Tag: ACTPnews
-

Ravichandran: ಕ್ರೇಜಿ ಸ್ಟಾರ್ ಕ್ರೇಜಿ ಜರ್ನಿ; ಹೊಸ ಹಿಂಟ್ ಕೊಟ್ಟ ಕನಸುಗಾರ! | | ACTPnews
ಕ್ರೇಜಿ ಜರ್ನಿ…. ರವಿಚಂದ್ರನ್ ಹೊಸದನ್ನೆ ಯೋಚನೆ ಮಾಡುತ್ತಾರೆ. ಪ್ರತಿ ದಿನವೂ ಅಪ್ಡೇಟ್ ಕೂಡ ಆಗ್ತಾ ಇರ್ತಾರೆ. ಹೊಸ ಗೆಜೆಟ್ಗಳನ್ನು ಉಪಯೋಗಿಸುತ್ತಾರೆ. Gen-z ಗಳ ಮನಸ್ಥಿತಿ ಹೇಗಿದೆ ಅನ್ನೋದನ್ನು ತಿಳಿದುಕೊಳ್ಳುತ್ತಾರೆ. ಇಲ್ಲೂ ಎರಡು ಪಾರಿವಾಳ (ಚಿತ್ರ ಕೃಪೆ: ಕ್ರೇಜಿ ಸ್ಟಾರ್ ರವಿಚಂದ್ರನ್ ಇನ್ಸ್ಟಾಗ್ರಾಮ್) ಹಾಗೆ ಇವರ 65 ಜನ್ಮ ದಿನವೂ ಬಂದಿದೆ. ಮೇ-30 ಇವರ ಹುಟ್ಟಿದ ದಿನವ ಆಗಿದೆ. ಈ ದಿನದ ಹಿಂದಿನ ದಿನವೇ ರವಿಚಂದ್ರನ್ ಒಂದು ಪ್ರೋಮೋ ವಿಡಿಯೋ ಹಂಚಿಕೊಂಡಿದ್ದಾರೆ. ಇದು ಇಂಟ್ರಸ್ಟಿಂಗ್ ಆಗಿದೆ. ಅಜ್ಜ-ಅಜ್ಜಿ ಟು…
-

ಟ್ರಂಪ್ ‘ಫೈನಲ್ ಡೀಲ್’ಗೂ ಮುನ್ನ ಇರಾನ್ನಿಂದ ದಾಳಿ: ಕುವೈತ್ನ ಅಮೆರಿಕಾ ನೆಲೆ ಮೇಲೆ ಕ್ಷಿಪಣಿ ದಾಳಿ, US ಡ್ರೋನ್ ನಾಶ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 2:11 PM IST ಇರಾನ್ ಫತೇಹ್-110 ಕ್ಷಿಪಣಿ ಅವಶೇಷಗಳು ಕುವೈತ್ ಯುಎಸ್ ಅಲಿ ಅಲ್ ಸಲೇಮ್ ನೆಲೆಗೆ ಬಿದ್ದು, 5 ಅಮೆರಿಕನ್ನರು ಗಾಯ, MQ-9 ರೀಪರ್ ಡ್ರೋನ್ ನಾಶ, ಮಾತುಕತೆಗಳಿಗೆ ಒತ್ತಡ ಹೆಚ್ಚಿತು ಸಾಂದರ್ಭಿಕ ಚಿತ್ರ ಟೆಹ್ರಾನ್(ಮೇ.30): ಅಮೆರಿಕಾ ಮತ್ತು ಇರಾನ್ ನಡುವಿನ ಒಪ್ಪಂದದ ಕುರಿತು ಚರ್ಚೆಗಳು ನಡೆಯುತ್ತಿರುವಾಗ, ನೆಲದ ಮೇಲಿನ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದೆ. ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿಯ ಅವಶೇಷಗಳು ಕುವೈತ್ನಲ್ಲಿರುವ ಯುಎಸ್ ಅಲಿ ಅಲ್ ಸಲೇಮ್ ವಾಯುನೆಲೆಯ ಮೇಲೆ…
-

