Tag: ಬಗಳರ
-

Driverless Metro: ಬೆಂಗಳೂರಿಗೆ ಬಂತು ಹೈಟೆಕ್ ‘ಚಾಲಕರಹಿತ’ ಮೆಟ್ರೋ, ಬ್ಲೂ ಲೈನ್ ಸಂಚಾರಕ್ಕೆ ಕ್ಷಣಗಣನೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 06, 2026 3:24 PM IST ಬೆಂಗಳೂರು ಬ್ಲೂ ಲೈನ್ ಮೆಟ್ರೋಗೆ ಬಿಇಎಂಎಲ್ ನಿರ್ಮಿಸಿದ ಚಾಲಕರಹಿತ ರೈಲು ಬೈಯಪ್ಪನಹಳ್ಳಿಗೆ ಆಗಮಿಸಿದೆ, 2026ರೊಳಗೆ ಬ್ಲೂ ಲೈನ್, ಆಗಸ್ಟ್ 15ರೊಳಗೆ ಪಿಂಕ್ ಲೈನ್ ಭಾಗ ಕಾರ್ಯಾರಂಭ ಗುರಿ ಬೆಂಗಳೂರು ಚಾಲಕರಹಿತ ಮೆಟ್ರೋ (ಫೋಟೋ ಕ್ರೆಡಿಟ್ ದಿ ಹಿಂದೂ) ಬೆಂಗಳೂರು: ಐಟಿ (IT) ಸಿಟಿಯ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತಿರುವ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ (Good News). ಬೆಂಗಳೂರಿನ (Bengaluru) ಜೀವನಾಡಿಯಾದ ಬ್ಲೂ ಲೈನ್ ಮೆಟ್ರೋಗಾಗಿ (Metro) ಬಹುನಿರೀಕ್ಷಿತ…
-

Chandan Shetty: ‘ಲೈಫ್ ಹಾಳಾಯ್ತು, ಬೆಂಗಳೂರೇ ಬಿಡೋಕೆ ರೆಡಿಯಾಗಿದ್ದೆ’ ಚಂದನ್ ಶೆಟ್ಟಿ ಶಾಕಿಂಗ್ ಕಮೆಂಟ್ಸ್ | | ACTPnews
ಚಂದನ್ ಶೆಟ್ಟಿ ಚಂದನ್ ಶೆಟ್ಟಿ ಕನ್ನಡ ಹಾಡುಗಳನ್ನ ರಾಪ್ ಶೈಲಿಯಲ್ಲಿಯೇ ಹಾಡೋಕೆ ಶುರು ಮಾಡಿದರು. ಇವರ ಸಂಗೀತದ ಆಲ್ಬಂಗಳು ಹಿಟ್ ಕೂಡ ಆದವು. ಆಗಿನಿಂದಲೇ ಚಂದನ್ ಶೆಟ್ಟಿ ರಾಪರ್ ಚಂದನ್ ಶೆಟ್ಟಿ ಆದರು. ಗಾಂಜಾ ಸಾಂಗ್ ವಿವಾದ (ಚಿತ್ರ ಕೃಪೆ: ಚಂದನ್ ಶೆಟ್ಟಿ ಇನ್ಸ್ಟಾಗ್ರಾಮ್) ಇವರ 3 ಪೆಗ್ ಹಾಡು ವೈರಲ್ ಆಗಿತ್ತು. ಕಾಟನ್ ಕ್ಯಾಂಡಿ ಹಾಡು ಎಲ್ಲರ ಮಗನ ಸೆಳೆಯಿತು. Chocolate Girl, ಟಕೀಲಾ ಈ ಎಲ್ಲ ಆಲ್ಬಂ ಸಾಂಗ್ ಜನರ ಮನ ಗೆದ್ದಿವೆ. ಹಾಳಾಗೋದೆ……
-

