Tag: hollywood
-

Shiva Rajkumar: ಶಿವಣ್ಣನ 4ನೇ ತಮಿಳು ಚಿತ್ರದ ಫಸ್ಟ್ ಶಾಟ್ ಏನು? ಫೋಟೋ ವೈರಲ್! | | ACTPnews
Last Updated:Jun 02, 2026 4:10 PM IST ಶಿವರಾಜ್ ಕುಮಾರ್ ಅಭಿನಯದ 4 ನೇ ತಮಿಳು ಸಿನಿಮಾದ ಶೂಟಿಂಗ್ ಶುರು ಆಗಿದೆ. ಈ ಚಿತ್ರದ ಮೊದಲ ಶಾಟ್ನ ಒಂದು ಫೋಟೋ ಹೊರ ಬಂದಿದೆ. ಇದು ಇಡೀ ಚಿತ್ರದ ಒಂದು ಚಿತ್ರಣ ಕಟ್ಟಿಕೊಡುತ್ತದೆ. ಇದರ ವಿವರ ಮುಂದೆ ಇದೆ ಓದಿ. ಶಿವಣ್ಣನ 4 ನೇ ತಮಿಳು ಚಿತ್ರದ ಫಸ್ಟ್ ಶಾಟ್ ಏನ್ ಗೊತ್ತಾ? ಫೋಟೋ ವೈರಲ್! ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ಅಭಿನಯದ 4…
-

Ranveer Singh: ಕೋರ್ಟ್ ಮೆಟ್ಟಿಲೇರಿದ ‘ಡಾನ್ 3’ ವಿವಾದ! ರಣವೀರ್ ಸಿಂಗ್ ಬೆಂಬಲಕ್ಕೆ ನಿಂತ ನಿರ್ಮಾಪಕರು | | ACTPnews
Last Updated:Jun 02, 2026 3:42 PM IST Ranveer Singh: ನಿರ್ಮಾಪಕ ಟಿ.ಪಿ.ಅಗರ್ವಾಲ್ ಅವರು ಬಾಲಿವುಡ್ ನಟ ರಣ್ವೀರ್ ಸಿಂಗ್ ವಿರುದ್ಧ FWICE ಹೊರಡಿಸಿರುವ ಅಸಹಕಾರ ನಿರ್ದೇಶನವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. News18 ಬಾಲಿವುಡ್ನ ಅತಿದೊಡ್ಡ ವಿವಾದಗಳಲ್ಲಿ ಒಂದಾದ ‘ಡಾನ್ 3’ (Don 3) ಈಗ ಕಾನೂನು ಮಟ್ಟ ತಲುಪಿದೆ. ಫರ್ಹಾನ್ ಅಖ್ತರ್ ಅವರ ಮಹತ್ವಾಕಾಂಕ್ಷೆಯ ಚಿತ್ರದಿಂದ ರಣವೀರ್ ಸಿಂಗ್ (Ranveer Singh) ಹಠಾತ್ತನೆ ನಿರ್ಗಮಿಸಿದ ಬಳಿಕ , ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ…
-

The End of Oak Street Movie: ಡೈನೋಸಾರ್ಗಳ ಅಟ್ಟಹಾಸಕ್ಕೆ ಓಕ್ ಸ್ಟ್ರೀಟ್ ಗಢ ಗಢ! ಟ್ರೈಲರ್ ರಣ ರೋಚಕ | | ACTPnews
Last Updated:Jun 02, 2026 3:07 PM IST ದಿ ಎಂಡ್ ಆಫ್ ಓಕ್ ಸ್ಟ್ರೀಟ್ ಸಿನಿಮಾದ ಟ್ರೈಲರ್ ರೋಚಕವಾಗಿದೆ. ನೋಡ್ತಾ ಹೋದಂತೆ ಶಾಕ್ ಮೇಲೆ ಶಾಕ್ ಸಿಗುತ್ತದೆ. ಆದರೆ, ಇದು ದೆವ್ವದ ಸಿನಿಮಾ ಅಲ್ಲ. ಇಲ್ಲಿ ಡೈನೋಸಾರ್ಗಳಿವೆ. ಇವುಗಳ ಅಟ್ಟಹಾಸದ ಕತೆ ಇಲ್ಲಿದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ. ಡೈನೋಸಾರ್ಗಳ ಅಟ್ಟಹಾಸಕ್ಕೆ ಓಕ್ ಸ್ಟ್ರೀಟ್ ಗಢ ಗಢ; ಟ್ರೈಲರ್ ರಣ ರೋಚಕ! ಇಡೀ ಓಕ್ ಸ್ಟ್ರೀಟೇ (Oak Street) ಮಂಗಮಾಯ ಆಗಿದೆ. ಕಾಸ್ಮಿಕ್…
-

