Tag: ಸನಮ
-

Vignesh Shivan: ಸಿನಿಮಾ ಸೋತಿದ್ದಕ್ಕೆ ಅಚ್ಚರಿ ಪೋಸ್ಟ್ ಹಾಕಿದ ನಯನತಾರ ಪತಿ ವಿಘ್ನೇಶ್! ಹೇಳಿದ್ದೇನು ಗೊತ್ತಾ? | | ACTPnews
Last Updated:Jun 01, 2026 11:03 AM IST Vignesh Shivan: ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ವಿಘ್ನೇಶ್ ಶಿವನ್ ಚಿತ್ರ ಬಿಡುಗಡೆಯಾದ ಸಮಯದಲ್ಲಿ ಹರಡಿದ ನೆಗೆಟಿವ್ ರಿವ್ಯೂಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಘ್ನೇಶ್ ಶಿವನ್ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ (Vignesh Sivan) ಅವರ ಬಹುನಿರೀಕ್ಷಿತ ಚಿತ್ರ ಲವ್ ಇನ್ಶೂರೆನ್ಸ್ ಕಂಪನಿ (LIK) ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಕಾಣದಿದ್ದರೂ, ಒಟಿಟಿ ಬಿಡುಗಡೆಯ ನಂತರ ಹೊಸ ಚರ್ಚೆಗೆ ಕಾರಣವಾಗಿದೆ. ಪ್ರದೀಪ್ ರಂಗನಾಥನ್, ಎಸ್.ಜೆ.…
-

Ram Charan: ಭಜರಂಗಿ ಸಿನಿಮಾ ರಾಮ್ ಚರಣ್ ರೀಮೇಕ್ ಮಾಡ್ತಾರಾ? ಶಿವಣ್ಣ ಹೇಳಿದ್ದೇನು? | | ACTPnews
Last Updated:May 31, 2026 7:08 AM IST ಕನ್ನಡದ ಭಜರಂಗಿ ಚಿತ್ರವನ್ನ ರಾಮ್ ಚರಣ್ ರೀಮೇಕ್ ಮಾಡ್ತಾರಾ? ಈ ಪ್ರಶ್ನೆಗೆ ರಾಮ್ ಚರಣ್ ಹೇಳಿದ್ದೇನು? ಶಿವಣ್ಣನ ರಿಯಾಕ್ಷನ್ ಹೇಗಿತ್ತು? ಈ ಎಲ್ಲ ಇಂಟ್ರಸ್ಟಿಂಗ್ ವಿಚಾರದ ವಿವರ ಇಲ್ಲಿದೆ ಓದಿ. ಭಜರಂಗಿ ಚಿತ್ರವನ್ನ ರಾಮ್ ಚರಣ್ ರೀಮೇಕ್ ಮಾಡ್ತಾರಾ? ಶಿವಣ್ಣ ಹೇಳಿದ್ದೇನು? ರಾಮ್ ಚರಣ್ (Ram Charan) ಬಗ್ಗೆ ಶಿವಣ್ಣ (Shivanna) ವಿಶೇಷ ಗೌರವ ಹೊಂದಿದ್ದಾರೆ. ಅಷ್ಟೆ ಪ್ರೀತಿಯಿಂದಲೂ ಮಾತನಾಡಿಸೋದು ಇದೆ. ಪುನೀತ್ ರಾಜ್ (Puneeth Rajkumar)…
-

Janhvi Kapoor: ಜಾನ್ವಿ ಕಪೂರ್ ಕನ್ನಡ ಸಿನಿಮಾ ಮಾಡ್ತಾರಾ? ಆಫರ್ ಬಂದ್ರೆ ಒಪ್ತಾರಾ? | | ACTPnews
Last Updated:May 31, 2026 2:46 PM IST ಬಾಲಿವುಡ್ ನಟಿ ಜಾನ್ವಿ ಕಪೂರ್ ಮೊನ್ನೆ ಬೆಂಗಳೂರಿಗೆ ಬಂದಿದ್ದರು. ಕನ್ನಡದ ಕೆಲವು ಸಾಲುಗಳನ್ನ ಕಲಿತುಕೊಂಡು ಅದನ್ನ ಹಾಗೆ ಹೇಳಿದರು. ಆದರೆ, ಜಾನಿ ಕಪೂರ್ ನಿಜಕ್ಕೂ ಕನ್ನಡ ಸಿನಿಮಾ ಆಫರ್ ಬಂದ್ರೆ ಒಪ್ಪಿಕೊಳ್ತಾರಾ? ಕನ್ನಡ ಸಿನಿಮಾರಂಗದ ಬಗ್ಗೆ ಇವರ ಅಭಿಪ್ರಾಯವೇನು? ಈ ಪ್ರಶ್ನೆಗಳಿಗೆ ಸ್ವತಃ ಜಾನ್ವಿ ಉತ್ತರ ಕೊಟ್ಟಿದ್ದಾರೆ. ಅದರ ವಿವರ ಮುಂದೆ ಇದೆ ಓದಿ. ಜಾನ್ವಿ ಕಪೂರ್ ಕನ್ನಡ ಸಿನಿಮಾ ಮಾಡ್ತಾರಾ? ಆಫರ್ ಬಂದ್ರೆ ಒಪ್ತಾರಾ? ಜಾನ್ವಿ…
-

