Tag: andhra
-

Navy Chief: ಬಸವನಗುಡಿಯ ಗಲ್ಲಿಯಿಂದ ಸಮುದ್ರದ ಅಲೆಗಳವರೆಗೆ, ಭಾರತೀಯ ನೌಕಾಪಡೆಯ ಮುಂದಿನ ಮುಖ್ಯಸ್ಥ ಕೃಷ್ಣ ಸ್ವಾಮಿನಾಥನ್ ಕಥೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 11, 2026 9:39 AM IST ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಭಾರತೀಯ ನೌಕಾಪಡೆಯ ಮುಂದಿನ ನೇವಿ ಚೀಫ್ ಆಗಿ ನೇಮಕ, ೩೧ರಂದು ಅಧಿಕಾರ ಸ್ವೀಕಾರ, ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯ ಹಳೆಯ ವಿದ್ಯಾರ್ಥಿ ಭಾರತೀಯ ನೌಕಾಪಡೆಯ ನಾಯಕತ್ವ ಬೆಂಗಳೂರಿನ (Bengaluru) ಹಳೆಯ ಬಡಾವಣೆ ಎನ್.ಆರ್. ಕಾಲೋನಿಯ ರಸ್ತೆಗಳಲ್ಲಿ ಓಡಾಡಿಕೊಂಡಿದ್ದ, ಲಾಲ್ಬಾಗ್ನಲ್ಲಿ ಕೋತಿಗಳ ಹಿಂದೆ ಬೀಳುತ್ತಿದ್ದ ಹುಡುಗನೊಬ್ಬ ದೇಶದ ನೌಕಾಪಡೆಯ ಪರಮೋಚ್ಚ ಹುದ್ದೆಯನ್ನು ಅಲಂಕರಿಸುತ್ತಾನೆ ಎಂದು ಯಾರಾದರೂ ಊಹಿಸಿದ್ದರೇ? ಹೌದು, ಈಗ ಇಡೀ ಬೆಂಗಳೂರು…
-

NEET-UG Paper Leak: ನೀಟ್ ಮಹಾ ಹಗರಣ ಬಯಲಿಗೆಳೆದ ‘ದುರಂಧರ’: ಇವರೇ ಲಕ್ಷಾಂತರ ವಿದ್ಯಾರ್ಥಿಗಳ ರಕ್ಷಕ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 3:31 PM IST NEET-UG Paper Leak: ಮೇ 3, 2026ರಂದು ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಭಾರತದ ಅತ್ಯಂತ ಕಠಿಣ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ ಬರೆದು ಹೊರಬಂದಿದ್ದರು. ಆದರೆ ಅದೇ ದಿನ ಅವರ ಕೈಯಲ್ಲಿದ್ದ ಒಂದು ಪಿಡಿಎಫ್ ದೇಶದ ಅತಿ ದೊಡ್ಡ ಪರೀಕ್ಷಾ ಮಂಡಳಿಯ ಅಡಿಪಾಯವನ್ನೇ ಅಲ್ಲಾಡಿಸಲಿದೆ ಎಂದು ಯಾರೂ ಊಹಿಸಿರಲಿಲ್ಲ. ಯಾರು ಗೊತ್ತಾ ಆ ವ್ಯಕ್ತಿ? ಇಲ್ಲಿದೆ ಸಂಪೂರ್ಣ ವಿವರ ಇಲ್ಲಿದೆ. Shashikant Suthar! ಮೇ 3, 2026ರಂದು…
-

Driving Tips: ದಟ್ಟವಾದ ಮಂಜಿನ ರೋಡ್ನಲ್ಲಿ ವಾಹನ ಓಡಿಸ್ತೀರಾ? ಹಾಗಾದ್ರೆ ಈ ಟಿಪ್ಸ್ಗಳು ನಿಮಗೆ ಗೊತ್ತಿರಲೇಬೇಕು | If driving in dense fog, take special care of these things | | ACTPnews
ಹೆದ್ದಾರಿಯಲ್ಲಿ ಚಾಲನೆ ಮಾಡುವಾಗ, ಹೆಡ್ಲೈಟ್ಗಳನ್ನು ಲೋ ಬೀಮ್ನಲ್ಲಿ ಇಡಬೇಕು, ಯಾಕೆಂದರೆ ಕಡಿಮೆ ಕಿರಣದ ಬೆಳಕು ವಾಹನದ ಮುಂದೆ ಸುಮಾರು 50 ರಿಂದ 70 ಮೀಟರ್ ದೂರವನ್ನು ಬೆಳಗಿಸುತ್ತದೆ. ಅದೇ ಸಮಯದಲ್ಲಿ, ಹೆಚ್ಚಿನ ಕಿರಣದ ಬೆಳಕಿನ ಬೆಳಕು ಸುತ್ತಲೂ ಹರಡುತ್ತದೆ, ಇದು ಮಂಜಿನ ಗೋಚರತೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕಡಿಮೆ ಗೋಚರತೆಯ ಸಮಯದಲ್ಲಿ, ನಾವು ನಮ್ಮ ಹೆಡ್ಲೈಟ್ಗಳನ್ನು ಲೋ ಬೀಮ್ನಲ್ಲಿ ಇರಿಸಿಕೊಂಡು ಮತ್ತು ಲೈಟ್ಗಳನ್ನು ಬಳಸಿ ಚಾಲನೆ ಮಾಡಬೇಕು. ಇದು ಮುಂದಿನ ರಸ್ತೆಯನ್ನು ಸ್ಪಷ್ಟವಾಗಿ ನೋಡಲು ಸಹಾಯ…
-

