Tag: ACTPnews
-

Peddi Movie: ಆಗ ಚಿರಂಜೀವಿ- ರಾಜ್ಕುಮಾರ್, ಇಂದು ರಾಮ್ ಚರಣ್-ಶಿವಣ್ಣ; 21 ವರ್ಷಗಳ ಹಿಂದಿನ ಫೋಟೋ ಸೀಕ್ರೆಟ್ ರಿವೀಲ್! | | ACTPnews
Last Updated:May 30, 2026 5:05 PM IST ರಾಜ್ ಕುಮಾರ್ ಅವರು 1974ರಲ್ಲಿ ನಟಿಸಿದ್ದ ಭಕ್ತ ಕುಂಬಾರ ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರ ತಾಯಿ ಶ್ರೀದೇವಿ ಅವರು ಬಾಲ ಕಲಾವಿದರಾಗಿ ನಟಿಸಿದ್ದರು. ಈಗ ಶಿವರಾಜ್ ಕುಮಾರ್, ರಾಮ್ ಚರಣ್, ಜಾನ್ವಿ ಕಪೂರ್ ಅವರೊಂದಿಗೆ ಸೇರಿ ಪೆದ್ದಿ ಸಿನಿಮಾದಲ್ಲಿ ನಟಿಸುತ್ತಿರೋದು ವಿಶೇಷ ಸಂಗತಿ. News18 ಮೋಸ್ಟ್ ಅವೈಟೆಡ್ ಪ್ಯಾನ್ ಇಂಡಿಯಾ (Pan India Movie) ಸಿನಿಮಾ ‘ಪೆದ್ದಿ’ ಬಿಡುಗಡೆಗೆ ಸಿದ್ಧವಾಗಿದೆ (Peddi Movie Promotion). ನಿರ್ದೇಶಕ ಬುಚ್ಚಿಬಾಬು…
-

GT vs RR: ಗುಜರಾತ್ ಟೈಟನ್ಸ್ 214 ರನ್ ಚೇಸ್ ಮಾಡಲು ಇದೇ ಕಾರಣ! ವಿವಾದ ಹುಟ್ಟು ಹಾಕಿದ ರಾಜಸ್ಥಾನ ನಾಯಕನ ಹೇಳಿಕೆ | ಕ್ರೀಡಾ ಸುದ್ದಿ | ACTPnews
Last Updated:May 30, 2026 4:41 PM IST ಐಪಿಎಲ್ 2026 ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಗುಜರಾತ್ ಟೈಟಾನ್ಸ್ 7 ವಿಕೆಟ್ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಗುಜರಾತ್ ಫೈನಲ್ ತಲುಪಿದ ಎರಡನೇ ತಂಡವಾಯಿತು. ಕ್ವಾಲಿಫೈಯರ್ ಸೋಲಿನ ನಂತರ ರಾಜಸ್ಥಾನ ನಾಯಕ ರಿಯಾನ್ ಪರಾಗ್ ನೀಡಿರುವ ಹೇಳಿಕೆ ವಿವಾದವನ್ನು ಸೃಷ್ಟಿಸಿದೆ. ರಾಜಸ್ಥಾನ ನಾಯಕ ರಿಯಾನ್ ಪರಾಗ್ ಐಪಿಎಲ್ (IPL) 2026 ರ ಎರಡು ಫೈನಲಿಸ್ಟ್ (Finalist) ತಂಡಗಳನ್ನು ನಿರ್ಧರಿಸಲಾಗಿದೆ. ಎರಡನೇ ಕ್ವಾಲಿಫೈಯರ್ (Qualifier)…
-

Auto Shopping: ಆಟೋ ಅಂದ್ರೆ ಬರೀ ಪ್ರಯಾಣವಷ್ಟೇ ಅಲ್ಲ, ಶಾಪಿಂಗ್ ಕೂಡ; ಅಚ್ಚರಿ ಮೂಡಿಸಿದ ಚಾಲಕನ ಐಡಿಯಾ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 4:40 PM IST ಬೆಂಗಳೂರು ಆಟೋ ಚಾಲಕ ತನ್ನ ಆಟೋವನ್ನು ಮಿನಿ ಶಾಪಿಂಗ್ ಮಾಲ್ ಆಗಿ ರೂಪಿಸಿ ಆಭರಣ ಮಾರಾಟ ಆರಂಭಿಸಿದ್ದಾರೆ, ಫೋಟೋ ವಿಡಿಯೋ ವೈರಲ್, ನೆಟಿಜನ್ಗಳು ಇದನ್ನು Peak Bengaluru Moment ಎನ್ನುತ್ತಿದ್ದಾರೆ (ಫೋಟೋ ಕ್ರೆಡಿಟ್- bangalore_pulse ಇನ್ಸ್ಟಾಗ್ರಾಮ್) ಬೆಂಗಳೂರು (Bengaluru) ಎಂದಾಕ್ಷಣ ನೆನಪಿಗೆ ಬರುವುದು ಟ್ರಾಫಿಕ್ (Traffic) ಜಾಮ್. ಆಟೋದಲ್ಲಿ (Auto) ಕುಳಿತು ಟ್ರಾಫಿಕ್ಗೆ ಬೈಯುತ್ತಾ ಸಮಯ ಕಳೆಯುವವರಿಗೆ ಇಲ್ಲಿದೆ ಒಂದು ಅಚ್ಚರಿಯ ಸುದ್ದಿ. ಇನ್ಮುಂದೆ ನೀವು ಟ್ರಾಫಿಕ್ನಲ್ಲಿ…
-

