Tag: ಬಸಟ
-

Virat Kohli: ಅಫ್ಘಾನ್ ಸರಣಿಗೂ ಮುನ್ನ ಭಾರತಕ್ಕೆ ಬಿಗ್ ಬೂಸ್ಟ್! ವಿರಾಟ್ ಕೊಹ್ಲಿ ಇದೇ ದಿನದಂದು ಮೈದಾನಕ್ಕೆ? | ಕ್ರೀಡಾ ಸುದ್ದಿ | ACTPnews
Last Updated:Jun 12, 2026 5:14 PM IST ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ. ಕೊಹ್ಲಿಗೆ ಮಂಡಿರಜ್ಜು ಗಾಯವಾಗಿದ್ದು, ಅವರು ಯಾವಾಗ ಮರಳುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ವಿರಾಟ್ ಕೊಹ್ಲಿ ಭಾರತ (India) ಮತ್ತು ಅಫ್ಘಾನಿಸ್ತಾನ (Afghanistan) ನಡುವಿನ ಏಕದಿನ (ODI) ಸರಣಿಯಿಂದ ವಿರಾಟ್ ಕೊಹ್ಲಿ (Viart Kohli) ಹೊರಗುಳಿದಿದ್ದಾರೆ. 2026 ರ ಐಪಿಎಲ್ ಫೈನಲ್ ಸಮಯದಲ್ಲಿ ಕೊಹ್ಲಿಗೆ ಮಂಡಿರಜ್ಜು (Hamstring) ಗಾಯವಾಗಿತ್ತು. ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಟೀಮ್ ಇಂಡಿಯಾವನ್ನು ಘೋಷಿಸುವಾಗ, ವಿರಾಟ್…
-

DK Shivakumar: ಆರ್ಸಿಬಿಗೆ ಆಲ್ ದಿ ಬೆಸ್ಟ್ ಹೇಳಿದ ಡಿಕೆಶಿ! ಆದ್ರೆ, ‘ನಮಗೆ ಅನ್ಯಾಯ ಆಗಿದೆ’ ಅಂತಾ ಹೇಳಿದ್ಯಾಕೆ? | ಕ್ರೀಡಾ ಸುದ್ದಿ | ACTPnews
Last Updated:May 31, 2026 9:15 PM IST ಪಂದ್ಯಕ್ಕೂ ಮುನ್ನ ನಿಯೋಜಿತ ಸಿಎಂ ಡಿಕೆ ಶಿವಕುಮಾರ್ ಅವರು ಆರ್ಸಿಬಿ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು. ಆದ್ರೆ, ಈ ವೇಳೆ ನಮಗೆ ಅನ್ಯಾಯವಾಗಿದೆ ಎಂದು ಬೇಸರ ಹೊರಹಾಕಿದ್ದಾರೆ. ಡಿಕೆಶಿ ಅಸಮಾಧಾನ ಹೊರಹಾಕಿದ್ದು ಯಾಕೆ? ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ. ಡಿಕೆ ಶಿವಕುಮಾರ್ ಬೆಂಗಳೂರು: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್ಸಿಬಿ (RCB) ಮತ್ತು ಗುಜರಾತ್ ಟೈಟಾನ್ಸ್ ವಿರುದ್ಧ ಫೈನಲ್ ಪಂದ್ಯ ಶುರುವಾಗಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ…
-

Fresh Fruits/Vegetables: ಮನೆಗೆ ತೋಟದಿಂದ ನೇರವಾಗಿ ಬರುತ್ತೆ ಹಣ್ಣು-ತರಕಾರಿ; ಅದು ಕೂಡ 4 ಕ್ಲಿಕ್ಕಲ್ಲಿ, ತಾಜಾ ಮಾವಿಗಂತೂ ಇದೇ ಬೆಸ್ಟ್ ಆಯ್ಕೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 10:47 AM IST ಬೆಂಗಳೂರುದಲ್ಲಿ HOPCOMS ಮತ್ತು ಭಾರತೀಯ ಅಂಚೆ ಇಲಾಖೆ ಸೇರಿ ರೈತರ ಅಂಚೆ ಯೋಜನೆ ಆರಂಭ, ವೆಬ್ಸೈಟ್ ಮೂಲಕ ಆರ್ಡರ್ ಮಾಡಿದ ಮಾವು ಮತ್ತು ಇತರೆ ಹಣ್ಣು ತರಕಾರಿಗಳನ್ನು 24 ಗಂಟೆಯಲ್ಲಿ ಮನೆಗೆ ತಲುಪಿಸುತ್ತಾರೆ ಮಾವಿನ ಹಣ್ಣು ಮನೆ ಬಾಗಿಲಿಗೆ! ಬೆಂಗಳೂರು; ಟ್ರಾಫಿಕ್ನಲ್ಲಿ ಸಿಲುಕಿ ಮಾವಿನಹಣ್ಣು (Mango) ತರಲು ಬೇಸರವೇ? ನಿಮ್ಮ ಬಡಾವಣೆಯಲ್ಲಿ ಹಾಪ್ಕಾಮ್ಸ್ ಮಳಿಗೆ ಇಲ್ವಾ? ಹಾಗಾದ್ರೆ ಈ ಸುದ್ದಿ (News) ಮಿಸ್ ಮಾಡ್ದೆ ಓದಿ! ಕೇವಲ…
-

