Tag: ಸಲ
-

KL Rahul: ಐಪಿಎಲ್ನಲ್ಲಿ 14 ಕೋಟಿಗೆ ಸೇಲ್! ಆದ್ರೆ ಮಹರಾಜ ಟಿ20 ಲೀಗ್ನಲ್ಲಿ ಕನ್ನಡಿಗ ರಾಹುಲ್ ಅನ್ಸೋಲ್ಡ್! | ಕ್ರೀಡಾ ಸುದ್ದಿ | ACTPnews
Last Updated:Jun 05, 2026 4:18 PM IST ಶುಕ್ರವಾರ ನಡೆದ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಆಟಗಾರರ ಹರಾಜಿನಲ್ಲಿ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಮೂಲ ಬೆಲೆಗೆ ಬಿಡ್ ಆಗಲಿಲ್ಲ. ಕೆಎಲ್ ರಾಹುಲ್ ಕರ್ನಾಟಕದ ಪ್ರತಿಷ್ಠಿತ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 (Maharaja Trophy KSCA T20) ಆಟಗಾರರ ಹರಾಜಿನಲ್ಲಿ ಅಚ್ಚರಿಯೊಂದು ನಡೆದಿದೆ. ಭಾರತ (India) ದ ಸ್ಟಾರ್ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ (KL Rahul) ಅವರ ಮೂಲ ಬೆಲೆ ಕೇವಲ 2…
-

Farmer Loan Waiver: ₹36585 ಕೋಟಿ ಸಾಲ ಮನ್ನಾಗೆ ಸರ್ಕಾರದಿಂದ ಅನುಮೋದನೆ! ಈ ರಾಜ್ಯದ ರೈತರಿಗೆ ಬಂಪರ್ ಗುಡ್ನ್ಯೂಸ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 4:32 PM IST ₹36,585 Crore Farmers Loan Waiver: ಸರ್ಕಾರದ ಮೂಲಗಳಿಂದ ಬಂದಿರುವ ವಿಶ್ವಾಸಾರ್ಹ ಮಾಹಿತಿಯ ಪ್ರಕಾರ, ಈ ಸಾಲ ಮನ್ನಾ ಯೋಜನೆಯ ವ್ಯಾಪ್ತಿ ದೊಡ್ಡದಾಗಿದೆ. ರಾಜ್ಯ ಸಚಿವ ಸಂಪುಟವು 36,585 ಕೋಟಿ ರೂ.ಗಳ ಬೃಹತ್ ನಿಧಿಯನ್ನು ಅನುಮೋದಿಸಿದೆ. ಈ ಐತಿಹಾಸಿಕ ನಿರ್ಧಾರದಿಂದ, ರಾಜ್ಯದ 65 ಲಕ್ಷಕ್ಕೂ ಹೆಚ್ಚು ಸಾಲ ಖಾತೆಗಳು ತೆರವುಗೊಳ್ಳಲಿವೆ. News18 ನವದೆಹಲಿ: ಕೃಷಿಯನ್ನೇ (Agriculture) ನಂಬಿಕೊಂಡು ಬದುಕುತ್ತಿರುವ ಅನ್ನದಾತರಿಗೆ ಮಳೆಗಾಲದ ಆರಂಭದ ಸಮಯದಲ್ಲೇ ಗುಡ್ನ್ಯೂಸ್ ಸಿಕ್ಕಿದೆ.…
-

KKR vs GT: ಗಿಲ್-ಬಟ್ಲರ್ ಶತಕದ ಜೊತೆಯಾಟ ವ್ಯರ್ಥ, ಜಿಟಿಗೆ ಸೋಲು! ಕೆಕೆಆರ್ ಪ್ಲೇಆಫ್ ಕನಸು ಜೀವಂತ! | ಕ್ರೀಡಾ ಸುದ್ದಿ | ACTPnews
Last Updated:May 16, 2026 11:30 PM IST ಐಪಿಎಲ್ 2026 ರ ಸೀಸನ್ನ 60 ನೇ ಲೀಗ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಎದುರು ಗುಜರಾತ್ ಟೈಟಾನ್ಸ್ ಸೋಲನ್ನು ಅನುಭವಿಸಿತು. ಈ ಗೆಲುವಿನೊಂದಿಗೆ ಕೆಕೆಆರ್ ತನ್ನ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಜೋಸ್ ಬಟ್ಲರ್-ಶುಭ್ಮನ್ ಗಿಲ್ ಐಪಿಎಲ್ (IPL) 2026 ರ ಸೀಸನ್ನ 60 ನೇ ಲೀಗ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಗುಜರಾತ್ ಟೈಟಾನ್ಸ್ (GT) ಎದುರಿಸಿತು. ಕೋಲ್ಕತ್ತಾದ ಈಡನ್ ಗಾರ್ಡನ್ಸ್ (Eden…
-