Trip Plan: ಜುಲೈನಲ್ಲಿ ವಿದೇಶಕ್ಕೆ ಹೋಗಬೇಕೆ? ಜೇಬಿಗೆ ಹೊರೆಯಾಗದ ಈ 3 ಸುಂದರ ದೇಶಗಳು ನಿಮಗಾಗಿ ಕಾಯುತ್ತಿವೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 06, 2026 1:06 PM IST ಜುಲೈನಲ್ಲಿ ಪೀಕ್ ಸೀಸನ್ ಇಲ್ಲದ ಕಾರಣ ಫ್ಲೈಟ್ ದರ ಕಡಿಮೆ, ಮಾಲ್ಡೀವ್ಸ್, ನೇಪಾಳ, ವಿಯೆಟ್ನಾಂಗೆ ಅಗ್ಗದ ಟ್ರಿಪ್ ಸಾಧ್ಯ, ವಿಯೆಟ್ನಾಂಗೆ ಇ ವೀಸಾ, 2026 ಏಪ್ರಿಲ್ 15ರಿಂದ ಡಿಜಿಟಲ್ ವಲಸೆ ಘೋಷಣೆ ಕಡ್ಡಾಯ. ವಿದೇಶ ಪ್ರವಾಸ ಬೆಂಗಳೂರು: ನೀವು ಬೆಂಗಳೂರಿನ (Bengaluru) ಮಳೆ ಮತ್ತು ನಗರದ ಟ್ರಾಫಿಕ್ಗೆ (Traffic) ಬೇಸತ್ತಿದ್ದೀರಾ? ಹಾಗಾದರೆ ಜುಲೈ (July) ತಿಂಗಳು ನಿಮ್ಮ ಪಾಲಿನ ‘ಟ್ರಾವೆಲ್ ಮಂತ್’ ಆಗಲಿದೆ. ಹೌದು, ಈ ತಿಂಗಳು…
-

Namma Metro: ಮುಂಬೈ ಹಿಂದಿಕ್ಕಲು ಸಜ್ಜಾದ ಬೆಂಗಳೂರು, ಆಗಸ್ಟ್ 15ರಿಂದ ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೋ ಓಟ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 06, 2026 10:16 AM IST BMRCL ಪಿಂಕ್ ಲೈನ್ ಗೆ RDSO ವೇಗ ಪ್ರಮಾಣಪತ್ರ, 90 ಕಿ.ಮೀ ವೇಗಕ್ಕೆ ಅನುಮತಿ, ಆಗಸ್ಟ್ 15ರೊಳಗೆ ಕಲೇನ ಅಗ್ರಹಾರ-ತಾವರೆಕೆರೆ ಮಾರ್ಗ ಆರಂಭ, ಬೆಂಗಳೂರು ಮೆಟ್ರೋ ಉದ್ದ 103.6 ಕಿ.ಮೀ. ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಬೆಂಗಳೂರು: ದಶಕಗಳ ಕಾಯುವಿಕೆ ಅಂತ್ಯವಾಗಲಿದೆಯೇ? ಬನ್ನೇರುಘಟ್ಟ ರಸ್ತೆಯ ಸಂಚಾರ ದಟ್ಟಣೆಗೆ ಮುಕ್ತಿ ಸಿಗಲಿದೆಯೇ? ಹೌದು, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ನೀಡಿರುವ ಇತ್ತೀಚಿನ ಅಪ್ಡೇಟ್ ಮೆಟ್ರೋ (Metro)…
-

BMTC: ಈ ಬಸ್ ಹತ್ತಿ, ಬೆಂಗಳೂರು ಟ್ರಾಫಿಕ್ಗೆ ಬೈ ಬೈ ಹೇಳಿ; ಅತ್ಯಂತ ಕಮ್ಮಿ ದರದ ಪ್ರಯಾಣಕ್ಕೆ ಬಿಎಂಟಿಸಿ ಸಾಥ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 05, 2026 6:03 PM IST BMTC ಮೇ 22, 2026ರಿಂದ ಹೊಸಕೋಟೆ ನೆಲಮಂಗಲ ನಡುವೆ EX-STRR-1 ವೇಗದೂತ ಬಸ್ ಆರಂಭವಾಗಿದೆ, STRR ಮೂಲಕ 2ಗಂ45ನಿಯ ಪ್ರಯಾಣ, ದರ ₹110, 11 ಬಸ್, 30ನಿ ಗ್ಯಾಪ್, EX-317HCಗೂ ಚಾಲನೆ ನೀಡಲಾಗಿದೆ ಬಿಎಂಟಿಸಿ ಬೆಂಗಳೂರು ಹೊರವಲಯದ ಲಕ್ಷಾಂತರ ಪ್ರಯಾಣಿಕರಿಗೆ (Travelers) ಇದೊಂದು ಮಹಾ ಸಿಹಿ ಸುದ್ದಿ! ನಗರದ ಸಂಚಾರ ದಟ್ಟಣೆಯ ನರಕಯಾತನೆ ತಪ್ಪಿಸಿ, ಹೊಸಕೋಟೆಯಿಂದ ನೆಲಮಂಗಲಕ್ಕೆ ನೇರವಾಗಿ ತಲುಪಿಸುವ ಹೊಸ ವೇಗದೂತ ಎಕ್ಸ್ಪ್ರೆಸ್ ಬಸ್ ಸೇವೆಯನ್ನು…
-