Yuva Rajkumar: ಕೇದಾರನಾಥ್ ಯಾತ್ರೆಗೆ ಹೋದ ಯುವ ರಾಜಕುಮಾರ್! | | ACTPnews
ಕೇದಾರನಾಥ್ ಯಾತ್ರೆ ಅನುಭವ.. ಯುವ ರಾಜಕುಮಾರ್ ಕೇದಾರನಾಥ್ ಅನುಭವ ಬರೆದುಕೊಂಡಿದ್ದಾರೆ. ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಾಗೆ ಅನುಭವದ ಸಾಲುಗಳನ್ನ ಬರೆದುಕೊಂಡಿದ್ದಾರೆ. ನಿಶಬ್ದದ ಬಳಿಕ ಬರೋ ಸೌಂಡು ಬಲು ಜೋರು ಅಂತ ಹೇಳಿದ್ಯಾಕೆ? (ಚಿತ್ರ ಕೃಪೆ: ಯುವ ರಾಜ್ಕುಮಾರ್ ಇನ್ಸ್ಟಾಗ್ರಾಮ್) ಚಾರಣ ಸಹನೆಯನ್ನ ಕಳಿಸುತ್ತದೆ. ಖುಷಿಯನ್ನು ಕೊಡುತ್ತದೆ. ಇಡೀ ಈ ಒಂದು ಚಾರಣದಲ್ಲಿ ಹರ ಹರ ಮಹಾದೇವ ಪದ ನನ್ನ ಮೈಮನವನ್ನ ಆವರಿಸಿಕೊಂಡಿತ್ತು. ಪ್ರತಿ ವ್ಯಕ್ತಿ, ಪ್ರತಿ ವಸ್ತು ಹೀಗೆ ಎಲ್ಲೆಡೆ ಹರ ಹರ ಮಹಾದೇವ ಪದ ಪ್ರತಿಧ್ವನಿಸುತ್ತಿತ್ತು…
-

Menstrual Leave: ಶಾಲಾ ಬಾಲಕಿಯರಿಗೆ 3 ದಿನ ಮುಟ್ಟಿನ ರಜೆ! ಕೇರಳಂ ಸರ್ಕಾರದಿಂದ ಮಹತ್ವದ ನಿರ್ಧಾರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 4:01 PM IST Menstrual Leave: ತೀವ್ರ ಹೊಟ್ಟೆನೋವು, ಆಯಾಸ, ಬೆನ್ನುನೋವು ಮತ್ತು ಮಾನಸಿಕ ಒತ್ತಡದಿಂದಾಗಿ ಶಾಲಾ ಬಾಲಕಿಯರು ಆ ದಿನಗಳಲ್ಲಿ ತರಗತಿಗಳಲ್ಲಿ ಗಮನ ಹರಿಸುವುದು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರ ಆರೋಗ್ಯದ ದೃಷ್ಟಿಯಿಂದ ಕೇರಳ ಸರ್ಕಾರ ಪ್ರತಿ ತಿಂಗಳು 3 ದಿನಗಳ ಮುಟ್ಟಿನ ರಜೆ ಜಾರಿಗೊಳಿಸಲು ಮುಂದಾಗಿದೆ. ಸಾಂಕೇತಿಕ ಚಿತ್ರ! ಹೆಣ್ಣು ಮಕ್ಕಳು (Women’s) ಪ್ರೌಢಾವಸ್ಥೆಗೆ ಬಂದ ನಂತರ ಪ್ರತಿ ತಿಂಗಳು ಎದುರಿಸುವ ಮುಟ್ಟಿನ ದಿನಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ…
-

