Tag: ACTPnews
-

Unlucky Number: 13 ಸಂಖ್ಯೆಯ ಕಾರ್ ಕಂಡ್ರೆ ಕೇರಳದ ಸಚಿವರೆಲ್ಲಾ ಹೆದರೋದು ಯಾಕೆ? ವಿದ್ಯಾವಂತರ ನಾಡಲ್ಲಿ ಇದೆಂಥಾ ಮೂಢನಂಬಿಕೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 20, 2026 4:22 PM IST ಕೇರಳದಲ್ಲಿ ಯಾವುದೇ ನೂತನ ಸರ್ಕಾರ ಆಡಳಿತಕ್ಕೆ ಬಂದಾಗ ರಾಜಕಾರಣಿಗಳಿಂದ ಹಿಡಿದು ಜನಸಾಮಾನ್ಯರ ತನಕ ಪ್ರಶ್ನೆಯೊಂದು ಕಾಡುತ್ತೆ. ಈ ಬಾರಿ 13 ನಂಬರ್ನ ಗಾಡಿಯನ್ನು ಯಾವ ಸಚಿವರು ಬಳಸಬಹುದು ಅಂತಾ. News18 ತಿರುವನಂತಪುರಂ: ಕೇರಳ (Kerala Govt) ಅಂದ್ರೆ ಹೊರ ರಾಜ್ಯಗಳ ಜನರಿಗೆ ಥಟ್ ಅಂತಾ ನೆನಪಾಗೋದು ಒಂದು ದೇವರ ನಾಡು ಅನ್ನೋ ಹೆಸರು. ಇನ್ನೊಂದು ದೇಶದಲ್ಲೇ ಅತೀ ಹೆಚ್ಚು ವಿದ್ಯಾವಂತರು ಇರುವ ರಾಜ್ಯ ಕೇರಳ ಅನ್ನೋದು. ಆದರೆ…
-

Amitabh Bachchan: ‘ಕಾಗೆಗಳು ಕೂಗಲು ಆರಂಭಿಸಿದವು’! ಅನಾರೋಗ್ಯ ವದಂತಿ ಹಬ್ಬಿಸಿದವರಿಗೆ ಸಖತ್ ಟಾಂಗ್ ಕೊಟ್ಟ ಅಮಿತಾಭ್ ಬಚ್ಚನ್! | | ACTPnews
Last Updated:May 20, 2026 4:01 PM IST Amitabh Bachchan: ಬಾಲಿವುಡ್ನ ಲೆಜೆಂಡರಿ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರ ಆರೋಗ್ಯದ ವಿಚಾರದಲ್ಲಿ ಇತ್ತೀಚೆಗೆ ಭಾರೀ ಗೊಂದಲ ಉಂಟಾಗಿತ್ತು . ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ದೇಶದಾದ್ಯಂತ ಇರುವ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿತು. News18 ಬಾಲಿವುಡ್ನ ಲೆಜೆಂಡರಿ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರ ಆರೋಗ್ಯದ ವಿಚಾರದಲ್ಲಿ ಇತ್ತೀಚೆಗೆ ಭಾರೀ ಗೊಂದಲ ಉಂಟಾಗಿತ್ತು . ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ…
-