Ravi Mohan: ಡಿವೋರ್ಸ್ ಆಗೋತನಕ ನಟಿಸಲ್ಲ ಎಂದ ರವಿ ಮೋಹನ್ ಹೊಸ ಸಿನಿಮಾ ಅನೌನ್ಸ್! | Ravi mohan join lcu Benz movie team weeks after announcing break from acting | | ACTPnews
ಭಾನುವಾರ, ಚಲನಚಿತ್ರ ನಿರ್ಮಾಪಕ ಲೋಕೇಶ್ ಕನಕರಾಜ್ ಅವರು ಚಿತ್ರದ ಚಿತ್ರೀಕರಣದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ರವಿ ಅವರನ್ನು LCU ಗೆ ಅಧಿಕೃತವಾಗಿ ಸ್ವಾಗತಿಸಿದರು. ಫ್ರಾಂಚೈಸಿಯ ಭಾಗವಾಗಿ ರವಿ ಇರುವ ಬಗ್ಗೆ ಅವರು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು, ಆದರೆ ಪ್ರಮುಖ ನಟ ರಾಘವ ಲಾರೆನ್ಸ್ ಕೂಡ ಅವರನ್ನು ಯೋಜನೆಗೆ ಸ್ವಾಗತಿಸಿದರು. ರವಿ ಮೋಹನ್ ಅವರನ್ನು LCU ಗೆ ಲೋಕೇಶ್ ಕನಗರಾಜ್ ಸ್ವಾಗತಿಸಿದರು. ಸೋಮವಾರ, ಲೋಕೇಶ್ ಕನಕರಾಜ್ X (ಹಿಂದೆ ಟ್ವಿಟರ್) ನಲ್ಲಿ ರವಿ ಮೋಹನ್ ಅವರನ್ನು…
-

Jason Sanjay: ತನ್ನ ಮೊದಲ ಸಿನಿಮಾ ಸಿಗ್ಮಾ ಬಗ್ಗೆ ಮಾತನಾಡಿದ ಸಿಎಂ ವಿಜಯ್ ಮಗ! ಜೇಸನ್ ಹೇಳಿದ್ದೇನು? | CM Vijay son jason sanjay spekas about his debut directorial | | ACTPnews
Last Updated:May 31, 2026 7:35 AM IST Jason Sanjay: ಜೇಸನ್ ಸಂಜಯ್ ಅವರು ತಮ್ಮ ಮೊದಲ ನಿರ್ದೇಶನದ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅವರು ಸಿಗ್ಮಾ ಬಗ್ಗೆ ಹೇಳಿದ್ದೇನು? ವಿಜಯ್-ಜೇಸನ್ ನಿರ್ದೇಶಕ ಮತ್ತು ಮುಖ್ಯಮಂತ್ರಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ತಮ್ಮ ಸಿಗ್ಮಾ ಚಿತ್ರದ ಮೂಲಕ ನಿರ್ದೇಶಕನಾಗಿ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಅವರು ಇತ್ತೀಚೆಗೆ ತಮ್ಮ ಸಿನಿಮಾ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ತಮಿಳು ಚಲನಚಿತ್ರೋದ್ಯಮದ ಪ್ರಮುಖ ನಿರ್ಮಾಣ ಕಂಪನಿಯಾದ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿದ ಮತ್ತು…
-

