Tag: ACTPnews
-

Japan Tourism: ಹೆಚ್ಚು ಜನ ಬಂದ್ರೆ ಸಿಕ್ಕಾಪಟ್ಟೆ ಕಿರಿಕಿರಿ! ಆದ್ರೂ ಪ್ರವಾಸಿಗರನ್ನು ಸೆಳೆಯೋಕೆ ಜಪಾನ್ ಇಷ್ಟು ಸರ್ಕಸ್ ಮಾಡ್ತಿರೋದ್ಯಾಕೆ? | Japan has 100 billion reasons to welcome more visitors | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
60 ಮಿಲಿಯನ್ ಪ್ರವಾಸಿಗರ ನಿರೀಕ್ಷೆಯಲ್ಲಿ ಜಪಾನ್ ಜಪಾನ್ ಹೆಚ್ಚಾಗಿ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗದೇ ಇದ್ದರೂ, ಪ್ರವಾಸೋದ್ಯಮ ಕೂಡ ದೇಶದ ಪ್ರಮುಖ ಆದಾಯದ ಖಜಾನೆಯಾಗಿದೆ. ಜಪಾನ್ನ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರವಾಸೋದ್ಯಮವು 2025ರ ವೇಳೆಗೆ 60 ಮಿಲಿಯನ್ ಪ್ರವಾಸಿಗರನ್ನು ಸ್ವಾಗತಿಸಬಹುದು ಎಂದು ಅಂದಾಜಿಸಲಾಗಿದೆ. 2024ರಲ್ಲಿ ಆಗಮನದ ಸಂಖ್ಯೆಯು 2019ರಲ್ಲಿ ಸಾಂಕ್ರಾಮಿಕ ಪೂರ್ವದ ಉತ್ತುಂಗದಿಂದ 16% ಹೆಚ್ಚಾಗಿದೆ. ಜೊತೆಗೆ ಈ ವರ್ಷದ ಅಂತ್ಯದ ವೇಳೆಗೆ 60 ಮಿಲಿಯನ್ ಪ್ರವಾಸಿಗರು ಬರುವ ಸಾಧ್ಯತೆ ಇದ್ದು, $100 ಶತಕೋಟಿ ಆದಾಯವನ್ನು ಅಂದಾಜಿಸಲಾಗಿದೆ. ಹೇರಳ ಪ್ರವಾಸಿಗರಿಂದ…
-

West Bengal: ಸುವೇಂದು ಪಿಎ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್; ಚಂದ್ರನಾಥ್ ರಥ್ ಎದೆಗೆ ಬಿದ್ದ ಗುಂಡು ಯಾರದ್ದು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 10:00 PM IST West Bengal: ಬಹುಚರ್ಚಿತ ಪ್ರಕರಣದಲ್ಲಿ ಐದನೇ ಆರೋಪಿಯನ್ನು ಬಂಧಿಸಿರುವ ಸಿಬಿಐ, ತನಿಖೆಯಲ್ಲಿ ಹೊರಬಂದ ಮಾಹಿತಿಗಳು ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಿವೆ. ಅಲ್ಲದೇ ಕಾರಣವಾದ ಗಾಢ ಅನುಮಾನ ಯಾವುದು ಗೊತ್ತಾ? ಸಾಂಕೇತಿಕ ಚಿತ್ರ! ಪಶ್ಚಿಮ ಬಂಗಾಳ ರಾಜಕೀಯವನ್ನು ನಡುಗಿಸಿದ್ದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ (Chandranath Rath) ಹತ್ಯೆ ಪ್ರಕರಣದಲ್ಲಿ (Case) ಸಿಬಿಐ ಮತ್ತೊಂದು ದೊಡ್ಡ ತಿರುವು ನೀಡಿದೆ. ಈ ಬಹುಚರ್ಚಿತ…
-

Darshan: ಜೈಲಿನಲ್ಲಿರುವ ನಟ ದರ್ಶನ್ಗೆ ಕೊನೆಗೂ ಸಿಕ್ತು ಗುಡ್ ನ್ಯೂಸ್ | | ACTPnews
Last Updated:May 18, 2026 4:52 PM IST Darshan: ವಿಜಯಲಕ್ಷ್ಮಿ ಮನವಿ ಮೇರೆಗೆ ಹಿರಿಯ ಅಧಿಕಾರಿಗಳು ಪತ್ನಿ, ಮಗ ಸೇರಿದಂತೆ ಒಟ್ಟು ಐದು ಜನರಿಗೆ ದರ್ಶನ್ ಭೇಟಿ ಮಾಡಲು ಅವಕಾಶ ನೀಡುವಂತೆ ಸೂಚಿಸಿದ್ದಾರೆ. ಈ ಸಂಬಂಧ ಜೈಲು ಅಧಿಕಾರಿಗಳು ಸುಮಾರು 30 ನಿಮಿಷಗಳ ಕಾಲ ಒಳ ಸಂದರ್ಶನಕ್ಕೆ ಅನುಮತಿ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳ ಮಾಹಿತಿ ತಿಳಿಸಿವೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಕಳೆದ 9 ತಿಂಗಳಿಂದ ನಟ ದರ್ಶನ್ (Darshan)…
-

