Tag: andhra
-

Sad News: ನಿಂತಿದ್ದ ಕಾರ್ನೊಳಗೆ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ ಇಬ್ಬರು ಸಹೋದರಿಯರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 4:25 PM IST ಕಾರ್ ವರ್ಕ್ಶಾಪ್ ಬಳಿ ನಿಲ್ಲಿಸಿದ್ದ ಕಾರ್ಗೆ ಹುಡುಗಿಯರು ನುಗ್ಗಿದ್ದು, ಒಳಗಿನಿಂದ ಲಾಕ್ ಮಾಡಿದ ನಂತರ ಅವರಿಗೆ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ, ಅವರ ತಂದೆ ಕೆಲಸಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಂದರ್ಭಿಕ ಚಿತ್ರ ಅಲ್ವಾರ್: ಆಟವಾಡುತ್ತಿದ್ದಾಗ ನಿಲ್ಲಿಸಿದ್ದ ಕಾರಿನೊಳಗೆ ಆಕಸ್ಮಿಕವಾಗಿ ಸಿಲುಕಿ ಇಬ್ಬರು ಸಹೋದರಿಯರು ಉಸಿರುಗಟ್ಟಿ (Sad News) ಸಾವನ್ನಪ್ಪಿದ ಘಟನೆ ಅಲ್ವಾರ್ನ ವೈಶಾಲಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಖುದುನ್ಪುರಿ ಗ್ರಾಮದಲ್ಲಿ…
-

Maha Kumbh Mela 2025: ಮಹಾಕುಂಭದಲ್ಲಿ ಪುಣ್ಯಸ್ನಾನದ ಮಹತ್ವವೇನು? ಕೋಟ್ಯಾಂತರ ಭಕ್ತರು ಇನ್ನೂ ಕಾಯುತ್ತಿರೋದ್ಯಾಕೆ? | MahaKumbh Mela: Why 2025 Maha Kumbh Mela is so special? What is its significance? | ಜ್ಯೋತಿಷ್ಯ | ACTPnews
Last Updated:Feb 02, 2025 10:23 PM IST ಪ್ರಯಾಗರಾಜ್ನಲ್ಲಿರುವ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಪವಿತ್ರ ಸಂಗಮದ ದಡದಲ್ಲಿ 2025 ರ ಮಹಾ ಕುಂಭಮೇಳ ನಡೆಯುತ್ತಿದ್ದು, ಲಕ್ಷಾಂತರ ಭಕ್ತರು ಮತ್ತು ಆಧ್ಯಾತ್ಮಿಕ ಅನ್ವೇಷಕರು ನದಿಯಲ್ಲಿ ಪವಿತ್ರ ಸ್ನಾನ ಅಥವಾ ‘ಶಾಹಿ ಸ್ನಾನ’ ಮಾಡಲು ಕಾಯುತ್ತಿದ್ದಾರೆ. ಮಹಾ ಕುಂಭಮೇಳ ಪ್ರಯಾಗರಾಜ್ನಲ್ಲಿರುವ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಪವಿತ್ರ ಸಂಗಮದ ದಡದಲ್ಲಿ 2025 ರ ಮಹಾ ಕುಂಭಮೇಳ ನಡೆಯುತ್ತಿದ್ದು, ಲಕ್ಷಾಂತರ ಭಕ್ತರು ಮತ್ತು…
-

Star Airlines: ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ಮತ್ತೆ ವಿಮಾನ ಹಾರಾಟ, ಫ್ಲೈಟ್ ವೇಳಾ ಪಟ್ಟಿಯ ವಿವರ ಇಲ್ಲಿದೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 21, 2026 11:29 AM IST ಬೆಂಗಳೂರು-ಬೀದರ್, ಬೆಂಗಳೂರು-ಕಲಬುರಗಿ ನೇರ ವಿಮಾನ ಸೇವೆ ಜೂನ್ 1 ಮತ್ತು 10ರಿಂದ ಸ್ಟಾರ್ ಏರ್ ಮೂಲಕ ಪುನರಾರಂಭ, ರಾಜ್ಯ ಸರ್ಕಾರ ಅನುದಾನ, ಉಡಾನ್ ಯೋಜನೆ ನೆರವು, ಪ್ರಯಾಣಿಕರಲ್ಲಿ ಸಂತಸ ಬೆಂಗಳೂರು ಬೀದರ್ ಕಲಬುರಗಿ ವಿಮಾನ ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಒಂದು ಭರ್ಜರಿ ಸಿಹಿಸುದ್ದಿ. ಕಳೆದ ಎಂಟು ತಿಂಗಳಿನಿಂದ ಸ್ಥಗಿತಗೊಂಡಿದ್ದ ಬೆಂಗಳೂರು (Bengaluru)-ಬೀದರ್ ಮತ್ತು ಬೆಂಗಳೂರು-ಕಲಬುರಗಿ (Kalaburagi) ನಡುವಿನ ನೇರ ವಿಮಾನ ಸೇವೆ (Air Service)…
-

