Tag: ACTPnews
-

Illegal Mosque: ಜಪಾನ್ನಲ್ಲಿ ಅಕ್ರಮ ಮಸೀದಿ ನಿರ್ಮಿಸಿದ ಪಾಕಿಸ್ತಾನ! ತನಗೂ ಅದಕ್ಕೂ ಸಂಬಂಧವೇ ಇಲ್ಲ ಎಂದ ರಾಯಭಾರ ಕಚೇರಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 11:29 AM IST ಸೈತಾಮಾ ಪ್ರಾಂತ್ಯದ ಕವಾಗೋದಲ್ಲಿರುವ ಈ ಮಸೀದಿ, ಪರ್ವತ ಅರಣ್ಯ ಭೂಮಿ ಎಂದು ವರ್ಗೀಕರಿಸಲಾದ 4,500 ಚದರ ಮೀಟರ್ ಜಮೀನಿನಲ್ಲಿದೆ. ಈ ಸ್ಥಳವು ನಗರೀಕರಣ ನಿಯಂತ್ರಣ ಪ್ರದೇಶದೊಳಗೆ ಬರುತ್ತದೆ, ಸ್ಥಳೀಯ ಅಧಿಕಾರಿಗಳಿಂದ ವಿಶೇಷ ಅನುಮತಿ ಪಡೆಯದ ಹೊರತು ಯಾವುದೇ ಕಟ್ಟಡದವನ್ನು ಅಕ್ರಮ ಎಂದು ಘೋಷಣೆ ಮಾಡಲಾಗುತ್ತದೆ. News18 ಟೋಕಿಯೋ: ಜಪಾನ್ನಲ್ಲಿ ಅಕ್ರಮವಾಗಿ ಮಸೀದಿ ನಿರ್ಮಿಸಿರುವ ಪಾಕಿಸ್ತಾನಕ್ಕೆ ಇದೀಗ ಜಾಗತಿಕವಾಗಿ ಮತ್ತೊಂದು ಮುಜುಗರ ಉಂಟಾಗಿದೆ. ಜಪಾನ್ನಲ್ಲಿರುವ ಪಾಕಿಸ್ತಾನದ ವಲಸೆಗಾರರಿಗೆ, ಕವಾಗೋ…
-

Lifestyle: ಬೇಸಿಗೆಯಲ್ಲಿ ಏಲಕ್ಕಿ ಹಾಲು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನ? ಈ ವಿಚಾರ ಅಚ್ಚರಿ ಮೂಡಿಸೋದು ಪಕ್ಕಾ | ಕ್ರೀಡಾ ಸುದ್ದಿ | ACTPnews
Last Updated:Jun 03, 2026 10:47 AM IST ಬೇಸಿಗೆಯಲ್ಲಿ ಜನರು ಅರಿಶಿನದ ಬದಲು ಏಲಕ್ಕಿ ಹಾಲು ಕುಡಿಯುತ್ತಾರೆ. ಏಲಕ್ಕಿ ಬೆರೆಸಿದ ಹಾಲನ್ನು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ಏಲಕ್ಕಿ ಹಾಲು ಬೇಸಿಗೆಯ (Summer) ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹವಾಮಾನದಲ್ಲಿನ (Weather) ಈ ಬದಲಾವಣೆ ಆರೋಗ್ಯದ (Health) ಮೇಲೆ ನೇರ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಆಹಾರ ಸೇವನೆ ತುಂಬಾ ಕಡಿಮೆ. ಬದಲಾಗಿ, ಜನರು ಹೆಚ್ಚು ತಂಪು ಪಾನೀಯಗಳನ್ನು ಕುಡಿಯುತ್ತಾರೆ.…
-

Movies: ಸಿನಿಮಾ ಚಿತ್ರೀಕರಣ ವೇಳೆ ದುರಂತ, ಸಿಲಿಂಡರ್ ಸ್ಫೋಟವಾಗಿ ಸಾವು | 25 year old passes away in cylinder explosion during SJ Suryah film shoot | | ACTPnews
Last Updated:Jun 03, 2026 11:41 AM IST Shooting: ಚಿತ್ರೀಕರಣದ (Shooting) ವೇಳೆ ಸಿಲಿಂಡರ್ ಸ್ಫೋಟಗೊಂಡು ಒಬ್ಬರು ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ. ಶೂಟಿಂಗ್ ಸ್ಥಳ ನಟ ಎಸ್.ಜೆ. ಸೂರ್ಯ (SJ Surya) ನಿರ್ದೇಶನದ ಕಿಲ್ಲರ್ ಚಿತ್ರದ ಚಿತ್ರೀಕರಣದ (Shooting) ವೇಳೆ ಸಿಲಿಂಡರ್ ಸ್ಫೋಟಗೊಂಡು ಒಬ್ಬರು ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ. ನಿರ್ದೇಶಕ (Director) ಎಸ್.ಜೆ. ಸೂರ್ಯ ತಮಿಳಿನಲ್ಲಿ ಖುಷಿ ಮತ್ತು ವಾಲಿ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ. ‘ಮನಾಡು’ ಚಿತ್ರದ ನಂತರ, ಎಸ್.ಜೆ.…
-