Seasonal Harvest : ಬೆಳೆ, ಬ್ಯಾಂಕ್ ಸಾಲ ಮಾಡಿಲ್ಲ: ನವೀನ ಕೃಷಿ ವಿಧಾನಗಳ ಮೂಲಕ ಕೈತುಂಬಾ ಲಾಭ ಪಡೆಯುತ್ತಿದ್ದಾರೆ 61 ವರ್ಷದ ಈ ರೈತ | Faridkot farmer Kothe Ramsar village of Kotkapura tehsil in Faridkot daily earnings | ವ್ಯಾಪಾರ ಸುದ್ದಿ | ACTPnews
ಭತ್ತದ ಹುಲ್ಲನ್ನು ಅಮೂಲ್ಯವಾದ ಸಂಪನ್ಮೂಲವನ್ನಾಗಿ ಪರಿವರ್ತಿಸಲು ಬಹು ಬೆಳೆ ಕೃಷಿ, ಮಲ್ಚಿಂಗ್ ಸೇರಿದಂತೆ ನವೀನ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿಯನ್ನೇ ಜೀವಾಳ ಮಾಡಿಕೊಂಡಿದ್ದಾರೆ. ಸಾಂಪ್ರದಾಯಿಕ ಬೆಳೆಗಳಾದ ಗೋಧಿ, ಹೆಚ್ಚಿನ ಮೌಲ್ಯದ ವಾಣಿಜ್ಯ ಬೆಳೆಗಳಾದ ಬೆಳ್ಳುಳ್ಳಿ, ಹೂಕೋಸು, ಟರ್ನಿಪ್ಗಳಂತಹ ತರಕಾರಿಗಳು ಮತ್ತು ಬಾಸ್ಮತಿಗೆ ಉತ್ತಮವಾದ ಜಾರ್ ಕರೇಲಾಗಳ ಸಂಯೋಜನೆಯನ್ನು ಬೆಳೆಸುವ ಮೂಲಕ ದೈನಂದಿನ ಆದಾಯವನ್ನು ಕಂಡುಕೊಳ್ಳುತ್ತಿದ್ದಾರೆ. “ನನಗೆ ಎಂದಿಗೂ ಬ್ಯಾಂಕ್ ಸಾಲ ಅನಿವಾರ್ಯವಾಗಿಲ್ಲ. ಕಠಿಣ ಪರಿಶ್ರಮದಿಂದ ನನ್ನ ಖರ್ಚುಗಳನ್ನು ನಿಭಾಯಿಸಿದ್ದೇನೆ, ಪ್ರತಿದಿನ ಬೆಳೆಯನ್ನು ಮಾರಾಟ ಮಾಡಿ ಮತ್ತು ಪ್ರತಿದಿನ…
-

Rahul Gandhi: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ರಾಹುಲ್ ಗಾಂಧಿ ಆಕ್ರೋಶ! ಸರ್ಕಾರದ ಮೇಲೆ ಸಾಲು ಸಾಲು ಆರೋಪ / Rahul Gandhi Slams Fuel Price Hike | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 2:23 PM IST ಸತತವಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಈ ಹಿನ್ನಲೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ. ಸರ್ಕಾರ ಸದ್ದಿಲ್ಲದೆ ಸಾಮಾನ್ಯ ಜನರ ಜೇಬನ್ನು ದೋಚುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ರಾಹುಲ್ ಗಾಂಧಿ ಆಕ್ರೋಶ! ದೇಶಾದ್ಯಂತ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು (Petrol Diesel Price) ಏರಿಕೆಯಾಗಿವೆ. ಮೇ 25, ಸೋಮವಾರದಂದು ಹೊರಬಂದ…
-

