೋಗಳು ತಮ್ಮ ಚಿತ್ರಗಳನ್ನ ನೋಡಲು ಬೆಳಗಿನ 10 ಗಂಟೆ ಶೋಗೆ ಬರೋದಿದೆ. ಆದರೆ, ಸುದೀಪ್ ತಮ್ಮ ಅಳಿಯನ ಈ ಚಿತ್ರ ವೀಕ್ಷಿಸಲು ಬೆಳಗಿನ ಶೋಗೇನೆ ಬರ್ತಿದ್ದಾರೆ…
-

Shiva Rajkumar: ಟೂರಿಸ್ಟ್ ಫ್ಯಾಮಿಲಿ ಅಬಿಶಾನ್ ಜೀವಿಂತ್ ಜೊತೆಗೆ ಶಿವಣ್ಣನ ಸಿನಿಮಾ; ಇಲ್ಲಿ ರೋಲ್ ಏನ್ ಗೊತ್ತಾ? | | ACTPnews
ಶಿವಣ್ಣನ ತಮಿಳು ಸಿನಿಮಾ ನವ ನಿರ್ದೇಶಕ ಅಬಿಶಾನ್ ಜೀವಿಂತ್ ಈ ಚಿತ್ರದಲ್ಲಿ ನಾಯಕರಾಗಿದ್ದಾರೆ. ಆದರೆ, ಈ ಚಿತ್ರದಲ್ಲಿ ಇವರು ಆ್ಯಕ್ಟಿಂಗ್ ಮಾತ್ರ ಮಾಡುತ್ತಿದ್ದಾರೆ. ಗೌತಮ್ ಶಿವರಾಮನ್ ಈ ಚಿತ್ರನ್ನ ನಿರ್ದೇಶನ ಮಾಡುತ್ತಿದ್ದಾರೆ. ಶಿವಣ್ಣನ ತಮಿಳು ಸಿನಿಮಾ (ಚಿತ್ರ ಕೃಪೆ: ಡ್ರಾಮಾ ಕಂಪನಿ ಇನ್ಸ್ಟಾಗ್ರಾಮ್) ಡ್ರಾಮಾ ಕಂಪನಿ ಈ ಚಿತ್ರವನ್ನ ನಿರ್ಮಿಸುತ್ತಿದೆ. ಸದ್ಯಕ್ಕೆ ಪ್ರೊಡಕ್ಷನ್ -1 ಅಂತಲೇ ಹೆಸರಿಟ್ಟಿದ್ದಾರೆ. ಚೆನ್ನೈ ಅಲ್ಲಿಯೇ ಈ ಚಿತ್ರ ಲಾಂಚ್ ಕೂಡ ಆಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ…
-

Priya Sudeepa: ಕಿಚ್ಚನ ಮಡದಿ ಪ್ರಿಯಾ ಸುದೀಪ್ ಬಗ್ಗೆ ನಿಮಗೆ ತಿಳಿದಿರದ ವಿಷಯಗಳಿವು! | | ACTPnews
ಸ್ಟಾರ್ ಸವಿ ರುಚಿ ಕಾರ್ಯಕ್ರಮ…. ಸುಪ್ರಿಯಾನ್ವಿ ಪಿಕ್ಚರ್ಸ್ ಸುಡಿಯೋ ಅಂದ್ರೆ ಏನು ಗೊತ್ತಾ? ಸುಪ್ರಿಯಾ ಮತ್ತು ಸಾನ್ವಿ ಹಾಗೂ ಸುದೀಪ್ ಅನ್ನೋದು ಇದರ ಮೀನಿಂಗ್ ಆಗಿದೆ. ಮೂವರ ಹೆಸರೂ ಇರೋ ಒಂದು ನಿರ್ಮಾಣ ಸಂಸ್ಥೆಯಿಂದ ಮೊದಲು ದೊಡ್ಡ ಸಿನಿಮಾಗಳೇನು ನಿರ್ಮಾಣ ಆಗಿಲ್ಲ. ಅತಿ ದೊಡ್ಡ ಸೀರಿಯಲ್ ಕೂಡ ಆರಂಭಗೊಂಡಿಲ್ಲ. 19 ವರ್ಷಕ್ಕೇನೆ ಕೆಲಸ (ಚಿತ್ರ ಕೃಪೆ: ಸುಪ್ರಿಯಾನ್ವಿ ಪಿಕ್ಚರ್ಸ್ ಸುಡಿಯೋ ಇನ್ಸ್ಟಾಗ್ರಾಮ್) ಬದಲಾಗಿ ಅಡುಗೆ ಕಾರ್ಯಕ್ರಮ ಸ್ಟಾರ್ ಸವಿ ರುಚಿನೇ ಶುರು ಆಗಿದೆ. ಈ ಶೋ ಆದ್ಮೇಲೆ…
-

