Tag: ಹಸ
-

LAC ಯಲ್ಲಿ ಬದಲಾಯ್ತು ಇಡೀ ಲೆಕ್ಕಾಚಾರ, ಚೀನಾಗೆ ಉತ್ತರ ಕೊಡಲು ಸಿಕ್ತು ಹೊಸ ಮಾರ್ಗ, ಡ್ರ್ಯಾಗನ್ಗೆ ಕಂಟಕವಾಯ್ತು ಆ ರಸ್ತೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 31, 2026 1:40 PM IST ಕುರುಂಗ್ ಕುಮೆ ಜಿಲ್ಲೆಯ ಹುರಿಯಿಂದ ಅಪ್ಪರ್ ಸುಬನ್ಸಿರಿಯ ಟಕ್ಸಿಂಗ್ ವರೆಗೆ 95.348 ಕಿಲೋಮೀಟರ್ ಉದ್ದದ ಎಲ್ಲಾ ಹವಾಮಾನ ಗ್ರೀನ್ಫೀಲ್ಡ್ ರಸ್ತೆಯನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಸಾಂದರ್ಭಿಕ ಚಿತ್ರ ನವದೆಹಲಿ(ಆ.31): ಅರುಣಾಚಲ ಪ್ರದೇಶದ ಅತ್ಯಂತ ಸೂಕ್ಷ್ಮ ಮತ್ತು ದುರ್ಗಮ ಗಡಿಗೆ ಭಾರತೀಯ ಸೇನೆಯ ಪ್ರವೇಶವನ್ನು ಭದ್ರಪಡಿಸಿಕೊಳ್ಳಲು ಗಡಿ ರಸ್ತೆಗಳ ಸಂಸ್ಥೆ (BRO) ಒಂದು ಭವ್ಯ ಯೋಜನೆಯನ್ನು ಸಿದ್ಧಪಡಿಸಿದೆ. ಕುರುಂಗ್ ಕುಮೆ ಜಿಲ್ಲೆಯ ಹುರಿಯಿಂದ ಅಪ್ಪರ್ ಸುಬನ್ಸಿರಿಯ ಟಕ್ಸಿಂಗ್ ವರೆಗೆ 95.348…
-

Ayogya-2 Movie: ‘ಅಯೋಗ್ಯ 2’ಗೆ 25 ದಿನಗಳ ಸಂಭ್ರಮ; ಹೊಸ ಟ್ರೈಲರ್ ಬಿಡುಗಡೆ, ಚಿತ್ರತಂಡ ಫುಲ್ ಖುಷ್! | | ACTPnews
Last Updated:Aug 31, 2026 12:46 PM IST ಅಯೋಗ್ಯ-2 ಚಿತ್ರ 25 ದಿನ ಪೂರೈಸಿದೆ. ಈ ಖುಷಿಯನ್ನ ಚಿತ್ರ ತಂಡ ಸೆಲೆಬ್ರೇಟ್ ಮಾಡಿದೆ. ಒಂದು ಟ್ರೈಲರ್ ಕೂಡ ರಿಲೀಸ್ ಮಾಡಿದೆ. ಈ ಎಲ್ಲದರ ಒಂದಷ್ಟು ಮಾಹಿತಿ ಇಲ್ಲಿದೆ ಓದಿ. ಅಯೋಗ್ಯ-25 ದಿನ ಪೂರ್ಣ; ಹೊಸ ಟ್ರೈಲರ್ ಔಟ್ ಅಯೋಗ್ಯ-2 ಚಿತ್ರ (Ayogya-2 Movie) 25 ದಿನ ಪೂರೈಸಿದೆ. ಮಲ್ಟಿಪ್ಲೆಕ್ಸ್ ಮತ್ತು ಸಿಂಗಲ್ ಥಿಯೇಟರ್ ಅಲ್ಲಿ ಈ ಚಿತ್ರ ಇನ್ನು ಓಡ್ತಿದೆ. ರಚಿತಾ ರಾಮ್ (Rachita Ram)…
-