Traffic Jam: ಇಂದಿನಿಂದ 7 ದಿನದವರೆಗೆ ಬೆಂಗಳೂರಿನ ಸಂಚಾರದಲ್ಲಿ ಭಾರೀ ವ್ಯತ್ಯಯ; ಈ ವಾಹನಗಳಿಗೆ ಪ್ರವೇಶ ನಿಷೇಧ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 3:44 PM IST ಬಿಎಲ್ಆರ್ ಏರ್ಪೋರ್ಟ್ ಟ್ರಂಪೆಟ್ ರಸ್ತೆ ಬಳಿ ಜೂನ್ 7ರವರೆಗೆ ಟ್ರಾಫಿಕ್ ಡೈವರ್ಷನ್, ಇಂದು ರಾತ್ರಿ 11ರಿಂದ ಬೆಳಗ್ಗೆ 6ರವರೆಗೆ ಮಾರತ್ತಹಳ್ಳಿ ಬ್ರಿಡ್ಜ್ ಬಳಿ ಹೆಚ್ಜಿವಿ ಸಂಚಾರ ನಿಷೇಧ ಸಂಚಾರ ನಿಷೇಧ ಬೆಂಗಳೂರು: ಟ್ರಾಫಿಕ್ ಸಮಸ್ಯೆಯಿಂದ (Traffic Problem) ಹೈರಾಣಾಗಿರುವ ಸಿಲಿಕಾನ್ ಸಿಟಿ ಜನತೆಗೆ ಮತ್ತೊಂದು ಶಾಕ್! ನೀವು ವಿಮಾನ ನಿಲ್ದಾಣಕ್ಕೆ ಹೋಗುವ ಪ್ಲಾನ್ (Plan) ಮಾಡುತ್ತಿದ್ದೀರಾ? ಅಥವಾ ಇಂದು ರಾತ್ರಿ ಮಾರತ್ತಹಳ್ಳಿ ಕಡೆ ಪ್ರಯಾಣ ಬೆಳೆಸುತ್ತಿದ್ದೀರಾ? ಹಾಗಾದರೆ…
-

Shiva Rajkumar: ಪೆದ್ದಿ ಸಿನಿಮಾ ನೋಡಲು ಶಿವಣ್ಣ ಅಭಿಮಾನಿಯಂತೆ ಕಾಯ್ತಿರೋದೇಕೆ? | | ACTPnews
Last Updated:May 30, 2026 3:54 PM IST ಪೆದ್ದಿ ಚಿತ್ರ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ನಟಿಸಿರೋ ಶಿವರಾಜ್ ಕುಮಾರ್ ಅವರೂ ವೇಟ್ ಮಾಡುತ್ತಿದ್ದಾರೆ. ಆದರೆ, ಹೀಗೆ ಕಾಯುತ್ತಿರೋದಕ್ಕೆ ಒಂದು ಕಾರಣವೂ ಇದೆ. ಅದನ್ನ ಸ್ವತಃ ಶಿವರಾಜ್ ಕುಮಾರ್ ಹೇಳಿಕೊಂಡಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ. ಪೆದ್ದಿ ಚಿತ್ರ ನೋಡಲು ಶಿವಣ್ಣ ಅಭಿಮಾನಿಯಂತೆ ಕಾಯ್ತಿರೋದೇಕೆ? ಪೆದ್ದಿ ಚಿತ್ರ (Peddi Cinema) ನೋಡೋಕೆ ಎಲ್ಲರೂ ಕಾಯುತ್ತಿದ್ದಾರೆ. ಕನ್ನಡದ ಪ್ರೇಕ್ಷಕರೂ ಈ ಚಿತ್ರ ನೋಡುವ ಉತ್ಸಾಹದಲ್ಲಿಯೇ ಇದ್ದಾರೆ.…
-

Vaibhav Sooryavanshi: ಭಾರತ ತಂಡದಲ್ಲಿ ಸೂರ್ಯವಂಶಿ ಹೆಸರು? ಈ ಪ್ರತಿಷ್ಠಿತ ಸರಣಿಯಲ್ಲಿ ವೈಭವ್ ಕಣಕ್ಕಿಳಿಯುವುದು ಬಹುತೇಕ ಖಚಿತ? | ಕ್ರೀಡಾ ಸುದ್ದಿ | ACTPnews
Last Updated:May 30, 2026 3:35 PM IST ಟೀಮ್ ಇಂಡಿಯಾ ಹಿರಿಯರ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ ಹೆಸರು ಕಾಣಿಸಿಕೊಂಡಿದೆ. ಆಯ್ಕೆದಾರರು ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಕಳುಹಿಸಿದ್ದಾರೆ. ಶೀಘ್ರದಲ್ಲೇ ವೈಭವ್ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ವೈಭವ್ ಸೂರ್ಯವಂಶಿ ವೈಭವ್ ಸೂರ್ಯವಂಶಿ (Vaibhav Sooryavanshi) ತಮ್ಮ ಸ್ಫೋಟಕ ಬ್ಯಾಟಿಂಗ್ನಿಂದಾಗಿ ಐಪಿಎಲ್ (IPL) 2026 ರಲ್ಲಿ ದಾಖಲೆ (Record) ಗಳನ್ನು ಸೃಷ್ಟಿಸಿದ್ದಾರೆ. ಈಗ, ಟೀಮ್ ಇಂಡಿಯಾ (Team India) ದಲ್ಲಿ ವೈಭವ್ ಅವರ ಚೊಚ್ಚಲ ಪ್ರವೇಶವು ಹೆಚ್ಚು…
-

