Tag: ಬದ
-

DK Shivakumar: ಮೊಮ್ಮಗಳ ಕಾಲ್ಗುಣ, ಒಲಿದು ಬಂದ ಅದೃಷ್ಟ! ಡಿಕೆಶಿ ಪಟ್ಟಾಭಿಷೇಕಕ್ಕೆ ಕೌಂಟ್ಡೌನ್ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 12:23 PM IST ಡಿಕೆಶಿ ಸಿಎಂ ಆಗೋ ಕಾಲ ಸನಿಹವಾಗ್ತಿದೆ. ಪಟ್ಟದಿಂದ ಸಿದ್ದು ಕೆಳಗೆ ಇಳೀತಿದ್ದಂತೆ ಡಿಕೆಶಿಯ ಕನಸಿಗೆ ಇನ್ನೊಂದೇ ಮೆಟ್ಟಿಲು ಬಾಕಿ ಇರೋದು. ಮೂರ್ನಾಲ್ಕು ದಿನದಲ್ಲಿ ಪಟ್ಟಕ್ಕೇರಲಿದ್ದು, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅಧಿಕಾರ ಸ್ವೀಕರಿಸಲಿದ್ದಾರೆ. ಕೊನೆಗೂ ಕನಸು ನನಸು, ಡಿಕೆ ಪರ್ವ ಶುರು! ಬೆಂಗಳೂರು: ಕಂಡಿದ್ದ ಕನಸು ಕೈಗೂಡ್ತಿದೆ (Dream Come True). ಸಿಎಂ ಪಟ್ಟ (Karnataka CM) ಅನ್ನೋದು ಹೊಸ್ತಿಲು ದಾಟಿ ಬಂದಿದೆ. ಇನ್ನೇನು ಮುಹೂರ್ತ ಇಡೋದೊಂದೇ ಬಾಕಿ.…
-

Family Case: ಬೀದಿ ಹೆಣವಾದ ಇಬ್ಬರು ಹೆಂಡಿರ ಗಂಡ; ಕೊಲೆ ಹಿಂದೆ ಅವಳ ನೆರಳು! ಆ್ಯಕ್ಸಿಡೆಂಟ್ ಕಥೆ ಕಟ್ಟಿದವಳು ಸಿಕ್ಕಿಬಿದ್ದಿದ್ದು ಹೇಗೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 29, 2026 8:33 PM IST Family Case: ಇಬ್ಬರು ಹೆಂಡತಿಯರ ಗಂಡ ಇವತ್ತು ಅನಾಥ ಶವವಾಗಿದ್ದಾನೆ. ಅಪಘಾತ ಎಂದು ಜಗತ್ತಿಗೆ ಸುಳ್ಳು ಕಥೆ ಹೇಳಿ, ಕಣ್ಣೀರು ಹಾಕುತ್ತಿದ್ದ ಆಕೆಯ ಮುಖವಾಡ ಕಳಚಿದೆ. ಪ್ರೀತಿಯ ನಾಟಕವಾಡಿ ಗಂಡನ ಜೀವವನ್ನೇ ಮಣ್ಣು ಮಾಡಿದ ಆಕೆಯ ಕೊಲೆ ಸಂಚು ಬಯಲಾಗಿದ್ದು ಹೇಗೆ? ನಂಬಿಸಿ ಕುತ್ತಿಗೆ ಸೀಳಿದ ಆ ಅಸಲಿ ವಿಲನ್ ಯಾರು? ಇದಕ್ಕೆಲ್ಲಾ ಆನ್ಸರ್ ಇಲ್ಲಿದೆ. ಸಾಂಕೇತಿಕ ಚಿತ್ರ! ಒಬ್ಬನನ್ನೇ ನಂಬಿ ಬಂದ ಇಬ್ಬರು ಹೆಂಡತಿಯರ (Wife’s)…
-

