Tag: ACTPnews
-

Astrology: ದೀರ್ಘಾವಧಿಯ ಸಂಪತ್ತನ್ನು ಊಹಿಸುವಾಗ ಗುರು ಮತ್ತು ಶನಿಯ ಪಾತ್ರ ಎಷ್ಟು ಮಹತ್ವದ್ದು? | How important is the role of Jupiter and Saturn in predicting long-term wealth? | ಜ್ಯೋತಿಷ್ಯ | ACTPnews
ಆರೋಗ್ಯ, ವ್ಯವಹಾರ, ಸಂತಾನ ಹಾಗೂ ದೀರ್ಘಾವಧಿಯ ಸಂಪತ್ತಿನ ವಿಷಯವಾಗಿಯೂ ಜ್ಯೋತಿಷ್ಯದ ಮೂಲಕ ತಿಳಿಯಬಹುದಾಗಿದೆ ಎನ್ನಲಾಗುತ್ತದೆ. ಆದರೆ ಈ ಬಗ್ಗೆ ತಿಳಿಯಬೇಲಾದರೆ ನಮ್ಮ ಜಾತಕದಲ್ಲಿ ಗುರು ಹಾಗೂ ಶನಿಯ ಪಾತ್ರ ಬಲು ಮಹತ್ವವಾಗಿರುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಹಾಗಾದರೆ ಇವೆರಡೇ ಅಂದ್ರೆ ಗುರು ಹಾಗೂ ಶನಿ ಏಕೆ ಅಷ್ಟೊಂದು ಮಹತ್ವವಾಗಿವೆ ಎಂಬುದನ್ನು ಮೊದಲು ತಿಳಿದುಕೊಳ್ಳೋಣ. ಗುರು ಗ್ರಹ: ಜಾತಕದಲ್ಲಿ ಗುರು ಯಾವಾಗಲಿದ್ದರೂ ಪ್ರಗತಿ, ಸಮೃದ್ಧತೆ ಹಾಗೂ ಉತ್ತಮ ಸಮಯವನ್ನು ಪ್ರತಿನಿಧಿಸುತ್ತಾನೆ ಎನ್ನಲಾಗಿದೆ. ವ್ಯಕ್ತಿಯೊಬ್ಬರ ಜಾತಕ ಚಾರ್ಟ್ ನಲ್ಲಿ ಗುರುವಿನ…
-

Puttakkana Makkalu Hero: ‘ಪುಟ್ಟಕ್ಕನ ಮಕ್ಕಳು’ ಕಂಠಿ ಈಗ ಹೀರೋ! ಈ ಸಿನಿಮಾದಲ್ಲಿ ಮಳೆಯೇ ಹೈಲೈಟ್ | | ACTPnews
Last Updated:May 23, 2026 8:22 PM IST ಪುಟ್ಟಕ್ಕ ಮಕ್ಕಳು ಸೀರಿಯಲ್ ಖ್ಯಾತಿಯ ಕಂಠಿ ಸಿನಿಮಾ ಹೀರೋ ಆಗಿದ್ದಾರೆ. ಇನ್ನು ಹೆಸರಿಡದ ಈ ಚಿತ್ರಕ್ಕೆ ಮುಹೂರ್ತ ಕೂಡ ಆಗಿದೆ. ಚಿತ್ರದಲ್ಲಿ ಮಳೆ ಪ್ರಮುಖ ಪಾತ್ರವಹಿಸುತ್ತದೆ. ಆದರೆ, ಇದು ಮುಂಗಾರು ಮಳೆ ರೀತಿ ಸಿನಿಮಾ ಅಲ್ಲ. ಇಲ್ಲಿ ಬೇರೆ ವಿಷಯ ಇದೆ. ಅದರ ವಿವರ ಮುಂದೆ ಇದೆ ಓದಿ. ಪುಟ್ಟಕ್ಕನ ಮಕ್ಕಳು ಕಂಠಿ ಈಗ ಹೀರೋ! ಹ್ಯಾಟ್ರಿಕ್ ಶಿವರಾಜ್ ಕುಮಾರ್ (Shiva Rajkumar) ಅವರು ಈ ಯವ…
-

