Tag: ACTPnews
-

Health Tips: ಎಬಿಸಿ ಜ್ಯೂಸ್ ಪ್ರಯೋಜನ-ಅಡ್ಡಪರಿಣಾಮಗಳ ಕುರಿತು ಮಾಹಿತಿ ಇಲ್ಲಿದೆ ನೋಡಿ | See information about the benefits and side effects of ABC Juice here | ಲೈಫ್ಸ್ಟೈಲ್ | ACTPnews
ಎಬಿಸಿ ಜ್ಯೂಸ್ ಎಂದರೇನು? ಎಬಿಸಿ ಅಂದರೆ ಸೇಬು, ಬೀಟ್ರೂಟ್ ಮತ್ತು ಕ್ಯಾರೆಟ್ನ ಶಕ್ತಿಯುತ ಮಿಶ್ರಣ. ಇದರಲ್ಲಿ ಅತ್ಯಂತ ಹೆಚ್ಚು ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳು ಮತ್ತು ಕಿಣ್ವಗಳಿಂದ ತುಂಬಿದೆ, ಹಾಗಾಗಿ ಇದನ್ನು ಕುಡಿಯುವುದರಿಂದ ದಿನಪೂರ್ತಿ ನಿಮ್ಮನ್ನು ತಾಜಾತನದಿಂದಿರುವಂತೆ ನೋಡಿಕೊಳ್ಳುತ್ತದೆ. ಎಬಿಸಿ ಜ್ಯೂಸ್ನ 8 ಪ್ರಯೋಜನಗಳು ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ ಎಬಿಸಿ ಜ್ಯೂಸ್ ಬೀಟಾ-ಕ್ಯಾರೋಟಿನ್, ವಿಟಮಿನ್ ಸಿ ಮತ್ತು ಪಾಲಿಫಿನಾಲ್ಗಳಂತಹ ಉತ್ಕರ್ಷಣ ನಿರೋಧಕಗಳ ಶಕ್ತಿಕೇಂದ್ರವಾಗಿದ್ದು, ಇದು ದೇಹದಲ್ಲಿನ ಸ್ವತಂತ್ರ ರಾಡಿಕಲ್ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಯಕೃತ್ತಿನ ಕಾರ್ಯವನ್ನು ಬೆಂಬಲಿಸುತ್ತದೆ…
-

KKR vs MI: ಕೆಕೆಆರ್ ಬೌಲಿಂಗ್ ದಾಳಿಗೆ ನೆಲಕಚ್ಚಿದ ಮುಂಬೈ! ರಹಾನೆ ಪಡೆಗೆ ಸಾಧಾರಣ ಮೊತ್ತ ನೀಡಿದ ಎಂಐ | ಕ್ರೀಡಾ ಸುದ್ದಿ | ACTPnews
Last Updated:May 20, 2026 10:20 PM IST ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಈಡನ್ ಗಾರ್ಡನ್ಸ್ನಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವನ್ನು ಕೆಕೆಆರ್ ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ (IPL) 2026 ರ 65ನೇ ಪಂದ್ಯ (Match) ವು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಮುಂಬೈ ಇಂಡಿಯನ್ಸ್ (MI) ನಡುವೆ ಈಡನ್ ಗಾರ್ಡನ್ಸ್ (Eden Gardens) ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ,…
-

Darshan: 8 ತಿಂಗಳ ಬಳಿಕ ಪತ್ನಿ, ಮಗನ ಕಂಡು ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತ ದರ್ಶನ್! ವಿನೀಶ್ನ ಅಪ್ಪಿ ಹೇಳಿದ್ದೇನು? | | ACTPnews
Last Updated:May 19, 2026 4:25 PM IST Darshan: ವಿಜಯಲಕ್ಷ್ಮಿ ಮನವಿ ಮೇರೆಗೆ ಹಿರಿಯ ಅಧಿಕಾರಿಗಳು ಪತ್ನಿ, ಮಗ ಸೇರಿದಂತೆ ಒಟ್ಟು ಐದು ಜನರಿಗೆ ದರ್ಶನ್ ಭೇಟಿ ಮಾಡಲು ಅವಕಾಶ ನೀಡುವಂತೆ ಸೂಚಿಸಿದ್ದರು. ಇದೀಗ ನಟ ದರ್ಶನ್ ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮಿ , ಮಗ ವಿನೀಶ್ ಹಾಗೂ ಮ್ಯಾನೇಜರ್ ನಾಗರಾಜ್ ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ. ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟ ದರ್ಶನ್ (Actor Darshan) ಅವರನ್ನು ಭೇಟಿ ಮಾಡಲು ಅವಕಾಶ…
-

