Tag: ACTPnews
-

Virat Kohli: ಐಪಿಎಲ್ ಇತಿಹಾಸದಲ್ಲಿಯೇ ಹೊಸ ದಾಖಲೆ; 230 ಕೋಟಿಯೊಂದಿಗೆ ಕಿಂಗ್ ಕೊಹ್ಲಿ ನಂ.1 | ಕ್ರೀಡಾ ಸುದ್ದಿ | ACTPnews
Last Updated:May 20, 2026 1:25 PM IST ಫೆನಾಟಿಕ್ ಸ್ಪೋರ್ಟ್ಸ್ ಮತ್ತು ಹುರುನ್ ವರದಿಯ ಪ್ರಕಾರ, ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಅತಿ ಹೆಚ್ಚು ಗಳಿಕೆ ಮಾಡುವವರಾಗಿದ್ದು, 230 ಕೋಟಿ ರೂಪಾಯಿಗಳೊಂದಿಗೆ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕೆಕೆಆರ್ 19,200 ಕೋಟಿ ರೂಪಾಯಿಗಳೊಂದಿಗೆ ಮೋಸ್ಟ್ ವ್ಯಾಲ್ಯೂಬಲ್ ಫ್ರಾಂಚೈಸಿ ಆಗಿ ಹೊರಹೊಮ್ಮಿದೆ. ಸದ್ಯ ಎಲ್ಲಾ ತಂಡಗಳನ್ನು ಕಳುಹಿಸಿದರೆ ಒಟ್ಟು ಮೌಲ್ಯ ಸುಮಾರು 18 ಬಿಲಿಯನ್ ಡಾಲರ್ ಅಂದರೆ 1.63 ಲಕ್ಷ ಕೋಟಿ ಹೊಂದಿದೆ. ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)…
-

ಲಡಾಖ್ನ ಗೋಗ್ರಾದಿಂದ ಸೇನೆಗಳನ್ನು ಹಿಂಪಡೆದ ಭಾರತ-ಚೀನಾ.. ಮಿಲಿಟರಿ ಮಾತುಕತೆ ಯಶಸ್ವಿ | | ACTPnews
Last Updated:Aug 06, 2021 6:16 PM IST India-China : ಕಮಾಂಡರ್ ಹಂತದ ಮಾತುಕತೆಯಲ್ಲಿ ಭಾರತ ಚೀನಾಗೆ ಎಚ್ಚರಿಕೆಯನ್ನ ಕೂಡ ನೀಡಿತ್ತು. ನೀವು ಹಿಂದೆ ಸರಿಯದಿದ್ದರೆ ನಿಮ್ಮನ್ನು ನಾವು ಸುತ್ತುವರೆಯುತ್ತೇವೆ. ಕೈಲಾಶ್ ರೇಂಜ್ ಪರ್ವತವನ್ನು ಮರಳಿ ಆಕ್ರಮಿಸಿಕೊಳ್ಳುತ್ತೇವೆ ಎಂದು ಎಚ್ಚರಿಸಿತ್ತು. ಸಾಂದರ್ಭಿಕ ಚಿತ್ರ ಭಾರತ ಹಾಗೂ ಚೀನಾ ನಡುವಿನ ಸಂಘರ್ಷ ಸಂಬಂಧ ಮಹತ್ವದ ಬೆಳವಣಿಗೆಯಾಗಿದೆ. ಉಭಯ ದೇಶಗಳು ಲಡಾಖ್ನ ಗೋಗ್ರಾ ಪೋಸ್ಟ್ ನಿಂದ ಸೇನೆಗಳನ್ನು ಹಿಂಪಡೆದಿವೆ. ಬಿಕ್ಕಟ್ಟನ್ನ ಶಮನ ಮಾಡಲು ಮಿಲಿಟರಿ ಅಧಿಕಾರಿಗಳ ಮಟ್ಟದಲ್ಲಿ ಬರೋಬ್ಬರಿ…
-