Kunal Kapoor: ಕನ್ನಡಕ್ಕೆ ಬಂದ ಕುನಾಲ್ ಕಪೂರ್; ಸಿಂಪಲ್ ಸುನಿ ಡೈರೆಕ್ಟರ್; ಚಿತ್ರದ ಹೀರೋ ಯಾರ್ ಗೊತ್ತಾ? | | ACTPnews
Last Updated:May 27, 2026 4:03 PM IST ರಂಗ್ ದೇ ಬಸಂತಿ ಚಿತ್ರ ಖ್ಯಾತಿಯ ನಟ ಕುನಾಲ್ ಕಪೂರ್ ಕನ್ನಡಕ್ಕೆ ಬಂದಿದ್ದಾರೆ. ಲಂಬೋದರ 2.0 ಚಿತ್ರದಲ್ಲಿ ಪ್ರಮುಖ ರೋಲ್ ಮಾಡಿದ್ದಾರೆ. ಆದರೆ ಈ ಚಿತ್ರದ ಹೀರೋ ಬೇರೆ ಇದ್ದಾರೆ. ಸಿಂಪಲ್ ಸುನಿ ಈ ಸಿನಿಮಾವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಸಿನಿಮಾದ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ. ಕನ್ನಡಕ್ಕೆ ಬಂದ ಕುನಾಲ್ ಕಪೂರ್ ಆದರೆ ಹೀರೋ ಅಲ್ಲ.! ಕುನಾಲ್ ಕಪೂರ್ (Kunal Kapoor) ಕನ್ನಡಕ್ಕೆ ಬಂದಿದ್ದಾರೆ.…
-

ಕೊರೊನಾಗಿಂತಲೂ ಅಪಾಯಕಾರಿಯಾದ ಎಬೋಲಾ ವೈರಸ್ ಭಾರತಕ್ಕೆ ಎಂಟ್ರಿ? ಆಫ್ರಿಕಾದಿಂದ ಬಂದ 28 ವರ್ಷದ ಮಹಿಳೆ ಆಸ್ಪತ್ರೆಗೆ ದಾಖಲು! | Woman Returning from Uganda Isolated Bengalur | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 11:19 AM IST Ebola Scare in India: ಅಧಿಕಾರಿಗಳ ಪ್ರಕಾರ, ಎಬೋಲಾ ಪೀಡಿತ ಪ್ರದೇಶದಿಂದ ಆಗಮಿಸಿದ ಮಹಿಳೆಯನ್ನು ಹೋಟೆಲ್ನಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ (NIV) ಕಳುಹಿಸಲಾಗಿದೆ ಮತ್ತು ಫಲಿತಾಂಶಗಳಿಗಾಗಿ ಕಾಯಲಾಗುತ್ತಿದೆ. News18 ನವದೆಹಲಿ: ಆಫ್ರಿಕಾದಲ್ಲಿ ಕೊರೊನಾವೈರಸ್ಗಿಂತಲೂ (Corona Virus) ಅಪಾಯಕಾರಿಯಾದ ಎಬೋಲಾ ವೈರಸ್ (Ebola Virus) ವ್ಯಾಪಕವಾಗಿ ಹರಡುತ್ತಿರುವ ಮಧ್ಯೆಯೇ, ಉಗಾಂಡಾದಿಂದ ಭಾರತಕ್ಕೆ ಹಿಂದಿರುಗಿದ ಮಹಿಳೆಯನ್ನು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವೀಕ್ಷಣೆಗಾಗಿ…
-

John Vijay: ಕನ್ನಡಕ್ಕೆ ಬಂದ ಬಹು ಭಾಷಾ ನಟ ಜಾನ್ ವಿಜಯ್; ಹಲ್ಕಾ ಡಾನ್ ಅಲ್ಲಿ ಇವರೇ ವಿಲನ್! | | ACTPnews
Last Updated:May 26, 2026 10:30 PM IST ಹಲ್ಕಾ ಡಾನ್ ಚಿತ್ರಕ್ಕೆ ಖಡಕ್ ವಿಲನ್ ಎಂಟ್ರಿ ಆಗಿದೆ. ಇವರಿಗೆ ಕನ್ನಡ ಚಿತ್ರರಂಗ ಹೊಸದೇನು ಅಲ್ಲ. ಪುನೀತ್ ರಾಜ್ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಚಿತ್ರದಲ್ಲೂ ಇವರು ನಟಿಸಿದ್ದಾರೆ. ಇವರ ಈ ಒಂದು ಚಿತ್ರದ ತಾಜಾ ಮ್ಯಾಟರ್ ಇಲ್ಲಿದೆ ಓದಿ. ಕನ್ನಡಕ್ಕೆ ಬಂದ ಬಹು ಭಾಷಾ ನಟ ಜಾನ್ ವಿಜಯ್; ಹಲ್ಕಾ ಡಾನ್ ಅಲ್ಲಿ ಇವರೇ ವಿಲನ್! ಕನ್ನಡದಲ್ಲಿ ಹಲ್ಕಾ ಡಾನ್ ಸಿನಿಮಾ (Halka Don Movie)…
-

