Tag: ಹಸ
-

Monsoon Rains: ಹೊಸ ಭರವಸೆ ಹುಟ್ಟಿಸಿದ ಉಪಗ್ರಹ ಚಿತ್ರಗಳು; ಆದರೆ ಈಗಾಗಲೇ ಆಗಬೇಕಾದ ಡ್ಯಾಮೇಜ್ ಆಗಿದೆ ಅಂತಿದೆ ಅಂಕಿ ಅಂಶಗಳು! | | ACTPnews
ಜೂನ್ ತಿಂಗಳಲ್ಲಿ ಕರ್ನಾಟಕದಲ್ಲಿ ಶೇಕಡಾ 45 ರಷ್ಟು ಮಳೆ ಕೊರತೆ ಎದುರಾಗಿದ್ದು, ಮುಂಗಾರು ಮಳೆ 146 ವರ್ಷಗಳ ದಾಖಲೆ ಕುಸಿತವಾಗಿದೆ. ರಾಜ್ಯದಲ್ಲಿ ಜೂನ್ 1 ರಿಂದ 22ವರೆಗೆ ವಾಡಿಕೆಯಂತೆ 136 ಮಿ.ಮೀ ಮಳೆ ಆಗಬೇಕಿತ್ತು. ಆದರೆ ರಾಜ್ಯದಲ್ಲಿ 78 ಮಿ.ಮೀ ಮಳೆ ಆಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿಯಲ್ಲಿ 551 ಮಿ.ಮೀ ಮಳೆ ಆಗಬೇಕಿತ್ತು. ಆದರೆ 210 ಮಿ.ಮೀ ಮಳೆಯಾಗಿದ್ದು, ಶೇಕಡಾ 62 ಮಳೆ ಅಭಾವ ಆಗಿದೆ. ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಮತ್ತು ಹಾಸನದಲ್ಲಿ…
-

Flirt Kannada Movie: ‘ಲಕ್ಷ್ಮಿ ಬಾರಮ್ಮ’ ಚಂದನ್ರ ಸಿನಿಮಾ ರೀ-ರಿಲೀಸ್; ಆದರೆ ಈ ಸಲ ‘ಫ್ಲರ್ಟ್’ಗೆ ಹೊಸ ಟಚ್! | | ACTPnews
Last Updated:Jun 22, 2026 11:17 PM IST ಚಂದನ್ ಕುಮಾರ್ ಅಭಿನಯದ ಫ್ಲರ್ಟ್ ಚಿತ್ರ ರೀ-ರಿಲೀಸ್ ಆಗುತ್ತಿದೆ. ಚಂದನ್ ಇದನ್ನ ಯಾಕೆ ಮರು ಬಿಡುಗಡೆ ಮಾಡ್ತಿದ್ದಾರೆ ಅನ್ನುವ ಕುತೂಹಲವು ಹೆಚ್ಚಾಗಿದೆ. ಅದಕ್ಕೆ ಉತ್ತರವನ್ನು ಕೊಟ್ಟಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ಬಿಗ್ ಬಾಸ್ ಚಂದನ್ ಫ್ಲರ್ಟ್ ಚಿತ್ರ ರೀ-ರಿಲೀಸ್; ಆದರೆ ಈ ಸಲ ಹೊಸ ಟಚ್ ಬಂದಿದೆ! ಪ್ರೇಮ ಬರಹ ಚಿತ್ರ (Prema Baraha Movie) ಖ್ಯಾತಿಯ ನಟ ಚಂದನ್ ಕುಮಾರ್ (Chandan Kumar) ಮತ್ತೊಂದು…
-