ITR Filing: ಹಳೆ ತೆರಿಗೆ ಪದ್ಧತಿ ಬೆಸ್ಟಾ? ಇಲ್ಲ ಹೊಸ ಪದ್ದತಿಯಾ? ಹಳೆಯದರಿಂದ ಹೊಸದಕ್ಕೆ ಬದಲಾಗೋದು ಹೇಗೆ? | Central Budget New Tax Rates Favorable for Middle Class Experts | ವ್ಯಾಪಾರ ಸುದ್ದಿ | ACTPnews
Last Updated:Feb 20, 2025 11:14 PM IST ಇತ್ತೀಚೆಗೆ ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪರಿಚಯಿಸಿದ ಹೊಸ ತೆರಿಗೆ ದರಗಳು ಹಾಗೂ ನಿಯಮಗಳು ಭಾರತೀಯ ಮಧ್ಯಮ ಕುಟುಂಬಗಳಿಗೆ ಅನುಕೂಲಕರವಾಗಿದೆ ಎಂಬ ವ್ಯಾಪಕ ಪ್ರಶಂಸೆ ಕೇಳಿಬಂದಿದೆ. ಈ ಮಸೂದೆಯಲ್ಲಿ ಮಾಡಲಾದ ಪ್ರಸ್ತಾವನೆಗಳು ಆರ್ಥಿಕ ವರ್ಷ 2026-27ರಿಂದ ವಿಶಾಲ ತೆರಿಗೆ ಶ್ರೇಣಿಗಳಲ್ಲಿ ಅನ್ವಯವಾಗುವ ತೆರಿಗೆ ದರಗಳನ್ನು ಕಡಿಮೆ ಮಾಡಿರುವುದರಿಂದ ಹೆಚ್ಚು ಆಕರ್ಷಕವಾಗಿ ಕಾಣುತ್ತವೆ. ಸಾಂದರ್ಭಿಕ ಚಿತ್ರ ಇತ್ತೀಚೆಗೆ ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್…
-

Virat Kohli: ನಾನು ಅದಕ್ಕಾಗಿಯೇ ಟೆಸ್ಟ್ ನಾಯಕತ್ವ ತೊರೆದೆ! ಕೊನೆಗೂ ಮೌನ ಮುರಿದ ಕೊಹ್ಲಿ | ಕ್ರೀಡಾ ಸುದ್ದಿ | ACTPnews
Last Updated:May 20, 2026 3:32 PM IST ವಿರಾಟ್ ಕೊಹ್ಲಿ 2022 ರಲ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದರು. ಆ ಸಮಯದಲ್ಲಿ ಕೊಹ್ಲಿ ಟೆಸ್ಟ್ ನಾಯಕತ್ವ ತ್ಯಜಿಸಿದ್ದು ಸಂಚಲನ ಮೂಡಿಸಿತ್ತು. ವಿರಾಟ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ಟೆಸ್ಟ್ ನಾಯಕತ್ವ ತೊರೆದಿದ್ದೇಕೆ ಎಂಬುದನ್ನು ವಿವರಿಸಿದರು. ವಿರಾಟ್ ಕೊಹ್ಲಿ ಎಲ್ಲೆಡೆ ಫ್ರಾಂಚೈಸಿ (Franchise) ಟಿ20 ಲೀಗ್ಗಳು (Leagues) ಜನಪ್ರಿಯತೆ ಗಳಿಸುತ್ತಿರುವ ಈ ಸಮಯದಲ್ಲಿ, ಅಭಿಮಾನಿಗಳನ್ನು ಟೆಸ್ಟ್ (Test) ಕ್ರಿಕೆಟ್ (Cricket) ಗೆ ಆಕರ್ಷಿಸುವ ಮತ್ತು ಅವರನ್ನು ಆಟಕ್ಕೆ ಅಂಟಿಕೊಳ್ಳುವಂತೆ ಮಾಡಿದ…
-

