Tag: ಬರ
-

Railway Update: ಬೆಂಗಳೂರಿಂದ ಕೇವಲ 7.30 ತಾಸಲ್ಲಿ, ಬರೀ ₹400 ಅಲ್ಲಿ ಮಂತ್ರಾಲಯ ತಲುಪಿ; ಉತ್ತರ ಕರ್ನಾಟಕ ಪ್ರಯಾಣ ಈಗ ಸುಲಭ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 2:28 PM IST ಬಿಲಾಸ್ಪುರ-ಯಲಹಂಕ ವೀಕ್ಲಿ ಸಮ್ಮರ್ ಸ್ಪೆಷಲ್ ರೈಲು 08261, 08262 ಜೂನ್ 3 ರಿಂದ ಜುಲೈ 2 ರವರೆಗೆ ವಾರಕ್ಕೊಮ್ಮೆ ಓಡಲಿದೆ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ನೇರ ಸಂಪರ್ಕ ನೀಡಲಿದೆ ರೈಲು ಪ್ರಯಾಣ ಬೆಂಗಳೂರು: ಬೇಸಿಗೆ ರಜೆಯಲ್ಲಿ ಊರಿನಿಂದ ಬೆಂಗಳೂರಿಗೆ (Bengaluru) ವಾಪಸ್ ಹೋಗಲು ಬಸ್ಸುಗಳಲ್ಲಿ ಸೀಟ್ ಸಿಗದೆ ಪರದಾಡುತ್ತಿದ್ದೀರಾ? ಹಬ್ಬ-ಹರಿದಿನಗಳಲ್ಲಿ ಖಾಸಗಿ ಬಸ್ನವರ ಹಗಲು ದರೋಡೆಗೆ ಬೇಸತ್ತಿದ್ದೀರಾ? ಹಾಗಾದರೆ ನಿಮಗೊಂದು ಭರ್ಜರಿ…
-

Namma Metro: ಮೆಟ್ರೋ ಪ್ರಯಾಣ ಬರೀ ಸಾರಿಗೆಯಲ್ಲ, ಅದೊಂದು ‘ಸಂಜೀವಿನಿ’, ಐಐಎಸ್ಸಿ ಅಧ್ಯಯನದಲ್ಲಿ ಹೊರಬಿತ್ತು ಅಚ್ಚರಿಯ ಮಾಹಿತಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 12:03 PM IST ಐಐಎಸ್ಸಿ ಅಧ್ಯಯನ ಪ್ರಕಾರ ಬೆಂಗಳೂರು ಹಳದಿ ಮಾರ್ಗ ಮೆಟ್ರೋ ಆರೋಗ್ಯ, ಒತ್ತಡ ಕಡಿತಕ್ಕೆ ಸಹಾಯಕ, ಆದರೆ 10-20 ಕಿಮೀಗೆ 60-70 ರೂ ದರ, ಕಡಿಮೆ ಫೀಡರ್ ಬಸ್ ಸಂಪರ್ಕ ಮಧ್ಯಮ ವರ್ಗಕ್ಕೆ ಸವಾಲು ಹಳದಿ ಮಾರ್ಗದಿಂದ ಸಿಗುವ ಲಾಭವೇನು? ಬೆಂಗಳೂರು (Bengaluru) ಅಂದ್ರೆ ಟ್ರಾಫಿಕ್ ಜಾಮ್ (Traffic Jam), ಮಾಲಿನ್ಯ ಮತ್ತು ವಿಪರೀತ ಕೆಲಸದ ಒತ್ತಡ, ದಿನವಿಡೀ ಕಿರಿಕಿರಿ ಅನುಭವಿಸಿ ಮನೆ ತಲುಪುವಷ್ಟರಲ್ಲಿ ಸುಸ್ತಾಗುವ ಐಟಿ-ಬಿಟಿ ಉದ್ಯೋಗಿಗಳ…
-