ODI World Cup: ಗಂಭೀರ್ಗೆ ಹೊಸ ತಲೆನೋವು ತಂದ ಅಫ್ಘಾನ್ ಸರಣಿ! ವಿಶ್ವಕಪ್ ಸ್ಥಾನಕ್ಕಾಗಿ ಮೂವರಿಂದ ಬಿಗ್ ಫೈಟ್ | ಕ್ರೀಡಾ ಸುದ್ದಿ | ACTPnews
Last Updated:Jun 22, 2026 11:00 PM IST ಭಾರತ ಅಫ್ಘಾನಿಸ್ತಾನ ವಿರುದ್ಧ ODI Series ಅನ್ನು 3-0ರಿಂದ ಗೆದ್ದು 2027 ಏಕದಿನ ವಿಶ್ವಕಪ್ಗೆ ಸಿದ್ಧತೆಯನ್ನ ಗಟ್ಟಿಗೊಳಿಸಿದೆ, ಹಲವು ಕ್ರಿಕೆಟಿಗರು ಉತ್ತಮ ಪ್ರದರ್ಶನ ನೀಡಿದ್ದು, ವಿಶ್ವಕಪ್ ತಂಡದಲ್ಲಿ ಅವಕಾಶ ಪಡೆಯಲು ಕಾಯುತ್ತಿವೆ. ಟೀಮ್ ಇಂಡಿಯಾ ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಏಕದಿನ ಸರಣಿಯ (ODI Series) ಅಂತ್ಯದೊಂದಿಗೆ, 2027 ರ ಏಕದಿನ ವಿಶ್ವಕಪ್ಗಾಗಿ (ODI World Cup) ಭಾರತೀಯ ತಂಡದ ಸಿದ್ಧತೆಗಳು ಕೂಡ…
-

Krishi Thapanda: ಸೂರ್ಯವಂಶ ಸೇವಂತಿಯೇ ಸಾಂಗ್ ರೀ-ಕ್ರಿಯೇಟ್; ಕೃಷಿ ತಾಪಂಡ,ಕಿಶನ್ ಹೊಸ ಸ್ಪರ್ಶ! | | ACTPnews
Last Updated:Jun 21, 2026 10:51 PM IST ಸೂರ್ಯವಂಶ ಚಿತ್ರದ ಸೇವಂತಿಯೇ ಸಾಂಗ್ ರೀ-ಕ್ರಿಯೇಟ್ ಆಗಿದೆ. ಕಿಶನ್ ಬಿಳಗಲಿ ಮತ್ತು ಕೃಷಿ ತಾಪಂಡ ಇದನ್ನ ಕ್ರಿಯೇಟ್ ಮಾಡಿದ್ದಾರೆ. ಆದರೆ, ಇದಕ್ಕೆ ರೆಟ್ರೋ ಫೀಲ್ ಬಂದಿದೆ. ಇದರಲ್ಲೊಂದು ಹೊಸ ಕತೆನೂ ಇದೆ. ಇದರ ವಿವರ ಮುಂದೆ ಇದೆ ಓದಿ. ಸೂರ್ಯವಂಶ ಸೇವಂತಿಯೇ ಸಾಂಗ್ ರೀ-ಕ್ರಿಯೇಟ್; ಕೃಷ್ಣಿ-ಕಿಶನ್ ಹೊಸ ಸ್ಪರ್ಶ! ಕಿಶನ್ ಬಿಳಗಲಿ (Kishen Bilagali) ಮತ್ತೊಂದು ಪ್ರಯೋಗ ಮಾಡಿದ್ದಾರೆ. ಸೂರ್ಯವಂಶ ಚಿತ್ರದ (Suryavamsha Movie) ಸೇವಂತಿಯೇ ಹಾಡಿಗೆ…
-

Chetan Ahimsa: ರಾಜಕೀಯಕ್ಕೆ ಬರ್ತಾರಾ ಚೇತನ್ ಅಹಿಂಸಾ? ಹೊಸ ಪಕ್ಷಕಟ್ಟಲು ಸಜ್ಜಾದ ‘ಆ ದಿನಗಳ’ ನಟ! | | ACTPnews
Last Updated:Jun 21, 2026 10:12 PM IST ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್ ಅಹಿಂಸಾ (Actor Chetan Ahimsa) ತಮ್ಮದೇ ಆದ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ನಟ ಚೇತನ್ ಅಹಿಂಸಾ ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್ ಅಹಿಂಸಾ (Actor Chetan Ahimsa) ತಮ್ಮದೇ ಆದ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಹಲವು ವರ್ಷಗಳಿಂದ ಪ್ರತಿಭಟನೆ, ಜಾಗೃತಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಚೇತನ್ ಅಹಿಂಸಾ ಇದೀಗ ನೇರ ರಾಜಕೀಯ ಪ್ರವೇಶದ ಮೂಲಕ…
-