IMD: ಇಂದಿನಿಂದ 7 ದಿನದವರೆಗೆ ಬಿರುಗಾಳಿ ಸಹಿತ ಗುಡುಗು ಮಳೆ, 19 ಜಿಲ್ಲೆಗಳಿಗೆ ಹವಾಮಾನ ಇಲಾಖೆಯ ಎಚ್ಚರಿಕೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 05, 2026 2:23 PM IST ಕರ್ನಾಟಕದ ಕರಾವಳಿ, ಮಲೆನಾಡು, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಜೂನ್ 5 ರಿಂದ 11 ರವರೆಗೆ ಅತಿ ಭಾರಿ ಮಳೆ, ಗುಡುಗು ಮಿಂಚು, ಬಿರುಗಾಳಿ, ದಿಢೀರ್ ಪ್ರವಾಹ ಎಚ್ಚರಿಕೆ ಹವಾಮಾನ ಮುನ್ಸೂಚನೆ ಬೆಂಗಳೂರು: ರಾಜ್ಯದ ಜನತೆ ಎಚ್ಚೆತ್ತುಕೊಳ್ಳಬೇಕಾದ ಸಮಯವಿದು. ಈಗಾಗಲೇ ಕರುನಾಡು ಬೆಂಕಿಯ ನಿಗಿ ನಿಗಿ ಕೆಂಡ ಹಾದ ಬಾಣಲೆಯಲ್ಲಿ ಬೇಯ್ದ ಹಾಗಿನ ಬಿಸಿಲನ್ನು (Summer) ನೋಡಿದೆ. ಇನ್ನು ಮುಂಗಾರು ತಡ, ಮಳೆ ಕಮ್ಮಿ ಅನ್ನೋ ವರದಿಗಳೂ…
-

Peaceful Life: ಕಾರ್ಪೊರೇಟ್ ಉದ್ಯೋಗಕ್ಕೆ ಗುಡ್ಬೈ, ಹಿಮಾಲಯದ ಕಣಿವೆಯಲ್ಲಿ ಚಹಾ ಮಾರಾಟ ಮಾಡುವುದೇ ನೆಮ್ಮದಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 05, 2026 12:17 PM IST ಬೆಂಗಳೂರು ಯುವತಿ ಕಾರ್ಪೊರೇಟ್ ಕೆಲಸ ಬಿಟ್ಟು ಹಿಮಾಲಯದ ಸ್ಪಿತಿ ಕಣಿವೆಯಲ್ಲಿ ಚಹಾ ಕೆಫೆ ಆರಂಭಿಸಿ ನೆಮ್ಮದಿ ಜೀವನ ಆರಿಸಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ಮೂಡಿದೆ. ಶಾಂತಿಯುತ ಜೀವನ(PC: economictimes ) ಬೆಂಗಳೂರು: ನೀವು ಕೂಡ ಪ್ರತಿದಿನ ಬೆಳಿಗ್ಗೆ ಎದ್ದು ಟ್ರಾಫಿಕ್ನಲ್ಲಿ (Traffic) ಸಿಲುಕಿ, ಆಫೀಸಿನ (Office) ಡೆಡ್ಲೈನ್ಗಳ ಒತ್ತಡದಲ್ಲಿ ಬೇಸತ್ತಿದ್ದೀರಾ? ಅಂತಹ ಒತ್ತಡದ ಜೀವನವನ್ನೇ ಬಿಟ್ಟು ಬಂದು, ಇದೀಗ ಹಿಮಾಲಯದ (Himalaya) ಪ್ರಶಾಂತ ಮಡಿಲಲ್ಲಿ ನೆಮ್ಮದಿ…
-