Tamil Nadu: ಪ್ರಮಾಣವಚನದ ವೇಳೆ ರಾಹುಲ್- ರಾಜೀವ್ ಗಾಂಧಿಗೆ ಜೈಕಾರ ಹಾಕಿದ ಶಾಸಕ: ರಾಜ್ಯಪಾಲರು ಮಾಡಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 2:51 PM IST ಹೌದು ಹೊಸದಾಗಿ ನೇಮಕಗೊಂಡ ಕಾಂಗ್ರೆಸ್ ಸಚಿವ ಎಸ್. ರಾಜೇಶ್ ಕುಮಾರ್ ಪ್ರಮಾಣವಚನ ಸ್ವೀಕರಿಸುವಾಗ ರಾಹುಲ್ ಗಾಂಧಿ, ರಾಜೀವ್ ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕೆ. ಕಾಮರಾಜ್ ಅವರ ಹೆಸರುಗಳನ್ನು ಪ್ರಸ್ತಾಪಿಸಿದರು. ಇದು ಅವರ ಹೆಸರಿನಲ್ಲಿ ಘೋಷಣೆಗಳನ್ನು ಎತ್ತುವಂತೆ ಮಾಡಿತು. ಜೈಕಾರ ಹಾಕಿದ ಶಾಸಕ ಚೆನ್ನೈ(ಮೇ.21): ದಳಪತಿ ವಿಜಯ್ ನೇತೃತ್ವದ ತಮಿಳುನಾಡು ಸಚಿವ ಸಂಪುಟ ವಿಸ್ತರಣೆ ಪೂರ್ಣಗೊಂಡಿದೆ. ಇಂದು ಗುರುವಾರ ಅವರ ಸಂಪುಟದಲ್ಲಿ ಇಪ್ಪತ್ತಮೂರು ಸಚಿವರು ಪ್ರಮಾಣವಚನ…
-

Big Opportunity: 20-30 ಲಕ್ಷ ರೂಪಾಯಿ ವಾರ್ಷಿಕ ಆದಾಯ ಪಡೆಯಲು ಇಲ್ಲಿದೆ ಅವಕಾಶ; ಬೇಗ ಬೇಗ ಈ ಕೋರ್ಸ್ಗೆ ಸೇರಿಕೊಳ್ಳಿ ಸಾಕು! | | ACTPnews
Last Updated:May 21, 2026 1:31 PM IST ಕರ್ನಾಟಕ KSDC ನರ್ಸ್ಗಳಿಗೆ ಉಚಿತ JLTE ಜಪಾನಿ ಭಾಷಾ ತರಬೇತಿ ಘೋಷಣೆ, 6 ತಿಂಗಳ JLPT N5 N4 ಕೋರ್ಸ್, 60 ಸೀಟು, SSW ವೀಸಾ ಮೂಲಕ ಜಪಾನ್ ಉದ್ಯೋಗ ಅವಕಾಶ ಉದ್ಯೋಗಾವಕಾಶ ಬೆಂಗಳೂರು: ನರ್ಸಿಂಗ್ ಕ್ಷೇತ್ರದಲ್ಲಿರುವ ದಾದಿಯರಿಗೆ ಜಾಗತಿಕ ಮಟ್ಟದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (KSDC) ಒಂದು ಅಪರೂಪದ ಅವಕಾಶ ಕಲ್ಪಿಸಿದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿಯಲ್ಲಿ ಕರ್ನಾಟಕ…
-

