Tag: ACTPnews
-

Young Model Death: 20 ವರ್ಷ ಹಳೆಯ ಪಾಳುಬಿದ್ದ ಕ್ವಾರಿಯಲ್ಲಿ ಫೋಟೋಶೂಟ್! 26 ವರ್ಷದ ಯುವಕನ ದುರಂತ ಅಂತ್ಯ, 30 ಅಡಿ ಆಳದಲ್ಲಿತ್ತು ಮೃತದೇಹ | | ACTPnews
ದಿವ್ಯಾಂಶು ಕೇವಲ ಮಾಡೆಲ್ ಮಾತ್ರವಲ್ಲದೆ, ಡಿಸೈನರ್ ಕಾರ್ತಿಕ್ ಕುಮ್ರಾ ಸ್ಥಾಪಿಸಿದ ಬ್ರ್ಯಾಂಡ್ ಕಾರ್ತಿಕ್ ರಿಸರ್ಚ್ನ ದೆಹಲಿ ರೀಟೆಲ್ ಮಾರಾಟ ಮಳಿಗೆಯನ್ನು ಸಹ ನಿರ್ವಹಿಸುತ್ತಿದ್ದರು. ವರದಿಗಳ ಪ್ರಕಾರ, ದಿವ್ಯಾಂಶು ಬ್ರಾಂಡ್ಗೆ ಸಂಬಂಧಿಸಿದ ಫೋಟೋಶೂಟ್ಗಾಗಿ ಕೇರಳಕ್ಕೆ ಪ್ರಯಾಣ ಬೆಳೆಸಿದ್ದರು. ಪೆರುಂಬವೂರ್ ಬಳಿಯ ಮುದಕುಳದಲ್ಲಿರುವ ನೀರು ತುಂಬಿದ ಕ್ವಾರಿಯಲ್ಲಿ ಈ ಘಟನೆ ನಡೆದಿದೆ. 20 ವರ್ಷಗಳಿಂದ ಪಾಳುಬಿದ್ದಿದ್ದ ಕ್ವಾರಿ ಈ ಕ್ವಾರಿ ಎರಡು ದಶಕಗಳಿಗೂ ಹೆಚ್ಚು ಕಾಲ ನಿಷ್ಕ್ರಿಯವಾಗಿತ್ತು. ಸ್ಥಳೀಯವಾಗಿ ಅಪಾಯಕಾರಿ ಸ್ಥಳವೆಂದು ತಿಳಿದುಬಂದಿದೆ. ಅಧಿಕಾರಿಗಳು ಮತ್ತು ಸ್ಥಳೀಯ ಪಂಚಾಯತ್ ಅಧಿಕಾರಿಗಳು…
-

Yash: ಸೆಲೆಬ್ರಿಟಿಗಳ ನೆಚ್ಚಿನ ಹೂಡಿಕೆ ತಾಣದಲ್ಲಿ 24 ಕೋಟಿಯ ಜಮೀನು ಖರೀದಿಸಿದ ರಾಕಿಂಗ್ ಜೋಡಿ | | ACTPnews
Last Updated:Jun 03, 2026 8:30 AM IST Yash: ನಟ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಮಹಾರಾಷ್ಟ್ರದ ಕರಾವಳಿ, ಸೆಲೆಬ್ರಿಟಿಗಳ ನೆಚ್ಚಿನ ಹೂಡಿಕೆ ತಾಣ ಅಲಿಭಾಗ್ನಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ. ಯಶ್-ರಾಧಿಕಾ ಸೆಲೆಬ್ರಿಟಿಗಳಿಗೆ ಕೆಲವೊಂದು ಮೋಸ್ಟ್ ಫೇವರಿಟ್ ಸ್ಥಳಗಳಿವೆ. ಬಾಲಿವುಡ್ನ (Bollywood) ಬಹುತೇಕ ಸೆಲೆಬ್ರಿಟಿಗಳು, ಕ್ರಿಕೆಟ್ ಸ್ಟಾರ್ಸ್, ದೊಡ್ಡ ದೊಡ್ಡ ಉದ್ಯಮಿಗಳು ಇಂಥಹ ಸ್ಥಳಗಳಲ್ಲಿ ಹೂಡಿಕೆ (Investment) ಮಾಡುತ್ತಾರೆ. ಅಂಥದ್ದೇ ಒಂದು ಸ್ಥಳದಲ್ಲಿ ಈಗ ಸೌತ್ನ ರಾಕಿಂಗ್ ಜೋಡಿ ಹೂಡಿಕೆ…
-