Amulya Gowda: ಅಂದು ‘ಕಮಲಿ’, ಇಂದು ‘ಮಹಾಲಕ್ಷ್ಮಿ’! ಮದುವೆ ಮನೆ ಕತೆ ಹೇಳೋಕೆ ಬಂದ ಅಮೂಲ್ಯ ಗೌಡ | | ACTPnews
Last Updated:May 26, 2026 8:34 PM IST ಕಮಲಿ ಸೀರಿಯಲ್ ಖ್ಯಾತಿಯ ನಟಿ ಅಮೂಲ್ಯ ಗೌಡ ಮತ್ತೊಂದು ಸೀರಿಯಲ್ ಮಾಡುತ್ತಿದ್ದಾರೆ. ಮಹಾಲಕ್ಷ್ಮಿ ಮದುವೆ ಅನ್ನುವ ಈ ಸೀರಿಯಲ್ ಅಲ್ಲಿ ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ. ಅಂದು ಕಮಲಿ, ಇಂದು ಮಹಾಲಕ್ಷ್ಮಿ ಮದುವೆ! ಕಮಲಿ ಸೀರಿಯಲ್ (Kamali Serial) ಮೂಲಕ ಮನೆ ಮತ್ತು ಮನಗಳಲ್ಲಿ ಅಮೂಲ್ಯ ಗೌಡ (Amulya Gowda) ಜಾಗ ಮಾಡಿಕೊಂಡಿದ್ದಾರೆ. ಇದೀಗ ಮತ್ತೊಂದು ಸೀರಿಯಲ್ (Serial) ಮೂಲಕ ಮನೆ ಮನೆಯ ಕಥೆ…
-

Important Update: 5 ತಾಸು ಓಡಾಟ ಬಂದ್, 7 ಕಿಲೋಮೀಟರ್ ಸುತ್ತಾಟ ಹೆಚ್ಚಳ; ಈ ದಿನ ಹೊರಗೆ ಹೋಗೋ ಮುನ್ನ ಜೋಪಾನ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 26, 2026 3:19 PM IST ಮೇ 28ರಂದು ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಮಿಲ್ಲರ್ಸ್ ರಸ್ತೆ ಸುತ್ತ ವಾಹನ ಸಂಚಾರ, ಪಾರ್ಕಿಂಗ್ ತಾತ್ಕಾಲಿಕ ನಿಷೇಧ, ಪರ್ಯಾಯ ಮಾರ್ಗ ಬಳಕೆಗಾಗಿ ಸಾಹಿಲ್ ಬಾಗ್ಲಾ ಸಾರ್ವಜನಿಕರಿಗೆ ಮನವಿ ಟ್ರಾಫಿಕ್ ಸಮಸ್ಯೆ ಬೆಂಗಳೂರು: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯ ವಾಹನ (Vehicle) ಸವಾರರಿಗೆ ಬೆಂಗಳೂರು ಸಂಚಾರ ಪೊಲೀಸರು ಪ್ರಮುಖ ಸೂಚನೆಯೊಂದನ್ನು (Important Notice) ನೀಡಿದ್ದಾರೆ. ನಗರದ ಪುಲಿಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮಿಲ್ಲರ್ಸ್ ರಸ್ತೆಯಲ್ಲಿರುವ…
-

Traffic Advisory: ಪೀಣ್ಯ ಫ್ಲೈಓವರ್ ಮೇಲೆ ಸಂಚಾರ ಬಂದ್, 15 ನಿಮಿಷದ ದಾರಿಗೆ ಬೇಕು 1 ಗಂಟೆ! ಇನ್ನು ಎಷ್ಟು ದಿನ ಇದೇ ಕಥೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 06, 2026 6:56 AM IST ತುಮಕೂರು ರಸ್ತೆಯ ಪೀಣ್ಯ ಎಲಿವೇಟೆಡ್ ಕಾರಿಡಾರ್ ದುರಸ್ತಿ, ಕೇಬಲ್ ಟೆಸ್ಟ್ ಕಾರಣ ಮುಂಜಾನೆ 5 ರಿಂದ 11ರವರೆಗೆ ಸಂಚಾರ ಸ್ಥಗಿತ, ಟ್ರಾಫಿಕ್ ಜಾಮ್, ಕೆಲಸ ಇನ್ನೂ 4 ದಿನ ಮುಂದುವರಿಕೆ. ಟ್ರಾಫಿಕ್ ಬೆಂಗಳೂರು: ನೀವು ತುಮಕೂರು (Tumakuru) ರಸ್ತೆಯಲ್ಲಿ ಪ್ರಯಾಣ ಬೆಳೆಸುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ಓದಲೇಬೇಕು. ಸಿಲಿಕಾನ್ ಸಿಟಿಯ ಪ್ರಮುಖ ಕೊಂಡಿ ಎಂದೇ ಕರೆಯಲ್ಪಡುವ ಪೀಣ್ಯ (Peenya) ಎಲಿವೇಟೆಡ್ ಕಾರಿಡಾರ್ (ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ)…
-