Marco Rubio Statement: ಜಾಗತಿಕ ತೈಲ ಬಿಕ್ಕಟ್ಟಿನ ಕುರಿತು ಶಾಕಿಂಗ್ ಭವಿಷ್ಯ ನೀಡಿದ ರೂಬಿಯೊ! ಮಹತ್ವದ ನಿರ್ಧಾರಕ್ಕೆ ಮುಂದಾಯ್ತಾ ಅಮೆರಿಕಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 7:52 PM IST Marco Rubio Statement: ಇರಾನ್ನ ಅಪಾಯಕಾರಿ ನಡೆಗಳಿಂದ ಜಾಗತಿಕ ತೈಲ ಮಾರುಕಟ್ಟೆಗೆ ಭೀಕರ ಸಂಕಷ್ಟ ಎದುರಾಗಲಿದೆಯೇ? ಹಾರ್ಮುಜ್ ಜಲಸಂಧಿಯ ರಹಸ್ಯ ಬಿಚ್ಚಿಟ್ಟ ಅಮೆರಿಕ ಸಂಸದ ಮಾರ್ಕೊ ರೂಬಿಯೊ ನೀಡಿದ ಆ ಶಾಕಿಂಗ್ ಹೇಳಿಕೆ ಏನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್! ಮಾರ್ಕೊ ರುಬಿಯೊ! ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿರುವುದರ ಹಿಂದೆ ಇರಾನ್ ದೇಶದ ಕಾನೂನುಬಾಹಿರ ಮತ್ತು ಕ್ರಿಮಿನಲ್ ನಡವಳಿಕೆಗಳು ಕಾರಣ ಎಂದು ಅಮೆರಿಕದ (America)…
-

Rukmini Vasanth: ರುಕ್ಮಿಣಿ ವಸಂತ್ ಫಸ್ಟ್ ರಿಯಾಕ್ಷನ್! Ai ಬಿಕಿನಿ ಫೋಟೋ ವೈರಲ್ ಬಗ್ಗೆ ನಟಿ ಹೇಳಿದ್ದೇನು? | | ACTPnews
Last Updated:May 23, 2026 8:03 PM IST ಜೊತೆಗೆ AI ಅನೇಕ ಪಾಸಿಟಿವ್ ವಿಚಾರಗಳನ್ನು ಒಳಗೊಂಡಿದೆ, ಹೀಗಾಗಿ ಅದನ್ನು ಮಾತ್ರ ಬಳಸಿಕೊಳ್ಳಿ, ಬದಲಾಗಿ ಈ ರೀತಿಯಾಗಿ ಅದನ್ನು ದುರುಪಯೋಗ ಮಾಡಿಕೊಳ್ಳಬೇಡಿ ಎಂದು ನಟಿ ರುಕ್ಮಿಣಿ ವಸಂತ್ ಮನವಿ ಮಾಡಿಕೊಂಡಿದ್ದಾರೆ. ರುಕ್ಮಿಣಿ ವಸಂತ್ ಕಾಂತಾರದ ಕನಕವತಿಯಾಗಿ ಮನೆಮಾತಾಗಿರುವ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರ ಬಿಕಿನಿ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಜೊತೆಗೆ ಇದರ ಹಿಂದಿನ ಅಸಲಿ ವಿಚಾರ ಏನು…
-

ICC Women’s T20 World Cup: 22 ದಿನಗಳಲ್ಲಿ ಭಾರತ vs ಪಾಕ್ ಹೈವೋಲ್ಟೇಜ್ ಪಂದ್ಯ! ಐಪಿಎಲ್ ಮುಗಿಯುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ! | ಕ್ರೀಡಾ ಸುದ್ದಿ | ACTPnews
ಪಾಕಿಸ್ತಾನ ವಿರುದ್ಧ ಭಾರತ ಅಭಿಯಾನ ಆರಂಭ 2026ರ ಮಹಿಳಾ ಟಿ20 ವಿಶ್ವಕಪ್ನಲ್ಲಿ ಹನ್ನೆರಡು ತಂಡಗಳು ಭಾಗವಹಿಸುತ್ತಿದ್ದು, ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತವು ಆಸ್ಟ್ರೇಲಿಯಾ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾಗಳೊಂದಿಗೆ ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿದೆ. ಗ್ರೂಪ್ ಬಿ ನಲ್ಲಿ ಇಂಗ್ಲೆಂಡ್, ಐರ್ಲೆಂಡ್, ನ್ಯೂಜಿಲೆಂಡ್, ಸ್ಕಾಟ್ಲೆಂಡ್, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳಿವೆ. ಟೀಮ್ ಇಂಡಿಯಾ ಜೂನ್ 14 ರಂದು ಎಡ್ಜ್ಬಾಸ್ಟನ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ನಂತರ ಅವರು…
-