OTT: ವೀಕೆಂಡ್ಗೆ ಮೂವಿ ಡೇಟ್ ಪ್ಲಾನ್ ಮಾಡಿದ್ದೀರಾ? ಗರ್ಲ್ಫ್ರೆಂಡ್ ಜೊತೆ ಮನೆಯಲ್ಲೇ ಕುಳಿತು ನೋಡಿ ಟಾಪ್ ಕನ್ನಡ ರೊಮ್ಯಾಂಟಿಕ್ ಸಿನಿಮಾ | | ACTPnews
Last Updated:Jun 03, 2026 2:09 PM IST ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ರೋಮ್ಯಾಂಟಿಕ್ ಸಿನಿಮಾಗಳಿವೆ. ಆದರೆ ಎಲ್ಲವೂ IMDb ಅತ್ಯುತ್ತಮ ರೇಟಿಂಗ್ ಹೊಂದಿಲ್ಲ. ಆದರೂ ಇವುಗಳಲ್ಲಿ ಕೆಲವು ಈ ಪಟ್ಟಿಯಲ್ಲಿವೆ. ಅಷ್ಟೆ ಲವ್ಲಿ ಆಗಿಯೂ ಇವೆ. ಈಗಲೂ ಒಟಿಟಿಯಲ್ಲೂ ಇವು ಲಭ್ಯ ಇವೆ. ಈ ಸಿನಿಮಾಗಳ ಒಂದಷ್ಟು ಮಾಹಿತಿ ಇಲ್ಲಿದೆ ಓದಿ. ಪ್ರೀತಿ-ಪ್ರೇಮ-ಪ್ರಣಯದ ಕತೆ ಹೇಳಿದ ಈ 5 ಸಿನಿಮಾಗಳು! ಕನ್ನಡದಲ್ಲಿ (Kannada) ಸಾಕಷ್ಟು ಸಿನಿಮಾಗಳು ಬರ್ತಾನೇ ಇವೆ. ವರ್ಷಕ್ಕೆ ಸುಮಾರು 200ಕ್ಕೂ ಹೆಚ್ಚು ಚಿತ್ರಗಳು (Movies)…
-

Hotel Fire: ರೆಸ್ಟೋರೆಂಟ್ನಲ್ಲಿ ಭೀಕರ ಅಗ್ನಿ ಅವಘಡ: 21 ಜನ ಬಲಿ, ಹಲವರು ಗಂಭೀರ / Hotel Fire Tragedy: Massive Blaze in Restaurant Leaves 21 Dead, Several Criti | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 1:43 PM IST ದೆಹಲಿಯ ಐಷಾರಾಮಿ ಮಾಲ್ವಿಯಾ ನಗರ ಪ್ರದೇಶದಲ್ಲಿರುವ ಹೋಟೆಲ್ ಫ್ಲೋರಿಸ್ ಸ್ಟೇಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ಬೆಂಕಿ ಅಪಘಾತದಲ್ಲಿ ಇಪ್ಪತ್ತೊಂದು ಜನರು ಜೀವಂತವಾಗಿ ಸುಟ್ಟುಹೋಗಿದ್ದಾರೆ. ಸರಿಸುಮಾರು 37 ಜನರನ್ನು ರಕ್ಷಿಸಲಾಗಿದೆ. ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. 21 ಜನ ಬಲಿ, ಹಲವರು ಗಂಭೀರ ದೆಹಲಿಯ ಮಾಲವಿಯಾ ನಗರದಲ್ಲಿರುವ ಹೌಜ್ ರಾಣಿ ಪ್ರದೇಶದಲ್ಲಿ ಒಂದು ಭೀಕರ ಬೆಂಕಿ ಅವಘಡ (Fire Accident) ಸಂಭವಿಸಿದೆ.…
-

