Tag: ಸದದ
-

GT vs RCB Final: ಹಿಂದೆ 3 ಬಾರಿ ಕಹಿ ಅನುಭವ! ಎರಡನೇ ಟ್ರೋಫಿ ಗೆಲ್ಲಲು ಆರ್ಸಿಬಿ ಅಪ್ಪಿತಪ್ಪಿಯೂ ಇದೊಂದು ತಪ್ಪನ್ನು ಮಾಡಬಾರದು! | ಕ್ರೀಡಾ ಸುದ್ದಿ | ACTPnews
Last Updated:May 31, 2026 5:11 PM IST ಐಪಿಎಲ್ 2026 ರ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಆರ್ಸಿಬಿ ಸತತ ಎರಡನೇ ಪ್ರಶಸ್ತಿಯ ಗುರಿಯನ್ನು ಹೊಂದಿದ್ದರೆ, ಗುಜರಾತ್ 2022 ರ ನಂತರ ಮತ್ತೊಂದು ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ (IPL) 2026 ರ ಫೈನಲ್ (Final) ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ತಂಡಗಳ (Teams) ನಡುವೆ ಅಹಮದಾಬಾದ್…
-

IPL 2026: ಆರ್ಸಿಬಿ vs ಜಿಟಿ ಫೈನಲ್ ಮ್ಯಾಚ್ ಇಂದು ನಡೆಯೋದು ಡೌಟ್? ಹವಾಮಾನ ಇಲಾಖೆಯ ವರದಿ ಇಲ್ಲಿದೆ | ಕ್ರೀಡಾ ಸುದ್ದಿ | ACTPnews
Last Updated:May 31, 2026 4:24 PM IST ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೂ ಮುನ್ನ ಅಹಮದಾಬಾದ್ನಲ್ಲಿ ಹವಾಮಾನದ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ಈ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ. ನರೇಂದ್ರ ಮೋದಿ ಕ್ರೀಡಾಂಗಣ ಐಪಿಎಲ್ (IPL) 2026 ರ ಫೈನಲ್ (Final) ಗಾಗಿ ಲಕ್ಷಾಂತರ ಕ್ರಿಕೆಟ್ (Cricket) ಅಭಿಮಾನಿಗಳು (Fans) ಕಾಯುತ್ತಿದ್ದಾರೆ. ಆದರೆ ರಾಯಲ್ ಚಾಲೆಂಜರ್ಸ್…
-

Nepal Politics: ನೇಪಾಳದಲ್ಲಿ ಮತ್ತೊಂದು ಕ್ರಾಂತಿ, ಜನಸಾಮಾನ್ಯರಿಗೆ ಬಿಗ್ ಗಿಫ್ಟ್! ಇದು ಪ್ರಧಾನಿ ಬಾಲೆನ್ ಶಾ ಮಾಸ್ಟರ್ ಪ್ಲಾನ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 31, 2026 4:20 PM IST Nepal: ನೇಪಾಳದಲ್ಲಿ ಮತ್ತೊಂದು ಮಹಾ ಕ್ರಾಂತಿ. ಜನಸಾಮಾನ್ಯರ ಭಾಗ್ಯ ಬದಲಾಯಿಸಲು ಪ್ರಧಾನಿ ಬಾಲೆನ್ ಶಾ ಭರ್ಜರಿ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಭಾರತ ಮತ್ತು ಅಮೆರಿಕದ ರಾಜತಾಂತ್ರಿಕ ವಲಯವನ್ನೇ ನಡುಗಿಸಿರುವ ಆ ರಹಸ್ಯ ಫಾರ್ಮುಲಾ ಏನು? ಸಾಮಾನ್ಯ ಜನರಿಗೆ ಸಿಗಲಿರುವ ಆ ಬಂಪರ್ ಆಫರ್ ತಿಳಿಯಲು ಈ ವರದಿ ಓದಿ. ಬಾಲೆನ್ ಶಾ! ನೇಪಾಳದ ರಾಜಕೀಯ (Nepal Politics) ಮತ್ತು ರಾಜತಾಂತ್ರಿಕ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯೊಂದು ನಡೆಯುತ್ತಿದೆ. ಇದುವರೆಗೆ…
-