Dog Breed: ನಾಯಿ ಸಾಕೋಕೆ ಇಷ್ಟ, ಆದ್ರೆ ಯಾವ ಮರಿ ಸಾಕೋದು ಅನ್ನೋ ಕನ್ಫ್ಯೂಶನಾ? ಶ್ವಾನಪ್ರಿಯರ ಗೊಂದಲಗಳಿಗೆ ಇಲ್ಲಿದೆ ಉತ್ತರ | Tips for Aspiring Labrador Retriever Owners from Experts | | ACTPnews
ಈ ನಾಯಿಗಳು ನಾಯಿಮರಿಗಳಾಗಿದ್ದಾಗಿನಿಂದಲೂ ತರಬೇತಿಯನ್ನು ಪ್ರಾರಂಭಿಸಬೇಕಾಗಿರುತ್ತದೆ. ಇವುಗಳು ಬುದ್ಧಿವಂತರು ಮಾತ್ರವಲ್ಲ, ಕಲಿಯುವುದರಲ್ಲಿಯೂ ಬಹಳ ಆಸಕ್ತಿ ಹೊಂದಿರುತ್ತಾರೆ. ಆದ್ದರಿಂದ ತರಬೇತಿ ನೀಡುವಾಗ, ಸೌಮ್ಯವಾಗಿರಬೇಕು, “ಸೂಪರ್”, “ಅದ್ಭುತ” ಎಂದು ಹೇಳುತ್ತಲಿರಲೇ ಬೇಕು. ನೀವು ಹಾಗೆ ಹೊಗಳಿದಾಗ ಈ ನಾಯಿಗಳು ನಿಜವಾಗಿಯೂ ಇಷ್ಟಪಡುತ್ತವೆ. ಇದರೊಂದಿಗೆ ಕುಳಿತುಕೊ, ಇರು, ಬಾ ಮತ್ತು ಕೆಳಗೆ ಇಳಿ ಹಾಗೆ ಮುಂತಾದ ಆಜ್ಞೆಗಳೊಂದಿಗೆ ತರಬೇತಿಯನ್ನು ಸುಲಭವಾಗಿ ಮಾಡಬಹುದಾಗಿದೆ. ಈ ನಾಯಿಗಳನ್ನು ಜನರು, ಇತರ ನಾಯಿಗಳು ಮತ್ತು ಹೊಸ ಸ್ಥಳಗಳಿಗೆ ಒಡ್ಡಿಕೊಳ್ಳುವಂತೆ ಮಾಡುತ್ತದೆ. Source link
-

ಭಾರತದ ಮೇಲೆ ಚೀನಾದ ಆಕ್ರಮಣಕಾರಿ ವರ್ತನೆ ಖಂಡಿಸುವ ರಕ್ಷಣಾ ಮಸೂದೆಗೆ ಅಮೆರಿಕದ ಸಂಸತ್ ಮತ್ತೊಮ್ಮೆ ಅಂಗೀಕಾರ | | ACTPnews
Last Updated:Jan 02, 2021 1:52 PM IST ಭಾರತದ ಗಡಿಭಾಗ, ಸಾಗರ ಪ್ರದೇಶಗಳಲ್ಲಿ ಚೀನಾ ದೇಶ ತನ್ನ ನೆರೆ ರಾಷ್ಟ್ರಗಳೊಂದಿಗೆ ಸಂಘರ್ಷಕ್ಕೆ ನಿಂತಿರುವುದನ್ನು ಖಂಡಿಸುವ ನಿರ್ಣಯ ಸೇರಿದಂತೆ ಹಲವು ಮಹತ್ವದ ಅಂಶಗಳಿರುವ ಎನ್ಡಿಎಎ ಕಾಯ್ದೆಗೆ ಅಮೆರಿಕದ ಸಂಸತ್ತು ಅನುಮೋದನೆ ನೀಡಿದೆ. ವಾಷಿಂಗ್ಟನ್(ಜ. 02): ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರೋಧದ ನಡುವೆಯೂ ಇಂದು ರಕ್ಷಣಾ ಮಸೂದೆಗೆ ಅಮೆರಿಕ ಸಂಸತ್ತು (ದ್ವಿಪಕ್ಷೀಯ ಜಂಟಿ ಸದನ) ಅನುಮೋದನೆ ನೀಡಿದೆ. ಇದರೊಂದಿಗೆ 740 ಬಿಲಿಯನ್ ಡಾಲರ್ (54 ಲಕ್ಷ ಕೋಟಿ…
-