Dhurandhar: ಟಿವಿಯಲ್ಲಿ ಬರ್ತಿದೆ ಧುರಂಧರ್, ಕನ್ನಡದಲ್ಲೇ ನೋಡ್ಬೋದು! ಯಾವಾಗ? ಎಲ್ಲಿ? | Dhurandhar tv premier watch in kannada at home only | | ACTPnews
Last Updated:Jun 03, 2026 11:04 AM IST Dhurandhar: ರಣವೀರ್ ಸಿಂಗ್ ಅವರ ಧುರಂಧರ್ ಸಿನಿಮಾ ಟಿವಿಯಲ್ಲಿ ಬರಲಿದೆ. ಮನೆಯಲ್ಲೇ ಕುಳಿತು ಕನ್ನಡದಲ್ಲೇ ಸಿನಿಮಾ ನೋಡಬಹುದಾಗಿದೆ. ಯಾವಾಗ? ಎಲ್ಲಿ? ಧುರಂಧರ್ ರಣವೀರ್ ಸಿಂಗ್ (Ranveer Singh) ಅಭಿನಯದ ಧುರಂಧರ್ ಸಿನಿಮಾಗಳು ರಿಲೀಸ್ (Cinema) ಆಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದವು. ಬಾಲಿವುಡ್ನ (Bollywood) ಖ್ಯಾತ ನಟ ರಣವೀರ್ ಸಿಂಗ್ ಅವರು ಅಭಿನಯಿಸಿದ, ಬಾಲಿವುಡ್ ನಿರ್ದೇಶಕ ಆದಿತ್ಯ ಧರ್ ನಿರ್ದೇಶನದ ಧುರಂಧರ್ ಸಿನಿಮಾ ಈಗ ಟಿವಿಯಲ್ಲಿ ಬರಲಿದೆ.…
-

Cannabis Plants: ಬೆಡ್ರೂಮಲ್ಲಿ ಒಂದಲ್ಲ, ಎರಡಲ್ಲ 70 ಗಾಂಜಾ ಗಿಡ! ಸಿಕ್ಕಿ ಬಿದ್ದಾಗ ಈತ ಹೇಳಿದ ಕಥೆ ಕೇಳಿ! | Haryana Man in Kerala grew 70 cannabis plants | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 10:23 AM IST Cannabis: ರೈಡ್ ಮಾಡಿದ ಪೊಲೀಸರಿಗೆ ಈತನ ಮನೆಯಲ್ಲಿ 70 ಗಾಂಜಾ ಗಿಡ ಸಿಕ್ಕಿದೆ. ಯಾಕೋ ಇದನ್ನು ಬೆಳಸಿದ್ದಿ ಎಂದಾಗ ಚಟ್ನಿ ಮಾಡೋಕೆ ಎಂದಿದ್ದಾನೆ 26ರ ಈ ಯುವಕ. ಪ್ರಾತಿನಿಧಿಕ ಚಿತ್ರ ಕೆಲವೊಮ್ಮೆ ಜನರು ಯಾವ್ಯಾವುದೋ ಕಾರಣಕ್ಕೆ ಏನೇನೋ ಕೆಲಸ ಮಾಡುತ್ತಾರೆ. ಏನೇ ಮಾಡಿದರೂ ಅದು ಕಾನೂನು ಉಲ್ಲಂಘಿಸದಿದ್ದರೆ, ಇತರರಿಗೆ ತೊಂದರೆಯಾಗದಿದ್ದರೆ ಪರವಾಗಿಲ್ಲ ಎನ್ನೋಣ. ಆದರೆ 26 ವರ್ಷದ ಈ ಯಂಗ್ ಮ್ಯಾನೇಜರ್ (Manager) ಮಾಡಿದ ಕೆಲಸ ಏನ್…
-

Wrestler Meenakshi Goyat Journey: ತಾಯಿಗೆ ಕ್ಯಾನ್ಸರ್, ಗಾಯಗೊಂಡು 6 ತಿಂಗಳು ಹಾಸಿಗೆ ಹಿಡಿದ್ರು ಫಿನಿಕ್ಸ್ನಂತೆ ಎದ್ದು ಬಂದ ಕುಸ್ತಿಪಟು! | ಕ್ರೀಡಾ ಸುದ್ದಿ | ACTPnews
Last Updated:Jun 03, 2026 12:39 PM IST 53 ಕೆಜಿ ವಿಭಾಗದಲ್ಲಿ ವಿನೇಶ್ ಫೋಗಟ್ ವಿರುದ್ಧ ಗೆಲುವು ಪಡೆದಿರುವ ಮೀನಾಕ್ಷಿ. ಸುಪ್ರೀಂ ಕೋರ್ಟ್ ಅನುಮತಿಯೊಂದಿಗೆ ನಡೆದಿದ್ದ ಟ್ರಯಲ್ಸ್ನಲ್ಲಿ ವಿನೇಶ್ಗೆ ಶಾಕ್ ನೀಡಿದ್ದ ಮೀನಾಕ್ಷಿ. ಸದ್ಯ ಕುಟುಂಬದ ಕಷ್ಟಗಳು, ಗಾಯದ ಸಮಸ್ಯೆ ಸೇರಿದಂತೆ ತಾವು ಎದುರಿಸಿದ್ದ ಸವಾಲುಗಳನ್ನು ಎದುರಿಸಿ ಸ್ಟಾರ್ ಕುಸ್ತಿಪಟು ಆಗಿ ಹೊರಹೊಮ್ಮಿದ್ದು ಹೇಗೆ? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ. ಕುಸ್ತಿಪಟು ಮೀನಾಕ್ಷಿ ಗೋಯತ್ Wrestler Meenakshi Goyat: ಏಷ್ಯನ್ ಗೇಮ್ಸ್ 2026ಕ್ಕಾಗಿ (Asian Games)…
-