Rajnath Singh: ಹೊಸ ಭದ್ರತಾ ಸವಾಲುಗಳನ್ನು ಎದುರಿಸಲು ತಾಂತ್ರಿಕ ಚುರುಕುತನ ಅಗತ್ಯ: ರಾಜನಾಥ್ ಸಿಂಗ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಮೇಘಾಲಯದ ಶಿಲ್ಲಾಂಗ್ನಲ್ಲಿರುವ ಪೂರ್ವ ವಾಯು ಕಮಾಂಡ್ ಪ್ರಧಾನ ಕಚೇರಿಯಲ್ಲಿ ಭಾರತೀಯ ವಾಯುಪಡೆ (ಐಎಎಫ್) ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಹೈಬ್ರಿಡ್ ಬೆದರಿಕೆಗಳು, ಸೈಬರ್ ಯುದ್ಧ, ಮಾಹಿತಿ ಯುದ್ಧ, ಲಾಜಿಸ್ಟಿಕ್ಸ್ ಸ್ಥಿತಿಸ್ಥಾಪಕತ್ವ, ಪೂರೈಕೆ ಸರಪಳಿ ಭದ್ರತೆ ಮತ್ತು ಡ್ರೋನ್ ತಂತ್ರಜ್ಞಾನದಿಂದ ಆಧುನಿಕ ಯುದ್ಧವನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: NEET Re Exam: 138560 ಸಿಸಿಟಿವಿ, 51,311 ಜಾಮರ್ಗಳು! 22 ಲಕ್ಷ ಅಭ್ಯರ್ಥಿಗಳ ನೀಟ್ ಮರು ಪರೀಕ್ಷೆಗೆ ಹದ್ದಿನ ಕಣ್ಗಾವಲು ಉದಯೋನ್ಮುಖ ಭದ್ರತಾ ಸವಾಲುಗಳನ್ನು ಎದುರಿಸಲು…
-

Railway Rules: ಜುಲೈ 1ರಿಂದಲೇ ರೈಲಿನಲ್ಲಿ ಹೊಸ ರೂಲ್ಸ್! ಪ್ರಯಾಣಿಕರೇ ಈ ತಪ್ಪು ಮಾಡಿದ್ರೆ ದುಪ್ಪಟ್ಟು ದಂಡ ಫಿಕ್ಸ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 20, 2026 7:00 PM IST Railway Rules: ರೈಲಿನಲ್ಲಿ ಪುಕ್ಕಟ್ಟೆ ಪ್ರಯಾಣಿಸೋರಿಗೆ ಭಾರತೀಯ ರೈಲ್ವೆ ಇಲಾಖೆ ಶಾಕ್ ಕೊಟ್ಟಿದೆ. ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ ಭಾರೀ ದಂಡ ವಿಧಿಸಲು ನಿರ್ಧರಿಸಲಾಗಿದೆ. ಜುಲೈ 1ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಸಾಂಕೇತಿಕ ಚಿತ್ರ ರೈಲಿನಲ್ಲಿ (Rail) ಪುಕ್ಕಟ್ಟೆ ಪ್ರಯಾಣಿಸೋರಿಗೆ ಭಾರತೀಯ ರೈಲ್ವೆ ಇಲಾಖೆ (Indian Railway) ಶಾಕ್ ಕೊಟ್ಟಿದೆ. ರೈಲಿನಲ್ಲಿ ಟಿಕೆಟ್ (Train Ticket) ಇಲ್ಲದೆ ಪ್ರಯಾಣಿಸಿದರೆ ಭಾರೀ ದಂಡ ವಿಧಿಸಲು ನಿರ್ಧರಿಸಲಾಗಿದೆ.…
-