Darshan: ಜೈಲಿಂದ ಹೊರಬರಲು ದರ್ಶನ್ಗೆ ಸಿಗುತ್ತಾ ಬಿಗ್ ಚಾನ್ಸ್? ಸೆಷನ್ಸ್ ಕೋರ್ಟ್ನಿಂದ ಮಹತ್ವದ ನಿರ್ಧಾರ | | ACTPnews
Last Updated:Jun 02, 2026 7:07 AM IST ಜೂನ್ 1ರಂದು ಕೋರ್ಟ್ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷ್ಯಗಳ ವಿಚಾರಣೆ ನಡೆದಿದೆ. ಬಳಿಕ ಇತ್ತೀಚಿಗೆ ಸೆಷನ್ಸ್ ಕೋರ್ಟ್ಗಳ ಮರು ನಿಯೋಜನೆ ಆಗಿದ್ದು, ಕೋರ್ಟ್ ಮಹತ್ವದ ತೀರ್ಪು ನೀಡಿದೆ. News18 ಬೆಂಗಳೂರು (ಮೇ.02): ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ (Actor Darshan) ಜೈಲು ಸೇರಿದ್ದಾರೆ. ಹೊರಗೆ ಐಷಾರಾಮಿ ಜೀವನ ಕಂಡಿದ್ದ ದರ್ಶನ್ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ (Jail) ಕಂಬಿ ಎಣಿಸುತ್ತಿದ್ದಾರೆ. ಬೇಲ್ (Bail)…
-

Priya Sudeep: ಸುದೀಪ್-ಸಂಚಿತ್ ಇಬ್ಬರೂ ತೂಕದ ಮಾತುಗಾರರೇ! ಸೀಕ್ರೆಟ್ ರಿವೀಲ್ ಮಾಡಿದ ಪ್ರಿಯಾ | | ACTPnews
Last Updated:Jun 02, 2026 7:35 AM IST ಕಿಚ್ಚ ಸುದೀಪ್ ಮತ್ತು ಸಂಚಿತ್ ಸಂಜೀವ್ ಅವರಲ್ಲಿ ಏನು ಸಾಮ್ಯತೆ ಇದೆ.? ಇವರ ಗುಣಗಳು ಹೇಗಿವೆ? ಈ ಪ್ರಶ್ನೆಗಳಿಗೆ ಪ್ರಿಯಾ ಸುದೀಪ್ ಉತ್ತರ ಕೊಟ್ಟಿದ್ದಾರೆ. ಅದು ಅಷ್ಟೆ ಇಂಟ್ರಸ್ಟಿಂಗ್ ಆಗಿದೆ. ಅದರ ವಿವರ ಮುಂದೆ ಇದೆ ಓದಿ. ಸುದೀಪ್-ಸಂಚಿತ್ ಇಬ್ಬರೂ ತೂಕದ ಮಾತುಗಾರರೇ; ಪ್ರಿಯಾ ಮಾಡಿದ್ರು ರಿವೀಲ್! ಮಾಂಗೋ ಪಚ್ಚ ಚಿತ್ರದ (Mango Pachcha Movie) ನಾಯಕ ಸಂಚಿತ್ ಸಂಜೀವ್ (Sanchith Sanjeev) ಪಕ್ಕಾ ಸುದೀಪ್ ತರವೇ…
-