Mysterious Temple: ಜಗತ್ತಿನ ಅತೀ ಶ್ರೀಮಂತ ದೇವರ ದೇಗುಲಕ್ಕೆ ಇಲ್ಲಿದೆ ರಹಸ್ಯ ಮಾರ್ಗ; 1200 ವರ್ಷ ಹಿಂದಿನ 64 ಮೂಲಿಕೆಗಳ ಗುಟ್ಟು! | ಜ್ಯೋತಿಷ್ಯ | ACTPnews
Last Updated:May 21, 2026 12:26 PM IST ಕಾಸರಗೋಡು ಸಮೀಪದ ಅನಂತಪುರ ಶ್ರೀ ಅನಂತ ಪದ್ಮನಾಭಸ್ವಾಮಿ ಸರೋವರ ಕ್ಷೇತ್ರದ ಕೆರೆಯಲ್ಲಿ ಬಬಿಯಾ ಎಂಬ ಸಸ್ಯಾಹಾರಿ ಮೊಸಳೆ, ಗುಪ್ತ ಸುರಂಗ ತಿರುವನಂತಪುರ ಪದ್ಮನಾಭಸ್ವಾಮಿ ದೇವಾಲಯಕ್ಕೆ ಸಂಪರ್ಕವಿದೆ ಎಂಬ ನಂಬಿಕೆ + ಇಲ್ಲಿ ವಿಡಿಯೋ ನೋಡಿ ಕೇರಳ: ದೇವರಿಗೂ ಮೊಸಳೆಗೂ (Crocodile) ಏನು ಸಂಬಂಧ? ಮಾಂಸವನ್ನೇ ಮುಟ್ಟದ ಆ ಸಸ್ಯಾಹಾರಿ ಮೊಸಳೆ ಇರೋದಾದ್ರೂ ಎಲ್ಲಿ? ಕೇರಳದ ತಿರುವನಂತಪುರಂ ದೇಗುಲಕ್ಕೂ (Temple) ಈ ಪುಟ್ಟ ಕೆರೆಗೂ ಇರುವ ಆ ನಿಗೂಢ…
-

Weight loss: ದೇಹಕ್ಕೆ ಹಾನಿ ಮಾಡದೇ ತೂಕ ಇಳಿಸುತ್ತೆ ಈ ಪ್ರೋಟೀನ್ ಬೂಸ್ಟರ್! ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ? | BCL6 Protein Booster Helps Lose Bodyweight, Without Muscle Loss: What Is It? How does it work? | ಲೈಫ್ಸ್ಟೈಲ್ | ACTPnews
Last Updated:Feb 02, 2025 11:12 PM IST ನಮ್ಮ ವೇಗದ ಜೀವನಶೈಲಿಯಿಂದ ಬೊಜ್ಜು ಪ್ರತಿಯೊರ್ವರನ್ನು ಸಹ ಕಾಡುತ್ತಿದೆ. ಇದರಿಂದ ಪ್ರತಿಯೊಬ್ಬರು ತೂಕ ಇಳಿಕೆ ಮಾಡಲು ಅನೇಕ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಅಮೇರಿಕನ್ ವಯಸ್ಕರು ದೇಹದ ಕೊಬ್ಬು ಕರಗಲು ತೆಗೆದುಕೊಂಡ ಔಷಧಿಯಿಂದ ಸ್ನಾಯು ನಷ್ಟವಾಗುತ್ತಂತೆ. ಆದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಸ್ನಾಯು ನಷ್ಟವಿಲ್ಲದೇ, ದೇಹದ ತೂಕ ಇಳಿಸಿ ನಮ್ಮ ವೇಗದ ಜೀವನಶೈಲಿಯಿಂದ ಬೊಜ್ಜು ಪ್ರತಿಯೊರ್ವರನ್ನು ಸಹ ಕಾಡುತ್ತಿದೆ. ಇದರಿಂದ ಪ್ರತಿಯೊಬ್ಬರು ತೂಕ ಇಳಿಕೆ ಮಾಡಲು ಅನೇಕ…
-