Kichcha Sudeep: ಕಿಚ್ಚ ಸುದೀಪ್ ಜನ್ಮ ದಿನಕ್ಕೆ ಹೊಸ ಚಿತ್ರಗಳ ಅಬ್ಬರ! | | ACTPnews
Last Updated:Aug 30, 2026 2:14 PM IST ಕಿಚ್ಚ ಸುದೀಪ್ ಈ ವರ್ಷ ಜನ್ಮ ದಿನ ಆಚರಣೆ ಮಾಡಿಕೊಳ್ಳುತ್ತಿಲ್ಲ. ಆದರೆ, ಇವರ ಅಭಿನಯದ ಚಿತ್ರಗಳು ಹುಟ್ಟುಹಬ್ಬವನ್ನ ತಮ್ಮದೇ ರೀತಿ ಸೆಲೆಬ್ರೇಟ್ ಮಾಡುತ್ತಿವೆ. ಅದರ ವಿವರ ಇಲ್ಲಿದೆ ಓದಿ. ಕಿಚ್ಚ ಸುದೀಪ್ ಜನ್ಮ ದಿನಕ್ಕೆ ಹೊಸ ಚಿತ್ರಗಳ ಅಬ್ಬರ; ಆ ದಿನ ಪೋಸ್ಟರ್ ರಿಲೀಸ್! ಕಿಚ್ಚ ಸುದೀಪ್ (Kichcha Sudeepa) ಜನ್ಮ ದಿನಕ್ಕೆ (Birthday) ಇನ್ನು ಮೂರು ದಿನ ಇದೆ. ಆದರೆ, ಸುದೀಪ್ ಸೆಲೆಬ್ರೇಷನ್ಗೆ ಏನು ಪ್ಲಾನ್…
-

Vishwanath & Sons: ಸೂರ್ಯ ‘ವಿಶ್ವನಾಥ್ & ಸನ್ಸ್’ ಹೊಸ ದಾಖಲೆ; ಬ್ರೇಕ್-ಈವನ್ ದಾಟಿ ಗಳಿಸಿದ್ದೆಷ್ಟು ಕೋಟಿ? | | ACTPnews
Last Updated:Aug 30, 2026 7:37 PM IST ವಿಶ್ವನಾಥ್ & ಸನ್ಸ್ (Vishwanath & Sons) ಸಿನಿಮಾ ಬಿಡುಗಡೆಯಾಗಿ 16 ದಿನಗಳಲ್ಲೇ ವಿಶ್ವಾದ್ಯಂತ ಬ್ರೇಕ್ಈವನ್ ಗುರಿಯನ್ನು ತಲುಪಿದೆ ಎಂಬ ವರದಿಗಳು ಇದೀಗ ಸೂರ್ಯ ಅಭಿಮಾನಿಗಳಲ್ಲಿ ಸಂತಸ ಮೂಡಿಸಿವೆ. News18 ವಿಶ್ವನಾಥ್ & ಸನ್ಸ್ (Vishwanath & Sons) ಸಿನಿಮಾ ಬಿಡುಗಡೆಯಾಗಿ 16 ದಿನಗಳಲ್ಲೇ ವಿಶ್ವಾದ್ಯಂತ ಬ್ರೇಕ್ಈವನ್ ಗುರಿಯನ್ನು ತಲುಪಿದೆ ಎಂಬ ವರದಿಗಳು ಇದೀಗ ಸೂರ್ಯ ಅಭಿಮಾನಿಗಳಲ್ಲಿ ಸಂತಸ ಮೂಡಿಸಿವೆ. ಸಿನಿಮಾಗೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಬಂದಿದ್ದರೂ,…
-

Allu Arjun: ರಾಕಾದಲ್ಲಿ ಅಲ್ಲು ಅರ್ಜುನ್ ತ್ರಿಪಾತ್ರ! ಪುಷ್ಪ ಹೀರೋಗೆ ಹೊಸ ಚಾಲೆಂಜ್! | | ACTPnews
Last Updated:Aug 30, 2026 2:28 PM IST ರಾಕಾ ಸಿನಿಮಾದಲ್ಲಿ ತಂದೆ ಮತ್ತು ಇಬ್ಬರು ಮಕ್ಕಳ ಕಥೆಯನ್ನು ಹೇಳಲಾಗುತ್ತದೆ ಎನ್ನಲಾಗಿದೆ. ಈ ಮೂರು ಪ್ರಮುಖ ಪಾತ್ರಗಳಲ್ಲೂ ಅಲ್ಲು ಅರ್ಜುನ್ ಅವರೇ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳು ಕೇಳಿಬರುತ್ತಿವೆ. News18 ಅಲ್ಲು ಅರ್ಜುನ್ (Allu Arjun) ನಟನೆಯ ರಾಕಾ (Raaka) ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಚಿತ್ರತಂಡದಿಂದ ಒಂದೊಂದೇ ಕುತೂಹಲಕಾರಿ ಮಾಹಿತಿ ಹೊರಬರುತ್ತಿದೆ. ಈಗಾಗಲೇ ವಿಭಿನ್ನ ಕಥಾಹಂದರ ಮತ್ತು ಫ್ಯಾಂಟಸಿ ಅಂಶಗಳಿಂದ ಗಮನ ಸೆಳೆದಿರುವ ಈ ಸಿನಿಮಾ, ಅಲ್ಲು ಅರ್ಜುನ್…
-