Achievement: ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕ್ರಾಂತಿ ಮಾಡಿದ ಕನ್ನಡಿಗ; ಗೋಕರ್ಣದ ʼಚಾಮಿʼ ಇಂದು ಅಮೆರಿಕಾದ ನಂ.1 ವಿಜ್ಞಾನಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 11, 2026 12:20 PM IST ಡಾ. ನಾರಾಯಣ ಚಾಮಿ ಹೊಸ್ಮನೆ Research.com 2026 ರ್ಯಾಂಕಿಂಗ್ ನಲ್ಲಿ ರಸಾಯನ ಶಾಸ್ತ್ರ ವಿಭಾಗದ ಅಮೆರಿಕಾದ ಶ್ರೇಷ್ಠ ವಿಜ್ಞಾನಿ, BNCT ಸಂಶೋಧನೆ, Humboldt Research Award ವಿಜೇತ ಡಾ. ನಾರಾಯಣ ಹೊಸ್ಮನೆ ಬೆಂಗಳೂರು: ರಥಬೀದಿಯ ಸಣ್ಣ ಮನೆಯಲ್ಲಿ ಬಡತನದ ನಡುವೆ ಬೆಳೆದ ಹುಡುಗ, ಇಂದು ಅಮೆರಿಕಾದ ಶ್ರೇಷ್ಠ ವಿಜ್ಞಾನಿ! ಉತ್ತರ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರ ಗೋಕರ್ಣದ ರಥಬೀದಿ ಮೂಲದ ಡಾ. ನಾರಾಯಣ ಸದಾಶಿವ ಹೊಸ್ಮನೆಅವರು Academic…
-

Petrol-Diesel Prices: ಭಾರತದಲ್ಲಿ ತೈಲ ಬೆಲೆ ಏರಿಕೆ! ಆದ್ರೆ ಆರ್ಥಿಕ ಸಂಕಷ್ಟದಲ್ಲಿರುವ ನಮ್ಮ ನೆರೆ ರಾಷ್ಟ್ರದಲ್ಲಿ ವಾರದಲ್ಲೇ 2ನೇ ಬಾರಿಗೆ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 6:31 PM IST ಮಧ್ಯಪ್ರಾಚ್ಯದಲ್ಲಿನ ಇರಾನ್-ಅಮೆರಿಕಾ ಉದ್ವಿಗ್ನತೆಯಿಂದಾಗಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರುತ್ತಿದ್ದರೆ, ನೆರೆಯ ರಾಷ್ಟ್ರ ಪಾಕಿಸ್ತಾನ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ಪೆಟ್ರೋಲ್-ಡೀಸೆಲ್ ಬೆಲೆಗಳು ಇರಾನ್ (Iran) -ಅಮೆರಿಕಾ (America) ಉದ್ವಿಗ್ನತೆಯಿಂದಾಗಿ ಕಚ್ಚಾ ತೈಲ (Oil) ಬೆಲೆಗಳು (Prices) ಏರಿಳಿತಗೊಳ್ಳುತ್ತಿವೆ. ಭಾರತದಲ್ಲಿ ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆಗಳನ್ನು ಹೆಚ್ಚಿಸಲಾಗಿದೆ. ಆದರೆ ಭಾರತ…
-