Sholay: ಅಂದು 3 ಕೋಟಿಯಲ್ಲಿ ಸಿದ್ಧವಾಗಿದ್ದ ಆ ಬ್ಲಾಕ್ಬಸ್ಟರ್ ಮೂವಿ ಈಗ ಮಾಡ್ತಿದ್ರೆ ಖರ್ಚು ಎಷ್ಟಾಗ್ತಿತ್ತು ಗೊತ್ತಾ? | Sholay made in just 3 cr 1975 how much it will take if doing in 2025 know details | | ACTPnews
Last Updated:Feb 08, 2025 8:24 AM IST 1975ರಲ್ಲಿ 3 ಕೋಟಿ ರೂ.ಗಳಲ್ಲಿ ತಯಾರಾದ ಶೋಲೆ ಚಿತ್ರ 2025ರಲ್ಲಿ 300-400 ಕೋಟಿ ರೂ. ವೆಚ್ಚವಾಗಬಹುದು. ಶಾರುಖ್ ಖಾನ್, ಅಕ್ಷಯ್ ಕುಮಾರ್, ದೀಪಿಕಾ, ರಣವೀರ್ ಮುಂತಾದ ತಾರೆಯರು ಇರಬಹುದು. ಶೋಲೆ ಬಾಲಿವುಡ್ನ (Bollywood) ಅನೇಕ ಹಳೆಯ ಚಿತ್ರಗಳು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚೊತ್ತಿದ್ದು, ಜನರು ಆ ಚಿತ್ರಗಳನ್ನು ಇಂದಿಗೂ ನೆನಪು ಮಾಡಿಕೊಳ್ಳುತ್ತಿದ್ದಾರೆ ಅಂತಹದೇ ಚಿತ್ರಗಳ ಸಾಲಿನಲ್ಲಿ ಶೋಲೆ (Sholay) ಜನಮಾನಸದಲ್ಲಿ ಅಜರಾಮರವಾಗಿ ನೆಲೆ ನಿಂತಿದೆ. ಬಾಲಿವುಡ್ ಸಿನಿ…
-

India Economy Crisis: ಯಾರೇ ಯುದ್ಧ ಮಾಡಿದ್ರೂ ಭಾರತಕ್ಕೆ ಆರ್ಥಿಕ ಸಂಕಷ್ಟ! ಯುದ್ಧದ ಚಕ್ರವ್ಯೂಹದಲ್ಲಿ ಭಾರತ ಸಿಲುಕಲು ಇದೆ ಆ 4 ಕಾರಣಗಳು! | ವ್ಯಾಪಾರ ಸುದ್ದಿ | ACTPnews
ನಿಮಗೊತ್ತಾ? ಜಗತ್ತಿನ ಎಲ್ಲೋ ಯಾರಾದರೂ ಕ್ಷಿಪಣಿಯನ್ನು ಉಡಾಯಿಸಿದರೆ, ನಮಗೆ ಸಂಬಂಧವೇ ಇರದ ಎರಡು ದೇಶಗಳು ಘರ್ಷಣೆ ಮಾಡಿದರೆ ಅಥವಾ ಒಂದು ಪ್ರಮುಖ ರಾಷ್ಟ್ರವು ದುರ್ಬಲ ರಾಷ್ಟ್ರದ ಮೇಲೆ ನಿರ್ಬಂಧಗಳನ್ನು ವಿಧಿಸಿದರೆ, ಅದರ ಪರಿಣಾಮಗಳು ನೇರವಾಗಿ ಭಾರತದ ಜೇಬಿಗೆ ತಟ್ಟುತ್ತದೆ. ಅಂದರೆ, ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಬೆಲೆ ತೆರಬೇಕಾದ ಪರಿಸ್ಥಿತಿ. ಇಂತಹ ಬೆಳವಣಿಗೆಗಳಿಂದ ಬೆಲೆ ಏರಿಕೆಯಾಗಿ ಪ್ರತಿಯೊಬ್ಬ ಭಾರತೀಯನೂ ಸಂಕಷ್ಟ ಎದುರಿಸುವಂತಾಗಿದೆ. ರಷ್ಯಾ-ಉಕ್ರೇನ್ ಯುದ್ಧವಾಗಲಿ, ಅಥವಾ ಅಮೆರಿಕ ಮತ್ತು ಇರಾನ್ ನಡುವಿನ ಪ್ರಸ್ತುತ ನಡೆಯುತ್ತಿರುವ ಸಂಘರ್ಷವಾಗಲಿ, ಭಾರತೀಯ…
Latest News
Search the Archives
Access over the years of investigative journalism and breaking reports
You May Have Missed