Mann Ki Baat: ಹೊಸ ಚಿಂತನೆಗೆ ವೇದಿಕೆಯಾದ ‘ಮನ್ ಕಿ ಬಾತ್’: ಮಾದಕ ದ್ರವ್ಯ ಮುಕ್ತ ಭಾರತ ನಮ್ಮ ಸಂಕಲ್ಪ ಎಂದ ಪ್ರಧಾನಿ ಮೋದಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 30, 2026 1:10 PM IST ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿ, ಹೊಸ ಕ್ರಮಗಳು, ಮಾದಕ ದ್ರವ್ಯ ಮುಕ್ತ ಭಾರತ ಅಭಿಯಾನ ಮತ್ತು ಸೂರ್ಯಪಥ ತಿರಂಗ ಯಾತ್ರೆ ಬಗ್ಗೆ ಮಾತನಾಡಿದರು. ಪ್ರಧಾನಿ ಮೋದಿ ನವದೆಹಲಿ(ಆ.30): ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ 137 ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್ ಕಿ ಬಾತ್’ನ್ನು ಹೊಸ ಕ್ರಮಗಳನ್ನು ಪ್ರದರ್ಶಿಸಲು ಒಂದು ವೇದಿಕೆ ಎಂದು…
-

Sudeepa Birthday: ಕಿಚ್ಚನ ಬರ್ತ್ ಡೇಗೆ ಫ್ಯಾನ್ಸ್ಗೆ ಗಿಫ್ಟ್! ಅನೂಪ್ ಕೊಟ್ರು ಹೊಸ ನ್ಯೂಸ್! | | ACTPnews
Last Updated:Aug 29, 2026 10:03 PM IST ಕಿಚ್ಚ ಸುದೀಪ್ ಅಭಿನಯದ ಬಿಲ್ಲ ರಂಗ ಬಾಷಾ ಚಿತ್ರದ ಹೊಸ ಮಾಹಿತಿ ಹೊರ ಬಂದಿದೆ. ಸುದೀಪ್ ಜನ್ಮ ದಿನದಂದು ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗುತ್ತಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ಕಿಚ್ಚ ಸುದೀಪ್ ಜನ್ಮ ದಿನಕ್ಕೆ ಸ್ಪೆಷಲ್ ಪೋಸ್ಟರ್! ಕಿಚ್ಚ ಸುದೀಪ್ (Kichcha Sudeepa) ಜನ್ಮ ದಿನಕ್ಕೆ ಸ್ಪೆಷಲ್ ಪೋಸ್ಟರ್ ರಿಲೀಸ್ ಆಗುತ್ತಿದೆ. ಅತಿ ದೊಡ್ಡ ಪ್ರಾಜೆಕ್ಟ್ ಬಿಲ್ಲ ರಂಗ ಬಾಷಾ ಚಿತ್ರದ (Billa…
-