Iran-UAE: ಕದನ ವಿರಾಮದ ನಡುವೆ ಇರಾನ್ ಮೇಲೆ ಯುಎಇ ದಾಳಿ? ತನ್ನ ಕಾಲಿಗೆ ತಾನೇ ಕೊಡಲಿ ಏಟು ಕೊಡ್ತಾ ಮುಸ್ಲಿಂ ರಾಷ್ಟ್ರ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 1:37 PM IST ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಯುಎಇ ಏಪ್ರಿಲ್ನಲ್ಲಿ ಇರಾನ್ನೊಳಗಿನ ಹಲವಾರು ಪ್ರಮುಖ ಗುರಿಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ಇವುಗಳಲ್ಲಿ ಲಾವನ್ ದ್ವೀಪ ಸಂಸ್ಕರಣಾಗಾರ, ಹಾರ್ಮುಜ್ ಜಲಸಂಧಿಯ ಬಳಿಯ ಕಿಶ್ಮ್ ಮತ್ತು ಅಬು ಮುಸಾ ದ್ವೀಪಗಳು, ಬಂದರ್ ಅಬ್ಬಾಸ್ ಬಂದರು ಮತ್ತು ಬೃಹತ್ ಅಸಲುಯೆ ಪೆಟ್ರೋಕೆಮಿಕಲ್ ಸಂಕೀರ್ಣ ಸೇರಿವೆ. ಸಾಂದರ್ಭಿಕ ಚಿತ್ರ ಟೆಹ್ರಾನ್(ಮೇ.30): ಅಮೆರಿಕಾ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದಾಗ, ಗಲ್ಫ್ ರಾಷ್ಟ್ರಗಳು…
-

RCB vs GT: ಆರ್ಸಿಬಿ vs ಜಿಟಿ ಫೈನಲ್ ಕದನ: ಕಪ್ ಗೆಲ್ಲೋದು ಯಾರು? ಅಹಮದಾಬಾದ್ ಅಖಾಡದಲ್ಲಿ ಯಾರದ್ದಾಗಲಿದೆ ದರ್ಬಾರ್? | ಕ್ರೀಡಾ ಸುದ್ದಿ | ACTPnews
ಪರ್ಪಲ್ ಕ್ಯಾಪ್ಗಾಗಿ ನಡೆಯಲಿದೆ ದೊಡ್ಡ ಕದನ ಈ ಪಂದ್ಯದಲ್ಲಿ ಬ್ಯಾಟಿಂಗ್ ಮಾತ್ರವಲ್ಲ, ಬೌಲಿಂಗ್ ಕೂಡ ಅತಿ ಮುಖ್ಯ. ಪರ್ಪಲ್ ಕ್ಯಾಪ್ (Purple cap) ರೇಸ್ನಲ್ಲಿ ಜಿಟಿಯ ಕಗಿಸೊ ರಬಾಡಾ 28 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದರೆ, ಆರ್ಸಿಬಿಯ ಭುವನೇಶ್ವರ್ ಕುಮಾರ್ 26 ವಿಕೆಟ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಭುವಿ ಇಂದು 3-4 ವಿಕೆಟ್ ಪಡೆದು ರಬಾಡಾ ಮಂಕಾದರೆ, ಪರ್ಪಲ್ ಕ್ಯಾಪ್ ಭುವಿ ಪಾಲಾಗಲಿದೆ. ಇವರಿಬ್ಬರ ಬೌಲಿಂಗ್ ಪ್ರದರ್ಶನವೇ ಇಂದಿನ ಪಂದ್ಯದ ಗೆಲುವಿನ ನಿರ್ಣಾಯಕ ಅಂಶವಾಗಲಿದೆ. ಮುಖಾಮುಖಿ ದಾಖಲೆಗಳು ಏನು ಹೇಳುತ್ತವೆ?…
Latest News
Search the Archives
Access over the years of investigative journalism and breaking reports
You May Have Missed