Bengaluru: ರಾಜಧಾನಿಯ ಯಾವ ಪ್ರದೇಶ ವೇಗವಾಗಿ ಅಭಿವೃದ್ಧಿಯಾಗ್ತಿದೆ? ಹೂಡಿಕೆ ಮಾಡುವವರಿಗೆ ಇದೇ ಬೆಸ್ಟ್ ಪ್ಲೇಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಹೂಡಿಕೆಗೆ ಸೂಕ್ತವಾಗಿರುವ 7 ಕಾರಿಡಾರ್ಗಳು! ಬಿಡದಿ ಕಾರಿಡಾರ್: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ರಸ್ತೆ ನಿರ್ಮಾಣವಾದ ಬಳಿಕ ಈ ಪ್ರದೇಶದ ಅದೃಷ್ಟವೇ ಬದಲಾಗಿದೆ ಎಂದು ಹೇಳಬಹುದು. ಇಂಡಸ್ಟ್ರಿಯಲ್ ಲ್ಯಾಂಡ್ಸ್ ಖರೀದಿ ಮಾಡಬೇಕು ಎಂದು ಯೋಚನೆ ಮಾಡುತ್ತಿರುವವರಿಗೆ ಇದು ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು. ದೇವನಹಳ್ಳಿ ಕಾರಿಡಾರ್: ದೀರ್ಘಕಾಲದ ಹೂಡಿಕೆಗೆ ಈ ಪ್ರದೇಶ ಅತ್ಯುತ್ತಮ ಎಂದು ಹೇಳಬಹುದು. ಏಕೆಂದರೆ ಈ ಪ್ರದೇಶದಲ್ಲಿ ಭೂಮಿಯ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಏರೋಸ್ಪೇಸ್ ವರ್ಕ್, ಔಟರ್ ರಿಂಗ್ ರೋಡ್…
-

ಭಾರತದ ರಫೇಲ್, ಪಾಕಿಸ್ತಾನದ ಜೆಎಫ್-17 ಮತ್ತು ಚೀನಾದ ಜೆ-20 ಯುದ್ಧವಿಮಾನಗಳಲ್ಲಿ ಯಾವುದು ಬೆಸ್ಟ್? | | ACTPnews
ಭಾರತದಲ್ಲಿ ಪ್ರಬಲ ಕ್ಷಿಪಣಿಗಳಿವೆಯಾದರೂ ಶಕ್ತಿಶಾಲಿ ಯುದ್ಧವಿಮಾನಗಳ ಕೊರತೆ ಇದೆ. ಸುಖೋಯ್, ಮಿಗ್ ಫೈಟರ್ ಜೆಟ್ಗಳಂಥ ಪ್ರಬಲ ಯುದ್ಧವಿಮಾನಗಳಿವೆಯಾದರೂ ಚೀನಾದ ಜೆ-20, ಅಮೆರಿಕದ ಎಫ್16ನಂಥ ಫೈಟರ್ ಜೆಟ್ಗಳಿಗೆ ಸಾಟಿಯಾಗಬಲ್ಲಂಥದ್ದು ಭಾರತಕ್ಕೆ ಇರಲಿಲ್ಲ. ಈಗ ರಫೇಲ್ನಿಂದ ಆ ಕೊರತೆ ನೀಗಿದಂತಾಗಿದೆ ಎನ್ನುತ್ತಾರೆ ಡಿಫೆನ್ಸ್ ಸ್ಪೆಷಲಿಸ್ಟ್. ಚೀನಾದ ಬಳಿ ಚೆಂಗ್ಡು ಜೆ-20 ಸ್ಟೀಲ್ತ್ ಏರ್ಕ್ರಾಫ್ಟ್ ಇದೆ. ಇದು ಚೀನಾ ಬತ್ತಳಿಕೆಯಲ್ಲಿರುವ ಅತ್ಯುತ್ತಮ ಯುದ್ಧವಿಮಾನ. ಇನ್ನು, ಚೀನಾ ಸಹಾಯದಿಂದಲೇ ನಿರ್ಮಾಣವಾದ ಚೆಂಗ್ಡು ಜೆಎಫ್-17 ಥಂಡರ್ ಯುದ್ಧವಿಮಾನ ಪಾಕಿಸ್ತಾನದ ಬತ್ತಳಿಕೆಯಲ್ಲಿದೆ. ಇದಲ್ಲದೆ ಪಾಕಿಸ್ತಾನದ ಬಳಿ…
-