Heart Health: ನಿಂತೇ ಹೋಗಿದ್ದ ಹೃದಯಗಳಿಗೆ ಜೀವ ತುಂಬಿದ ‘ಯಾಂತ್ರಿಕ ಪಂಪ್ಗಳು’: ಬೆಂಗಳೂರಿನಲ್ಲಿ ನಡೆದ ವೈದ್ಯಕೀಯ ಲೋಕದ ಅಚ್ಚರಿ ಇದು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 11, 2026 3:57 PM IST ಬೆಂಗಳೂರು ನಾರಾಯಣ ಹೆಲ್ತ್ ಆಸ್ಪತ್ರೆಯಲ್ಲಿ ಕೃತಕ ಹೃದಯ ಪಂಪ್ ಬಳಸಿ ಮೂವರು ಹದಿಹರೆಯದ ರೋಗಿಗಳಿಗೆ ಹೃದಯ ಕಸಿ ಯಶಸ್ವಿ, ವೈದ್ಯರು ಇದನ್ನು ವೈದ್ಯಕೀಯ ಅದ್ಭುತವೆಂದಿದ್ದಾರೆ ಹೃದಯ ಶಸ್ತ್ರಚಿಕಿತ್ಸೆ ಬೆಂಗಳೂರು: ಸಾವಿನೊಂದಿಗೆ ಹೋರಾಡುತ್ತಿದ್ದ ಮೂವರು ಹದಿಹರೆಯದ ಯುವಕರು ಇಂದು ಮತ್ತೆ ನಗುನಗುತ್ತಾ ಮನೆಗೆ ಮರಳಿದ್ದಾರೆ ಎಂದರೆ ನೀವು ನಂಬಲೇಬೇಕು. ಹೌದು ಬೆಂಗಳೂರಿನ (Bengaluru) ಖ್ಯಾತ ನಾರಾಯಣ ಹೆಲ್ತ್ ಆಸ್ಪತ್ರೆಯ (Narayana Health Hospital) ವೈದ್ಯರು (Doctor) ಅತ್ಯಾಧುನಿಕ ತಂತ್ರಜ್ಞಾನವನ್ನು…
-

Weird Food Habits: ಇಲ್ಲಿನ ಜನ ಹಾಲಿನೊಂದಿಗೆ ರಕ್ತ ಬೆರೆಸಿ ಕುಡಿಯುತ್ತಾರೆ! ಸತ್ತ ದೇಹವನ್ನೂ ಹೂಳದ ವಿಚಿತ್ರ ಸಂಪ್ರದಾಯ ಇಲ್ಲಿದೆ! | These people drink blood mixed with milk! | | ACTPnews
ಮಸಾಯಿ ಬುಡಕಟ್ಟಿನ ಜೀವನವು ಹೆಚ್ಚಾಗಿ ಪ್ರಾಣಿಗಳ ಮೇಲೆ ಅವಲಂಬಿತವಾಗಿದೆ. ನೂರಾರು ಹಸುಗಳನ್ನು ಸಾಕುತ್ತಾರೆ. ಮಸಾಯಿ ಬುಡಕಟ್ಟಿನ ಸಾಂಪ್ರದಾಯಿಕ ಆಹಾರವು ಆರು ಮೂಲಭೂತ ವಸ್ತುಗಳನ್ನು ಒಳಗೊಂಡಿದೆ – ಮಾಂಸ, ರಕ್ತ, ಹಾಲು, ಕೊಬ್ಬು, ಜೇನುತುಪ್ಪ ಮತ್ತು ಮರದ ತೊಗಟೆ. ಅವರು ತಾಜಾ ಹಾಲನ್ನು ಕುಡಿಯುತ್ತಾರೆ ಮತ್ತು ಕೆಲವೊಮ್ಮೆ ದನಗಳ ತಾಜಾ ರಕ್ತವನ್ನು ಸೇರಿಸುತ್ತಾರೆ. ಧಾರ್ಮಿಕ ಆಚರಣೆಗಳಲ್ಲಿ ಸಾಮಾನ್ಯವಾಗಿ ಹಾಲಿನೊಂದಿಗೆ ರಕ್ತವನ್ನು ಬೆರೆಸಲಾಗುತ್ತದೆ. ಮಸಾಯಿ ಜನರು ಅನಾರೋಗ್ಯದ ಸಂದರ್ಭದಲ್ಲಿಯೂ ಇದನ್ನು ಕುಡಿಯುತ್ತಾರೆ. ಈ ಜನರು ರಕ್ತವನ್ನು ಹೊರತೆಗೆಯಲು ದನಗಳ ಕಂಠನಾಳವನ್ನು…
-

