Tag: ಹಸ
-

Gramayana Movie: ರಿಲೀಸ್ ಆಯ್ತು ‘ಗ್ರಾಮಾಯಣ’ ಟ್ರೈಲರ್! ಹೊಸ ಭರವಸೆ ಮೂಡಿಸಿದ ಅಣ್ಣಾವ್ರ ಮೊಮ್ಮಗ | | ACTPnews
ಮೊದಲ ದೃಶ್ಯವೇ ಅದ್ಭುತ ಗ್ರಾಮಾಯಣ ಚಿತ್ರದ ಟ್ರೈಲರ್ನ ಮೊದಲ ದೃಶ್ಯವೆ ಸೆಳೆದು ಬಿಡುತ್ತದೆ. ವಾವ್ಹ್ ಅನ್ನು ಉದ್ಗಾರ ಹೊರಡುವಂತೆ ಮಾಡುತ್ತದೆ. ಈ ದೃಶ್ಯದ ಮೂಲಕ ಡೈರೆಕ್ಟರ್ ದೇವನೂರು ಚಂದ್ರು ಸಾಕಷ್ಟು ವಿಷಯ ಕನ್ವೆ ಮಾಡಿದ್ದಾರೆ ಅನಿಸುತ್ತದೆ. ಮೊದಲ ದೃಶ್ಯವೇ ಅದ್ಭುತ ಸರಿಯಾದ ದಾರಿ ಬಿಟ್ಟು ಅಡ್ಡದಾರಿ ಹಿಡಿದರೆ ಸಾವು ಪಕ್ಕ ಅನ್ನೋದು ಇಲ್ಲಿಯೇ ತಿಳಿದು ಬಿಡುತ್ತದೆ. ಇಲ್ಲಿಂದ ಇಡೀ ಕತೆಯ ಸಂಕ್ಷಿಪ್ತ ಚಿತ್ರಣ ತೆರೆದುಕೊಳ್ಳುತ್ತದೆ. 2 ನಿಮಿಷ 28 ಸೆಕೆಂಡ್ನ ಈ ಟ್ರೈಲರ್ ಪ್ರಾಮಿಸಿಂಗ್ ಆಗಿದೆ. ವಿಲನ್…
-

PM Modi Cabinet: ಯಾರು ಇನ್? ಯಾರು ಔಟ್? ಮೋದಿ ಸಂಪುಟಕ್ಕೆ ಹೊಸ ಮುಖಗಳ ಎಂಟ್ರಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಇದು ಪ್ರಧಾನಿ ಮೋದಿ ಅವರ ಕಾರ್ಯಶೈಲಿ; ಕೊನೆಯ ಕ್ಷಣದವರೆಗೂ ಏನಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಇದು ಸಂಪುಟ ಪುನರ್ರಚನೆಯಲ್ಲೂ ಸ್ಪಷ್ಟವಾಗಿದೆ. ಚರ್ಚೆಗಳು ಮತ್ತು ಊಹಾಪೋಹಗಳು ಜೋರಾಗಿವೆ. ಈಗ, ಮೋದಿ ಸಂಪುಟ ಪುನರ್ರಚನೆಯಲ್ಲಿ ಯಾರಿಗೆ ಅವಕಾಶ ಸಿಗಬಹುದು ಮತ್ತು ಯಾರನ್ನು ಕೈಬಿಡಬಹುದು? ಇಲ್ಲಿದೆ ಪಟ್ಟಿ. ಮೂಲಗಳ ಪ್ರಕಾರ… * ಉದ್ಧವ್ ಬಣ ಮತ್ತು ಟಿಎಂಸಿಯಿಂದ ಬೇರ್ಪಟ್ಟ ಕೆಲವು ಸಂಸದರಿಗೆ ಅವಕಾಶ ಸಿಗಬಹುದು. * ಉದ್ಧವ್ ಬಣದಿಂದ ಬಂದಿರುವ ಸಂಜಯ್ ದಿನಾ ಪಾಟೀಲ್ ಅವರಿಗೆ ಸ್ಥಾನ ಸಿಗಬಹುದು. * ಏಕನಾಥ್…
-