Prashanth Neel: ಡ್ರ್ಯಾಗನ್ ಸಿನಿಮಾ ಶಾಕಿಂಗ್ ಸತ್ಯ! ಡೈರೆಕ್ಟರ್ ಪ್ರಶಾಂತ್ ನೀಲ್ ಹೇಳಿದ್ದೇನು? | | ACTPnews
ಡ್ಯಾಗನ್ ಚಿತ್ರದಲ್ಲಿ ಏನಿದೆ ಗೊತ್ತಾ? ಡ್ರ್ಯಾಗನ್ ಚಿತ್ರದಲ್ಲಿ ಒಂದು ಕತೆ ಇದೆ. ಅದು ಅದ್ಭುತವಾದ ಕತೇನೆ ಆಗಿದೆ. ಆದರೆ, ಸದ್ಯ ಗ್ಲಿಂಪ್ಸ್ ಅಲ್ಲಿ ಏನ್ ಕಥೆ ಹೇಳ್ತಿದ್ದೇವೆ ಅನ್ನುವುದನ್ನ ಮಾತ್ರ ಹೇಳುತ್ತಿದ್ದೇವೆ. ಡ್ರ್ಯಾಗನ್ ಚಿತ್ರದಲ್ಲಿ ಮಗ್ನ (ಚಿತ್ರ ಕೃಪೆ: ಪ್ರಶಾಂತ್ ನೀಲ್ ಇನ್ಸ್ಟಾಗ್ರಾಮ್) ಆದರೆ, ಈ ಸಿನಿಮಾ ನೋಡಿದಾಗ ನಿಮಗೆ ಒಂದು ಸತ್ಯ ಅರ್ಥ ಆಗುತ್ತದೆ. ನಿಮ್ಮ ಮನದಲ್ಲಿ ಸುಮಾರು ಕ್ಯಾರೆಕ್ಟರ್ಗಳು ಉಳಿಯುತ್ತವೆ. ಅಷ್ಟೊಂದು ವಿಷಯ ಈ ಚಿತ್ರದಲ್ಲಿದೆ. ಅದನ್ನ ಉತ್ತಮ ಕಲಾವಿದರೇ ಮಾಡಿದ್ದಾರೆ. ಪ್ರತಿ ಕ್ಯಾರೆಕ್ಟರ್ಗೂ…
-

Shiva Rajkumar: ಪೆದ್ದಿ ಸಿನಿಮಾ ನೋಡಲು ಶಿವಣ್ಣ ಅಭಿಮಾನಿಯಂತೆ ಕಾಯ್ತಿರೋದೇಕೆ? | | ACTPnews
Last Updated:May 30, 2026 3:54 PM IST ಪೆದ್ದಿ ಚಿತ್ರ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ನಟಿಸಿರೋ ಶಿವರಾಜ್ ಕುಮಾರ್ ಅವರೂ ವೇಟ್ ಮಾಡುತ್ತಿದ್ದಾರೆ. ಆದರೆ, ಹೀಗೆ ಕಾಯುತ್ತಿರೋದಕ್ಕೆ ಒಂದು ಕಾರಣವೂ ಇದೆ. ಅದನ್ನ ಸ್ವತಃ ಶಿವರಾಜ್ ಕುಮಾರ್ ಹೇಳಿಕೊಂಡಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ. ಪೆದ್ದಿ ಚಿತ್ರ ನೋಡಲು ಶಿವಣ್ಣ ಅಭಿಮಾನಿಯಂತೆ ಕಾಯ್ತಿರೋದೇಕೆ? ಪೆದ್ದಿ ಚಿತ್ರ (Peddi Cinema) ನೋಡೋಕೆ ಎಲ್ಲರೂ ಕಾಯುತ್ತಿದ್ದಾರೆ. ಕನ್ನಡದ ಪ್ರೇಕ್ಷಕರೂ ಈ ಚಿತ್ರ ನೋಡುವ ಉತ್ಸಾಹದಲ್ಲಿಯೇ ಇದ್ದಾರೆ.…
-

