Tag: ಮತತ
-

Star Airlines: ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ಮತ್ತೆ ವಿಮಾನ ಹಾರಾಟ, ಫ್ಲೈಟ್ ವೇಳಾ ಪಟ್ಟಿಯ ವಿವರ ಇಲ್ಲಿದೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 21, 2026 11:29 AM IST ಬೆಂಗಳೂರು-ಬೀದರ್, ಬೆಂಗಳೂರು-ಕಲಬುರಗಿ ನೇರ ವಿಮಾನ ಸೇವೆ ಜೂನ್ 1 ಮತ್ತು 10ರಿಂದ ಸ್ಟಾರ್ ಏರ್ ಮೂಲಕ ಪುನರಾರಂಭ, ರಾಜ್ಯ ಸರ್ಕಾರ ಅನುದಾನ, ಉಡಾನ್ ಯೋಜನೆ ನೆರವು, ಪ್ರಯಾಣಿಕರಲ್ಲಿ ಸಂತಸ ಬೆಂಗಳೂರು ಬೀದರ್ ಕಲಬುರಗಿ ವಿಮಾನ ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಒಂದು ಭರ್ಜರಿ ಸಿಹಿಸುದ್ದಿ. ಕಳೆದ ಎಂಟು ತಿಂಗಳಿನಿಂದ ಸ್ಥಗಿತಗೊಂಡಿದ್ದ ಬೆಂಗಳೂರು (Bengaluru)-ಬೀದರ್ ಮತ್ತು ಬೆಂಗಳೂರು-ಕಲಬುರಗಿ (Kalaburagi) ನಡುವಿನ ನೇರ ವಿಮಾನ ಸೇವೆ (Air Service)…
-

Tamil Nadu: ಪ್ರಮಾಣವಚನದ ವೇಳೆ ರಾಹುಲ್- ರಾಜೀವ್ ಗಾಂಧಿಗೆ ಜೈಕಾರ ಹಾಕಿದ ಶಾಸಕ: ರಾಜ್ಯಪಾಲರು ಮಾಡಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 2:51 PM IST ಹೌದು ಹೊಸದಾಗಿ ನೇಮಕಗೊಂಡ ಕಾಂಗ್ರೆಸ್ ಸಚಿವ ಎಸ್. ರಾಜೇಶ್ ಕುಮಾರ್ ಪ್ರಮಾಣವಚನ ಸ್ವೀಕರಿಸುವಾಗ ರಾಹುಲ್ ಗಾಂಧಿ, ರಾಜೀವ್ ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕೆ. ಕಾಮರಾಜ್ ಅವರ ಹೆಸರುಗಳನ್ನು ಪ್ರಸ್ತಾಪಿಸಿದರು. ಇದು ಅವರ ಹೆಸರಿನಲ್ಲಿ ಘೋಷಣೆಗಳನ್ನು ಎತ್ತುವಂತೆ ಮಾಡಿತು. ಜೈಕಾರ ಹಾಕಿದ ಶಾಸಕ ಚೆನ್ನೈ(ಮೇ.21): ದಳಪತಿ ವಿಜಯ್ ನೇತೃತ್ವದ ತಮಿಳುನಾಡು ಸಚಿವ ಸಂಪುಟ ವಿಸ್ತರಣೆ ಪೂರ್ಣಗೊಂಡಿದೆ. ಇಂದು ಗುರುವಾರ ಅವರ ಸಂಪುಟದಲ್ಲಿ ಇಪ್ಪತ್ತಮೂರು ಸಚಿವರು ಪ್ರಮಾಣವಚನ…
-

India ODI Squad: ಏಕದಿನ ತಂಡದಿಂದ ಜಡೇಜಾ, ಪಂತ್ ಔಟ್, ಸಂಜು ಮತ್ತೆ ಕಡೆಗಣನೆ! ವಿಶ್ವಕಪ್ಗೂ ಮುನ್ನ ಏಕದಿನ ತಂಡದಲ್ಲಿ ಮಹತ್ವದ ಬದಲಾವಣೆ | ಕ್ರೀಡಾ ಸುದ್ದಿ | ACTPnews
Last Updated:May 19, 2026 5:54 PM IST ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಫ್ಘಾನಿಸ್ತಾನ ವಿರುದ್ಧ ತವರಿನಲ್ಲಿ ನಡೆಯಲಿರುವ 3 ಪಂದ್ಯಗಳ ಸರಣಿಗೆ ಭಾರತ ತಂಡವನ್ನ ಪ್ರಕಟಿಸಿದೆ. ಏಕದಿನ ತಂಡದಿಂದ ರಿಷಭ್ ಪಂತ್ರನ್ನ (Rishabh Pant) ಕೈಬಿಟ್ಟಿದೆ. ಆದರೆ ಸಂಜು ಸ್ಯಾಮ್ಸನ್ ಅವರನ್ನು ಮತ್ತೊಮ್ಮೆ ಕಡೆಗಣಿಸಲಾಗಿದೆ. ಮೂವರು ಹೊಸ ಮುಖಗಳಿಗೆ ಅವಕಾಶ ನೀಡಿದೆ. ಜಡೇಜಾ- ಪಂತ್ ಅಫ್ಘಾನಿಸ್ತಾನ ವಿರುದ್ಧದ (India vs Afghanistan) ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಗೆ (ODI Series) ಭಾರತೀಯ…
-