Direct Flights: ಬೆಂಗಳೂರು ಟು ಫುಕೆಟ್ಗೆ ನೇರ ವಿಮಾನಯಾನ ಆರಂಭ, ಸಮಯ ಮತ್ತು ಟಿಕೆಟ್ ದರದ ವಿವರ ಇಲ್ಲಿದೆ ನೋಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 03, 2026 10:24 AM IST ಏರ್ ಇಂಡಿಯಾ ಎಕ್ಸ್ಪ್ರೆಸ್ ಬೆಂಗಳೂರು ಫುಕೆಟ್ ನೇರ ವಿಮಾನ ಆರಂಭ, ವಾರಕ್ಕೆ ನಾಲ್ಕು ಸರ್ವಿಸ್, 3 ಗಂಟೆ 45 ನಿಮಿಷ ಪ್ರಯಾಣ, ಪುಣೆ ವಿಮಾನ I 9806 ರದ್ದು, ಪ್ರಯಾಣಿಕರಿಗೆ ತೊಂದರೆ ಫುಕೆಟ್ಗೆ ಹೋಗಲು ಇನ್ನು ಸುಲಭ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIA) ಥೈಲ್ಯಾಂಡ್ನ ಫುಕೆಟ್ಗೆ ಹೋಗಲು ಕಾಯುತ್ತಿದ್ದ ಪ್ರವಾಸಿಗರಿಗೆ (Tourist) ಇದೀಗ ಬಂಪರ್ ಸುದ್ದಿ ಸಿಕ್ಕಿದೆ. ಇತ್ತೀಚೆಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ (Air…
-

Annamalai: ಮರಳಿ ಬರ್ತಾರಾ ‘ಸಿಂಗಂ’? ಒಂದೇ ಒಂದು ಚುನಾವಣೆಯಲ್ಲಿ ಗೆಲುವು ಸಿಗದಿದ್ದರೂ ತಮಿಳುನಾಡಿನಲ್ಲಿ ಭಾರೀ ಇಂಪಾರ್ಟೆಂಟ್ ಅಣ್ಣಾಮಲೈ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಸಾಮಾನ್ಯವಾಗಿ, ರಾಜಕೀಯದಲ್ಲಿ ನಾಯಕನ ಬಲವನ್ನು ಅವರ ಸ್ಥಾನಗಳ ಸಂಖ್ಯೆ ಮತ್ತು ಚುನಾವಣಾ ಯಶಸ್ಸಿನಿಂದ ಅಳೆಯಲಾಗುತ್ತದೆ. ಆದಾಗ್ಯೂ, ಅಣ್ಣಾಮಲೈ ಅವರ ಪ್ರಕರಣವು ಸ್ವಲ್ಪ ಭಿನ್ನವಾಗಿದೆ. 2021 ರ ವಿಧಾನಸಭಾ ಚುನಾವಣೆಯಲ್ಲಿ ಸೋತರೂ, 2024 ರ ಲೋಕಸಭಾ ಚುನಾವಣೆಯಲ್ಲಿ ಸೋತರೂ, ಮತ್ತು 2026 ರ ವಿಧಾನಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸದಿದ್ದರೂ, ಅವರು ಸುದ್ದಿಯಲ್ಲಿದ್ದಾರೆ. ಈಗ, ಅವರ ದೆಹಲಿ ಭೇಟಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಸಂಭಾವ್ಯ ಭೇಟಿಯು ಊಹಾಪೋಹಗಳಿಗೆ ಮತ್ತಷ್ಟು ಉತ್ತೇಜನ ನೀಡಿದೆ. ಈ ನಡುವೆ ಅವರು ಬಿಜೆಪಿಗೂ…
-