Wedding Financial Burden: ತಂದೆಯ ಕೊನೆ ಆಸೆಗಾಗಿ 10 ಸಹೋದರಿಯರ ಮದುವೆ ಹೊಣೆ ಹೊತ್ತ ಮಗ; ಮೂರೇ ಮದುವೆಗೆ ಮಾಡಿದ ಸಾಲ ಎಷ್ಟು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 5:36 PM IST Viral Video: ಈ ಸ್ಟೋರಿ ಕೇಳಿದ್ರೆ ನಿಮ್ಮ ಕಣ್ಣಾಲಿಗಳು ತುಂಬಿ ಬರುವುದಂತು ಸತ್ಯ. ತಂದೆ ಸಾಯೋ ಮುನ್ನ ಕೊನೆ ಆಸೆ ಅಂತ 11 ಜನ ತಂಗಿಯರನ್ನ ಸೆಟ್ಲ ಮಾಡೋ ಜವಾಬ್ದಾರಿನ 11ನೇ ಮಗನ ಹೆಗಲಿಗೆ ಹಾಕಿಹೋಗ್ತಾರೆ. ಪಾಪ, ಆ ಹುಡುಗ ತಂದೆಗೆ ಕೊಟ್ಟ ಮಾತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಉಳಿಸಿಕೊಳ್ಳೋಕೆ ಟ್ರೈ ಮಾಡ್ತಿದ್ದಾನೆ. ಆದ್ರೆ ಸ್ಯಾಡ್ ರಿಯಾಲಿಟಿ ಏನಂದ್ರೆ, ಜಸ್ಟ್ ಮೂರೇ ಮೂರು ಮದುವೆ ಮುಗಿಸೋಷ್ಟರಲ್ಲಿ ಆತ ಮಾಡಿರೋ ಸಾಲ…
-

Surprising Story: ಒಂದೇ ರಾತ್ರಿಯಲ್ಲಿ ಅದೃಷ್ಟ ಬದಲಿಸಿತು ʼ2ʼ; ಸಾಲದ ಮೇಲೆ ಸಾಲ, ಮನೆಗೂ ಕಂಟಕ, 76 ವರ್ಷದ ಅಜ್ಜನ ಬದುಕಲ್ಲಿ ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 9:45 PM IST ಕೇರಳದ ಕೊಲ್ಲಂನ ಸೂರನಾಡ್ ನಿವಾಸಿ ಲಾಟರಿ ಮಾರಾಟಗಾರ ಪೊನ್ನನ್ ಕುಟುಂಬ, ಕೇರಳ ರಾಜ್ಯ ಲಾಟರಿಯ ವಿಶು ಬಂಪರ್ ಬಿಆರ್-109 ನಲ್ಲಿ VB 135452 ಟಿಕೆಟ್ ಮೂಲಕ 12 ಕೋಟಿ ಮೊದಲ ಬಹುಮಾನ ಗೆದ್ದು ಸಾಲಬಾಧೆಯಿಂದ ಹೊರಬಂದಿದೆ ಭಾಗ್ಯವಂತರು! ಕೇರಳ: ಅದೃಷ್ಟ ಅನ್ನೋದು ಯಾವಾಗ, ಯಾರಿಗೆ, ಹೇಗೆ ಒಲಿಯುತ್ತೆ ಅಂತ ಯಾರೂ ಊಹಿಸಲು ಸಾಧ್ಯವಿಲ್ಲ! ಇಲ್ಲೊಂದು ಬಡ ಕುಟುಂಬಕ್ಕೆ ರಾತ್ರೋರಾತ್ರಿ ಅದೃಷ್ಟದ ದೇವತೆ (Goddess) ಭರ್ಜರಿಯಾಗಿ ಒಲಿದಿದ್ದಾಳೆ. ಪ್ರತಿದಿನ…
-

Selfless Service: ಬಡ ಕಾರ್ಮಿಕರಿಗೆ 10 ವರ್ಷಗಳಿಂದ ಟೀ-ಬಿಸ್ಕತ್ತು ನೀಡುತ್ತಿರುವ ಬೆಂಗಳೂರು ಮಹಿಳೆ, ಈ ತಾಯಿಯ ನಿಸ್ವಾರ್ಥ ಸೇವೆಗೆ ಸಲಾಂ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 23, 2026 3:59 PM IST ಬೆಂಗಳೂರು ಮಹಿಳೆ 10 ವರ್ಷಗಳಿಂದ ಪುರಸಭೆ ಕಾರ್ಮಿಕರಿಗೆ ಚಹಾ, ತಿಂಡಿ ನೀಡುತ್ತಾ, ಪ್ರಾಣಿಗಳು, ಮಾರಾಟಗಾರರಿಗೂ ಸಹಾಯ, ಜಗದೀಶ್ ನಡನಳ್ಳಿ ವಿಡಿಯೋ ವೈರಲ್, ನೆಟ್ಟಿಗರಿಂದ ಪ್ರಶಂಸೆ (ಫೋಟೋ: ಜಗದೀಶ್ ನಡನಳ್ಳಿ ಇನ್ಸ್ಟಾಗ್ರಾಮ್) ಬೆಂಗಳೂರು: ಇಂದಿನ ಡಿಜಿಟಲ್ ಜಗತ್ತಿನಲ್ಲಿ ಒಂದು ಸಣ್ಣ ಸಹಾಯ ಮಾಡಿದರೂ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ (Social Media) ಶೋ-ಆಫ್ ಮಾಡುವವರೇ ಹೆಚ್ಚು. ಆದರೆ, ಇಲ್ಲೊಬ್ಬರು ಬೆಂಗಳೂರಿನ (Bengaluru Women) ಮಹಿಳೆ, ಕಳೆದ ಒಂದು ದಶಕದಿಂದ (Decade)…
-