Mamata Banerjee: ಸೋಲಿನ ನಂತರವೂ ದೀದಿಗೆ 2 ದೊಡ್ಡ ಹೊಡೆತ! ಮಮತಾ ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲ / Mamata Banerjee Faces 2 Major Setbacks After Defeat: Turmoil Hits | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಚುನಾವಣಾ ಸೋಲಿನ ನಂತರ ಕೋಲ್ಕತ್ತಾದಲ್ಲಿ ಟಿಎಂಸಿ ನಡೆಸಿದ ಮೊದಲ ದೊಡ್ಡ ಪ್ರತಿಭಟನೆ ಬುಧವಾರ ನಡೆಯಿತು. ಆದರೆ ಈ ಪ್ರತಿಭಟನೆಯಲ್ಲಿ ಪಕ್ಷದ 80 ಶಾಸಕರಲ್ಲಿ ಕೇವಲ 36 ಮಂದಿ ಮಾತ್ರ ಹಾಜರಾಗಿದ್ದರು. ಇದು ಮಮತಾ ಬ್ಯಾನರ್ಜಿ ಅವರಿಗೆ ದೊಡ್ಡ ಎಚ್ಚರಿಕೆಯ ಸಂದೇಶವಾಗಿ ಕಾಣಿಸಿಕೊಂಡಿದೆ. ಟಿಎಂಸಿ ಪಕ್ಷದೊಳಗೆ ಬಿರುಕು! ಟಿಎಂಸಿಯ ಈ ಪ್ರತಿಭಟನೆ ವಿಧಾನಸಭಾ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಬಳಿ ನಡೆದಿತ್ತು. ಚುನಾವಣೋತ್ತರ ಹಿಂಸಾಚಾರ, ಹೊಸ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ಬುಲ್ಡೋಜರ್ ಕ್ರಮಗಳು ಮತ್ತು ಬೀದಿ ವ್ಯಾಪಾರಿಗಳ ಮೇಲಿನ ಒತ್ತಡಗಳ…
-

Himachal Pradesh: ಪ್ರವಾಸೋದ್ಯಮ ಹೆಚ್ಚಿಸೋಕಂತಲೇ ಹೊಸ ರೂಲ್ಸ್! ಹೋಮ್ಸ್ಟೇ ಹಬ್ ನಿರ್ಮಿಸಲು ಸರ್ಕಾರದ ಹೊಸ ಹೆಜ್ಜೆ | Himachal Pradesh Government Unveils New Homestay Guidelines | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಹೊಸದಾಗಿ ಪರಿಚಯಿಸಲಾದ ಹೋಂಸ್ಟೇ ಮಾರ್ಗಸೂಚಿಗಳನ್ನು ಹಿಮಾಚಲ ಪ್ರದೇಶದಲ್ಲಿ ಹೆಚ್ಚು ಅಂತರ್ಗತ ಮತ್ತು ವೈವಿಧ್ಯಮಯ ಪ್ರವಾಸೋದ್ಯಮ ಅನುಭವವನ್ನು ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾಗಿದೆ. ಹೊಸ ನಿಯಮಗಳಲ್ಲಿ ಏನೆಲ್ಲಾ ಇದೆ? ಮೊದಲ ಬಾರಿಗೆ, ಹಿಮಾಚಲದಲ್ಲಿ 20 ವರ್ಷಗಳಿಂದ ವಾಸಿಸುತ್ತಿರುವ ಇತರ ರಾಜ್ಯಗಳ ನಿವಾಸಿಗಳು ಮತ್ತು ರಾಜ್ಯದ ಹೊರಗೆ ವ್ಯವಹಾರಗಳನ್ನು ನಡೆಸುತ್ತಿರುವ ಹಿಮಾಚಲಿ ನಾಗರಿಕರು ಹೋಮ್ಸ್ಟೇಗಳನ್ನು ನೋಂದಾಯಿಸಲು ಮತ್ತು ನಿರ್ವಹಿಸಲು ಅರ್ಹರಾಗಿರುತ್ತಾರೆ ಎಂದು ಹೊಸ ನಿಯಮಗಳು ಹೇಳಿವೆ. ಹೆಚ್ಚುವರಿಯಾಗಿ, ರಾಜ್ಯದ ಕೃಷಿ ಭೂದೃಶ್ಯಕ್ಕೆ ಅಪ್ರತಿಮವಾಗಿರುವ ಸೇಬು ತೋಟಗಳು ಮತ್ತು ಚಹಾ ತೋಟಗಳಲ್ಲೂ ಹೋಮ್ಸ್ಟೇಗಳನ್ನು ಈಗ…
-