Gilli Nata: ಗಿಲ್ಲಿ ನಟನ ‘ಪಳಾರ್’ ಚಿತ್ರದ ಹೊಸ ನ್ಯೂಸ್ ಔಟ್; ಏನದು ಗೊತ್ತಾ? | | ACTPnews
Last Updated:Jun 27, 2026 9:45 PM IST ಗಿಲ್ಲಿ ನಟ ಅಭಿನಯದ ಪಳಾರ್ ಚಿತ್ರದ ಹೊಸ ಮಾಹಿತಿ ಹೊರ ಬಂದಿದೆ. ಈ ಮಾಹಿತಿಯ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ಗಿಲ್ಲಿ ನಟನ ‘ಪಳಾರ್’ ಚಿತ್ರದ ಹೊಸ ನ್ಯೂಸ್ ಔಟ್; ಅದೇನು ಗೊತ್ತೇ? ಗಿಲ್ಲಿ ನಟ (Gilli Nata) ಅಭಿನಯದ ಪಳಾರ್ ಸಿನಿಮಾದ (Palar Movie) ಮುಹೂರ್ತ ಮೊನ್ನೆ ಆಗಿದೆ. ಆದರೆ, ಈ ಚಿತ್ರದ ಶೂಟಿಂಗ್ (Movie Shooting) ಆ ದಿನದಿಂದಲೇ ಶುರು ಆಗಿರಲಿಲ್ಲ. ಇದೀಗ ಹೊಸ…
-

Tragedy of Marriage: 20 ದಿನಗಳ ಹಿಂದಷ್ಟೇ ಹೊಸ ಸಂಸಾರ, ಅಷ್ಟರಲ್ಲೇ ನವವಧು ಸಾವು; ನಮ್ಮ ಅಳಿಯ ಒಳ್ಳೆಯವ್ನು ಎಂದ ಯುವತಿ ಪೋಷಕರು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 12:25 PM IST ಆರ್ ಎಚ್ ಕಾಲೋನಿಯಲ್ಲಿ 40 ದಿನಗಳ ಹಿಂದೆ ಮದುವೆಯಾದ ಕೃಷ್ಣವೇಣಿ ಆತ್ಮಹತ್ಯೆ, ಫೋನ್ ಡೇಟಾ ಪರಿಶೀಲನೆ ಸೇರಿದಂತೆ ಪೊಲೀಸರು ತನಿಖೆ, ಪತಿ ಮುರಳಿ ಮೇಲೆ ಕುಟುಂಬಕ್ಕೆ ಅನುಮಾನ ಇಲ್ಲ ಎಂದಿದ್ದಾರೆ. ಮೃತ ಕೃಷ್ಣವೇಣಿ ಕಾರಣಗಳು ಏನಾದರೂ ಸರಿ, ಮದುವೆಗೆ (Newly Married) ಮುನ್ನ ಅಥವಾ ಮದುವೆಯಾದ ಕೆಲವೇ ದಿನಗಳಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಇಂತಹದ್ದೇ ಘಟನೆಯೊಂದು ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ (Visakhapatnam) ವರದಿಯಾಗಿದೆ.…
-

Vaibhav Sooryavanshi: ಸಚಿನ್ ತೆಂಡೂಲ್ಕರ್ರ 37 ವರ್ಷಗಳ ಹಿಂದಿನ ದಾಖಲೆ ಬ್ರೇಕ್ ಮಾಡಲಿದ್ದಾರೆ ವೈಭವ್! ಟಿ20 ಇತಿಹಾಸದಲ್ಲೂ ಹೊಸ ಚರಿತ್ರೆ | ಕ್ರೀಡಾ ಸುದ್ದಿ | ACTPnews
Last Updated:Jun 26, 2026 12:28 PM IST ಶ್ರೇಯಸ್ ಅಯ್ಯರ್ ಅವರನ್ನು ಹೊಸ ಟಿ20 ನಾಯಕನನ್ನಾಗಿ ನೇಮಿಸಲಾಗಿದ್ದು, ಸೂರ್ಯಕುಮಾರ್ ಯಾದವ್ ಅವರಿಂದ ನಾಯಕತ್ವದ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ವೈಭವ್ ಸೂರ್ಯವಂಶಿ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡ ನಂತರ ಭಾರತೀಯ ಕ್ರಿಕೆಟ್ ತಂಡವು ಮೊದಲ ಬಾರಿಗೆ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮರಳಲಿದೆ. ಟೀಮ್ ಇಂಡಿಯಾ ಶುಕ್ರವಾರ ಬೆಲ್ಫಾಸ್ಟ್ನಲ್ಲಿ ಪ್ರಾರಂಭವಾಗುವ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಐರ್ಲೆಂಡ್…
-