Good News: ಇನ್ಮೇಲೆ ಬೆಂಗಳೂರಿಂದ ಮಂಗಳೂರು ಕೇವಲ 5 ತಾಸಿನ ಹಾದಿ; ಇನ್ನೂ 2 ದಿನದಲ್ಲಿ ಅತ್ಯಂತ ವೇಗದ ರೈಲಿಗೆ ಹಸಿರು ನಿಶಾನೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 1:47 PM IST ಜೂನ್ 1 ರಿಂದ ಬೆಂಗಳೂರು ಮಂಗಳೂರು ವಂದೇ ಭಾರತ್ ಟೆಸ್ಟಿಂಗ್ ಶುರು, ಸಕಲೇಶಪುರ ಸುಬ್ರಹ್ಮಣ್ಯ ಘಾಟ್ ವಿದ್ಯುದ್ದೀಕರಣಕ್ಕೆ ₹729 ಕೋಟಿ, 120 ಕಿ.ಮೀ ವೇಗ, ಪ್ರಯಾಣ 5 ಗಂಟೆಗೆ ಇಳಿಕೆ ವಂದೇ ಭಾರತ್ ಬೆಂಗಳೂರು: ಶಿರಾಡಿ ಘಾಟ್ ಟ್ರಾಫಿಕ್, ಬಸ್ಸುಗಳ (Bus) 8-10 ಗಂಟೆಗಳ ಸುದೀರ್ಘ ಹಾಗೂ ಆಯಾಸದ ಪ್ರಯಾಣ, ಇವೆಲ್ಲದಕ್ಕೂ ಗುಡ್ ಬೈ ಹೇಳುವ ಟೈಂ ಬಂದೇ ಬಿಡ್ತು! ಹೌದು, ಕರಾವಳಿ (Coastal) ಹಾಗೂ ಬೆಂಗಳೂರು…
-

Vijay: ತ್ರಿಶಾ ಅಲ್ಲ, ಆ ಒಬ್ಬರಿಗಾಗಿ ಬಹಳಷ್ಟು ದಿನಗಳ ನಂತರ ಪಂಚೆ ಉಟ್ಟ ತಮಿಳುನಾಡು ಸಿಎಂ! ಸೂಟು-ಬೂಟು ಬಿಟ್ಟು ಪಕ್ಕಾ ಟ್ರೆಡಿಷನಲ್ | vijay seen wearing veshti | | ACTPnews
ಅವರು ರೇಶ್ಮೆ ಪಂಚೆ, ಶರ್ಟ್ ಧರಿಸಿ ಸಖತ್ ಆಗಿ ಮಿಂಚಿದ್ದಾರೆ. ಅವರ ಈ ಲುಕ್ ನೋಡಿದ ಮಂದಿ ಅಬ್ಬಬ್ಬಾ ಟ್ರೆಡಿಷನಲ್ನಲ್ಲಿ ಇಷ್ಟು ಕ್ಯೂಟ್ ಸಿಎಂ ಇನ್ನೊಬ್ಬರಿಲ್ಲ ಎಂದು ಹೊಗಳಿದ್ದಾರೆ. ಅಂದಹಾಗೆ ಅವರು ಪಂಚೆ ಉಟ್ಟಿದ್ದು ಯಾರಿಗೋಸ್ಕರ ಗೊತ್ತಾ? ತ್ರಿಶಾಗೋಸ್ಕರ ಅಲ್ವೇ ಅಲ್ಲ, ಇನ್ಯಾರಿಗೋಸ್ಕರ? ಇಲ್ಲಿ ಓದಿ. ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್, ಚೆನ್ನೈನಲ್ಲಿ ತಮ್ಮ ಮ್ಯಾನೇಜರ್ ಜಗದೀಶ್ ಪಳನಿಸಾಮಿ ಅವರ ಗೃಹಪ್ರವೇಶ ಸಮಾರಂಭದಲ್ಲಿ ಸಾಂಪ್ರದಾಯಿಕ ರೇಷ್ಮೆ ಪಂಚೆ, ಶರ್ಟ್ ಧರಿಸಿ ಕಾಣಿಸಿಕೊಂಡರು. ಇದು ಅವರ ಇತ್ತೀಚಿನ ಸಾಮಾನ್ಯ…
-