AI Power: ಕರ್ನಾಟಕ ಕರೆಂಟ್ ಇಲಾಖೆಗೆ ಬರ್ತಿದೆ ‘ರೋಬೋಟ್’ ಶಕ್ತಿ, ಇನ್ಮುಂದೆ ನೀವು ದೂರು ನೀಡೋ ಮೊದಲೇ ಇವ್ರಿಗೆ ಗೊತ್ತಾಗುತ್ತೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 17, 2026 10:12 AM IST ಕರ್ನಾಟಕ ಇಂಧನ ಇಲಾಖೆ 2047ರೊಳಗೆ ವಿದ್ಯುತ್ ಗ್ರಿಡ್ ಅನ್ನು AI ಆಧಾರಿತ ಮುನ್ಸೂಚನೆ, ಡಿಜಿಟಲ್ ಟ್ವಿನ್ ತಂತ್ರಜ್ಞಾನದಿಂದ ನಿರ್ವಹಿಸಲು ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ, ದೋಷ ಪತ್ತೆ ನಿಮಿಷಗಳಲ್ಲಿ ಸಾಧ್ಯ ವಿದ್ಯುತ್ ವಿತರಣಾ ಯಾಂತ್ರೀಕರಣ ಬೆಂಗಳೂರು: ದೇಶಾದ್ಯಂತ ಆಡಳಿತ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ (Artificial Intelligence – AI) ಹೆಜ್ಜೆಯೂರಲಾರಂಭಿಸಿದೆ. ಇದೀಗ ಕರ್ನಾಟಕದ (Karnataka) ಇಂಧನ ಇಲಾಖೆಯೂ (Department of Energy) ಸಹ ತಂತ್ರಜ್ಞಾನದ ಹೊಸ ಮೈಲಿಗಲ್ಲು…
-

Team India: ರಣಜಿಯಲ್ಲಿ ಅಬ್ಬರಿಸಿದ್ರೂ ಕನ್ನಡಿಗನಿಗೆ ಮಹಾಮೋಸ! ಅಫ್ಘಾನ್ ಟೆಸ್ಟ್ನಿಂದ ಕೈಬಿಟ್ಟಿದ್ದಕ್ಕೆ ಬಿಸಿಸಿಐ ವಿರುದ್ಧ ಫ್ಯಾನ್ಸ್ ಗರಂ | ಕ್ರೀಡಾ ಸುದ್ದಿ | ACTPnews
Last Updated:May 21, 2026 8:44 PM IST ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ 2025-26ರ ರಣಜಿ ಟ್ರೋಫಿಯ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಬಿಸಿಸಿಐ ನಿರ್ಲಕ್ಷಿಸಿದೆ. ಈಗ ದೇಶೀಯ ಕ್ರಿಕೆಟ್ಗೆ ಆದ್ಯತೆ ನೀಡುವ ಬಿಸಿಸಿಐ ಹೇಳಿಕೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕರ್ನಾಟಕ ಟೀಮ್ ಆಟಗಾರರು (Players) ಟೀಮ್ ಇಂಡಿಯಾ (Team India) ದಲ್ಲಿ ಸ್ಥಾನ ಪಡೆಯಲು ದೇಶೀಯ ಕ್ರಿಕೆಟ್ (Cricket) ಆಡಬೇಕು. ದೇಶೀಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ಮಾತ್ರ ಆಟಗಾರರಿಗೆ ಭಾರತ ತಂಡಕ್ಕೆ…
-