India vs China: ತಜಿಕಿಸ್ತಾನದಲ್ಲಿ ಚೀನಾದೊಂದಿಗೆ ಗಡಿ ವಿಚಾರ ಚರ್ಚಿಸಿದ ವಿದೇಶಾಂಗ ಸಚಿವ ಜೈಶಂಕರ್ | | ACTPnews
Last Updated:Jul 15, 2021 8:48 AM IST ತಜಿಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ನಡೆಯುತ್ತಿರುವ SCO (ಶಾಂಘೈ ಸಹಕಾರ ಸಂಘಟನೆ) ಸಭೆಯ ವೇಳೆ ಭಾರತ ಮತ್ತು ಚೀನಾ ವಿದೇಶಾಂಗ ಸಚಿವರು ಭೇಟಿಯಾಗಿ ಗಡಿ ವಿವಾದ ವಿಚಾರಗಳನ್ನ ಚರ್ಚಿಸಿದ್ದಾರೆ. ನವದೆಹಲಿ (ಜುಲೈ 15): ಕಳೆದ ವರ್ಷ ಸೇನಾ ಜಟಾಪಟಿಗೆ ಕಾರಣವಾದ ಲಡಾಖ್ನ ಗಡಿಭಾಗದಿಂದ ಸಂಪೂರ್ಣ ಸೇನೆಗಳನ್ನ ಹಿಂಪಡೆಯಬೇಕೆಂದು ನಿರ್ಧಾರವಾದರೂ ಚೀನಾ ಮಾತ್ರ ಅದಕ್ಕೆ ಹೆಚ್ಚು ಮಹತ್ವ ಕೊಡುತ್ತಿಲ್ಲ. ಆ ಗಡಿಭಾಗದಲ್ಲಿ ತನ್ನ ಸೇನಾ ಚಟುವಟಿಕೆ ಹೆಚ್ಚಿಸುವ ಕೆಲಸ ಮಾಡುತ್ತಿದೆ.…
-

Darshan: ಹೆಂಡತಿ ಮೂಲಕ ಅಮ್ಮನಿಗೆ ಸ್ಪೆಷಲ್ ಮೆಸೇಜ್ ಕೊಟ್ಟ ದರ್ಶನ್! ಏನದು? | Actor Darshan Gives special messege through Vijayalakshmi for mother Meena | | ACTPnews
Last Updated:May 20, 2026 3:11 PM IST Darshan: ನಟ ದರ್ಶನ್ ಅವರು ಜೈಲಿನಲ್ಲಿ ತಮ್ಮನ್ನು ಭೇಟಿಯಾದ ಪತ್ನಿಯ ಬಳಿ ಹೆತ್ತ ತಾಯಿಗಾಗಿ ಒಂದು ಮೆಸೇಜ್ ಕೊಟ್ಟಿದ್ದಾರೆ. ಏನು ಆ ಮೆಸೇಜ್? ಇಲ್ಲಿ ಓದಿ. News18 ಸ್ಯಾಂಡಲ್ವುಡ್ನ (Sandalwood) ಸುಲ್ತಾನ ಅಂತ ಕರೆಸಿಕೊಂಡ ದರ್ಶನ್ (Darshan) ಈಗ ಜೈಲಲ್ಲಿದ್ದಾರೆ. ಆಚೆ ಇದ್ದಾಗ ದರ್ಶನ್ ಜೀವನವೇ ಬೇರೆಯಾಗಿತ್ತು. ದರ್ಶನ್ ಸುತ್ತ ಮುತ್ತ ಬೌನ್ಸರ್ಗಳು, ಜೊತೆಗಾರರು ಸದಾ ಓಡಾಡುತ್ತಿದ್ದರು. ಅಬ್ಬಾ ಅವರು ಹೊರಗಡೆ ಕಾಲಿಟ್ಟರೆ ಒಂದು ಡಜನ್ ಜನ…
-