Marco Rubio Interview: ಭಾರತವನ್ನು ಅಮೆರಿಕ ಎಂದಿಗೂ ಟಾರ್ಗೆಟ್ ಮಾಡಿಲ್ಲ! ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಮಾರ್ಕೊ ರೂಬಿಯೊ ಮಾತು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 7:22 PM IST Marco Rubio Interview: ಅಮೆರಿಕವು ಭಾರತವನ್ನು ಎಂದಿಗೂ ಗುರಿಯಾಗಿಸಿಕೊಂಡಿಲ್ಲ! ಹೀಗಂತ ಹೇಳಿದ್ದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ. ನ್ಯೂಸ್ 18 ಜೊತೆ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ ಅವರು, ರಷ್ಯಾದ ತೈಲ ನಿರ್ಬಂಧಗಳ ಬಗ್ಗೆ ಪ್ರತಿಕ್ರಿಯಿಸಿದ್ರು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ದೆಹಲಿ: ಅಮೆರಿಕವು (America) ಭಾರತವನ್ನು (India) ಎಂದಿಗೂ ಗುರಿಯಾಗಿಸಿಕೊಂಡಿಲ್ಲ! ಹೀಗಂತ ಹೇಳಿದ್ದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ (US Secretary of State) ಮಾರ್ಕೊ…
-

Petrol & Diesel: ಇನ್ಮೇಲೆ ಈ ತಪ್ಪು ಮಾಡಿದ್ರೆ ಶಿಕ್ಷೆ ಖಂಡಿತ; ಏನು ಹೇಳುತ್ತೆ ಹೊಸ ನಿಯಮ? ಪೆಟ್ರೋಲ್ ತರೋಕೆ ಖಡಕ್ ನಿಬಂಧನೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 11, 2026 5:23 PM IST ರಾಜ್ಯದಲ್ಲಿ ಇಂಧನ ಕೊರತೆ ತಡೆಯಲು ಹೊಸ ಮಾರ್ಗಸೂಚಿ, ಅನಧಿಕೃತ ಕಂಟೇನರ್ಗಳಿಗೆ ಪೆಟ್ರೋಲ್ ಡೀಸೆಲ್ ನಿಷೇಧ, ನಿಯಮ ಉಲ್ಲಂಘನೆಗೆ ಜೈಲು, ದಂಡ, ಲೈಸೆನ್ಸ್ ರದ್ದು, ಮುಟ್ಟುಗೋಲು ಶಿಕ್ಷೆ ಕಠಿಣ ಕ್ರಮ ಬೆಂಗಳೂರು; ಜಾಗತಿಕ ಮಾರುಕಟ್ಟೆಯಲ್ಲಿ(Global Market) ತಲೆದೋರಿರುವ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂಧನ (Fuel) ಕೊರತೆಯಾಗದಂತೆ ತಡೆಯಲು ನಾಗರಿಕ ಹಾಗೂ ಆಹಾರ ಸರಬರಾಜು ಇಲಾಖೆ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿ ಹೊರಡಿಸಿದೆ. ಗ್ರಾಹಕರ ಹಿತ ಮತ್ತು ಸುರಕ್ಷತೆ (Security)…
-

Big Update: ಹೆಚ್ಚು ಕಮ್ಮಿ 5 ಕಿಲೋಮೀಟರ್ ಸುತ್ತಾಟ ಹೆಚ್ಚಳ; ಬೆಂಗಳೂರಿನ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದರೆ ಎಚ್ಚರ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 12, 2026 9:21 AM IST ಯಶವಂತಪುರ ಸಿಎಂಟಿಐ ಜಂಕ್ಷನ್ ಮತ್ತು ಇಂಡಸ್ಟ್ರಿಯಲ್ ಸಬ್ ಅರ್ಬ್ 4ನೇ ಮುಖ್ಯರಸ್ತೆಯಲ್ಲಿ ಮೇ 14 ರಿಂದ 21 ರವರೆಗೆ ಹೊಸ ಒನ್ ವೇ ಮತ್ತು ತಿರುವು ನಿಯಮ, ಉಲ್ಲಂಘನೆಗೆ ದಂಡ ಎಚ್ಚರಿಕೆ ಸಂಚಾರ ಬದಲಾವಣೆ ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್ ಕಿರಿಕಿರಿ ನಡುವೆ ಈಗ ಮತ್ತೊಂದು ಬಿಗ್ ಅಪ್ಡೇಟ್ ಹೊರಬಿದ್ದಿದೆ. ಯಶವಂತಪುರ ಸಂಚಾರಿ ಪೊಲೀಸ್ ಠಾಣಾ (Police Station) ವ್ಯಾಪ್ತಿಯ ಸಿಎಂಟಿಐ (CMTI) ಜಂಕ್ಷನ್ನಲ್ಲಿ ಪ್ರತಿದಿನ ಅನುಭವಿಸುತ್ತಿದ್ದ…
Latest News
Search the Archives
Access over the years of investigative journalism and breaking reports
You May Have Missed