Good News: ಘಾಟಿ ಸುಬ್ರಹ್ಮಣ್ಯ ಭಕ್ತರಿಗೆ ಗುಡ್ ನ್ಯೂಸ್; ಮೆಜೆಸ್ಟಿಕ್ನಿಂದ ದೇಗುಲದವರೆಗೂ ಬಸ್, ಮುಂಜಾನೆಯ ದರ್ಶನಕ್ಕೆ ಬೆಸ್ಟ್ ಆಯ್ಕೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 15, 2026 8:56 PM IST ಬಿಎಂಟಿಸಿ ಮೆಜೆಸ್ಟಿಕ್ನಿಂದ ಘಾಟಿ ಸುಬ್ರಮಣ್ಯ ದೇವಸ್ಥಾನದವರೆಗೆ ನೇರ ಬಸ್ ಸೇವೆ ಆರಂಭಿಸಿದೆ, 5 ಬಸ್ 18 ಟ್ರಿಪ್, 60 ಕಿಮೀ ಪ್ರಯಾಣಕ್ಕೆ 100 ರೂಪಾಯಿಗಿಂತ ಕಡಿಮೆ ದರ ಘಾಟಿ ಸುಬ್ರಹ್ಮಣ್ಯ ಬೆಂಗಳೂರು: ಘಾಟಿ ಸುಬ್ರಮಣ್ಯ ದರ್ಶನಕ್ಕೆ ಹೋಗಬೇಕು ಆದ್ರೆ ಮಧ್ಯದಲ್ಲಿ ಬಸ್ (Bus) ಬದಲಿಸುವ ತ್ರಾಸು ಬೇಡ ಅಂತ ನೀವೂ ಇದ್ದೀರಾ? ಅಥವಾ ನಿಮಗೆ ಬಿಎಂಟಿಸಿಯ ಟೂರ್ ಪ್ಯಾಕೇಜ್ನಲ್ಲಿ (Tour Package) ಪ್ರವಾಸ ಮಾಡಲಿಕ್ಕೆ ಹಣ ಇಲ್ವಾ?…
-

Shiva Rajkumar: ಶಿವರಾಜ್ ಕುಮಾರ್ ಹೊಸ ಅವತಾರಗಳು, ಒಂದಕ್ಕಿಂತ ಒಂದು ದಿ ಬೆಸ್ಟ್! | | ACTPnews
ಬಾಂಡ್ ಪ್ರಕಾಶ್… ರಾಜಕುಮಾರ್ ಅವರು ಬಾಂಡ್ ಸಿನಿಮಾ ಮಾಡಿದ್ದರು. ಈ ಬಾಂಡ್ ಸಿನಿಮಾಗಳ ಸ್ಪೂರ್ತಿಯಿಂದಲೇ ಕನ್ನಡದಲ್ಲಿ 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರ ಬರ್ತಿದೆ. ಹೇಮಂತ್ ರಾವ್ ಸಿನಿಮಾ (ಚಿತ್ರ ಕೃಪೆ: ಹೇಮಂತ್ ರಾವ್ ಇನ್ಸ್ಟಾಗ್ರಾಮ್) ಇದರಲ್ಲಿ ಡಾಲಿ ಧನಂಜಯ್ ಇದ್ದಾರೆ. ಇವರೂ ಇಲ್ಲಿ ಏಜೆಂಟ್ ಪಾತ್ರವನ್ನ ಮಾಡಿದ್ದಾರೆ. ಶಿವಣ್ಣ ಇಲ್ಲಿ ಏಜೆಂಟ್ ಪ್ರಕಾಶ್ ಪಾತ್ರವನ್ನ ಮಾಡಿದ್ದಾರೆ. ರಾಜಕುಮಾರ್ ಅವರು ತಮ್ಮ ಬಾಂಡ್ ಸರಣಿ ಸಿನಿಮಾಗಳಲ್ಲಿ ಪ್ರಕಾಶ್ ಅನ್ನುವ ಪಾತ್ರವನ್ನ ಮಾಡಿದ್ದಾರೆ. ಆ ಹೆಸರನ್ನೆ ಇಲ್ಲಿ ಶಿವಣ್ಣನ…
-