ಗಾಲ್ವನ್ ಸಂಘರ್ಷದಲ್ಲಿ 5 ಪಿಎಲ್ಎ ಸೈನಿಕರ ಸಾವು; ಮೊದಲ ಬಾರಿ ಲೆಕ್ಕ ಕೊಟ್ಟ ಚೀನಾ | | ACTPnews
Last Updated:Sep 25, 2020 10:04 AM IST ಜೂನ್ 15ರಂದು ಪೂರ್ವ ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ನಡೆದ ಚೀನಾ-ಭಾರತ ಸೈನಿಕರ ಸಂಘರ್ಷದಲ್ಲಿ ಭಾರತದ 20 ಸೈನಿಕರು ಬಲಿಯಾಗಿದ್ದರು. ಆ ಘಟನೆಯಲ್ಲಿ 5 ಪಿಎಲ್ಎ ಸೈನಿಕರು ಸತ್ತಿದ್ದಾರೆಂದು ಚೀನಾ ಮೊದಲ ಬಾರಿ ಒಪ್ಪಿಕೊಂಡಿದೆ. ನವದೆಹಲಿ(ಸೆ. 25): ಪೂರ್ವ ಲಡಾಖ್ನ ಟಿಬೆಟ್ ಗಡಿ ಬಳಿಯ ಗಾಲ್ವನ್ ಕಣಿವೆಯಲ್ಲಿ ಜೂನ್ 15ರಂದು ನಡೆದ ಸಂಘರ್ಷದಲ್ಲಿ ತನ್ನ ಕಡೆಯ 5 ಸೈನಿಕರು ಮೃತಪಟ್ಟಿದ್ಧಾರೆಂದು ಚೀನಾ ಹೇಳಿದೆ. ಭಾರತದೊಂದಿಗೆ ನಡೆಯುತ್ತಿರುವ ರಾಜತಾಂತ್ರಿಕ ಮತ್ತು…
-

Wilson Garden Naga: ದರ್ಶನ್ ಜೊತೆ ಟೀ ಕುಡಿದಿದ್ದ ರೌಡಿ ಶೀಟರ್ ರಿಲೀಸ್! ಮುಖಕ್ಕೆ ಮಾಸ್ಕ್ ಹಾಕಿ ಬಂದ ವಿಲ್ಸನ್ ಗಾರ್ಡನ್ ನಾಗ! | | ACTPnews
Last Updated:May 21, 2026 8:42 PM IST Wilson Garden Naga: 2024ರಲ್ಲಿ ನಟ ದರ್ಶನ್ ಜೊತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಲ್ಸನ್ ಗಾರ್ಡನ್ ನಾಗ ಚಹಾ ಸೇವನೆ ಮಾಡುತ್ತಿದ್ದ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಇದಾದ ಬಳಿಕ ನಾಗನನ್ನು ಪರಪ್ಪನ ಅಗ್ರಹಾರ ಜೈಲಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಬೇಲ್ ಪಡೆದಿರುವ ನಾಗ, ಜೈಲಿಂದ ರಿಲೀಸ್ ಆಗಿದ್ದಾನೆ. ದರ್ಶನ್ ಜೊತೆ ವಿಲ್ಸನ್ ಗಾರ್ಡನ್ ನಾಗ ಬೆಳಗಾವಿ: ನಟ ದರ್ಶನ್ ಜೊತೆ ಚಹಾ…
-

Udupi-Mangaluru: ಕರಾವಳಿಯಲ್ಲಿ ಬಾಂಬ್ ಬೆದರಿಕೆ! ಒಂದೇ ದಿನದಲ್ಲಿ 3 ಶಾಲೆಗಳಿಗೆ ಬೆದರಿಕೆ ಕರೆ! | bomb threat on udupi and mangaluru schools | | ACTPnews
Last Updated:Jan 27, 2025 3:42 PM IST ಇತ್ತೀಚೆಗೆ ಹಿಂದೂ ದೇವಾಲಯಗಳ ಮೇಲೂ ಈ ಬಾಂಬರ್ಗಳ ಕಣ್ಣು ಬಿದ್ದಿತ್ತು. ಅಲ್ಲದೇ ಶಾಲಾ-ಕಾಲೇಜುಗಳ ಮೇಲೂ ಬಾಂಬ್ ಬೆದರಿಕೆ ಕರೆಗಳು ಬಂದಿದ್ದವು. ಆದ್ರೆ ಈ ಮಧ್ಯೆ ಬಾಂಬರ್ಗಳ ಕಣ್ಣು ರಾಜ್ಯಕ್ಕೂ ಬಿದ್ದಿದೆ. ಇದೀಗ ಉಡುಪಿ ಮತ್ತು ಮಂಗಳೂರಿನ ಪ್ರತಿಷ್ಠಿತ ಶಾಲೆಗೆ ಬಾಂಬ್ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ. ಸಾಂಕೇತಿಕ ಚಿತ್ರ ಉಡುಪಿ: ಇತ್ತೀಚೆಗೆಬಾಂಬ್ ಬೆದರಿಕೆ ಕರೆಗಳು (Bomb Threat) ದೇಶದಲ್ಲಿ ಹೆಚ್ಚಾಗುತ್ತಲೇ ಇದೆ. ಎಲ್ಲಿ ನೋಡಿದ್ರೂ ಹೋಟೆಲ್, ಏರ್ಪೋರ್ಟ್ಗಳಿಗೆ…
-