Cockroach Janta Party: ಕಾಕ್ರೋಚ್ ಜನತಾ ಪಾರ್ಟಿ ಇನ್ಸ್ಟಾ ಖಾತೆ ಹ್ಯಾಕ್? ಸಾಲು ಸಾಲು ಪೋಸ್ಟ್ ಮಾಡಿ ದೀಪ್ಕೆ ಆರೋಪ ಮಾಡಿದ್ದು ಹೀಗೆ / Cockroach Janta Party Insta | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಮೆಟಾ ನೀಡಿರುವ ಖಾತೆ ಮರುಪಡೆಯುವ ವ್ಯವಸ್ಥೆಯ ಮೂಲಕ ಹಲವಾರು ಬಾರಿ ಪ್ರಯತ್ನಿಸಿದರೂ, ತಮ್ಮ ಖಾತೆಯನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಸದ್ಯ ಇದೀಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಕಾಕ್ರೋಚ್ ಜನತಾ ಪಾರ್ಟಿ ಇನ್ಸ್ಟಾ ಖಾತೆ ಹ್ಯಾಕ್! ಅಭಿಜಿತ್ ದೀಪ್ಕೆ ಹಂಚಿಕೊಂಡಿರುವ ಸ್ಕ್ರೀನ್ಶಾಟ್ಗಳಲ್ಲಿ, ಇನ್ಸ್ಟಾಗ್ರಾಮ್ ಖಾತೆಯನ್ನು ‘ಸುರಕ್ಷತೆಗಾಗಿ’ ಲಾಕ್ ಮಾಡಲಾಗಿದೆ, ಗುರುತು ಪರಿಶೀಲನೆ ಮಾಡಿ, ಪಾಸ್ವರ್ಡ್ ಬದಲಿಸಿದರೆ ಮಾತ್ರ ಮರುಸ್ಥಾಪಿಸಲಾಗುತ್ತದೆ ಎಂಬ ಸಂದೇಶ ಕಾಣುತ್ತದೆ. ಆದರೆ ಮರುಪಡೆಯುವಿಕೆ ಪ್ರಕ್ರಿಯೆ ಪದೇ ಪದೇ ವಿಫಲವಾಗುತ್ತಿದ್ದು, ಅವರು…
-

KKR vs MI: ಕೆಕೆಆರ್ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿದ ಕನ್ನಡಿಗ! ಮುಂಬೈಗೆ ಮತ್ತೊಂದು ಹೀನಾಯ ಸೋಲು | ಕ್ರೀಡಾ ಸುದ್ದಿ | ACTPnews
Last Updated:May 21, 2026 12:34 AM IST ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 5 ವಿಕೆಟ್ಗಳಿಂದ ಜಯಗಳಿಸಿತು. ಈ ಗೆಲುವು ಕೆಕೆಆರ್ ತಂಡವನ್ನು ಪ್ಲೇಆಫ್ ರೇಸ್ನಲ್ಲಿ ಉಳಿಸಿಕೊಂಡಿದೆ. ಮನೀಶ್ ಪಾಂಡೆ ಐಪಿಎಲ್ 2026 ರ 65ನೇ ಪಂದ್ಯವು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಈಡನ್ ಗಾರ್ಡನ್ಸ್ನಲ್ಲಿ ನಡೆಯಿತು. ಕೆಕೆಆರ್ ಮುಂಬೈ ತಂಡವನ್ನು ತಮ್ಮ ತವರು ಮೈದಾನದಲ್ಲಿ 4 ವಿಕೆಟ್ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಕೆಕೆಆರ್ ಪ್ಲೇಆಫ್ ರೇಸ್ನಲ್ಲಿ ಉಳಿದಿದೆ.…
Latest News
Search the Archives
Access over the years of investigative journalism and breaking reports
You May Have Missed












