Annamalai – Rajinikanth: ಬಿಜೆಪಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕೆ. ಅಣ್ಣಾಮಲೈ ಅವರ ಸ್ಫೋಟಕ ಹೇಳಿಕೆ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯಕ್ಕೆ ಬಂದಾಗ ನೀಡಿದ್ದ ಆಫರ್ ಅನ್ನು ತಾನು ತಿರಸ್ಕರಿಸಿದ್ದೆ ಎಂದು ಅಣ್ಣಾಮಲೈ ಸ್ವತಃ ಬಹಿರಂಗಪಡಿಸಿದ್ದಾರೆ. ರಜನಿ ಅವರ ಜೊತೆ ಸೇರಿ ರಾಜಕೀಯ ಮಾಡುವ ಅವಕಾಶವಿದ್ದರೂ ತನ್ನದೇ ಆದ ಹಾದಿ ಹಿಡಿಯಲು ನಿರ್ಧರಿಸಿದ್ದಾಗಿ ಸಿಂಗಂ ಖ್ಯಾತಿಯ ಅಣ್ಣಾಮಲೈ ಹೇಳಿದ್ದಾರೆ. ಪಕ್ಷದ ಚೌಕಟ್ಟು ಮೀರಿ ವಿ ದಿ ಲೀಡರ್ಸ್ ಮೂಲಕ ಜನಸೇವೆ ಮಾಡುತ್ತಿರುವ ಈ ಹೊತ್ತಿನಲ್ಲಿ ಅವರ ಈ ರಿವೀಲ್ ಎಲ್ಲರ ಗಮನ ಸೆಳೆಯುತ್ತಿದೆ.
Source link
Annamalai: ರಜನಿ ಆಫರ್ಗೆ ನೋ ಅಂದಿದ್ಯಾಕೆ ಅಣ್ಣಾಮಲೈ? ಬಿಜೆಪಿಗೆ ರಾಜೀನಾಮೆ ಬೆನ್ನಲ್ಲೇ ಸಿಂಗಂ ಸ್ಫೋಟಕ ಮಾಹಿತಿ ರಿವೀಲ್! | ACTPnews

Previous Post
Next Post
Leave a Reply
Latest News
Search the Archives
Access over the years of investigative journalism and breaking reports
You May Have Missed
-

Karavali Movie: ಕರಾವಳಿ ಸಿನಿಮಾ ರಿಲೀಸ್, ಮೂವಿ ನೋಡಿ ಜನ ಏನಂದ್ರು? ಫಸ್ಟ್ ಡೇ ಫಸ್ಟ್ ಶೋ ಪಬ್ಲಿಕ್ ರಿಯಾಕ್ಷನ್ | | ACTPnews
-

Dharmendra Pradhan Resign: ಧರ್ಮೇಂದ್ರ ಪ್ರಧಾನ್ ಸಂಬಳ ಎಷ್ಟಿತ್ತು? ಕೇಂದ್ರ ಶಿಕ್ಷಣ ಸಚಿವರಿಗೆ ಪ್ರತಿ ತಿಂಗಳು ಏನೆಲ್ಲ ಸವಲತ್ತುಗಳು ಇರುತ್ತೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
-

Eva Grover: ಪತ್ನಿಯನ್ನೇ ಡೈರೆಕ್ಟರ್ಸ್ ಜೊತೆ ಮಲಗೋಕೆ ಒತ್ತಾಯಿಸಿದ್ರಾ ಅಮೀರ್ ಖಾನ್ ಮಲಸಹೋದರ? ’ This actor made his wife sleep with directors | | ACTPnews
-

Crime News: 8 ತಿಂಗಳ ತುಂಬು ಗರ್ಭಿಣಿಯನ್ನು ಕತ್ತರಿಸಿದ ಪಾಪಿ ಗಂಡ, ಅಪ್ಪನ ರಹಸ್ಯ ಬಿಚ್ಚಿಟ್ಟ 5 ವರ್ಷದ ಮಗ / Crime News: Husband Attacks 8-Month-Pregnant Wife; 5-Yea | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
-

Vaibhav Sooryavanshi: ರೋಹಿತ್ ಜೊತೆ ಸೂರ್ಯವಂಶಿ ಓಪನರ್ ಆಗಿ ಆಡುವುದಕ್ಕೆ ಇದು ಸರಿಯಾದ ಸಮಯ! ಲೆಜೆಂಡರಿ ಕ್ರಿಕೆಟರ್ ಸಲಹೆ | ಕ್ರೀಡಾ ಸುದ್ದಿ | ACTPnews