Drug Arrest: ಗರಂ ಮಸಾಲೆ ತಂದ ಗಂಡಾಂತರ; ಏರ್ಪೋರ್ಟ್ನಲ್ಲಿ ಸಿಕ್ಕಿಬಿದ್ದು 57 ದಿನ ಜೈಲು ಶಿಕ್ಷೆ ಅನುಭವಿಸಿದ ಉದ್ಯಮಿ! ಆಗಿದ್ದೇನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 8:09 PM IST Drug Arrest: ಅಂತರರಾಷ್ಟ್ರೀಯ ಮಟ್ಟದ ಕೋಟ್ಯಂತರ ರೂಪಾಯಿ ಡ್ರಗ್ಸ್ ಜಾಲವನ್ನು ಭೇದಿಸಿದೆವು ಎಂದುಕೊಂಡ ಅಧಿಕಾರಿಗಳು, ಆ ಉದ್ಯಮಿಗೆ ಕೋಳ ತೊಡಿಸಿ ಕತ್ತಲು ಕೋಣೆಗೆ ತಳ್ಳಿದ್ದರು. ಮುಂದಿನ ಐವತ್ತೇಳು ದಿನಗಳ ಕಾಲ ಆತ ಅನುಭವಿಸಿದ್ದು ನರಕಯಾತನೆ. ಅಷ್ಟಕ್ಕೂ ಆ ಪೌಡರ್ ಕಥೆ ಏನು? ಆ ದಿನ ಅಲ್ಲಿ ನಡೆದಿದ್ದಾದರೂ ಏನು? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಬ್ಯಾಗ್ ತೆರೆದ ಅಧಿಕಾರಿಗಳು (Officers) ಒಮ್ಮೆಲೇ ಶಾಕ್…
-

Dileep Raj: ‘ವಿಧಿಯು ಬಂದು ಕರೆದರೂ ಸಾವಿಗೂ ಕೈಚಾಚಿದಾತ’! ದಿಲೀಪ್ ರಾಜ್ಗೆ ನವೀನ್ ಕೃಷ್ಣ ಗಾನ ನಮನ | | ACTPnews
ಒಂದಾನೊಂದು ಕಾಲದಲಿ… ದಿಲೀಪ್ ರಾಜ್ ಅವರು ಮೇ-13 ರಂದು ಎಲ್ಲರನ್ನು ಬಿಟ್ಟು ಹೋದ್ರು. ಈ ನೋವಿನಲ್ಲಿ ಆತ್ಮೀಯರು, ಸ್ನೇಹಿತರು, ಮನೆಯರು ಹೀಗೆ ಎಲ್ಲರೂ ಇದ್ದಾರೆ. ಹೃದಯಾಘಾತದಿಂದ ದಿಲೀಪ್ ರಾಜ್ ಹೋಗಿರೋದು ಎಲ್ಲರಿಗೂ ಬೇಸರವೂ ಇದೆ. ಚಿಕ್ಕವಯಸ್ಸಿನಲ್ಲಿಯೇ ಹೋಗಿರೊದು ಇನ್ನಷ್ಟು ನೋವು ತಂದಿದೆ. ಊರೆಲ್ಲ ಬೆಳಗಲು…ದಿಲೀಪ ನಾಗಲು… ಕಾಲೇಜು ದಿನಗಳ ಗೆಳೆಯ ನವೀನ್ ಕೃಷ್ಣ ಕೂಡ ಅಷ್ಟೇ ಬೇಸರದಲ್ಲಿದ್ದಾರೆ. ಗೆಳೆಯ ದಿಲೀಪ್ ರಾಜ್ ಅವರನ್ನ ಹತ್ತಿರದಿಂದಲೇ ಅರ್ಥ ಮಾಡಿಕೊಂಡ ನವೀನ್ ಕೃಷ್ಣ ಅವರು ಈಗೊಂದು ಹಾಡು ಬರೆದಿದ್ದಾರೆ. ಎಲ್ಲರಿಗೂ…
Latest News
Search the Archives
Access over the years of investigative journalism and breaking reports
You May Have Missed