Bengaluru: ಬೆಂಗಳೂರಿನ ಮಾಯಾಬಜಾರು; ತಿಂಡಿದೇ ಕಾರುಬಾರು, ವೀಕೆಂಡ್ ಓಡಾಟಕ್ಕಂತೂ ಸೂಪರ್ರೋ ಸೂಪರ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 1:20 PM IST ಭಾನುವಾರ ಈ ರಸ್ತೆಯೊಳಗೆ ವಾಹನಗಳಿಗೆ ನೋ ಎಂಟ್ರಿ. ಅದಕ್ಕೇ ಜನ ಅಷ್ಟು ಆರಾಮಾಗಿ ರಿಲ್ಯಾಕ್ಸ್ ಮೂಡಲ್ಲಿ ಇಡೀ ರಸ್ತೆಯುದ್ದಕ್ಕೂ ಓಡಾಡ್ಕೊಂಡಿರ್ತಾರೆ. ನಡುನಡುವೆ ಬಾಯಿರುಚಿ ತಣಿಸೋ ಬಗೆಬಗೆಯ ಸ್ನಾಕ್ಸ್ ಅಂಗಡಿಗಳಂತೂ ಜನ್ರನ್ನ ಮತ್ತಷ್ಟು ಅಟ್ರಾಕ್ಟ್ ಮಾಡ್ತವೆ. + News18 ಬೆಂಗ್ಳೂರಲ್ಲಿ ಎಲ್ಲಾ ಏರಿಯಾಗಳದ್ದು (Bengaluru News) ಒಂದು ತೂಕವಾದ್ರೆ, ಚರ್ಚ್ ಸ್ಟ್ರೀಟ್ನದ್ದೇ ಒಂದು (Church Street ) ತೂಕ. ಲೋಕಲ್ ಚುರುಮುರಿಯಿಂದ ಹಿಡಿದು ವರ್ಲ್ಡ್ ಫೇಮಸ್ ರೆಸ್ಟೊರೆಂಟ್ ತನಕ,…
-

Ravichandran Birthday: ಕ್ರೇಜಿ ಸ್ಟಾರ್ಗೆ 65; ಈ ವರ್ಷ ಒಪ್ಪಿರೋ ಸಿನಿಮಾಗಳೆಷ್ಟು? | | ACTPnews
ರವಿಚಂದ್ರನ್ ಪ್ಯಾರ್ ಸಿನಿಮಾ ಈ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ಜೋಡಿ ಯಾರೂ ಇಲ್ಲ. ಇವರು ಇಲ್ಲಿ ತಂದೆಯ ಪಾತ್ರ ಮಾಡಿದ್ದಾರೆ. ಅಪ್ಪ ಮತ್ತು ಮಗಳ ಬಾಂಧವ್ಯದ ಕತೆಯ ಚಿತ್ರ ಇದಾಗಿದೆ. “ದಿ ಕ್ರೇಜಿ” ಸ್ಟಾರ್ ಸಿನಿಮಾ (ಚಿತ್ರ ಕೃಪೆ: ಕ್ರೇಜಿ ಸ್ಟಾರ್ ರವಿಚಂದ್ರನ್ ಇನ್ಸ್ಟಾಗ್ರಾಮ್) ಇದರಲ್ಲಿ ರವಿಚಂದ್ರನ್ ಪ್ರೀತಿಯ ಪಾಠವನ್ನು ಮಾಡುತ್ತಾರೆ. ಆದರೆ, ಇಲ್ಲಿ ಪ್ರೀತಿಯ ಪರಿ ಬೇರೆ ಇದೆ. ಹಾಗೆ ಭರತ್ ಮತ್ತು ರಾಶಿಕಾ ಶೆಟ್ಟಿ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿದ್ದಾರೆ. ರವಿಚಂದ್ರನ್ ಇಡೀ ಚಿತ್ರದಲ್ಲಿ…
-