ಭಾರತದ ರಫೇಲ್, ಪಾಕಿಸ್ತಾನದ ಜೆಎಫ್-17 ಮತ್ತು ಚೀನಾದ ಜೆ-20 ಯುದ್ಧವಿಮಾನಗಳಲ್ಲಿ ಯಾವುದು ಬೆಸ್ಟ್? | | ACTPnews
ಭಾರತದಲ್ಲಿ ಪ್ರಬಲ ಕ್ಷಿಪಣಿಗಳಿವೆಯಾದರೂ ಶಕ್ತಿಶಾಲಿ ಯುದ್ಧವಿಮಾನಗಳ ಕೊರತೆ ಇದೆ. ಸುಖೋಯ್, ಮಿಗ್ ಫೈಟರ್ ಜೆಟ್ಗಳಂಥ ಪ್ರಬಲ ಯುದ್ಧವಿಮಾನಗಳಿವೆಯಾದರೂ ಚೀನಾದ ಜೆ-20, ಅಮೆರಿಕದ ಎಫ್16ನಂಥ ಫೈಟರ್ ಜೆಟ್ಗಳಿಗೆ ಸಾಟಿಯಾಗಬಲ್ಲಂಥದ್ದು ಭಾರತಕ್ಕೆ ಇರಲಿಲ್ಲ. ಈಗ ರಫೇಲ್ನಿಂದ ಆ ಕೊರತೆ ನೀಗಿದಂತಾಗಿದೆ ಎನ್ನುತ್ತಾರೆ ಡಿಫೆನ್ಸ್ ಸ್ಪೆಷಲಿಸ್ಟ್. ಚೀನಾದ ಬಳಿ ಚೆಂಗ್ಡು ಜೆ-20 ಸ್ಟೀಲ್ತ್ ಏರ್ಕ್ರಾಫ್ಟ್ ಇದೆ. ಇದು ಚೀನಾ ಬತ್ತಳಿಕೆಯಲ್ಲಿರುವ ಅತ್ಯುತ್ತಮ ಯುದ್ಧವಿಮಾನ. ಇನ್ನು, ಚೀನಾ ಸಹಾಯದಿಂದಲೇ ನಿರ್ಮಾಣವಾದ ಚೆಂಗ್ಡು ಜೆಎಫ್-17 ಥಂಡರ್ ಯುದ್ಧವಿಮಾನ ಪಾಕಿಸ್ತಾನದ ಬತ್ತಳಿಕೆಯಲ್ಲಿದೆ. ಇದಲ್ಲದೆ ಪಾಕಿಸ್ತಾನದ ಬಳಿ…
-

Big Chance: ನೀವು ಉದ್ಯಮಿಗಳೇ? ಸರ್ಕಾರದಿಂದ ಸಿಗಲಿದೆ 50 ಲಕ್ಷ; 4 ಸ್ಕೀಮ್, ನೂರಾರು ಉಪಯೋಗ! ಇಂದೇ ಅರ್ಜಿ ಸಲ್ಲಿಸಿ | ವ್ಯಾಪಾರ ಸುದ್ದಿ | ACTPnews
Last Updated:May 23, 2026 7:28 PM IST ಕರ್ನಾಟಕ ಸರ್ಕಾರದ ELEVATE 2026 ಯೋಜನೆ ಅಡಿಯಲ್ಲಿ ಆಯ್ಕೆಯಾದ ಸ್ಟಾರ್ಟಪ್ಗಳಿಗೆ 50 ಲಕ್ಷ ಗ್ರಾಂಟ್, ನಾಲ್ಕು ಟ್ರ್ಯಾಕ್ಗಳು, ಅರ್ಜಿ ಜೂನ್ 21 2026ರವರೆಗೆ ಆನ್ಲೈನ್ನಲ್ಲಿ ಸಲ್ಲಿಕೆ ಅವಕಾಶ! ಬೆಂಗಳೂರು: ನೀವೇನಾದರೂ ವಿಭಿನ್ನವಾದ ಹೊಸ ಬ್ಯುಸಿನೆಸ್ ಅಥವಾ ಸ್ಟಾರ್ಟಪ್ (Startup) ಶುರು ಮಾಡುವ ಕನಸು ಕಾಣುತ್ತಿದ್ದೀರಾ? ನಿಮ್ಮ ಬಳಿ ಅದ್ಭುತವಾದ ಐಡಿಯಾ (Idea) ಇದ್ದು, ಬಂಡವಾಳದ ಕೊರತೆಯಿಂದ ಪರದಾಡುತ್ತಿದ್ದೀರಾ? ಹಾಗಾದರೆ ನಿಮಗೆ ರಾಜ್ಯ ಸರ್ಕಾರದಿಂದ (State Government) ಭರ್ಜರಿ…
-