GT vs RR: ಸೂರ್ಯವಂಶಿ ಸುನಾಮಿ ಬ್ಯಾಟಿಂಗ್! ವೇಗವಾಗಿ 1000 ಐಪಿಎಲ್ ರನ್ ಚಚ್ಚಿ ರೆಕಾರ್ಡ್ ಬ್ರೇಕ್ ಮಾಡಿದ ವೈಭವ್! | ಕ್ರೀಡಾ ಸುದ್ದಿ | ACTPnews
Last Updated:May 29, 2026 11:05 PM IST ಐಪಿಎಲ್ 2026 ರ ಎರಡನೇ ಕ್ವಾಲಿಫೈಯರ್ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ವೈಭವ್ ಸೂರ್ಯವಂಶಿ 96 ರನ್ಗಳ ಭರ್ಜರಿ ಇನ್ನಿಂಗ್ಸ್ ಆಡಿದರು. ಈ ಮೂಲಕ ವೈಭವ್ ಸೂರ್ಯವಂಶಿ ಐಪಿಎಲ್ನಲ್ಲಿ ದಾಖಲೆಯ 1000 ರನ್ಗಳನ್ನು ಪೂರ್ಣಗೊಳಿಸಿದರು. ವೈಭವ್ ಸೂರ್ಯವಂಶಿ ವೈಭವ್ ಸೂರ್ಯವಂಶಿ ಅವರ ಅದ್ಭುತ ಫಾರ್ಮ್ ಐಪಿಎಲ್ 2026 ರಲ್ಲಿ ಮುಂದುವರೆದಿದೆ. ಸೂರ್ಯವಂಶಿ ಐಪಿಎಲ್ನಲ್ಲಿ 1000 ರನ್ಗಳನ್ನು ಪೂರ್ಣಗೊಳಿಸಿದ್ದಾರೆ. ಐಪಿಎಲ್ 2026 ರ ಟೂರ್ನಿಯುದ್ದಕ್ಕೂ ವೈಭವ್ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ.…
-

Actor Sathyendra: ಅನಾಥ ಶವವಾದ ನಟ! ಕನ್ನಡ, ತಮಿಳು ಸಿನಿಮಾ ಕಲಾವಿದನ ದುರಂತ ಅಂತ್ಯ | | ACTPnews
Last Updated:May 29, 2026 6:49 PM IST Actor Sathyendra: ಸತ್ಯೇಂದ್ರ ಅವರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಆದರೆ ಅವರ ಶವ ತೆಗೆದುಕೊಂಡು ಹೋಗಲು ಇದುವರೆಗೂ ಮನೆಯವರ್ಯಾರು ಬಂದಿಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲೇ ನಟ ಸತ್ಯೆಂದ್ರ ಶವ ಅನಾಥವಾಗಿ ಇದ್ಯಂತೆ! ನಟ ಸತ್ಯೇಂದ್ರ ಚೆನ್ನೈ: ತಮಿಳುನಟ (Tamil actor) ಹಾಗೂ ಯೂಟ್ಯೂಬರ್ (YouTuber) ಸತ್ಯೇಂದ್ರ (Sathyendra) ನಿಧನರಾಗಿದ್ದಾರೆ. 65 ವರ್ಷದ ಸತ್ಯೇಂದ್ರ ಅವರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ರಾಯಪೆಟ್ಟಾ…
-

Ram Charan: ರಾಮ್ ಚರಣ್ ಬಳಿ ‘ಪೆದ್ದಿ’ ಸಿನಿಮಾ ಬಗ್ಗೆ ವಿಚಾರಿಸಿದ ನರೇಂದ್ರ ಮೋದಿ! ಹೇಳಿದ್ದೇನು ಗೊತ್ತಾ? | | ACTPnews
Last Updated:May 29, 2026 9:56 AM IST Ram Charan: ಈ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಮ್ ಚರಣ್, ಹಿಂದೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದಾಗ ನಡೆದ ಒಂದು ಕುತೂಹಲಕಾರಿ ಘಟನೆಯನ್ನು ಹಂಚಿಕೊಂಡರು. ರಾಮ್ ಚರಣ್ ರಾಮ್ ಚರಣ್ (Ram Charan) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಪೆದ್ದಿ’ (Peddi) ರಿಲೀಸ್ಗೆ ಕೆಲವೇ ದಿನಗಳು ಬಾಕಿ ಇವೆ. ಹೀಗಿರುವಾಗ ಚಿತ್ರದ ಪ್ರಚಾರ ಕಾರ್ಯವು ಭರದಿಂದ ಸಾಗುತ್ತಿದೆ. ಜೊತೆಗೆ ಈ ಚಿತ್ರವನ್ನು ಉಪ್ಪೇನ ಖ್ಯಾತಿಯ ಬುಚ್ಚಿಬಾಬು ಸನಾ ನಿರ್ದೇಶಿಸುತ್ತಿದ್ದಾರೆ. 300…
Latest News
Search the Archives
Access over the years of investigative journalism and breaking reports
You May Have Missed