Largest family: 130 ಮಕ್ಕಳಿಗೆ ಇವನೊಬ್ಬನೇ ತಂದೆ! 8 ಹೆಂಡತಿಯರ ಮಹಾ ಸಂಸಾರಕ್ಕೆ ಒಂದು ಜಿಲ್ಲೆಯ ಪಟ್ಟ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಒಂದು ಇಡೀ ಹಳ್ಳಿಯ (Village) ಜನಸಂಖ್ಯೆಯನ್ನು(Population) ತನ್ನ ಮನೆಯೊಳಗೇ ಸೃಷ್ಟಿಸಿರುವ ಈತ ಕೇವಲ ಒಬ್ಬ ವ್ಯಕ್ತಿಯಲ್ಲ, ಒಂದು ಜಿಲ್ಲೆಯನ್ನೇ (District) ಮುನ್ನಡೆಸಬಲ್ಲ ಮಹಾ ಸಂಸಾರದ ಒಡೆಯ. ಹೌದು, ಬರೋಬ್ಬರಿ 8 ಜನ ಹೆಂಡತಿಯರು (Wife’s) ಮತ್ತು 130 ಮಕ್ಕಳನ್ನು ಹೊಂದಿರುವ ಈತನ ಕೌಟುಂಬಿಕ ಸಾಮ್ರಾಜ್ಯದ ಕಥೆ ಕೇಳಿದರೆ ನೀವೂ ಬೆರಗಾಗುತ್ತೀರಿ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್! ಉಗಾಂಡಾದ (Uganda) ಗ್ರಾಮೀಣ ಭಾಗದ ನಿವಾಸಿ ಮುಸಾ ಹಸಾಹ್ಯ ಕಸೇರಾಅವರ ಜೀವನಕಥೆ ಈಗ…
-

TVK-Vijay: ಭಾರೀ ಟ್ರೋಲ್ ಆಗ್ತಿದೆ ಸಿಎಂ ವಿಜಯ್ ಆಪ್ತನ ನಡೆ! ಸಚಿವ ಮಾಡಿದ ಕೆಲಸದಿಂದ ದಳಪತಿಗೆ ಕಪ್ಪು ಚುಕ್ಕೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 19, 2026 2:38 PM IST Adhav Arjuna: ವಿಜಯ್ ಅವರ ಅತ್ಯಾಪ್ತನಿಂದಾಗಿ ದಳಪತಿಗೆ ಬಂತಾ ಮೊದಲ ಕಪ್ಪು ಚುಕ್ಕೆ? ಟಿವಿಕೆ ಶಾಸಕ ಮಾಡಿದ ಆ ಒಂದು ಕೆಲಸ ಭಾರೀ ಟ್ರೋಲ್. ವಿಜಯ್ ತಮಿಳುನಾಡಿನಲ್ಲಿ (Tamil Nadu) ವಿಜಯ್ (Vijay) ಅವರು ಸಿಎಂ ಆಗಿದ್ದಾರೆ. ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ (TVK) ಪಕ್ಷ ಮೆಜಾರಿಟಿ ಪಡೆದು ಅಧಿಕಾರ ವಹಿಸಿಕೊಂಡಿದೆ. ನಟ ವಿಜಯ್ ಅವರು ಈಗ ಸಿಎಂ ವಿಜಯ್ ಆಗಿದ್ದಾರೆ.…
-