Milk Price Hike: 1 ಲೀಟರ್ ಹಾಲಿನ ಬೆಲೆ 9 ರೂಪಾಯಿ ಏರಿಕೆ! ಸೆಪ್ಟೆಂಬರ್ 1ರಿಂದಲೇ ಇಲ್ಲಿ ಹೊಸ ದರ ಜಾರಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 28, 2026 5:38 PM IST Milk Price Hike: ಸೆಪ್ಟೆಂಬರ್ 1, 2026ರಿಂದ ಹಾಲಿನ (Milk) ಬೆಲೆ ಲೀಟರ್ಗೆ 9 ರೂಪಾಯಿ ಹೆಚ್ಚಾಗಲಿದೆ. ಇದು ಸಾಮಾನ್ಯ ಕುಟುಂಬಗಳ ಮನೆ ಬಜೆಟ್ಗೆ ದೊಡ್ಡ ಹೊರೆಯಾಗಲಿದೆ. ಗಣೇಶೋತ್ಸವಕ್ಕೆ (Ganesh Festival) ಸ್ವಲ್ಪ ಮುನ್ನ ಈ ಬೆಲೆ ಏರಿಕೆ ಬಂದಿರುವುದರಿಂದ ನಗರದ ಜನರು ಹೆಚ್ಚು ಚಿಂತಿತರಾಗಿದ್ದಾರೆ. ಸಾಂಕೇತಿಕ ಚಿತ್ರ ಮುಂಬೈ: ಸೆಪ್ಟೆಂಬರ್ 1, 2026ರಿಂದ ಹಾಲಿನ (Milk) ಬೆಲೆ ಲೀಟರ್ಗೆ 9 ರೂಪಾಯಿ ಹೆಚ್ಚಾಗಲಿದೆ. ಇದು ಸಾಮಾನ್ಯ…
-

DEMU Railway: ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ! ನಾಳೆಯಿಂದ ಬರಲಿದೆ ಹೊಸ DEMU ರೈಲು; 29 ನಿಲ್ದಾಣಗಳಲ್ಲಿ ನಿಲುಗಡೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 27, 2026 10:55 AM IST ಕರ್ನಾಟಕದ ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆಯು ಹೊಸ ಡೆಮು ರೈಲು ಸೇವೆ ಆರಂಭಿಸಿದೆ. ಆಗಸ್ಟ್ 28 ರಿಂದ ಹೊಸಪೇಟೆ-ಅರಸೀಕೆರೆ ಮಾರ್ಗದಲ್ಲಿ ಸಂಚರಿಸಲಿರುವ ಈ ರೈಲು 5 ಜಿಲ್ಲೆಗಳ 29 ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ. ಡೆಮು ರೈಲು ವಿಜಯನಗರ: ರೈಲು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೊಸಪೇಟೆ–ಅರಸೀಕೆರೆ ನಡುವೆ ಹೊಸ DEMU ರೈಲು ಸೇವೆ (DEMU Railway) ಆರಂಭವಾಗಲಿದೆ. ಆಗಸ್ಟ್ 28, 2026ರಿಂದ ರೈಲು ಸಂಖ್ಯೆ 07343/07344…
-

Mojtaba Khamenei: ಮೊದಲ ಬಾರಿಗೆ ಖಮೇನಿ ಧ್ವನಿ ಕೇಳಿದ ಇರಾನ್, ಹೊಸ ವಿಡಿಯೋ ಕುರಿತು ಮೂಡಿದೆ ಈ ಎಲ್ಲಾ ಪ್ರಶ್ನೆ / Mojtaba Khamenei: Khamenei’s Voice Heard in Iran | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 25, 2026 11:57 AM IST ಇರಾನ್ ಮತ್ತೊಂದು ವಿಡಿಯೋ ಹಂಚಿಕೊಂಡಿದೆ. ಈ ವಿಡಿಯೋದಿಂದ ಇರಾನ್ ಸರ್ವೋಚ್ಚ ನಾಯಕ ಇನ್ನೂ ಜೀವಂತವಾಗಿದ್ದಾರೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ವಿಡಿಯೋದಲ್ಲಿ, ಖಮೇನಿ ಮಾತನಾಡುತ್ತಿರುವುದು ಕಂಡುಬರುತ್ತದೆ. ಆದರೆ ಯಾವುದೇ ದಿನಾಂಕವನ್ನು ನೀಡಲಾಗಿಲ್ಲ. ವೀಡಿಯೊದಲ್ಲಿ ಅವರ ಧ್ವನಿ ಕೇಳಿರುವುದು ಇದೇ ಮೊದಲು. ಖಮೇನಿ ಬದುಕಿದ್ದಾರಾ? ಇರಾನ್ ಯುದ್ಧದ (Iran War) ಸಮಯದಲ್ಲಿ ಉಳಿದಿರುವ ಒಂದು ದೊಡ್ಡ ಪ್ರಶ್ನೆ ಎಂದರೆ ಇರಾನ್ನ ಸರ್ವೋಚ್ಚ ನಾಯಕ ಮೊಜ್ತಬಾ ಅಲಿ ಖಮೇನಿ (Mojtaba…
Latest News
Search the Archives
Access over the years of investigative journalism and breaking reports
You May Have Missed