PM Modi-Meloni: ಮೋದಿ ಕೊಟ್ಟ ‘ಮೆಲೋಡಿ’ಗೆ ಕರಗಿದ ಮೆಲೋನಿ! ಸ್ಪೆಷಲ್ ಇಂಡಿಯನ್ ಗಿಫ್ಟ್ಗೆ ಇಟಲಿ ಸುಂದರಿ ಫುಲ್ ಫಿದಾ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 20, 2026 12:24 PM IST PM Modi-Meloni: ಜಾಗತಿಕ ರಾಜಕಾರಣದ ಮೋಸ್ಟ್ ಫೇವರೆಟ್ ಜೋಡಿ ಪ್ರಧಾನಿ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತೆ ಮುಖಾಮುಖಿಯಾಗಿದ್ದಾರೆ. ಈ ಬಾರಿ ರೋಮ್ನಲ್ಲಿ ಮೋದಿ ಕೊಟ್ಟ ಆ ಒಂದು ಸ್ಪೆಷಲ್ ಇಂಡಿಯನ್ ಗಿಫ್ಟ್ಗೆ ಇಟಲಿ ಸುಂದರಿ ಫುಲ್ ಫ್ಲಾಟ್ ಆಗಿರೋದರ ರೋಚಕ ವಿವರ ಇಲ್ಲಿದೆ. News18 ಜಾಗತಿಕ ಮಟ್ಟದಲ್ಲಿ ಭಾರಿ ಸೌಂಡ್ ಮಾಡ್ತಿರೋ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರು ಭಾರತದ…
-

Swiss Airlines: ಬೆಂಗಳೂರಿಂದ ಸ್ವಿಡ್ಜರ್ಲೆಂಡ್ಗೆ ಡೈರೆಕ್ಟ್ ಫ್ಲೈಟ್ ಶುರು! ಯಾವ್ಯಾವ ದಿನ, ಎಷ್ಟು ಗಂಟೆ ಪ್ರಯಾಣ? ಫುಲ್ ಡೀಟೆಲ್ಸ್ ಇಲ್ಲಿದೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 19, 2026 2:50 PM IST ಬರುವ 2026ರ ಅಕ್ಟೋಬರ್ ನಿಂದ ವಾರಕ್ಕೆ ಬರೋಬ್ಬರಿ ಐದು ದಿನ ಈ ಐಷಾರಾಮಿ ಸೇವೆ ಲಭ್ಯವಿರಲಿದೆ. ನೇರ ವಿಮಾನ ಬೆಂಗಳೂರು: ವಿದೇಶ (Abroad) ಪ್ರಯಾಣ ಮಾಡುವ ಹಂಬಲದಲ್ಲಿರುವ ದಕ್ಷಿಣ ಭಾರತದ ಜನರಿಗೆ, ಅದರಲ್ಲೂ ವಿಶೇಷವಾಗಿ ಸಿಲಿಕಾನ್ ಸಿಟಿಯ ಐಟಿ ವೃತ್ತಿಪರರು ಮತ್ತು ಪ್ರವಾಸಿಗರಿಗೆ ಅತ್ಯಂತ ಸಿಹಿ ಸುದ್ದಿಯೊಂದು ಸಿಕ್ಕಿದೆ. ನೀವು ಇನ್ಮುಂದೆ ಕನೆಕ್ಟಿಂಗ್ ಫ್ಲೈಟ್ಗಳಿಗಾಗಿ (Flight) ಗಂಟೆಗಟ್ಟಲೇ ಕಾಯುವ ಕಿರಿಕಿರಿ ಇಲ್ಲದೆ, ಬೆಂಗಳೂರಿನಿಂದಲೇ (Bengaluru) ನೇರವಾಗಿ ಜ್ಯೂರಿಕ್ಗೆ…
-