KKR vs MI: ಕೆಕೆಆರ್ ಬೌಲಿಂಗ್ ದಾಳಿಗೆ ನೆಲಕಚ್ಚಿದ ಮುಂಬೈ! ರಹಾನೆ ಪಡೆಗೆ ಸಾಧಾರಣ ಮೊತ್ತ ನೀಡಿದ ಎಂಐ | ಕ್ರೀಡಾ ಸುದ್ದಿ | ACTPnews
Last Updated:May 20, 2026 10:20 PM IST ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಈಡನ್ ಗಾರ್ಡನ್ಸ್ನಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವನ್ನು ಕೆಕೆಆರ್ ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ (IPL) 2026 ರ 65ನೇ ಪಂದ್ಯ (Match) ವು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಮುಂಬೈ ಇಂಡಿಯನ್ಸ್ (MI) ನಡುವೆ ಈಡನ್ ಗಾರ್ಡನ್ಸ್ (Eden Gardens) ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ,…
-

NEET Exam ಬರೆದಿದ್ದ 71ರ ಅಜ್ಜನಿಗೆ ಶಾಕ್! ಪೇಪರ್ ಲೀಕ್ ಸುದ್ದಿ ತಿಳಿದ ನಂತರ ಆಗಿದ್ದೇನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 20, 2026 9:01 PM IST NEET: ಪೇಪರ್ ಲೀಕ್ ಸುದ್ದಿ ಕೇಳಿ, 71ನೇ ವಯಸ್ಸಿನಲ್ಲಿ ಪರೀಕ್ಷೆ ಬರೆದಿದ್ದ ಅಜ್ಜ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಈ ವಯಸ್ಸಿನಲ್ಲೂ ಕಷ್ಟಪಟ್ಟು ಓದಿ ಸಿದ್ಧತೆ ನಡೆಸಿದ್ದ ಅವರ ಪರಿಶ್ರಮಕ್ಕೆ ತಣ್ಣೀರೆರಚಿದಂತಾಗಿದೆ. ಪೇಪರ್ ಲೀಕ್ ಸುದ್ದಿ ತಿಳಿದ ನಂತರ ಆಗಿದ್ದೇನು ಗೊತ್ತಾ? ಸಾಂಕೇತಿಕ ಚಿತ್ರ! ದೇಶಾದ್ಯಂತ ನೀಟ್-ಯುಜಿ 2026 ಪೇಪರ್ ಲೀಕ್ (NEET Paper Leak) ವಿವಾದ ಸದ್ದು ಮಾಡುತ್ತಿರುವ ನಡುವೆಯೇ ಉತ್ತರ ಪ್ರದೇಶದ (Uttar Pradesh) 71 ವರ್ಷದ…
-

Maha Kumbh: ಮಹಾಕುಂಭ ಕಾಲ್ತುಳಿತದಲ್ಲಿ ಸತ್ತಿದ್ದ ವ್ಯಕ್ತಿ ನಾಗಾಸಾಧುಗಳೊಂದಿಗೆ ಪ್ರತ್ಯಕ್ಷ! ಅಷ್ಟಕ್ಕೂ ಪುಣ್ಯಸ್ನಾನದ ವೇಳೆ ಆತನಿಗೆ ಆಗಿದ್ದೇನು? | Man returns home 13 days after being declared dead at Mahakumbh Mela | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Feb 17, 2025 5:54 PM IST ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಸಂಭವಿಸಿದ ನಂತರ ಮೃತಪಟ್ಟಿದ್ದಾರೆಂದು ಭಾವಿಸಲಾದ ಪ್ರಯಾಗ್ರಾಜ್ನ ವ್ಯಕ್ತಿಯೊಬ್ಬರು ಮನೆಗೆ ಮರಳಿದ್ದು, ಈ ವೇಳೆ ನೀನು ಕಳೆದ ಎರಡು ವಾರ ಎಲ್ಲಿದ್ದಾರೆ ಎಂದು ಕೇಳಿದಾಗ ಆತನ ಉತ್ತರ ಕೇಳಿ ಎಲ್ಲರು ಶಾಕ್ ಆಗಿದ್ದಾರೆ. ಮಹಾಕುಂಭ ಪ್ರಯಾಗ್ರಾಜ್: 144 ವರ್ಷಗಳ ನಂತರ ನಡೆಯುತ್ತಿರುವ ಮಹಾಕುಂಭ ಮೇಳವನ್ನು ಯಶಸ್ವಿಯಾಗಿ ಆಚರಿಸಲು ಉತ್ತರ ಪ್ರದೇಶ ಸರ್ಕಾರ (Government of Uttar Pradesh) ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಅಲ್ಲೊಂದು…
Latest News
Search the Archives
Access over the years of investigative journalism and breaking reports
You May Have Missed