Karnataka Rain: ಇನ್ನು 2 ಗಂಟೆಗಳಲ್ಲಿ ಅಪ್ಪಳಿಸಲಿದೆ 40 ಕಿ.ಮೀ ವೇಗದ ಬಿರುಗಾಳಿ; ರೈತರಿಗೆ IMD ವಾರ್ನಿಂಗ್, ಈ ಮೂರು ಕಡೆ ಭಾರೀ ಮಳೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 23, 2026 4:10 PM IST ಐಎಂಡಿ ಎಚ್ಚರಿಕೆ, ಮುಂದಿನ 3 ಗಂಟೆಗಳಲ್ಲಿ ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆ, ಬಿರುಗಾಳಿ, ಗುಡುಗು, ಸೋಮಾಲಿಯ ಜೆಟ್ ಸ್ಟ್ರೀಮ್ ಪರಿಣಾಮ, ಮೇ 30 ಸುಮಾರಿಗೆ ಮುಂಗಾರು ಪ್ರವೇಶ. ಬಿರುಗಾಳಿ ಸಹಿತ ಮಳೆ ಬೆಂಗಳೂರು: ರಾಜ್ಯದ ಜನತೆಗೆ ಹವಾಮಾನ ಇಲಾಖೆಯಿಂದ ದಿಢೀರ್ ಎಚ್ಚರಿಕೆಯ (Alert) ಸುದ್ದಿಯೊಂದು ಹೊರಬಿದ್ದಿದೆ! ಇನ್ನು ಕೆಲವೇ ಗಂಟೆಗಳಲ್ಲಿ ವರುಣದೇವನ ಆರ್ಭಟ ಶುರುವಾಗಲಿದ್ದು, ಪ್ರಮುಖ ಮೂರು ಜಿಲ್ಲೆಗಳು ಅಕ್ಷರಶಃ ನಡುಗಲಿವೆ. ಹೌದು, ಭಾರತೀಯ…
-

Mango: ಕಲ್ಲಂಗಡಿ ಆಯ್ತು, ಈಗ ಮ್ಯಾಂಗೋ ಶಾಕ್! ವಿಷವಾದ ಮಾವು, ಒಂದೇ ಕುಟುಂಬದ 7 ಮಂದಿ ಆಸ್ಪತ್ರೆಗೆ ದಾಖಲು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 6:32 PM IST Summer Fruit Safety: ಬೇಸಿಗೆಯ ಬಿಸಿಲಿಗೆ ತಂಪು ನೀಡಬೇಕಿದ್ದ ಕಲ್ಲಂಗಡಿ ಹಣ್ಣು ತಂದಿಟ್ಟ ಗಂಡಾಂತರ ಮಾಸುವ ಮುನ್ನವೇ, ಈಗ ‘ಮ್ಯಾಂಗೋ ಶಾಕ್’ ಎದುರಾಗಿದೆ. ಮಾವಿನ ಸೀಕರಣೆ ಸವಿದ ಒಂದೇ ಕುಟುಂಬದ ಏಳು ಮಂದಿ ತೀವ್ರ ಅಸ್ವಸ್ಥಗೊಂಡು ನೇರವಾಗಿ ಆಸ್ಪತ್ರೆ ಮೆಟ್ಟಿಲೇರಿದ್ದಾರೆ. ಮಾವಿನ ರಸ ಏಕಾಏಕಿ ವಿಷಪ್ರಾಯವಾಗಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ. ಸಾಂಕೇತಿಕ ಚಿತ್ರ! ಬೇಸಿಗೆಯ ಬಿಸಿಲಿಗೆ ತಂಪು ನೀಡಬೇಕಿದ್ದ ಕಲ್ಲಂಗಡಿ ಹಣ್ಣು(Watermelon) ತಂದಿಟ್ಟ ಗಂಡಾಂತರ ಮಾಸುವ…
Latest News
Search the Archives
Access over the years of investigative journalism and breaking reports
You May Have Missed