Vijay: ದೇವರಕೋಣೆಯಲ್ಲಿ ವಿಜಯ್ ದಳಪತಿ ಮೂರ್ತಿ! ಅಭಿಮಾನಿಯಿಂದ ನಿತ್ಯ ಪೂಜೆ; ವಿಡಿಯೋ ವೈರಲ್ | | ACTPnews
Last Updated:Jun 02, 2026 10:14 PM IST Vijay: ತಮಿಳು ಚಿತ್ರರಂಗದ ಸೂಪರ್ಸ್ಟಾರ್ ಹಾಗೂ ರಾಜಕಾರಣಿ ಜೋಸೆಫ್ ವಿಜಯ್ ಅವರ ಅಭಿಮಾನಿಯೊಬ್ಬರ ಭಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಿಜಯ್ ದಕ್ಷಿಣದ ಸೂಪರ್ಸ್ಟಾರ್ ದಳಪತಿ ವಿಜಯ್ (Vijay) ಅವರನ್ನು ಕಲಾವಿದರಾಗಿ ಮಾತ್ರವಲ್ಲ, ಕುಟುಂಬದ ಸದಸ್ಯರಂತೆ ಪ್ರೀತಿಸುವ ಮತ್ತು ಆರಾಧಿಸುವ ಅಭಿಮಾನಿಗಳ ಸಂಖ್ಯೆ ಅಪಾರವಾಗಿದೆ. ಇದೀಗ ಅಂತಹ ಒಂದು ಘಟನೆ ಮತ್ತೆ ಸುದ್ದಿಯಾಗಿದ್ದು, ತಮಿಳು ಚಿತ್ರರಂಗದ ಸೂಪರ್ಸ್ಟಾರ್ ಹಾಗೂ ರಾಜಕಾರಣಿ ಜೋಸೆಫ್ ವಿಜಯ್ ಅವರ ಅಭಿಮಾನಿಯೊಬ್ಬರು…
-

Mango Juice: ಕೊಳೆತ ಮಾವಿನಹಣ್ಣಿಂದ ಜ್ಯೂಸ್! ಪ್ರಸಿದ್ಧ ಜ್ಯೂಸ್ ಸೆಂಟರ್ನಲ್ಲಿತ್ತು 2050 ಕೆಜಿಗೂ ಅಧಿಕ ಹಾಳಾದ ಹಣ್ಣು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 11:28 PM IST Gujarat: ಗುಜರಾತ್ನ ಮೆಹ್ಸಾನಾದ ನುಗರ್ ಗ್ರಾಮದ ಪಾಟೀದಾರ್ ಜ್ಯೂಸ್ ಸೆಂಟರ್ ಮೇಲೆ ಆಹಾರ ಇಲಾಖೆ ದಾಳಿ ನಡೆಸಿ 2025 ಕೆಜಿ ಹುಳು ತಿಂದ ಕೊಳೆತ ಮಾವು ಮತ್ತು 230 ಕೆಜಿ ಸಿದ್ಧ ಮಾವಿನ ರಸವನ್ನು ವಶಪಡಿಸಿಕೊಂಡು ನಾಶಪಡಿಸಿದೆ. ಆಹಾರ ಅಧಿಕಾರಿ ವಿ ಜೆ ಚೌಧರಿ ನೇತೃತ್ವದ ಕಾರ್ಯಾಚರಣೆಯ ಸಂಪೂರ್ಣ ವಿವರ. News18 ಮೆಹ್ಸಾನಾ (ಗುಜರಾತ್): ಬೇಸಿಗೆ ಬಂದ್ರೆ ಸಾಕು, ಮಾವಿನ ಹಣ್ಣಿನ ಜ್ಯೂಸ್ (Mango Juice) ಕುಡಿಯದವರೇ…
-

Balaramana Dinagalu Movie: ವಿನೋದ್ ಪ್ರಭಾಕರ್ ಅಭಿನಯದ ‘ಬಲರಾಮನ ದಿನಗಳು’ ರಿಲೀಸ್ ಡೇಟ್ ಫಿಕ್ಸ್ | | ACTPnews
Last Updated:Jun 02, 2026 10:40 PM IST ಆ ದಿನಗಳು ಬಂದು 19 ವರ್ಷ ಆಗಿದೆ. ಇಷ್ಟು ವರ್ಷ ಆದ್ಮೇಲೆ ಡೈರೆಕ್ಟರ್ ಕೆ.ಎಂ.ಚೈತನ್ಯ ಬಲರಾಮನ ದಿನಗಳು ಚಿತ್ರ ಮಾಡಿದ್ದಾರೆ. ಇದರ ಬಗ್ಗೆನೂ ಒಂದು ನಿರೀಕ್ಷೆ ಇದೆ. ಈ ಚಿತ್ರದ ಸದ್ಯದ ಹೊಸ ಮಾಹಿತಿ ಇಲ್ಲಿದೆ ಓದಿ. ಅಂದು ಆ ದಿನಗಳು, ಇಂದು ಬಲರಾಮನ ದಿನಗಳು; ಆದರೆ ಇದು 2 ನೇ ಭಾಗ ಅಲ್ವೇ ಅಲ್ಲ! ಆ ದಿನಗಳು ಚಿತ್ರ (Aa Dinagalu Movie) ಬೆಂಗಳೂರಿನ ಭೂಗತ…
-