Actor Death: ರಸ್ತೆ ಬದಿಯಲ್ಲಿ ನಡೆದು ಹೋಗ್ತಿದ್ದ ನಟ ಅಪಘಾತದಲ್ಲಿ ಸಾವು | Car lost control hit the malayalam actor who was walking by side | | ACTPnews
Last Updated:May 20, 2026 8:56 AM IST Actor: ರಸ್ತೆ ಬದಿಯಲ್ಲಿ ತನ್ನ ಪಾಡಿಗೆ ತಾನು ನಡೆದು ಹೋಗುತ್ತಿದ್ದ ನಟ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಇಲ್ಲಿ ಓದಿ. ಅಪಘಾತದಲ್ಲಿ ಮೃತಪಟ್ಟವರು ಕಣ್ಣವಂನಲ್ಲಿ ನಿಯಂತ್ರಣ ತಪ್ಪಿದ ಕಾರು ಡಿಕ್ಕಿ ಹೊಡೆದ ಪರಿಣಾಮ ಸಿನಿಮಾ ನಟ (Actor) ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಕಣ್ಣವಂ ಮೂಲದ ಇಸ್ಮಾಯಿಲ್ (52) ಮತ್ತು ಪುತ್ತುಕುಡಿ ಸಜೀಶ್ ಅಲಿಯಾಸ್ ಬಾಬು (52) ಎಂದು ಗುರುತಿಸಲಾಗಿದೆ. ಮೃತ ಇಸ್ಮಾಯಿಲ್ ವಿನಯನ್ ನಿರ್ದೇಶನದ…
-

TVK Govt: ಉರುಳುತ್ತಾ ಟಿವಿಕೆ ವಿಜಯ್ ಸರ್ಕಾರ? ಬೆಂಬಲ ವಾಪಸ್ ಪಡೆಯುವುದಾಗಿ ಮಿತ್ರಪಕ್ಷದಿಂದ ನೇರ ಬೆದರಿಕೆ! ಏನಿದು ಗಲಾಟೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತವನ್ನು ಪಡೆಯಲು ಸಾಧ್ಯವಾಗದ ನಂತರ, ವಿವಿಧ ಪಕ್ಷಗಳ ಬೆಂಬಲ ಪಡೆದು ಮೈತ್ರಿಯ ಮೂಲಕ ರೂಪುಗೊಂಡ ತಮಿಳುನಾಡು ವೆಟ್ರಿ ಕಳಗಂ (ಟಿವಿಕೆ) ಸರ್ಕಾರವು ಈಗ ತನ್ನದೇ ಆದ ಮಿತ್ರ ಪಕ್ಷಗಳಿಂದ ದೊಡ್ಡ ಕಂಟಕವನ್ನು ಎದುರಿಸುತ್ತಿದೆ. ಟಿವಿಕೆ ಸರ್ಕಾರದಲ್ಲಿರುವ ಎಡಪಂಥೀಯ ಪಕ್ಷವಾದ ಸಿಪಿಐ-ಎಂ, ಮುಖ್ಯಮಂತ್ರಿ ವಿಜಯ್ಗೆ ಕಠಿಣ ಎಚ್ಚರಿಕೆ ನೀಡಿದೆ. ಈ ಎಚ್ಚರಿಕೆಯ ನಂತರ, ಸಿಎಂ ವಿಜಯ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆಯೇ ಎಂಬ ಬಗ್ಗೆ ರಾಜ್ಯದ ರಾಜಕೀಯ ವಲಯಗಳಲ್ಲಿ ಚರ್ಚೆಗಳು ತೀವ್ರಗೊಂಡಿವೆ ಎಂದು ನ್ಯೂಸ್…
-

Aquarius: ಕುಂಭ ರಾಶಿಯಲ್ಲಿ ಮಾತ್ರ ಕಾಣುತ್ತಂತೆ ಈ ವಿಶಿಷ್ಟ ಗುಣಗಳು! ಇವುಗಳನ್ನು ಪಡೆದ ನೀವೇ ಪುಣ್ಯವಂತರು! | Aquarius Personality Intelligent Independent Humanitarian | ಜ್ಯೋತಿಷ್ಯ | ACTPnews
Last Updated:Feb 23, 2025 12:51 PM IST ಕುಂಭ ರಾಶಿಯವರು ಬುದ್ಧಿಜೀವಿಗಳು, ಸ್ವತಂತ್ರ ಮನಸ್ಸಿನವರು, ಆಧುನಿಕ ಮತ್ತು ಮಾನವೀಯರು. ಅಬ್ರಹಾಂ ಲಿಂಕನ್, ಚಾರ್ಲ್ಸ್ ಡಾರ್ವಿನ್, ಥಾಮಸ್ ಎಡಿಸನ್, ಮೈಕೆಲ್ ಜೋರ್ಡಾನ್ ಇವರು ಕುಂಭ ರಾಶಿಯವರಾಗಿದ್ದಾರೆ. ಆದ್ದರಿಂದ ಈ ಕುಂಭ ರಾಶಿಯವರಲ್ಲಿ ಕೆಲ ವಿಶಿಷ್ಟ ಗುಣಗಳಿದೆ ಎಂದರೆ ತಪ್ಪಾಗಲಾರದು. ಕುಂಭ ರಾಶಿ ರಾಶಿಗಳು 12 ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಈ ರಾಶಿಚಕ್ರ ಚಿಹ್ನೆಗಳಲ್ಲಿ (Zodiac Sign) ಕುಂಭ ರಾಶಿಯದ್ದು (Aquarius) ಹನ್ನೊಂದನೇ ಮನೆಯಾಗಿದೆ. ಈ ರಾಶಿಚಕ್ರ…
-