ಭಾರೀ ಸದ್ದು ಮಾಡುತ್ತಿದೆ 2 ಜಿಲ್ಲಾ ಪಂಚಾಯತ್ ಅಧ್ಯಕ್ಷರ ಮದುವೆ: ಹಿಮಾಚಲದಲ್ಲಿ ಸಪಪ್ತಪದಿ ತುಳಿದ ವಿಚ್ಛೇದಿತರು! | ಟ್ರೆಂಡಿಂಗ್ ಸುದ್ದಿ | ACTPnews
Last Updated:May 30, 2026 8:30 AM IST ಇಬ್ಬರೂ ರಾಜಕೀಯ ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು. ಹಿಮಾಚಲ ಪ್ರದೇಶದ ಸೋಲನ್ನಲ್ಲಿರುವ ರೆಸಾರ್ಟ್ನಲ್ಲಿ ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅವರು ವಿವಾಹವಾದರು. ಅವರ ವಿವಾಹವು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವೈರಲ್ ಆದ ಫೋಟೋ ಮೀರತ್(ಮೇ.30): ಉತ್ತರ ಪ್ರದೇಶದ ಮೀರತ್ನ ಜಿಲ್ಲಾ ಪಂಚಾಯತ್ ಅಧ್ಯಕ್ಷ ಗೌರವ್ ಚೌಧರಿ ಮತ್ತು ಫರೂಕಾಬಾದ್ನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೋನಿಕಾ ಯಾದವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರೂ ರಾಜಕೀಯ ಜಗತ್ತಿನ ಪ್ರಸಿದ್ಧ…
-

KSRTC: ಪ್ರಕೃತಿಯ ನಡುವೆ ಚಿಲ್ಲಿಂಗ್ ಪಯಣ, ಬೆಳಿಗ್ಗೆ ಮಂಜುನಾಥನ ದರ್ಶನ; ರಾಜ್ಯದ ಅತ್ಯಂತ ಮನೋಹರ ರಸ್ತೆ ಮಾರ್ಗದಲ್ಲಿ ನೂತನ ಬಸ್ ಸೇವೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 12:23 PM IST ಕೆಎಸ್ಆರ್ಟಿಸಿ ಪುತ್ತೂರು ವಿಭಾಗವು ಬೆಂಗಳೂರು ಧರ್ಮಸ್ಥಳ ಕುಕ್ಕೆ ಸುಬ್ರಹ್ಮಣ್ಯ ಮಾರ್ಗಕ್ಕೆ ಮೈಸೂರು ಕೊಡಗು ಬಿಸಿಲೆ ಘಾಟ್ ಮೂಲಕ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಆರಂಭಿಸಿದೆ, ಆನ್ಲೈನ್ ಬುಕ್ಕಿಂಗ್ ಲಭ್ಯ ನೂತನ ಬಸ್ ಸೇವೆ ಬೆಂಗಳೂರು: ನೀವೂ ಬೆಂಗಳೂರಿನಿಂದ ಧರ್ಮಸ್ಥಳ ಅಥವಾ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಪ್ಲಾನ್ ಮಾಡ್ತಿದ್ದೀರಾ? ಹಾಗಾದ್ರೆ ನಿಮಗೆ ಕೆಎಸ್ಆರ್ಟಿಸಿ (KSRTC) ಕಡೆಯಿಂದ ಸಿಕ್ಕಾಪಟ್ಟೆ ಖುಷಿ ಕೊಡುವ ಸುದ್ದಿಯೊಂದು (News) ಇಲ್ಲಿದೆ. ಹೌದು, ಭಕ್ತರು…
-