GT vs RCB Final: 4 ಫೈನಲ್, ಒಂದೇ ಅರ್ಧಶತಕ, ಆರ್ಸಿಬಿಗೆ ದೊಡ್ಡ ತಲೆ ನೋವಾದ ಸ್ಟಾರ್ ಪ್ಲೇಯರ್ ಕಳಪೆ ಪ್ರದರ್ಶನ! ಇಂದಾದ್ರು ಕೈ ಹಿಡಿತಾರಾ ಲೆಜೆಂಡರಿ ಬ್ಯಾಟರ್? | ಕ್ರೀಡಾ ಸುದ್ದಿ | ACTPnews
Last Updated:May 31, 2026 3:57 PM IST ಐಪಿಎಲ್ 2026 ರ ಫೈನಲ್ ಪಂದ್ಯವನ್ನು ಆಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ಸಜ್ಜಾಗಿವೆ. ಗುಜರಾತ್ ತಂಡಕ್ಕೆ ಟ್ರೋಫಿ ಎತ್ತುವ ಸುವರ್ಣಾವಕಾಶವಿದೆ. ವಿರಾಟ್ ಕೊಹ್ಲಿ ಅವರ ಐಪಿಎಲ್ ಫೈನಲ್ ದಾಖಲೆ ಆರ್ಸಿಬಿ ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ. ಆರ್ಸಿಬಿ ಐಪಿಎಲ್ (IPL) 2026 ರ ಫೈನಲ್ (Final) ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ನಡುವೆ ನಡೆಯಲಿದೆ. ಎರಡೂ ತಂಡಗಳು…
-

Sad News: ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ತಂದೆ ಮಗ ಸೇರಿ ಐವರ ದುರ್ಮರಣ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 31, 2026 2:44 PM IST ಶನಿವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ಮೃತರನ್ನು ಹೈದರಾಬಾದ್ನ ಯುವನ್ ಚಂದ್ರ (5) ಮತ್ತು ಅವರ ತಂದೆ ವಡ್ಲ ಸತೀಶ್ (35), ಮಂತ್ರಾಲಯಂ ಗ್ರಾಮದ ರಾಘವೇಂದ್ರ (28) ಮತ್ತು ವಡ್ಲ ಧನು (22) ಮತ್ತು ಉರವಕೊಂಡದ ಸಂಧ್ಯಾ (22) ಎಂದು ಗುರುತಿಸಲಾಗಿದೆ. ಸಾಂದರ್ಭಿಕ ಚಿತ್ರ ಮಂತ್ರಾಲಯ: ಹೈದರಾಬಾದ್ ಮೂಲದ ವ್ಯಕ್ತಿ ಮತ್ತು ಆತನ ಅಪ್ರಾಪ್ತ ಮಗ ಸೇರಿದಂತೆ ಐದು ಜನರು ಆಂಧ್ರಪ್ರದೇಶದ ಮಂತ್ರಾಲಯ ಗ್ರಾಮದಲ್ಲಿ ಹರಿಯುವ ತುಂಗಭದ್ರಾ…
-

India Post Office Franchise: ನಿಮ್ಮ ಊರಿನಲ್ಲೇ ಪೋಸ್ಟ್ ಆಫೀಸ್ ಬ್ಯುಸಿನೆಸ್ ಶುರು ಮಾಡಿ; ಅಂಚೆ ಇಲಾಖೆಯೊಂದಿಗೆ ಕೈಜೋಡಿಸಿ! | ವ್ಯಾಪಾರ ಸುದ್ದಿ | ACTPnews
Last Updated:May 31, 2026 2:58 PM IST ಭಾರತ ಅಂಚೆ ಇಲಾಖೆ ಇ ಕಾಮರ್ಸ್ ಹಿಡಿತ ಬಲಪಡಿಸಲು ಫ್ರಾಂಚೈಸಿ ಸ್ಕಿಮ್ 2.0 ಜಾರಿ, ಎಪಿಟಿ 2.0 ಆಧಾರಿತ ಡಿಜಿಟಲ್ ಸೇವೆ, ಯುವಕರಿಗೆ ಸ್ವ ಉದ್ಯೋಗ, ಕಮಿಷನ್ ಆಧಾರಿತ ಆದಾಯ ಸಿಗಲಿದೆ. ಅಂಚೆ ಕಚೇರಿ ಫ್ರಾಂಚೈಸಿ ಬ್ಯುಸಿನೆಸ್ ಪ್ರೈವೇಟ್ ಕೊರಿಯರ್ ಸಂಸ್ಥೆಗಳಿಗೆ ಬ್ರೇಕ್ ಹಾಕುವಂತೆ, ಇ-ಕಾಮರ್ಸ್ ಮಾರ್ಕೆಟ್ (E-Commerce Market) ಮೇಲೆ ತಮ್ಮ ಹಿಡಿತವನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ಉದ್ದೇಶದಿಂದ ಭಾರತ ಅಂಚೆ ಇಲಾಖೆ ಹೊಸ ಯೋಜನೆಯನ್ನು (Indian…
-