Rukmini Vasanth: ರುಕ್ಮಿಣಿ ವಸಂತ್ ಅಶ್ಲೀಲ ಫೋಟೋ ಪೋಸ್ಟ್, ಶೇರ್ ಮಾಡಿದವ್ರಿಗೆ ಬಿಗ್ ಶಾಕ್! | Rukmini Vasanth files cyber complaint against creation of her ai pic | | ACTPnews
ಹಿಂದೆ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಅವರ ಮಾರ್ಫಿಂಗ್ ಮಾಡಿರುವ ಫೋಟೋ ವೈರಲ್ ಆದ ಬೆನ್ನಲ್ಲೇ ಅವರು ಗರಂ ಆಗಿದ್ದರು. ಆ ನಂತರ ನಟಿ ರಮ್ಯಾ ಅವರ ವಿರುದ್ಧ ಅಶ್ಲೀಲ ಮಾತುಗಳ ದಾಳಿಯಾಯಿತು. ನಟಿಯರಿಗಂತೂ ಈ ಕಾಟ ತಪ್ಪೋದೇ ಇಲ್ಲ ಎನ್ನುವಾಗಲೇ ರುಕ್ಮಿಣಿ ವಸಂತ್ (Rukmini Vasanth) ಅವರು ಸ್ವಿಮ್ ಸೂಟ್ ಲುಕ್ ಹಾಗೂ ವಿಡಿಯೋ ದಿಢೀರ್ ವೈರಲ್ ಆಯಿತು. ಆ ನಂತರ ನಟಿ ಇದಕ್ಕೆ ಸಂಬಂಧಿಸಿ ಪೋಸ್ಟ್ ಕೂಡಾ ಹಾಕಿದರು. ಪೋಸ್ಟ್ ಹಾಕಿ ಈ…
-

Upendra: ನಟ ಉಪೇಂದ್ರ ತಾಯಿಗೆ ಮೊಣಕಾಲುಗಳ ಸರ್ಜರಿ, ಈಗ ಹೇಗಿದ್ದಾರೆ? | Actor Upendra s Mother Undergoes Successful Robotic Knee Replacement | | ACTPnews
Last Updated:Jun 02, 2026 12:31 PM IST Upendra: ರಿಯಲ್ ಸ್ಟಾರ್ ಉಪೇಂದ್ರ (Upendra) ಅವರ ತಾಯಿಗೆ ಮೊಣಕಾಲಿನ ಸರ್ಜರಿ ಮಾಡಲಾಗಿದೆ. ಈಗ ಅವರು ಹೇಗಿದ್ದಾರೆ? ಆರೋಗ್ಯ ಹೇಗಿದೆ? ಉಪೇಂದ್ರ ಸ್ಯಾಂಡಲ್ವುಡ್ನ (Sandalwood) ಖ್ಯಾತ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರ ತಾಯಿಗೆ ಮೊಣಕಾಲಿನ ಸರ್ಜರಿ ಮಾಡಲಾಗಿದೆ. ಉಪೇಂದ್ರ ಅವರ ತಾಯಿ ಅನಸೂಯ ಬಿ.ಎಂ. (Anasuya BM) ಅವರು ಮಣಿಪಾಲ್ ಆಸ್ಪತ್ರೆ ಯಶವಂತಪುರದಲ್ಲಿ ತಮ್ಮ ಎರಡೂ ಕಾಲುಗಳಿಗೆ ಯಶಸ್ವಿಯಾಗಿ ರೋಬೋಟಿಕ್ ನೆರವಿನ ಸಂಪೂರ್ಣ…
-

Yash: ವಿಡಿಯೋ ಕಾಲ್ ಮೂಲಕ ಅಭಿಮಾನಿಯ ಆರೋಗ್ಯ ವಿಚಾರಿಸಿದ ಯಶ್ | Yash talk to a fan who is taking treatment through video call | | ACTPnews
Last Updated:Jun 02, 2026 11:51 AM IST Yash: ನಟ ಯಶ್ ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಭಿಮಾನಿಗೆ ವಿಡಿಯೋ ಕಾಲ್ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ರಾಕಿ ಭಾಯ್ ಸ್ಯಾಂಡಲ್ವುಡ್ನ (Sandalwood) ಸ್ಟಾರ್ ನಟ ಯಶ್ ಅವರು ಸದ್ಯ ತುಂಬಾನೆ ಬ್ಯುಸಿ ಇದ್ದಾರೆ. ಅವರ ಟಾಕ್ಸಿಕ್ (Toxic) ಸಿನಿಮಾ ಹಾಗೂ ರಾಮಾಯಣ ಸಿನಿಮಾ ಎರಡೂ ಕೂಡಾ ದೊಡ್ಡ ಪ್ರಾಜೆಕ್ಟ್ಗಳು. ರಾಮಾಯಣ, ಟಾಕ್ಸಿಕ್ ಸಿನಿಮಾ ರಿಲೀಸ್ ಆಗಬೇಕಿದೆಯಷ್ಟೆ. ಈ ನಡುವೆ ನಟ ಸಿನಿಮಾಗಳ ಕೆಲಸ ಅಂತ…
-