Ram Charan: ಓಡೋಡಿ ಬಂದು ರಾಮ್ ಚರಣ್ ತಪ್ಪಿಕೊಂಡ ಪುಟ್ಟ ಫ್ಯಾನ್; ಮುಂದೇನಾಯ್ತು ಗೊತ್ತಾ? | | ACTPnews
Last Updated:May 25, 2026 10:30 PM IST ರಾಮ್ ಚರಣ್ ಒಂದು ಸ್ಪೆಷಲ್ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಪೆದ್ದಿ ಇವೆಂಟ್ ಅಲ್ಲಿ ರಾಮ್ ಚರಣ್ ಈ ಒಂದು ಕೆಲಸ ಮಾಡಿದ್ದಾರೆ. ಅದು ಎಲ್ಲರ ಹೃದಯ ಗೆದ್ದಿದೆ. ಅದೇನು ಅನ್ನೋದು ಇಲ್ಲಿದೆ ಓದಿ. Ram Charan: ಓಡೋಡಿ ಬಂದು ರಾಮ್ ಚರಣ್ ತಪ್ಪಿಕೊಂಡ ಪುಟ್ಟ ಫ್ಯಾನ್; ಮುಂದೇನಾಯ್ತು ಗೊತ್ತಾ? ಪೆದ್ದಿ ಚಿತ್ರದ (Peddi Movie) ನಾಯಕ ರಾಮ್ ಚರಣ್ (Ram Charan) ಅವರಿಗೆ ಮಕ್ಕಳೆಂದರೆ ತುಂಬಾನೆ ಪ್ರೀತಿ…
-

Padma Shri Award Ceremony: ಕುರ್ಚಿ ಬಿಟ್ಟು ಎದ್ದು ಬಂದು ಕೈಹಿಡಿದ ಮೋದಿ; ಪ್ರಧಾನಿ ಹೃದಯ ಗೆದ್ದ ಆ ಪದ್ಮ ಪ್ರಶಸ್ತಿ ವಿಜೇತರು ಯಾರು? ಇಲ್ಲಿದೆ ವೈರಲ್ ವಿಡಿಯೋದ ಅಸಲಿ ಕಥೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 7:56 PM IST Padma Shri Award Ceremony: ಆ ಕ್ಷಣ ಇಡೀ ಸಭಾಂಗಣದಲ್ಲಿದ್ದವರ ಕಣ್ಣಾಲಿಗಳು ಒದ್ದೆಯಾಗುವಂತಹ, ಇಂಟರ್ನೆಟ್ ಜಗತ್ತನ್ನೇ ಭಾವುಕಗೊಳಿಸುವಂತಹ ಒಂದು ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅದು ಕೇವಲ ಪ್ರಶಸ್ತಿ ವಿಜೇತರೊಬ್ಬರ ಗೌರವದ ಕ್ಷಣವಾಗಿರಲಿಲ್ಲ, ಬದಲಿಗೆ ಭಾರತೀಯ ಸಾಂಪ್ರದಾಯಿಕ ಕಲೆಗೆ ಸಿಕ್ಕ ಪರಮೋಚ್ಚ ಮನ್ನಣೆ ಮತ್ತು ದೇಶದ ಪ್ರಧಾನಿಯವರ ಹೃದಯ ವೈಶಾಲ್ಯತೆಗೆ ಸಾಕ್ಷಿಯಾದ ಭಾವನಾತ್ಮಕ ಮೂಮೆಂಟ್ ಆಗಿತ್ತು. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ. ಸಾಂಕೇತಿಕ ಚಿತ್ರ!…
Latest News
Search the Archives
Access over the years of investigative journalism and breaking reports
You May Have Missed