Team India: ಏಕದಿನ ತಂಡಕ್ಕೆ ಆಯ್ಕೆಯಾದ ರೋಹಿತ್ – ಹಾರ್ದಿಕ್ಗೆ ಹೊಸ ಟೆನ್ಷನ್! ಭಾರತ ತಂಡದಲ್ಲಿ ಆಡಲು ಬಿಸಿಸಿಐನಿಂದ ಷರತ್ತು! | ಕ್ರೀಡಾ ಸುದ್ದಿ | ACTPnews
Last Updated:May 20, 2026 6:42 AM IST ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ODI ತಂಡದಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಹೆಸರಿಸಲಾಗಿದ್ದರೂ, ಅವರ ಭಾಗವಹಿಸುವಿಕೆ ದೃಢೀಕರಿಸಲಾಗಿಲ್ಲ. ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಇಬ್ಬರಿಗೂ ಬಿಸಿಸಿಐ ಪ್ಲೇಯಿಂಗ್ ಇಲೆವೆನ್ನಲ್ಲಿ ಆಡಲು ಷರತ್ತು ವಿಧಿಸಿದೆ. ಹಾರ್ದಿಕ್ ಪಾಂಡ್ಯ- ರೋಹಿತ್ ಶರ್ಮಾ ಅಫ್ಘಾನಿಸ್ತಾನ ವಿರುದ್ಧದ (India vs Afghanistan) ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಗೆ (ODI Series) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)…
-

K-9 Vajra: ಲಡಾಕ್ ಗಡಿ ತಲುಪಿದ ಕೆ-9 ವಜ್ರ; ಚೀನಾ ಎದುರಿಸಲು ಸಿದ್ಧಗೊಳ್ಳುತ್ತಿರುವ ಇಂಡಿಯನ್ ಆರ್ಮಿ | | ACTPnews
Last Updated:Oct 02, 2021 3:55 PM IST India China Border: ಗಡಿ ಪ್ರದೇಶದಲ್ಲಿ ಕೆ-9 ವಜ್ರಗಳಿಂದ ಸೇನೆ ಮತ್ತಷ್ಟು ಬಲಿಷ್ಠವಾಗಲಿದೆ. ಈಗಾಗಲೇ ಕೆ-9 ವಜ್ರಗಳ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಮುಂದೆ ಸೇನೆಯ ಎಲ್ಲ ರೆಜಿಮೆಂಟ್ ಗಳನ್ನು ಕೆ-9 ವಜ್ರ ಸೇರ್ಪಡೆಯಾಗಲಿವೆ K 9 Vajra ನವದೆಹಲಿ: ಕಳ್ಳ ಮಾರ್ಗವಾಗಿ ದೇಶದ ಗಡಿ ವಿಸ್ತರಿಸಿಕೊಳ್ಳಲು ಮುಂದಾಗಿರುವ ಚೀನಾ(China) ಗೆ ಭಾರತ ಟಕ್ಕರ್ ನೀಡಿದೆ. ಇದೇ ಮೊದಲ ಬಾರಿಗೆ ಲಡಾಕ್ ಗಡಿಗೆ ಭಾರತದ ಕೆ9-ವಜ್ರ (K9 Vajra)ಹೊವಿಟ್ಜರ್…
Latest News
Search the Archives
Access over the years of investigative journalism and breaking reports
You May Have Missed