General Knowledge: ಭಾರತದ ಶೇಕ್ಸ್ಪಿಯರ್ ಎಂದು ಯಾರನ್ನು ಕರೆಯಲಾಗುತ್ತಿತ್ತು? ಭಾರತೀಯ ಕಲೆ, ಸಂಸ್ಕೃತಿಗೆ ಅವರ ಕೊಡುಗೆ ಏನು? | Who was called the Shakespeare of India? | ಟ್ರೆಂಡಿಂಗ್ ಸುದ್ದಿ | ACTPnews
ಶೇಕ್ಸ್ಪಿಯರ್ನಂತೆ ಹೆಸರುವಾಸಿ ಭಾರತದಲ್ಲಿ ಕೂಡ ಒಬ್ಬ ಪೌರಾಣಿಕ ಕವಿ ಹಾಗೂ ನಾಟಕಕಾರರು ತಮ್ಮ ಅದ್ಭುತ ಕೃತಿಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರು ಕೂಡ ಶೇಕ್ಸ್ಪಿಯರ್ನಂತೆಯೇ ತಮ್ಮ ಬರಹ ಹಾಗೂ ಕಾವ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಬರಹಗಳು ಪ್ರೀತಿ, ಪ್ರಕೃತಿ ಮತ್ತು ಆಳವಾದ ಭಾವನೆಗಳನ್ನು ಸುಂದರವಾಗಿ ವ್ಯಕ್ತಪಡಿಸುತ್ತವೆ, ಇದು ಅವರನ್ನು ಭಾರತದ ಅತ್ಯಂತ ಮೆಚ್ಚುಗೆ ಪಡೆದ ಸಾಹಿತ್ಯ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿ ಮಾಡುತ್ತದೆ. ಹಾಗೂ ಭಾರತದ ಶೇಕ್ಸ್ಪಿಯರ್ ಎಂಬ ಬಿರುದು ಅವರಿಗೆ ಲಭಿಸಿದೆ. ವಿಲಿಯಂ ಶೇಕ್ಸ್ಪಿಯರ್ ಯಾರು? ವಿಲಿಯಂ ಶೇಕ್ಸ್ಪಿಯರ್ ಪ್ರಸಿದ್ಧ ಇಂಗ್ಲಿಷ್ ನಾಟಕಕಾರ,…
-

Iran: ಇರಾನ್ ಯುದ್ಧದಲ್ಲಿ F-35, AWACS ಮತ್ತು MQ9 ಸೇರಿದಂತೆ 42 ಫೈಟರ್ ಜೆಟ್ಗಳು, ಡ್ರೋನ್ಗಳನ್ನು ಕಳೆದುಕೊಂಡ ಅಮೆರಿಕಾ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ನಲ್ಲಿ ಯುಎಸ್ ಕಾಂಗ್ರೆಸ್ ವರದಿಯ ಲಿಂಕ್ ಅನ್ನು ಹಂಚಿಕೊಂಡ ಅರಘ್ಚಿ, ಇರಾನ್ನ ಸಶಸ್ತ್ರ ಪಡೆಗಳು ಮೊದಲ ಬಾರಿಗೆ ಅಮೆರಿಕನ್ ಎಫ್ -35 ಫೈಟರ್ ಜೆಟ್ ಅನ್ನು ಹೊಡೆದುರುಳಿಸಿವೆ ಎಂದು ಹೇಳಿದ್ದಾರೆ. ಯುದ್ಧದಿಂದ ಪಡೆದ ಅನುಭವಗಳನ್ನು ನೀಡಿದರೆ, ಮತ್ತೆ ಸಂಘರ್ಷ ಭುಗಿಲೆದ್ದರೆ, ಜಗತ್ತು ಇನ್ನಷ್ಟು “ಆಘಾತಕಾರಿ ಆಶ್ಚರ್ಯಗಳನ್ನು” ನೋಡುತ್ತದೆ ಎಂದು ಅವರು ಹೇಳಿದ್ದಾರೆ. ತಮ್ಮ ಪೋಸ್ಟ್ನಲ್ಲಿ, ಈ ಬಗ್ಗೆ ಬರೆದಿರುವ ಅರಘ್ಚಿ, “ಇರಾನ್ ವಿರುದ್ಧದ ಯುದ್ಧ ಪ್ರಾರಂಭವಾದ ತಿಂಗಳುಗಳ ನಂತರ, ಯುಎಸ್ ಕಾಂಗ್ರೆಸ್…
-