South Korea: ಮೇಡ್ ಇನ್ ಕೊರಿಯಾ ಸಿನಿಮಾ ಮಾಡಿದ ಬೆನ್ನಲ್ಲೇ ಪ್ರಿಯಾಂಕಾ ಹೆಗಲಿಗೆ ಹೊಸ ಜವಾಬ್ದಾರಿ | New responsibility to Priyanka arul mohan | | ACTPnews
Last Updated:Jun 02, 2026 11:22 AM IST Priyanka Arul Mohan: ನಟಿ ಪ್ರಿಯಾಂಕಾ ಅರುಳ್ ಮೋಹನ್ ಅವರಿಗೆ ಹೊಸ ಜವಾಬ್ದಾರಿ ಸಿಕ್ಕಿದೆ. ಮೇಡ್ ಇನ್ ಕೊರಿಯಾ ಸಿನಿಮಾ ನಟಿಯ ಹೊಸ ಜವಾಬ್ದಾರಿ ಏನು? ಪ್ರಿಯಾಂಕಾ ಅರುಳ್ ಮೋಹನ್ ನಟಿ ಪ್ರಿಯಾಂಕಾ ಅರುಲ್ ಮೋಹನ್ (Priyanka Arul Mohan) ಅವರನ್ನು ದಕ್ಷಿಣ ಕೊರಿಯಾದ ಗೌರವ ಪ್ರವಾಸೋದ್ಯಮ ರಾಯಭಾರಿಯಾಗಿ (Tourism) ನೇಮಿಸಲಾಗಿದೆ. ಪ್ರಿಯಾಂಕಾ ಮೋಹನ್ ನಟಿಸಿರುವ ‘ನಿತಮ್ ಒರು ವಾನಂ’ ಚಿತ್ರದ ನಿರ್ದೇಶಕ ರಾ. ಕಾರ್ತಿಕ್ ನಿರ್ದೇಶನದ…
-

Sathish Ninasam Movie: ‘ದಿ ರೈಸ್ ಆಫ್ ಅಶೋಕ’ ಒಟಿಟಿಗೆ ಬರೋದು ಪಕ್ಕಾ; ಯಾವಾಗ, ಎಲ್ಲಿ ಸ್ಟ್ರೀಮಿಂಗ್ ಗೊತ್ತಾ? | | ACTPnews
ದಿ ರೈಸ್ ಆಫ್ ಅಶೋಕ ದಿ ರೈಸ್ ಆಫಸ್ ಅಶೋಕ ಚಿತ್ರ ಒಟಿಟಿಗೆ ಕಾಲಿಡುತ್ತಿದೆ. ಈ ಸಿನಿಮಾದ ಕಳೆದ ಫೆಬ್ರವರಿ ತಿಂಗಳ 27 ರಂದು ರಿಲೀಸ್ ಆಗಿತ್ತು. ದೊಡ್ಡ ಮಟ್ಟದಲ್ಲಿಯೇ ಇದು ತೆರೆ ಕಂಡಿತ್ತು. ದಿ ರೈಸ್ ಆಫ್ ಅಶೋಕ ಸಪ್ತಮಿ ಗೌಡ ಈ ಸಿನಿಮಾದಲ್ಲಿ ಅಭಿನಯಿಸಿದ್ದರು. ಸಪ್ತಮಿ ಗೌಡ ಅವರ ಆಗಮನದಿಂದ ಚಿತ್ರಕ್ಕೆ ಒಂದು ಹೊಸ ಹೊಳಪು ಬಂತು ಅಂತಲೂ ಚಿತ್ರದ ನಾಯಕ ಸತೀಶ್ ನೀನಾಸಂ ಹೇಳಿದ್ದರು. ವಿನೋದ್ ವಿ. ಧೋಂಡಾಲೆ ಡೈರೆಕ್ಷನ್ ದಿ ರೈಸ್…
Latest News
Search the Archives
Access over the years of investigative journalism and breaking reports
You May Have Missed