Prajwal Karavali Movie: ಹೊಸ ದಾಖಲೆ ಬರೆಯಲು ಸಜ್ಜಾದ ‘ಕರಾವಳಿ’! ಸು ಫ್ರಮ್ ಸೋ ರಿಲೀಸ್ ಆದ ದಿನವೇ ಬಿಡುಗಡೆ | | ACTPnews
ಕರಾವಳಿ ರಿಲೀಸ್ ಡೇಟ್ ಅನೌನ್ಸ್ ಕಳೆದ ವರ್ಷ ಜುಲೈ-25 ರಂದು ಸು ಫ್ರಮ್ ಸೋ ಚಿತ್ರ ರಿಲೀಸ್ ಆಗಿತ್ತು. ಕಡಿಮೆ ಬಜೆಟ್ನ ಈ ಚಿತ್ರ ಹೊಸ ದಾಖಲೆಯನ್ನೆ ಬರೆಯಿತು. ಕನ್ನಡ ಇಂಡಸ್ಟ್ರಿಯಲ್ಲಿ ಇದು ಹೊಸ ಅಲೆಯನ್ನೆ ಎಬ್ಬಿಸಿತ್ತು. ಜುಲೈ-24 ರಂದು ರಿಲೀಸ್ ಹೆಸರು ಕೂಡ ಹೇಳಲು ಬರ್ತಾ ಇರಲಿಲ್ಲ. ಆ ರೀತಿನೇ ಈ ಚಿತ್ರದ ಪ್ರಚಾರ ಇತ್ತು. ಒಂದೇ ಒಂದು ಪ್ರೆಸ್ ಮೀಟ್ ಮಾಡಿದ್ದರು. ಆದರೆ, ಈ ಚಿತ್ರ ತನ್ನ ಕಂಟೆಂಟ್ ನಿಂದಲೇ ಎಲ್ಲರ ದಿಲ್ ಕದ್ದಿದೆ.…
-

Vande Bharat: ಬೆಂಗಳೂರು-ಮುಂಬೈ-ದೆಹಲಿ ರೈಲ್ವೆ ಸಂಚಾರದಲ್ಲಿ ಕ್ರಾಂತಿ, 9 ಹೊಸ ವಂದೇ ಭಾರತ್ ಸ್ಲೀಪರ್ ರೈಲುಗಳ ವಿಶೇಷತೆ ಏನು ನೋಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 19, 2026 11:21 AM IST ಭಾರತೀಯ ರೈಲ್ವೆ 9 ಮಾರ್ಗಗಳಲ್ಲಿ ವೇಗದ ವಂದೇ ಭಾರತ್ ಸ್ಲೀಪರ್ ರೈಲು ತರಲು ಸಜ್ಜು, ಬೆಂಗಳೂರು ಮುಂಬೈ ದೆಹಲಿ ಸಿಕಂದರಾಬಾದ್ ಸೇರಿ, ವಿಮಾನಕ್ಕೆ ಪೈಪೋಟಿ, ವೇಳಾಪಟ್ಟಿ ದರ ನಿರ್ಧಾರ ಬಾಕಿ. ವಂದೇ ಭಾರತ್ ಸ್ಲೀಪರ್ ರೈಲುಗಳು ಬೆಂಗಳೂರು: ರೈಲ್ವೆ (Railway) ಪ್ರಯಾಣಿಕರೇ ಗಮನಿಸಿ, ಇನ್ಮುಂದೆ ದೂರದ ಪ್ರಯಾಣದ ದಣಿವು ಇರುವುದಿಲ್ಲ, ಬದಲಿಗೆ ಐಷಾರಾಮಿ ಹೋಟೆಲ್ನಲ್ಲಿ ಮಲಗಿದ ಅನುಭವ ನಿಮಗೆ ಸಿಗಲಿದೆ. ಹೌದು, ಹೌರಾ-ಕಾಮಾಖ್ಯ ಮಾರ್ಗದಲ್ಲಿ ವಂದೇ ಭಾರತ್…
Latest News
Search the Archives
Access over the years of investigative journalism and breaking reports
You May Have Missed