Kousalya Supraja Rama: ಇದು ಗಂಡಸರು ನೋಡಲೇಬೇಕಾದ ಸಿನಿಮಾ! ಹೇಗಿದ್ದಾನೆ ಕೌಸಲ್ಯಾ ಸುಪ್ರಜಾ ರಾಮ? | | ACTPnews
Last Updated:Jul 28, 2023 7:30 PM IST ಡಾರ್ಲಿಂಗ್ ಕೃಷ್ಣ ಅಭಿನಯದ ಕೌಸಲ್ಯಾ ಸುಪ್ರಜಾ ರಾಮ ರಿಲೀಸ್ ಆಗಿದೆ. ಹಾಗಾದ್ರೆ ಕೌಸಲ್ಯಾ ಸುಪ್ರಜಾರಾಮ ಹೇಗಿದ್ದಾನೆ? ಸಿನಿಮಾ ನೋಡಿದ ಅಭಿಮಾನಿ ದೇವರುಗಳು ಹೇಳಿದ್ದೇನು? ಇಲ್ಲಿದೆ ರಿವ್ಯೂ… ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ವಿಮರ್ಷೆ ಕೌಸಲ್ಯಾ ಸುಪ್ರಜಾ ರಾಮ… ಗಂಡಸರು ನೋಡಲೇಬೇಕಾದ ಸಿನಿಮಾ ! ಈ ರೀತಿಯ ವಿಮರ್ಶೆ ಪಡೀತ ರಾಜ್ಯಾದ್ಯಂತ ಭರ್ಜರಿ ಓಪನಿಂಗ್ ಪಡೆದಿದೆ ಕೌಸಲ್ಯಾ ಸುಪ್ರಜಾ ರಾಮ (Kousalya Supraja Rama) ಸಿನಿಮಾ. ಕೃಷ್ಣನಾಗಿ ಹೆಸರು…
-

ಭಾರತದ 8 ಅತ್ಯುತ್ತಮ ಸ್ಟ್ರೀಟ್ ಫುಡ್ ಡೆಸ್ಟಿನೇಷನ್ | Top 8 Street Food Places in India Delhi Mumbai Kolkata | ಲೈಫ್ಸ್ಟೈಲ್ | ACTPnews
ಒಂದೊಂದು ರಾಜ್ಯದಲ್ಲಿ ಒಂದೊಂದು ಸ್ಟ್ರೀಡ್ಫುಡ್ ಫೇಮಸ್ ನಮ್ಮಲ್ಲಿ. ಹಾಗಿದ್ರೆ ಇಲ್ಲಿ ದೇಶದಾದ್ಯಂತ ಸ್ಟ್ರೀಡ್ಫುಡ್ಗಳಿಗೆ ಹಾಟ್ಸ್ಪಾಟ್ ಆಗಿರುವ ಕೆಲ ತಾಣಗಳು ಯಾವುವು ಅಂತಾ ನೋಡೋಣ. ಭಾರತದ 8 ಅತ್ಯುತ್ತಮ ಸ್ಟ್ರೀಡ್ಫುಡ್ ಡೆಸ್ಟಿನೇಷನ್ ದೆಹಲಿ – ಸ್ಟ್ರೀಟ್ ಫುಡ್ ಕ್ಯಾಪಿಟಲ್ ದೆಹಲಿಯನ್ನು ಬೀದಿ ಆಹಾರದ ರಾಜಧಾನಿ ಅಂದ್ರೆ ತಪ್ಪಾಗಲ್ಲ. ಇಲ್ಲಿ ಸಿಗುವ ಚೋಲೆ ಬಟೂರೆನಿಂದ ಹಿಡಿದು ಗರಿಗರಿಯಾದ ಗೋಲ್ಗಪ್ಪಾದವರೆಗೆ ಅನೇಕ ಬಗೆಗಳಿವೆ. ದೆಹಲಿಗೆ ಹೋದರೆ ಸ್ಟ್ರೀಟ್ಫುಡ್ ಸವಿಯಲು ಚಾಂದಿನಿ ಚೌಕ್ ಮತ್ತು ಕನ್ನಾಟ್ ಪ್ಲೇಸ್ಗೆ ಮಿಸ್ ಮಾಡದೇ ಹೋಗಬೇಕು. ಮುಂಬೈ…
Latest News
Search the Archives
Access over the years of investigative journalism and breaking reports
You May Have Missed