IRE vs IND: ಟೀಮ್ ಇಂಡಿಯಾಕ್ಕೆ ಹೊಸ ಸೂರ್ಯೋದಯ! ವೈಭವ್ ಡೆಬ್ಯೂ ಕನ್ಫರ್ಮ್, ವೈರಲ್ ಆಯ್ತು ಅದೊಂದು ಫೋಟೋ | ಕ್ರೀಡಾ ಸುದ್ದಿ | ACTPnews
Last Updated:Jun 26, 2026 10:39 AM IST ಐರ್ಲೆಂಡ್ ಮತ್ತು ಭಾರತ ಟಿ20 ಸರಣಿ ಇಂದಿನಿಂದ ಆರಂಭವಾಗಲಿದೆ. ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಈಗ ಎಲ್ಲರ ಕಣ್ಣುಗಳು ಭಾರತದ ಯಂಗ್ಸ್ಟಾರ್ ವೈಭವ್ ಸೂರ್ಯವಂಶಿ ಮೇಲೆ ನೆಟ್ಟಿವೆ. ಕೇವಲ 15 ವರ್ಷದಲ್ಲೇ ಭಾರತದ ಪರ ಆಡಲು ಸೂರ್ಯವಂಶಿ ರೆಡಿಯಾಗಿದ್ದಾರೆ. ಭಾರತ ಕ್ರಿಕೆಟ್ ತಂಡ ಕೇವಲ 15 ವರ್ಷ ವಯಸ್ಸಿನಲ್ಲೇ ತನ್ನ ಮಿಂಚಿನ ಬ್ಯಾಟಿಂಗ್ನಿಂದ ಸಂಚಲನ ಸೃಷ್ಟಿಸಿರುವ ವೈಭವ್ ಸೂರ್ಯವಂಶಿ (Vaibhav Sooryavanshi) ಐರ್ಲೆಂಡ್ (Ireland) ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ.…
-

UP BJP New Team: ಬಿಜೆಪಿಯಲ್ಲಿ ಹೊಸ ತಂಡ ಘೋಷಣೆ! 19 ಉಪಾಧ್ಯಕ್ಷರು, 8 ಪ್ರಧಾನ ಕಾರ್ಯದರ್ಶಿಗಳು ನೇಮಕ / UP BJP New Team: Party Announces New Leadership | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 2:21 PM IST ಯುಪಿ ಬಿಜೆಪಿ ರಾಜ್ಯಾಧ್ಯಕ್ಷ ಪಂಕಜ್ ಚೌಧರಿ ತಮ್ಮ ಹೊಸ ತಂಡವನ್ನು ಘೋಷಿಸಿದ್ದಾರೆ. ಈ ತಂಡದಲ್ಲಿ 19 ಉಪಾಧ್ಯಕ್ಷರು ಮತ್ತು 8 ಪ್ರಧಾನ ಕಾರ್ಯದರ್ಶಿಗಳು ಇದ್ದಾರೆ. ಈ ಹೊಸ ತಂಡದೊಂದಿಗೆ ಜಾತಿ ಮತ್ತು ಪ್ರಾದೇಶಿಕ ಸಮೀಕರಣಗಳನ್ನು ಪರಿಹರಿಸಲು ಬಿಜೆಪಿ ಪ್ರಯತ್ನಿಸಿದೆ. ಬಿಜೆಪಿಯಲ್ಲಿ ಹೊಸ ತಂಡ ಘೋಷಣೆ! ಲಖನೌ: ಉತ್ತರ ಪ್ರದೇಶ (Uttar Pradesh) ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಪಂಕಜ್ ಚೌಧರಿ (Pankaj…
-

Auto Driver: ಬೆಂಗಳೂರು ಆಟೋ ಚಾಲಕನಿಗೆ ChatGPT ಮಂತ್ರ, ತಂತ್ರಜ್ಞಾನದ ಹೊಸ ಜಗತ್ತಿನಲ್ಲಿ ಅರಳಿದ ಕಥೆಗಾರ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 25, 2026 11:43 AM IST ಬೆಂಗಳೂರಿನ ಆಟೋ ಚಾಲಕನ ತಂತ್ರಜ್ಞಾನ ಪ್ರೀತಿ, ಇನ್ಸ್ಟಾಗ್ರಾಮ್ ವಿಡಿಯೋ ವೈರಲ್, ಪುಸ್ತಕ ಬರೆಯುವ ಕನಸು, ಸಾಮಾನ್ಯ ಜನರಲ್ಲೂ ಟೆಕ್ ಸೃಜನಶೀಲತೆ ಎತ್ತಿಹಿಡಿದ ಕಥೆ. ಆಟೋ ಚಾಲಕ ತಂತ್ರಜ್ಞಾನ ಕಥೆ(PC: gagan.saiprasad ಇನ್ಸ್ಟಾಗ್ರಾಮ್ ) ಬೆಂಗಳೂರಿನ (Bengaluru) ಟ್ರಾಫಿಕ್ (Traffic) ಜಾಮ್ನಲ್ಲಿ ಸಿಲುಕಿದಾಗ ಬೇಸರಗೊಳ್ಳುವುದು ಸಹಜ. ಆದರೆ, ನಿನ್ನೆ ಸಂಜೆ ಮನೆಗೆ ಮರಳುತ್ತಿದ್ದಾಗ ನಡೆದ ಆಟೋ (Auto) ಸವಾರಿ ಮಾತ್ರ ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿ…
-