NEET Exam ಬರೆದಿದ್ದ 71ರ ಅಜ್ಜನಿಗೆ ಶಾಕ್! ಪೇಪರ್ ಲೀಕ್ ಸುದ್ದಿ ತಿಳಿದ ನಂತರ ಆಗಿದ್ದೇನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 20, 2026 9:01 PM IST NEET: ಪೇಪರ್ ಲೀಕ್ ಸುದ್ದಿ ಕೇಳಿ, 71ನೇ ವಯಸ್ಸಿನಲ್ಲಿ ಪರೀಕ್ಷೆ ಬರೆದಿದ್ದ ಅಜ್ಜ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಈ ವಯಸ್ಸಿನಲ್ಲೂ ಕಷ್ಟಪಟ್ಟು ಓದಿ ಸಿದ್ಧತೆ ನಡೆಸಿದ್ದ ಅವರ ಪರಿಶ್ರಮಕ್ಕೆ ತಣ್ಣೀರೆರಚಿದಂತಾಗಿದೆ. ಪೇಪರ್ ಲೀಕ್ ಸುದ್ದಿ ತಿಳಿದ ನಂತರ ಆಗಿದ್ದೇನು ಗೊತ್ತಾ? ಸಾಂಕೇತಿಕ ಚಿತ್ರ! ದೇಶಾದ್ಯಂತ ನೀಟ್-ಯುಜಿ 2026 ಪೇಪರ್ ಲೀಕ್ (NEET Paper Leak) ವಿವಾದ ಸದ್ದು ಮಾಡುತ್ತಿರುವ ನಡುವೆಯೇ ಉತ್ತರ ಪ್ರದೇಶದ (Uttar Pradesh) 71 ವರ್ಷದ…
-

Yash: ರಾಯನ ಹೊಸ ಲುಕ್ ರಿವೀಲ್! ಟಾಕ್ಸಿಕ್ ಸಿನಿಮಾ ರಿಲೀಸ್ ಆಗೋದು ಆ ತಿಂಗಳಲ್ಲೇನಾ? | | ACTPnews
Last Updated:May 19, 2026 7:56 PM IST Yash: ಪ್ಯಾನ್-ಇಂಡಿಯಾ ಮಟ್ಟದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಟಾಕ್ಸಿಕ್ ಸಿನಿಮಾ ಈಗ ರೀ-ಶೂಟ್ ಹಂತಕ್ಕೆ ಕಾಲಿಟ್ಟಿದೆ. ರಾಕಿಂಗ್ ಸ್ಟಾರ್ ಯಶ್ (Rocking Star Yash) ನಟಿಸಿರುವ ಈ ಸಿನಿಮಾದ ಕೆಲಸಗಳು ಅಂತಿಮ ಹಂತಕ್ಕೆ ತಲುಪಿದ್ದು,ಮುಂಬೈನಲ್ಲಿ ತಂಡ ರೀ ಶೂಟಿಂಗ್ ನಡೆಸುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಟಾಕ್ಸಿಕ್ ಸಿನಿಮಾ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಟಾಕ್ಸಿಕ್ ಸಿನಿಮಾ ಈಗ ರೀ-ಶೂಟ್ ಹಂತಕ್ಕೆ ಕಾಲಿಟ್ಟಿದೆ. ರಾಕಿಂಗ್ ಸ್ಟಾರ್ ಯಶ್…
-

Accidents: ವರ್ಷಕ್ಕೆ 12,339 ಮಂದಿ ಬಲಿ, ರಸ್ತೆಗಳಿಗೆ ರಕ್ತದ ಬಣ್ಣ; ದೇಶದಲ್ಲಿ ಟಾಪ್ 5 ಸ್ಥಾನ ಪಡೆದ ರಾಜ್ಯ, ಇದಕ್ಕೆ ಯಾರು ಹೊಣೆ? | ಮೈಸೂರು ನ್ಯೂಸ್ (Mysuru News) | ACTPnews
Last Updated:May 18, 2026 3:41 PM IST ಎನ್ಸಿಆರ್ಬಿ ವರದಿ ಪ್ರಕಾರ 2024ರಲ್ಲಿ ಕರ್ನಾಟಕ ರಸ್ತೆ ಅಪಘಾತಗಳಲ್ಲಿ ದೇಶದಲ್ಲಿ 4ನೇ ಸ್ಥಾನ, 43,062 ಅಪಘಾತ, 12,339 ಸಾವು, ಇದಕ್ಕೆ ಮುಖ್ಯ ಕಾರಣ ಅತಿವೇಗ ಮತ್ತು ಅಜಾಗರೂಕ ಚಾಲನೆ ಅಪಘಾತ ಬೆಂಗಳೂರು: ರಾಜ್ಯದ ರಸ್ತೆಗಳು (Road) ರಕ್ತಸಿಕ್ತವಾಗುತ್ತಿವೆ. ಅತಿವೇಗ ಮತ್ತು ಅಜಾಗರೂಕತೆ ವಾಹನ ಸವಾರರ ಪಾಲಿಗೆ ಮೃತ್ಯುಪಾಶವಾಗಿ ಪರಿಣಮಿಸುತ್ತಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ “ಭಾರತದಲ್ಲಿ ಅಪಘಾತ ಮತ್ತು ಆತ್ಮಹತ್ಯಾ ಸಾವುಗಳು 2024”…
-