Bigg Boss: ಮತ್ತೆ ಶುರುವಾಗ್ತಿದೆ ಬಿಗ್ ಬಾಸ್ ಕನ್ನಡ ಸೀಸನ್ 13! ಈ ಬಾರಿ ಯಾರೆಲ್ಲಾ ಬರ್ತಿದ್ದಾರೆ ಗೊತ್ತಾ? | | ACTPnews
Last Updated:Jun 03, 2026 7:31 PM IST ಐಪಿಎಲ್ ಸಂಭ್ರಮ ಮುಗಿದ ಬೆನ್ನಲ್ಲೇ ಇದೀಗ ಕನ್ನಡ ಮನರಂಜನಾ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಮನೆಮಾತಾಗಲು ಸಜ್ಜಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 13 ಐಪಿಎಲ್ ಸಂಭ್ರಮ ಮುಗಿದ ಬೆನ್ನಲ್ಲೇ ಇದೀಗ ಕನ್ನಡ ಮನರಂಜನಾ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಮನೆಮಾತಾಗಲು ಸಜ್ಜಾಗಿದೆ. ಕಳೆದ ಹಲವು ವರ್ಷಗಳಿಂದ ಕನ್ನಡದ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿರುವ ಬಿಗ್ ಬಾಸ್ (Bigg…
-

GT vs RCB Final: ಹಿಂದೆ 3 ಬಾರಿ ಕಹಿ ಅನುಭವ! ಎರಡನೇ ಟ್ರೋಫಿ ಗೆಲ್ಲಲು ಆರ್ಸಿಬಿ ಅಪ್ಪಿತಪ್ಪಿಯೂ ಇದೊಂದು ತಪ್ಪನ್ನು ಮಾಡಬಾರದು! | ಕ್ರೀಡಾ ಸುದ್ದಿ | ACTPnews
Last Updated:May 31, 2026 5:11 PM IST ಐಪಿಎಲ್ 2026 ರ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಆರ್ಸಿಬಿ ಸತತ ಎರಡನೇ ಪ್ರಶಸ್ತಿಯ ಗುರಿಯನ್ನು ಹೊಂದಿದ್ದರೆ, ಗುಜರಾತ್ 2022 ರ ನಂತರ ಮತ್ತೊಂದು ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ (IPL) 2026 ರ ಫೈನಲ್ (Final) ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ತಂಡಗಳ (Teams) ನಡುವೆ ಅಹಮದಾಬಾದ್…
-

Elephants: ಕಪಿಲೆ ಬಾರೆ, ತುಂಗೆ ಬಾರೆ! ಕಾಡಾನೆಗಳ ಜೊತೆ ಓಡಿ ಹೋದ ಕರ್ನಾಟಕದ ಹೆಣ್ಣಾನೆಗಳು! | ಟ್ರೆಂಡಿಂಗ್ ಸುದ್ದಿ | ACTPnews
Last Updated:May 30, 2026 10:49 PM IST Elephants: ಕರ್ನಾಟಕದಿಂದ ಉತ್ತರಾಖಂಡ್ಗೆ ಕರೆತರಲಾಗಿದ್ದ ಎರಡು ಸಾಕಿದ ಹೆಣ್ಣಾನೆಗಳು, ಕಾಡಾನೆಗಳ ಹಿಂಡಿನೊಂದಿಗೆ ಓಡಿ ಹೋಗಿವೆಯಂತೆ. ಅರಣ್ಯ ಗಸ್ತು ಕರ್ತವ್ಯಕ್ಕೆ ಬಳಸಲಾಗುತ್ತಿದ್ದ ಎರಡು ಹೆಣ್ಣು ಆನೆಗಳು ಕಾಡು ಆನೆಗಳ ಹಿಂಡಿನೊಂದಿಗೆ ಓಡಿಹೋಗಿವೆ. ಸಾಂಕೇತಿಕ ಚಿತ್ರ ಉತ್ತರಾಖಂಡ: ಕರ್ನಾಟಕದಿಂದ (Karnataka) ಉತ್ತರಾಖಂಡ್ಗೆ (Uttarakhand) ಕರೆತರಲಾಗಿದ್ದ ಎರಡು ಸಾಕಿದ ಹೆಣ್ಣಾನೆಗಳು (female elephants), ಕಾಡಾನೆಗಳ ಹಿಂಡಿನೊಂದಿಗೆ ಓಡಿ ಹೋಗಿವೆಯಂತೆ. ಅರಣ್ಯ ಗಸ್ತು ಕರ್ತವ್ಯಕ್ಕೆ ಬಳಸಲಾಗುತ್ತಿದ್ದ ಎರಡು ಹೆಣ್ಣು ಆನೆಗಳು ಕಾಡು ಆನೆಗಳ…
-