Kiara Advani: ಮೊದಲು ದೇವತೆ ಅಂತಾರೆ ಆದ್ರೆ ಆಮೇಲೆ! ತಾಯ್ತನದ ಬಗ್ಗೆ ‘ಟಾಕ್ಸಿಕ್’ ಸುಂದರಿಯ ಅಚ್ಚರಿಯ ಹೇಳಿಕೆ | | ACTPnews
ಬಾಂಬೆ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ, ಕಿಯಾರಾ, “ತಾಯ್ತನದ ಅನುಭವ ನನ್ನನ್ನು ಬದಲಾಯಿಸಿದೆ. ಇದು ಎಲ್ಲ ರೀತಿಯಲ್ಲೂ ಬಹಳ ಶ್ರೀಮಂತ ಅನುಭವವಾಗಿದೆ. ಈ ತಾಯ್ತನದ ಪ್ರಯಾಣವು ನನಗೆ ಹೊಸ ಆಯಾಮವನ್ನು ನೀಡಿದೆ, ನನ್ನ ಜೀವನದ ಬಗ್ಗೆ ಮತ್ತು ಪ್ರಪಂಚದ ಬಗ್ಗೆ ನನ್ನ ತಿಳುವಳಿಕೆಯ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡಿದೆ. ಇದು ಕೇವಲ ಹೊಸ ಅಧ್ಯಾಯವಲ್ಲ, ಆದರೆ ನನ್ನನ್ನು ಮತ್ತು ಜಗತ್ತನ್ನು ಹೊಸ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವ ಅವಕಾಶ. ಈಗ ನನ್ನೊಂದಿಗೆ ಕೆಲಸ ಮಾಡುವ ಯಾವುದೇ ನಿರ್ದೇಶಕರು ನನ್ನಲ್ಲಿರುವ ಅತ್ಯುತ್ತಮವಾದದ್ದನ್ನು ನೋಡುತ್ತಾರೆ…
-

Singer: ಭಾರತೀಯ ಸಂಗೀತ ಲೋಕಕ್ಕೆ ಮತ್ತೊಂದು ಆಘಾತ! ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಹಿರಿಯ ಗಾಯಕಿ ನಿಧನ | | ACTPnews
Last Updated:Jun 01, 2026 3:17 PM IST Singer: ಭಾರತೀಯ ಸಂಗೀತ ಲೋಕದ ಸುವರ್ಣ ಯುಗವನ್ನು ತಮ್ಮ ಸುಮಧುರ ಕಂಠದ ಮೂಲಕ ಶ್ರೀಮಂತಗೊಳಿಸಿದ್ದ ಹಿರಿಯ ಹಿನ್ನೆಲೆ ಗಾಯಕಿ ಸುಮನ್ ಕಲ್ಯಾಣ್ಪುರ್ (Suman Kalyanpur) ಅವರು ಇನ್ನು ನೆನಪು ಮಾತ್ರ. ಸುಮನ್ ಕಲ್ಯಾಣ್ಪುರ್ ಭಾರತೀಯ ಸಂಗೀತ ಲೋಕದ ಸುವರ್ಣ ಯುಗವನ್ನು ತಮ್ಮ ಸುಮಧುರ ಕಂಠದ ಮೂಲಕ ಶ್ರೀಮಂತಗೊಳಿಸಿದ್ದ ಹಿರಿಯ ಹಿನ್ನೆಲೆ ಗಾಯಕಿ ಸುಮನ್ ಕಲ್ಯಾಣ್ಪುರ್ (Suman Kalyanpur) ಅವರು ಇನ್ನು ನೆನಪು ಮಾತ್ರ. ದಶಕಗಳ ಕಾಲ ತಮ್ಮ…
-

Bhagyalakshmi Serial: ಸಾವಿರ ಸಂಚಿಕೆಯೊಂದಿಗೆ ‘ಭಾಗ್ಯಲಕ್ಷ್ಮಿ’ ಸೀರಿಯಲ್ ಅಂತ್ಯ! ಹ್ಯಾಪಿ ಎಂಡಿಂಗ್ ಸಿಗಲಿದ್ಯಾ? | | ACTPnews
Last Updated:Jun 01, 2026 1:52 PM IST Bhagyalakshmi Serial: ಕನ್ನಡ ಕಿರುತೆರೆ ಇತಿಹಾಸದಲ್ಲಿ ಕೆಲವೇ ಕೆಲವು ಧಾರಾವಾಹಿಗಳು ಪ್ರೇಕ್ಷಕರ ಮನಸ್ಸಿನಲ್ಲಿ ಅಳಿಯದ ಗುರುತು ಮೂಡಿಸುತ್ತವೆ. ಅಂತಹ ಅಪರೂಪದ ಧಾರಾವಾಹಿಗಳ ಸಾಲಿನಲ್ಲಿ ಪ್ರಮುಖ ಸ್ಥಾನ ಪಡೆದಿರುವ ಭಾಗ್ಯಲಕ್ಷ್ಮೀ (Bhagyalakshmi) ಇದೀಗ ತನ್ನ ಅಂತಿಮ ಘಟ್ಟದತ್ತ ಸಾಗುತ್ತಿದೆ. ಭಾಗ್ಯಲಕ್ಷ್ಮೀ ಕನ್ನಡ ಕಿರುತೆರೆ ಇತಿಹಾಸದಲ್ಲಿ ಕೆಲವೇ ಕೆಲವು ಧಾರಾವಾಹಿಗಳು ಪ್ರೇಕ್ಷಕರ ಮನಸ್ಸಿನಲ್ಲಿ ಅಳಿಯದ ಗುರುತು ಮೂಡಿಸುತ್ತವೆ. ಅಂತಹ ಅಪರೂಪದ ಧಾರಾವಾಹಿಗಳ ಸಾಲಿನಲ್ಲಿ ಪ್ರಮುಖ ಸ್ಥಾನ ಪಡೆದಿರುವ ಭಾಗ್ಯಲಕ್ಷ್ಮೀ (Bhagyalakshmi)…
Latest News
Search the Archives
Access over the years of investigative journalism and breaking reports
You May Have Missed