Vijay: ತ್ರಿಶಾ ಅಲ್ಲ, ವಿಜಯ್ ರಾಜೀನಾಮೆ ಕೊಟ್ಟ ಕ್ಷೇತ್ರದಿಂದ ಸ್ಪರ್ಧಿಸ್ತಾರಂತೆ ಈ ಕಾಲಿವುಡ್ ಸ್ಟಾರ್ | Not trisha krishnan but this kollywood actor to contest | | ACTPnews
Last Updated:Jun 03, 2026 12:27 PM IST Vijay: ನಟ ವಿಜಯ್ ಅವರು ರಾಜೀಮೆ ಕೊಟ್ಟ ಪೂರ್ವ ತಿರುಚ್ಚಿ ಕ್ಷೇತ್ರದಿಂದ ತ್ರಿಶಾ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ ಅವರಲ್ಲ, ಕಾಲಿವುಡ್ನ ಈ ಸ್ಟಾರ್ ಸ್ಪರ್ಧಿಸ್ತಾರೆ ಅನ್ನೋ ಸುದ್ದಿ ಕೇಳಿ ಬರ್ತಿದೆ. ಯಾರವರು? ತ್ರಿಶಾ-ವಿಜಯ್ ತಮಿಳುನಾಡು ವಿಧಾನಸಭಾ (Tamil Nadu) ಚುನಾವಣೆಯಲ್ಲಿ ಪೆರಂಬೂರು ಮತ್ತು ತಿರುಚ್ಚಿ ಪೂರ್ವ (Trichy East) ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದ ಮುಖ್ಯಮಂತ್ರಿ ವಿಜಯ್ (Vijay), ತಿರುಚ್ಚಿ ಪೂರ್ವಕ್ಕೆ ರಾಜೀನಾಮೆ ನೀಡಿದರು. ಈ ಹಿನ್ನೆಲೆಯಲ್ಲಿ,…
-

Movie Release: ಕನ್ನಡದ ಪಚ್ಚ, ತೆಲುಗು ಪೆದ್ದಿ, ಬಂದರ್ ಶೆಟ್ರು! ಈ ವಾರ ಥಿಯೇಟರ್ಗೆ ಬರ್ತಿರೋರು ಇವರೇ | | ACTPnews
ಮ್ಯಾಂಗೋ ಪಚ್ಚ ಸಿನಿಮಾ ಮ್ಯಾಂಗೋ ಪಚ್ಚ ಹೊಸಬರ ಸಿನಿಮಾನೇ ಆಗಿದೆ. ಆದರೆ, ಚಿತ್ರದ ನಾಯಕ ವಿಶೇಷವಾಗಿದ್ದಾರೆ. ಅರೆಕ್ಷಣದಲ್ಲಿ ಸುದೀಪ್ ನೋಡಿದ ಅನುಭವ ಆಗುತ್ತದೆ. ಸ್ಟೈಲ್ ಮತ್ತು ಮ್ಯಾನರಿಸಂ ಸುದೀಪ್ ಅವರನ್ನೆ ಹೋಲುತ್ತದೆ. ಕನ್ನಡದ ಪಚ್ಚ, ತೆಲುಗು ಪೆದ್ದಿ, ಬಂದರ್ ಶೆಟ್ರು; ಈ ವಾರ ಇವರೆಲ್ಲ ಬರ್ತಿದ್ದಾರೆ! ಯಾಕಂದ್ರೆ ಈ ಚಿತ್ರದ ಸಂಚಿತ್ ಸಜೀವ್ ಬೇರೆ ಯಾರೋ ಅಲ್ಲ. ಸುದೀಪ್ ಅವರ ಅಕ್ಕನ ಮಗನೇ ಆಗಿದ್ದಾರೆ. ಪ್ರಿಯಾ ಸುದೀಪ್ ಅವರು ತಮ್ಮ ಸುಪ್ರಿಯಾನ್ವಿ ಪಿಕ್ಚರ್ಸ್ ಸ್ಟುಡಿಯೋ ಮೂಲಕವೇ ಅಳಿಯನನ್ನ…
Latest News
Search the Archives
Access over the years of investigative journalism and breaking reports
You May Have Missed