IPL Trophy: ಸಂಸ್ಕೃತ ಶ್ಲೋಕ ಸೇರಿ ಐಪಿಎಲ್ ಟ್ರೋಫಿಯಲ್ಲಿರುವ 7 ವಿಶೇಷತೆಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ | | ACTPnews
ಈ ಟ್ರೋಫಿ ಕೇವಲ ಪ್ರಶಸ್ತಿಯಲ್ಲ, ಇದು ಕ್ರಿಕೆಟ್ನಲ್ಲಿ ಪ್ರತಿಭೆ, ಅವಕಾಶ, ಕಷ್ಟ ಮತ್ತು ಯಶಸ್ಸಿನ ಸಂಕೇತವಾಗಿದೆ. ಇತ್ತೀಚೆಗೆ, ರಜತ್ ಪಾಟೀದಾರ್ ಅವರ ನೇತೃತ್ವದಲ್ಲಿ ಆರ್ಸಿಬಿ ಗೆದ್ದಿದ್ದು, ಸಂಸ್ಕೃತ ಶ್ಲೋಕದ ಸಾರವನ್ನು ಎತ್ತಿ ತೋರಿಸುತ್ತದೆ. ಐಪಿಎಲ್ ಸಂಘಟಕರು ಈ ಶ್ಲೋಕದ ಮೂಲಕ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಹೇಳಬಹುದು. ಇದು ಕೇವಲ ಕ್ರಿಕೆಟ್ ಪಂದ್ಯಾವಳಿಯಲ್ಲ, ಆದರೆ ಲಕ್ಷಾಂತರ ಯುವಕರಿಗೆ ಕನಸಿನ ವೇದಿಕೆಯಾಗಿದೆ. ಈ ಗೆಲುವು ಆರ್ಸಿಬಿ ಅಭಿಮಾನಿಗಳಿಗೆ ತುಂಬಾ ಭಾವನಾತ್ಮಕವಾಗಿದೆ. 18 ವರ್ಷಗಳ ನಂತರ ಇದು ಎರಡನೇ ಗೆಲುವು.…
-

Raj B Shetty: ರಾಜ್ ಬಿ ಶೆಟ್ರ ಹಿಂದಿ ಕೇಳಿದ್ರಾ? ಬಂದರ್ ವಿಡಿಯೋ ನೋಡಿ! | | ACTPnews
Last Updated:Jun 02, 2026 11:11 PM IST ರಾಜ್ ಬಿ ಶೆಟ್ರು ಹಿಂದಿ ಚಿತ್ರ ಮಾಡಿದ್ದಾರೆ. ಇವರ ಮಾತುಗಳಲ್ಲಿ ಎಲ್ಲೂ ತುಳು ಆ್ಯಕ್ಸಂಟ್ ಇಲ್ವೇ ಇಲ್ಲ. ಅಷ್ಟು ಸಖತ್ ಆಗಿಯೇ ಹಿಂದಿ ಮಾತನಾಡಿದ್ದಾರೆ. ಇವರ ಪಾತ್ರಕ್ಕೆ ಇಲ್ಲಿ ಲಿಜಾರ್ಡ್ ಮ್ಯಾನ್ ಅನ್ನೋ ಹೆಸರು ಇದೆ. ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ. ರಾಜ್ ಬಿ ಶೆಟ್ರ ಹಿಂದಿ ಕೇಳಿದ್ರಾ? ಬಂದರ್ ವಿಡಿಯೋ ನೋಡಿ! ಬಾಲಿವುಡ್ ಅಲ್ಲೂ ರಾಜ್ ಬಿ ಶೆಟ್ರು (Raj B Shetty)…
Latest News
Search the Archives
Access over the years of investigative journalism and breaking reports
You May Have Missed