Building Collapse: ಏಕಾಏಕಿ ಕುಸಿದ ಐದು ಅಂತಸ್ತಿನ ಕಟ್ಟಡ! ರಾಷ್ಟ್ರ ರಾಜಧಾನಿಯಲ್ಲಿ ಭೀಕರ ದುರಂತ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 31, 2026 12:15 PM IST ಭಾನುವಾರ ಬೆಳಿಗ್ಗೆ ಡಿಎಫ್ಎಸ್ ನವೀಕರಣದ ಪ್ರಕಾರ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್), ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಮತ್ತು ಇತರ ಸಂಸ್ಥೆಗಳ ಸಹಾಯದಿಂದ ದೆಹಲಿ ಅಗ್ನಿಶಾಮಕ ಸೇವೆಗಳ (ಡಿಎಫ್ಎಸ್) ಸಿಬ್ಬಂದಿ ಹತ್ತು ಜನರನ್ನು ರಕ್ಷಿಸಿದ್ದಾರೆ, ಆದರೆ 3 ಜನರನ್ನು ನಿವಾಸಿಗಳು ರಕ್ಷಿಸಿದ್ದಾರೆ. News18 ನವದೆಹಲಿ: ಐದು ಅಂತಸ್ತಿನ ವಾಣಿಜ್ಯ ಕಟ್ಟಡ ಕುಸಿದ (Building Collapse) ಪರಿಣಾಮ 26 ವರ್ಷದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ…
-

GT vs RCB IPL Final 2026: ಮೊದಲ 6 ಓವರ್ಗಳಲ್ಲಿ ಇದೊಂದು ನಡೆದರೆ ಆರ್ಸಿಬಿಗೆ ಸುಲಭ ಜಯ! | ಕ್ರೀಡಾ ಸುದ್ದಿ | ACTPnews
Last Updated:May 31, 2026 7:26 AM IST ಇಂದು ಭಾನುವಾರ, ಐಪಿಎಲ್ 2026 ರ ಹೈವೋಲ್ಟೇಜ್ ಫೈನಲ್ ಪಂದ್ಯ. ಕ್ರಿಕೆಟ್ ಅಭಿಮಾನಿಗಳು ಈ ರೋಚಕ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ ಐಪಿಎಲ್ (IPL) 2026ರ ರಣರೋಚಕ ಫೈನಲ್ (Final) ಪಂದ್ಯ (Match) ಎಲ್ಲರ ಚಿತ್ತ ನೆಟ್ಟಿದೆ. ಭಾನುವಾರ (Sunday) ಸಂಜೆ 7:30 ಗಂಟೆಗೆ ಅಹಮದಾಬಾದ್ (Ahmedabad)…
-

Road Accident: 500 ಅಡಿ ಆಳದ ಕಂದಕಕ್ಕೆ ಉರುಳಿದ ಕಾರ್, 8 ಮಂದಿ ಸ್ಥಳದಲ್ಲೇ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 31, 2026 1:13 PM IST ಮೃತಪಟ್ಟವರು ಎರಡು ಕುಟುಂಬಗಳಿಗೆ ಸೇರಿದವರಾಗಿದ್ದು, ಅವರು ಒಂದೇ ವಾಹನದಲ್ಲಿ ಒಟ್ಟಿಗೆ ಸಚ್ ಪಾಸ್ಗೆ ಪ್ರಯಾಣ ಬೆಳೆಸಿದ್ದರು. ಅಪಘಾತದ ನಂತರ ಬಹಳ ಸಮಯದವರೆಗೆ, ರಾಜ್ಯದ ದೂರದ ಮತ್ತು ದುರ್ಗಮ ಪ್ರದೇಶಗಳಲ್ಲಿ ಒಂದಾದ ಈ ಘಟನೆಯ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. News18 ಚಂಬಾ: ಕಳೆದ ತಡ ರಾತ್ರಿ ವಾಹನವೊಂದು ಆಳವಾದ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಎಂಟು ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ…
Latest News
Search the Archives
Access over the years of investigative journalism and breaking reports
You May Have Missed