Achievement: ಕೇವಲ 17 ರ ವಯಸ್ಸಲ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ಬೆಂಗಳೂರು ಜಾಣೆ; 6 ದೇಶದಲ್ಲಿ ಈಕೆ ಫೇಮಸ್ ಆಗಲು ಕಾರಣವೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 05, 2026 12:45 PM IST ದಿವಾ ಉತ್ಕರ್ಷ 12ನೇ ವಯಸ್ಸಿನಲ್ಲಿ ಪ್ರಾಜೆಕ್ಟ್ ಸೂರ್ಯ ಸ್ಥಾಪಿಸಿ ಟೈಪ್ 1 ಮಧುಮೇಹ ಪೀಡಿತ ಬಡ ಮಕ್ಕಳಿಗೆ ನೆರವಾಗಿ, ಫೋರ್ಬ್ಸ್ 30 ಅಂಡರ್ 30 ಏಷ್ಯಾ 2026 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಸಾಧಕಿಯ ಕಥೆ ಬೆಂಗಳೂರು: ಚಿಕ್ಕ ವಯಸ್ಸಿನಲ್ಲೇ (Small Age) ತಮ್ಮನ ನೋವು ಕಂಡು ಕಣ್ಣೀರು ಹಾಕಿದ ಹುಡುಗಿ ಇಂದು ಇಡೀ ಜಗತ್ತಿನ ಗಮನ ಸೆಳೆದಿದ್ದಾಳೆ! ಬೆಂಗಳೂರಿನ ದಿವಾ ಉತ್ಕರ್ಷ ತನ್ನ 12ನೇ ವಯಸ್ಸಿನಲ್ಲೇ ಟೈಪ್…
-

Big Update: ಈ 9 ನಿಲ್ದಾಣಗಳಲ್ಲಿ ನಿಲ್ಲೋದಿಲ್ಲ ತಿರುಪತಿ ರೈಲು, 2 ತಾಸು ಪ್ರಯಾಣವೂ ಹೆಚ್ಚಳ; ಟಿಕೆಟ್ ಬುಕ್ ಮಾಡೋ ಮುನ್ನ ಎಚ್ಚರ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 05, 2026 12:18 PM IST ಚಿಕ್ಕಮಗಳೂರು ತಿರುಪತಿ ಎಕ್ಸ್ಪ್ರೆಸ್ 17424 ಜೂನ್ 5, 12 ಮತ್ತು ಜುಲೈ 3, 2026ರಂದು ಬದಲಿ ಮಾರ್ಗದಲ್ಲಿ ಓಡಲಿದೆ, ಕೆಲವು ನಿಲ್ದಾಣಗಳಲ್ಲಿ ನಿಲುಗಡೆ ರದ್ದು, 2 ಗಂಟೆ ಹೆಚ್ಚುವರಿ ಸಮಯ ಮಹತ್ವದ ಸೂಚನೆ ಚಿಕ್ಕಮಗಳೂರು: ಕಾಫಿನಾಡಿನ (Chikkamagaluru) ಜನತೆಯ ಬಹುದಿನದ ಕನಸಾಗಿದ್ದ ತಿರುಪತಿ ನೇರ ರೈಲು ಸಂಪರ್ಕದ ಸಂತಸ ಕರಗುವ ಮೊದಲೇ ಪ್ರಯಾಣಿಕರಿಗೆ ಮಹತ್ವದ ಅಪ್ಡೇಟ್ (Update) ಒಂದನ್ನು ರೈಲ್ವೆ ಇಲಾಖೆ ನೀಡುತ್ತಿದೆ! ಕೆಎಸ್ಆರ್ ಬೆಂಗಳೂರು ಮತ್ತು…
-

Bengaluru: ಬನಶಂಕರಿ ಅಮ್ಮನವರ ಭಕ್ತರಿಗೆ ಗುಡ್ನ್ಯೂಸ್! ಬಹುದಿನ ಸಮಸ್ಯೆ ಕೊನೆಗೂ ಬ್ರೇಕ್ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 6:27 PM IST ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನವೂ ನಗರದ ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಧಾರ್ಮಿಕ ಕೇಂದ್ರ ಆಗಿದ್ದು, ಇಂತಹ ಐತಿಹಾಸಿಕ ದೇವಾಲಯದ ಭಕ್ತರಿಗೆ ಮುಜರಾಯಿ ಇಲಾಖೆ ಗುಡ್ ನ್ಯೂಸ್ ನೀಡಿದೆ. Bengaluru: ಬನಶಂಕರಿ ಅಮ್ಮನವರ ಭಕ್ತರಿಗೆ ಗುಡ್ನ್ಯೂಸ್! ಬಹುದಿನ ಸಮಸ್ಯೆ ಕೊನೆಗೂ ಬ್ರೇಕ್ ಬೆಂಗಳೂರು ಎಂಬ ದೊಡ್ಡ ನಗರದಲ್ಲಿ (Bengaluru) ಜನ ಜಂಗುಳಿಯು ಹೇಗೆ ಹೆಚ್ಚಿದೆಯೋ, ಅದೇ ರೀತಿ ಬೃಹದಾಕಾರದ ಕಟ್ಟಡಗಳು ಎದ್ದು ನಿಂತಿವೆ…
Latest News
Search the Archives
Access over the years of investigative journalism and breaking reports
You May Have Missed