Auto Shopping: ಆಟೋ ಅಂದ್ರೆ ಬರೀ ಪ್ರಯಾಣವಷ್ಟೇ ಅಲ್ಲ, ಶಾಪಿಂಗ್ ಕೂಡ; ಅಚ್ಚರಿ ಮೂಡಿಸಿದ ಚಾಲಕನ ಐಡಿಯಾ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 4:40 PM IST ಬೆಂಗಳೂರು ಆಟೋ ಚಾಲಕ ತನ್ನ ಆಟೋವನ್ನು ಮಿನಿ ಶಾಪಿಂಗ್ ಮಾಲ್ ಆಗಿ ರೂಪಿಸಿ ಆಭರಣ ಮಾರಾಟ ಆರಂಭಿಸಿದ್ದಾರೆ, ಫೋಟೋ ವಿಡಿಯೋ ವೈರಲ್, ನೆಟಿಜನ್ಗಳು ಇದನ್ನು Peak Bengaluru Moment ಎನ್ನುತ್ತಿದ್ದಾರೆ (ಫೋಟೋ ಕ್ರೆಡಿಟ್- bangalore_pulse ಇನ್ಸ್ಟಾಗ್ರಾಮ್) ಬೆಂಗಳೂರು (Bengaluru) ಎಂದಾಕ್ಷಣ ನೆನಪಿಗೆ ಬರುವುದು ಟ್ರಾಫಿಕ್ (Traffic) ಜಾಮ್. ಆಟೋದಲ್ಲಿ (Auto) ಕುಳಿತು ಟ್ರಾಫಿಕ್ಗೆ ಬೈಯುತ್ತಾ ಸಮಯ ಕಳೆಯುವವರಿಗೆ ಇಲ್ಲಿದೆ ಒಂದು ಅಚ್ಚರಿಯ ಸುದ್ದಿ. ಇನ್ಮುಂದೆ ನೀವು ಟ್ರಾಫಿಕ್ನಲ್ಲಿ…
-

GT vs RR: ಸಾಯಿ ಸುದರ್ಶನ್ ಐಪಿಎಲ್ನ ಅತ್ಯಂತ ದುರದೃಷ್ಟಕರ ಬ್ಯಾಟರ್? ಮಾಡಿದ ತಪ್ಪನ್ನು ಎಷ್ಟು ಬಾರಿ ಮಾಡ್ತೀಯಾ ಗುರು ಎಂದ ಫ್ಯಾನ್ಸ್! | ಕ್ರೀಡಾ ಸುದ್ದಿ | ACTPnews
Last Updated:May 29, 2026 11:31 PM IST ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡದ ಕ್ವಾಲಿಫೈಯರ್-2ರ ಚೇಸಿಂಗ್ನಲ್ಲಿ ಸಾಯಿ ಸುದರ್ಶನ್ ಮತ್ತೆ ಹಿಟ್ ವಿಕೆಟ್ ಆದರು. ಇದರೊಂದಿಗೆ ಸಾಯಿ ಸುದರ್ಶನ್ ಐಪಿಎಲ್ನ ಅತ್ಯಂತ ದುರದೃಷ್ಟಕರ ಬ್ಯಾಟರ್ ಎನಿಕೊಂಡರು. ಐಪಿಎಲ್ನಲ್ಲಿ ಸಾಯಿ ಸುದರ್ಶನ್ ಹಿಟ್ ವಿಕೆಟ್ ಆಗಿರುವುದು ಇದೇ ಮೊದಲಲ್ಲ. ಸಾಯಿ ಸುದರ್ಶನ್ ಐಪಿಎಲ್ 2026 ರಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಕ್ವಾಲಿಫೈಯರ್- 2 ಪಂದ್ಯದ ವೇಳೆ ಸಾಯಿ ಸುದರ್ಶನ್ ಮತ್ತೆ…
-