Mohammed Shami: ಮೊಹಮ್ಮದ್ ಶಮಿಗೆ ಬಿಗ್ ರಿಲೀಫ್! ಹೆಂಡತಿ ಮಾಡಿದ ಆರೋಪದಿಂದ ಮುಕ್ತನಾದ ಟೀಮ್ ಇಂಡಿಯಾ ವೇಗಿ | ಕ್ರೀಡಾ ಸುದ್ದಿ | ACTPnews
Last Updated:May 20, 2026 8:40 PM IST ಭಾರತದ ವೇಗಿ ಮೊಹಮ್ಮದ್ ಶಮಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಪತ್ನಿ ಹಸಿನ್ ಜಹಾನ್ ಮಾಡಿದ ಆರೋಪಗಳಿಂದ ಶಮಿ ಅವರನ್ನು ಅಲಿಪೋರ್ ನ್ಯಾಯಾಲಯ ಖುಲಾಸೆಗೊಳಿಸಿದೆ. ಮೊಹಮ್ಮದ್ ಶಮಿ ಭಾರತ (India) ತಂಡದ ಸ್ಟಾರ್ ವೇಗದ ಬೌಲರ್ (Bowler) ಮೊಹಮ್ಮದ್ ಶಮಿ (Mohammed Shami) ಅವರಿಗೆ ಅತ್ಯಂತ ವಿವಾದಾತ್ಮಕ (Controversial) ಪ್ರಕರಣವೊಂದರಿಂದ ಬಿಗ್ ರಿಲೀಫ್ (Relief) ಸಿಕ್ಕಿದೆ. ಹೆಂಡತಿ ಹಸಿನ್ ಜಹಾನ್ (Hasin Jahan) ಮಾಡಿದ ಆರೋಪದಿಂದ ಮೊಹಮ್ಮದ್…
-

Ladakh Tension – ಲಡಾಖ್ನಲ್ಲಿ ಭಾರತದ ಗಡಿಯೊಳಗೆ ನುಸುಳಿದ ಚೀನೀ ಸೈನಿಕನ ಸೆರೆ | | ACTPnews
Last Updated:Jan 09, 2021 3:43 PM IST ಲಡಾಖ್ನ ದಕ್ಷಿಣ ಪ್ಯಾಂಗೋಂಗ್ ಸರೋವರದ ಬಳಿ ಭಾರತದ ಗಡಿಭಾಗ ಪ್ರವೇಶ ಮಾಡಿರುವ ಚೀನಾದ ಪಿಎಲ್ಎ ಸೈನಿಕನನ್ನು ಭಾರತೀಯ ಸೇನೆ ಸೆರೆ ಹಿಡಿದು ವಿಚಾರಣೆ ನಡೆಸುತ್ತಿದೆ. ನವದೆಹಲಿ(ಜ. 09): ಕಳೆದ ವರ್ಷ ಭಾರತ ಮತ್ತು ಚೀನಾ ಸೇನಾಪಡೆಗಳ ಹಲವು ಸಂಘರ್ಷಗಳಿಗೆ ಸಾಕ್ಷಿಯಾಗಿದ್ದ ಲಡಾಖ್ನ ಪಾಂಗಾಂಗ್ ಸರೋವರ ಬಳಿ ಚೀನೀ ಸೈನಿಕನೊಬ್ಬನನ್ನು ಭಾರತೀಯ ಸೇನೆ ಸೆರೆ ಹಿಡಿದಿರುವುದು ತಿಳಿದುಬಂದಿದೆ. ಲಡಾಖ್ನ ಭಾರತೀಯ ಭಾಗದ ಎಲ್ಎಸಿಯೊಳಗೆ ಪಿಎಲ್ಎ ಸೈನಿಕ ಅತಿಕ್ರಮ ಪ್ರವೇಶ…
Latest News
Search the Archives
Access over the years of investigative journalism and breaking reports
You May Have Missed