Ravichandran: ಕ್ರೇಜಿ ಸ್ಟಾರ್ ಜನ್ಮ ದಿನಕ್ಕೆ ಕ್ರೇಜಿ ಪಯಣ ರಿಲೀಸ್! ಇದು ಹಾಡಲ್ಲ, ರವಿಚಂದ್ರನ್ ಬದುಕಿನ ಸಂಗೀತಮಯ ಚಿತ್ರಣ | | ACTPnews
ಕ್ರೇಜಿ ಪಯಣ, ಕ್ರೇಜಿ ಗಾನ ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಜನ್ಮ ದಿನಕ್ಕೆ ತಾವೇ ಒಂದು ಹಾಡನ್ನ ರಿಲೀಸ್ ಮಾಡಿದ್ದಾರೆ. ಇದು ಅಷ್ಟೆ ಇಂಟ್ರಸ್ಟಿಂಗ್ ಆಗಿದೆ. ಕೇಳ್ತಾ ಹೋದರೆ ಇಷ್ಟ ಆಗುತ್ತದೆ. ವಿಡಿಯೋ ಅಲ್ಲ ಆಡಿಯೋ ಆದರೆ, ಇದನ್ನ ಆರಂಭದಲ್ಲಿ ಕೇಳಿದರೆ ಸಡನ್ ಆಗಿ ಇಷ್ಟ ಆಗುವುದಿಲ್ಲ. ಕೇಳ್ತಾ ಹೋದಂತೆ ಎಳೆಯುತ್ತಲೇ ಹೋಗುತ್ತದೆ. ಈ ಹಾಡನ್ನ ಲಿರಿಕ್ಸ್ ಜೊತೆಗೆ ಕೇಳಿದರೆ ಇನ್ನೂ ಚೆನ್ನಾಗಿರುತ್ತದೆ ನೋಡಿ. ಡಿಸ್ಕ್ರಿಪ್ಷನ್ ಅಲ್ಲಿದೆ ಲಿರಿಕ್ಸ್ ಕ್ರೇಜಿ ಪಯಣ ಹಾಡಿನ ಆಡಿಯೋ ಯುಟ್ಯೂಬ್ ಅಲ್ಲಿ…
-

DK Shivakumar: ಮೊಮ್ಮಗಳ ಕಾಲ್ಗುಣ, ಒಲಿದು ಬಂದ ಅದೃಷ್ಟ! ಡಿಕೆಶಿ ಪಟ್ಟಾಭಿಷೇಕಕ್ಕೆ ಕೌಂಟ್ಡೌನ್ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 12:23 PM IST ಡಿಕೆಶಿ ಸಿಎಂ ಆಗೋ ಕಾಲ ಸನಿಹವಾಗ್ತಿದೆ. ಪಟ್ಟದಿಂದ ಸಿದ್ದು ಕೆಳಗೆ ಇಳೀತಿದ್ದಂತೆ ಡಿಕೆಶಿಯ ಕನಸಿಗೆ ಇನ್ನೊಂದೇ ಮೆಟ್ಟಿಲು ಬಾಕಿ ಇರೋದು. ಮೂರ್ನಾಲ್ಕು ದಿನದಲ್ಲಿ ಪಟ್ಟಕ್ಕೇರಲಿದ್ದು, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅಧಿಕಾರ ಸ್ವೀಕರಿಸಲಿದ್ದಾರೆ. ಕೊನೆಗೂ ಕನಸು ನನಸು, ಡಿಕೆ ಪರ್ವ ಶುರು! ಬೆಂಗಳೂರು: ಕಂಡಿದ್ದ ಕನಸು ಕೈಗೂಡ್ತಿದೆ (Dream Come True). ಸಿಎಂ ಪಟ್ಟ (Karnataka CM) ಅನ್ನೋದು ಹೊಸ್ತಿಲು ದಾಟಿ ಬಂದಿದೆ. ಇನ್ನೇನು ಮುಹೂರ್ತ ಇಡೋದೊಂದೇ ಬಾಕಿ.…
Latest News
Search the Archives
Access over the years of investigative journalism and breaking reports
You May Have Missed