Ketan Siya Case: ಕೇತನ್ ಸಾವಿನ ಕೇಸ್ನಲ್ಲಿ ಹೊಸ ಟ್ವಿಸ್ಟ್, ನಾನು ಮೊದಲೇ ಹೇಳಿದ್ದೆ! ಅಚ್ಚರಿ ಹೇಳಿಕೆ ಕೊಟ್ಟ ಸಿಯಾ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 11:27 AM IST ಕೇತನ್ ಭಾವಿ ಪತ್ನಿ ಸಿಯಾ, ಪೊಲೀಸ್ ವಿಚಾರಣೆಯ ಸಮಯದಲ್ಲಿ ಹಲವಾರು ಆಘಾತಕಾರಿ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ. ಕೇತನ್ ತನ್ನ ಮತ್ತು ಚೇತನ್ ಬಗ್ಗೆ ಎಲ್ಲವನ್ನೂ ತಿಳಿದಿದ್ದ ಎಂದು ಆಘಾತಕಾರಿ ವಿಚಾರ ಬಾಯಿಬಿಟ್ಟಿದ್ದಾಳೆ. ತನಿಖೆ ವೇಳೆ ಅಚ್ಚರಿ ಹೇಳಿಕೆ ನೀಡಿದ ಸಿಯಾ! ಪುಣೆಯ ಪ್ರಸಿದ್ಧ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಅವರ ಕೊಲೆ ಪ್ರಕರಣ ದಿನೇ ದಿನೇ ಹೊಸ ತಿರುವುಗಳನ್ನು ಪಡೆಯುತ್ತಿದೆ. ಪೊಲೀಸ್ ಕಸ್ಟಡಿಯಲ್ಲಿ (Police Custody)…
-

Namma Metro: ಇನ್ನು ಮೆಟ್ರೋಗಾಗಿ ನಿಮಿಷಗಟ್ಟಲೇ ಕಾಯುವ ಅಗತ್ಯವಿಲ್ಲ, ಬಂತು 15 ಹೊಸ ರೈಲುಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 23, 2026 9:29 AM IST ಬೆಂಗಳೂರಿನ ಮೆಟ್ರೋ ಯೆಲ್ಲೋ ಲೈನ್ ನಲ್ಲಿ ರೈಲುಗಳ ಸಂಖ್ಯೆ 15ಕ್ಕೆ ಹೆಚ್ಚಳ, ಆಗಸ್ಟ್ ರಿಂದ 8 ನಿಮಿಷಕ್ಕಿಂತ ಕಡಿಮೆ ಅಂತರದಲ್ಲಿ ಸಂಚಾರ, ಪ್ರಯಾಣಿಕರ ಕಾಯುವಿಕೆ ಕಡಿಮೆ ಆಗಲಿದೆ. ಹಳದಿ ಮಾರ್ಗದ ರೈಲುಗಳು ಬೆಂಗಳೂರಿನ (Bengaluru) ಟ್ರಾಫಿಕ್ (Traffic) ಕಿರಿಕಿರಿಯಿಂದ ಬೇಸತ್ತಿದ್ದ ನಮ್ಮ ಮೆಟ್ರೋ ಯೆಲ್ಲೋ ಲೈನ್ (Yellow Line) ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಭರ್ಜರಿ ಸಿಹಿಸುದ್ದಿ (Good News) ನೀಡಿದೆ. ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ ಮಾರ್ಗದಲ್ಲಿ ಸಂಚರಿಸುವ…
Latest News
Search the Archives
Access over the years of investigative journalism and breaking reports
You May Have Missed