ITR Filing: ಹಳೆ ತೆರಿಗೆ ಪದ್ಧತಿ ಬೆಸ್ಟಾ? ಇಲ್ಲ ಹೊಸ ಪದ್ದತಿಯಾ? ಹಳೆಯದರಿಂದ ಹೊಸದಕ್ಕೆ ಬದಲಾಗೋದು ಹೇಗೆ? | Central Budget New Tax Rates Favorable for Middle Class Experts | ವ್ಯಾಪಾರ ಸುದ್ದಿ | ACTPnews
Last Updated:Feb 20, 2025 11:14 PM IST ಇತ್ತೀಚೆಗೆ ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪರಿಚಯಿಸಿದ ಹೊಸ ತೆರಿಗೆ ದರಗಳು ಹಾಗೂ ನಿಯಮಗಳು ಭಾರತೀಯ ಮಧ್ಯಮ ಕುಟುಂಬಗಳಿಗೆ ಅನುಕೂಲಕರವಾಗಿದೆ ಎಂಬ ವ್ಯಾಪಕ ಪ್ರಶಂಸೆ ಕೇಳಿಬಂದಿದೆ. ಈ ಮಸೂದೆಯಲ್ಲಿ ಮಾಡಲಾದ ಪ್ರಸ್ತಾವನೆಗಳು ಆರ್ಥಿಕ ವರ್ಷ 2026-27ರಿಂದ ವಿಶಾಲ ತೆರಿಗೆ ಶ್ರೇಣಿಗಳಲ್ಲಿ ಅನ್ವಯವಾಗುವ ತೆರಿಗೆ ದರಗಳನ್ನು ಕಡಿಮೆ ಮಾಡಿರುವುದರಿಂದ ಹೆಚ್ಚು ಆಕರ್ಷಕವಾಗಿ ಕಾಣುತ್ತವೆ. ಸಾಂದರ್ಭಿಕ ಚಿತ್ರ ಇತ್ತೀಚೆಗೆ ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್…
-

Mango: ಭಾರತದಲ್ಲಿ ದಿ ಬೆಸ್ಟ್ ಮಾವು ಯಾವುದು? ಎಲ್ಲಿ ಸಿಗುತ್ತೆ? ನಿಮಗೆ ಗೊತ್ತಾದ್ರೆ ಈಗಲೇ ಮ್ಯಾಂಗ್ ಹುಡುಕಿ ಹೊರಡುತ್ತೀರಿ! | Varieties of Indian Mangoes Which Season for Which Mango | ಟ್ರೆಂಡಿಂಗ್ ಸುದ್ದಿ | ACTPnews
Last Updated:Feb 24, 2025 10:37 PM IST ದೇಶಾದ್ಯಂತ ಸಾವಿರಕ್ಕೂ ಹೆಚ್ಚು ಮಾವು ಪ್ರಭೇದಗಳಿದ್ದು, ಹಾಗಾಗಿ ಭಾರತವನ್ನು ನಿಜವಾಗಿಯೂ ಮಾವಿನ ನಾಡು ಅಥವಾ ದೇಶವೆಂದರೂ ತಪ್ಪಲ್ಲ. ಆದರೆ ಅತ್ಯುತ್ತಮವಾದ ಮಾವುಗಳನ್ನು ಯಾವಾಗ ಮತ್ತು ಎಲ್ಲಿ ಪಡೆಯಬಹುದು ಎಂಬುದು ನಿಮಗೆ ತಿಳಿದಿದೆಯೇ? ಹಾಗಿದ್ರೆ ಈ ಲೇಖನದಲ್ಲಿ ಅದರ ಬಗ್ಗೆ ತಿಳಿಯಿರಿ. ನಿರ್ದಿಷ್ಟವಾಗಿ ಹೇಳುವುದಾದರೆ, ವಿಟಮಿನ್ ಸಿ ಸ್ನಾಯು ನೋವನ್ನು ಕಡಿಮೆ ಮಾಡುವ ಅತ್ಯುತ್ತಮ ಉತ್ಕರ್ಷಣ ನಿರೋಧಕವಾಗಿದೆ. ಅಂದರೆ ಮಾವು ಶಕ್ತಿಯನ್ನು ಹೆಚ್ಚಿಸುವ ಆಹಾರಗಳಾಗಿವೆ ಮತ್ತು ಇದರ ಮಿತವಾದ…
Latest News
Search the Archives
Access over the years of investigative journalism and breaking reports
You May Have Missed