Uniform Civil Code: 2 ಬಾರಿ ಮದುವೆಯಾದ್ರೆ 7 ವರ್ಷ ಜೈಲು, ಎಲ್ಲಾ ಧರ್ಮಗಳಿಗೂ ಒಂದೇ ರೂಲ್ಸ್! ಅಸ್ಸಾಂನಲ್ಲಿ ಹೊಸ ಕಾನೂನು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಎರಡು ವಾರಗಳ ಹಿಂದೆ ಮಸೂದೆಗೆ ಸಚಿವ ಸಂಪುಟದ ಅನುಮೋದನೆ ಸಿಕ್ಕಿತ್ತು. ಯುಸಿಸಿ ಮಸೂದೆ ಅಂಗೀಕಾರದೊಂದಿಗೆ, ಅಸ್ಸಾಂನಲ್ಲಿ ಮದುವೆ, ಲಿವ್-ಇನ್ ಸಂಬಂಧ, ವಿಚ್ಛೇದನ ಮತ್ತು ಉತ್ತರಾಧಿಕಾರ ಹಕ್ಕುಗಳ ನಿಯಮಗಳಲ್ಲಿ ದೊಡ್ಡ ಬದಲಾವಣೆಯಾಗಿವೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ಪ್ರತಿಭಟನೆ ನಡೆವೆಯೇ ಅಂಗೀಕಾರ ಅಸ್ಸಾಂ ವಿಧಾನಸಭೆಯಲ್ಲಿ ಮೇ 27 ರಂದು ಮಸೂದೆಯ ಬಗ್ಗೆ ಭಾರೀ ಚರ್ಚೆ ನಡೆಯಿತು. ದಿನವಿಡೀ ನಡೆದ ಸುದೀರ್ಘ ಚರ್ಚೆಯ ಬಳಿಕ ಸ್ಪೀಕರ್ ರಂಜಿತ್ ಕುಮಾರ್ ದಾಸ್ ಅವರು ಮಸೂದೆಯನ್ನು ಅಂಗೀಕಾರಕ್ಕಾಗಿ ಮಂಡಿಸುವಂತೆ ಮುಖ್ಯಮಂತ್ರಿ…
-

IPL 2026: ಐದನೇ ಬಾರಿಗೆ ಫೈನಲ್ಗೆ ಎಂಟ್ರಿ ಕೊಟ್ಟು ಇತಿಹಾಸ ಸೃಷ್ಟಿಸಿದ ಆರ್ಸಿಬಿ! ಅತಿ ಹೆಚ್ಚು ಬಾರಿ ಫೈನಲ್ ಆಡಿದ ತಂಡ ಯಾವುದು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:May 27, 2026 3:15 PM IST ಗುಜರಾತ್ ಟೈಟಾನ್ಸ್ ತಂಡವನ್ನು ಆರ್ಸಿಬಿ 92 ರನ್ಗಳ ಭಾರೀ ಅಂತರದಿಂದ ಸೋಲಿಸುವ ಮೂಲಕ ಸತತ ಎರಡನೇ ಬಾರಿಗೆ ಫೈನಲ್ ತಲುಪಿತು. ಈ ಅದ್ಭುತ ಗೆಲುವಿನೊಂದಿಗೆ, ಆರ್ಸಿಬಿ ತಂಡವು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಫೈನಲ್ ತಲುಪಿದ ತಂಡಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದು ಇತಿಹಾಸ ಸೃಷ್ಟಿಸಿದೆ. ಆರ್ಸಿಬಿ ಐಪಿಎಲ್ (IPL) 2026 ಸೀಸನ್ (Season) ಅಂತಿಮ ಘಟ್ಟ ತಲುಪಿದೆ. ಮಂಗಳವಾರ (Tuesday) ರಾತ್ರಿ ಧರ್ಮಶಾಲಾ (Dharamshala)…
-

Fuel Price: ಪೆಟ್ರೋಲ್-ಡೀಸೆಲ್ ಬೆಲೆಯನ್ನು ಏರಿಸದೆ ನಮಗೆ ಬೇರೆ ದಾರಿಯೇ ಇಲ್ಲ; ಕೇಂದ್ರ ಸಚಿವ ಸುರೇಶ್ ಗೋಪಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 2:00 PM IST ಎರಡು ವಾರಗಳಲ್ಲಿ ನಾಲ್ಕನೇ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ಗೆ 2.71 ರೂ.ವರೆಗೆ ಹೆಚ್ಚಿಸಿದ ಒಂದು ದಿನದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ, ಪೆಟ್ರೋಲ್ ಬೆಲೆ ಏರಿಕೆಗೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿವೆ. News18 ಕೊಯಮತ್ತೂರು: ಜಗತ್ತಿನಲ್ಲಿ ನಡೆಯುತ್ತಿರುವ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಪೆಟ್ರೋಲ್ ಬೆಲೆಗಳನ್ನು ಹೆಚ್ಚಿಸದೆ ಬೇರೆ ಪರ್ಯಾಯ ಮಾರ್ಗವಿಲ್ಲ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ (Suresh…
Latest News
Search the Archives
Access over the years of investigative journalism and breaking reports
You May Have Missed












