Tag: ಬಗಳರನಲಲ
-

Music-brain Health Centre: ಭಾರತದಲ್ಲೇ ಮೊದಲು, ಬೆಂಗಳೂರಿನಲ್ಲಿ ಸಂಗೀತ-ಆರೋಗ್ಯ ಕೇಂದ್ರ ಸ್ಥಾಪನೆ, ಇಳಯರಾಜ ಸಾಥ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 1:11 PM IST ಬೆಂಗಳೂರು ನಿಮ್ಹಾನ್ಸ್ ಮತ್ತು ಮರ್ಕ್ಯುರಿ ಫೌಂಡೇಶನ್ ಸಹಯೋಗದಲ್ಲಿ, ಇಳಯರಾಜ ಆಶ್ರಯದ ಸೆಂಟರ್ ಫಾರ್ ಮ್ಯೂಸಿಕ್ ಬ್ರೈನ್ ಮೈಂಡ್ ಆ್ಯಂಡ್ ಹೆಲ್ತ್ ಸ್ಥಾಪನೆ, ಸಂಗೀತ ಆರೋಗ್ಯ ಸಂಶೋಧನೆಗೆ ಒತ್ತು. ನಿಮ್ಹಾನ್ಸ್ ಜೊತೆ ಕೈಜೋಡಿಸಿದ ಇಳಯರಾಜ! ಬೆಂಗಳೂರು: ಐಟಿ ಸಿಟಿ, ಗಾರ್ಡನ್ ಸಿಟಿ (Bengaluru) ಎಂದು ವಿಶ್ವ ಖ್ಯಾತಿ ಪಡೆದುಕೊಂಡಿರುವ ಬೆಂಗಳೂರು ಅದೆಷ್ಟೋ ಮೊದಲ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ. ಸದ್ಯ ಭಾರತದಲ್ಲಿಯೇ ಮೊದಲ ಬಾರಿಗೆ ಸ್ಥಾಪನೆ ಮಾಡಲಾಗುತ್ತಿರುವ ಸಂಗೀತ ಆರೋಗ್ಯ ಕೇಂದ್ರವೂ…
-

GST on Fuel: ಇಂಧನ ಬೆಲೆ GST ಅಡಿ ಬಂದರೆ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ ಎಷ್ಟು ಕಡಿಮೆಯಾಗುತ್ತದೆ? | ವ್ಯಾಪಾರ ಸುದ್ದಿ | ACTPnews
Last Updated:May 24, 2026 11:59 AM IST ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದ ಜನ ಅಸಮಾಧಾನ, ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ ಜಿಎಸ್ಟಿ ಅಡಿ ತರಲು ಒತ್ತಾಯ, ರಾಜ್ಯಗಳಿಗೆ ಆದಾಯ ನಷ್ಟ ಭೀತಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ (ಸಾಂದರ್ಭಿಕ ಚಿತ್ರ) ಪೆಟ್ರೋಲ್, ಡೀಸೆಲ್ (Petrol and Diesel Price) ಜಿಎಸ್ಟಿ (GST) ಅಡಿ ತರಬೇಕು ಎಂಬ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಸದ್ಯ ದಿನದಿಂದ ಇಂಧನ ಬೆಲೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಎಸ್ಟಿ ಅಡಿ ತರಬೇಕೆಂಬ…
-

Heart Health: ನಿಂತೇ ಹೋಗಿದ್ದ ಹೃದಯಗಳಿಗೆ ಜೀವ ತುಂಬಿದ ‘ಯಾಂತ್ರಿಕ ಪಂಪ್ಗಳು’: ಬೆಂಗಳೂರಿನಲ್ಲಿ ನಡೆದ ವೈದ್ಯಕೀಯ ಲೋಕದ ಅಚ್ಚರಿ ಇದು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 11, 2026 3:57 PM IST ಬೆಂಗಳೂರು ನಾರಾಯಣ ಹೆಲ್ತ್ ಆಸ್ಪತ್ರೆಯಲ್ಲಿ ಕೃತಕ ಹೃದಯ ಪಂಪ್ ಬಳಸಿ ಮೂವರು ಹದಿಹರೆಯದ ರೋಗಿಗಳಿಗೆ ಹೃದಯ ಕಸಿ ಯಶಸ್ವಿ, ವೈದ್ಯರು ಇದನ್ನು ವೈದ್ಯಕೀಯ ಅದ್ಭುತವೆಂದಿದ್ದಾರೆ ಹೃದಯ ಶಸ್ತ್ರಚಿಕಿತ್ಸೆ ಬೆಂಗಳೂರು: ಸಾವಿನೊಂದಿಗೆ ಹೋರಾಡುತ್ತಿದ್ದ ಮೂವರು ಹದಿಹರೆಯದ ಯುವಕರು ಇಂದು ಮತ್ತೆ ನಗುನಗುತ್ತಾ ಮನೆಗೆ ಮರಳಿದ್ದಾರೆ ಎಂದರೆ ನೀವು ನಂಬಲೇಬೇಕು. ಹೌದು ಬೆಂಗಳೂರಿನ (Bengaluru) ಖ್ಯಾತ ನಾರಾಯಣ ಹೆಲ್ತ್ ಆಸ್ಪತ್ರೆಯ (Narayana Health Hospital) ವೈದ್ಯರು (Doctor) ಅತ್ಯಾಧುನಿಕ ತಂತ್ರಜ್ಞಾನವನ್ನು…
-

Bharat Gandharva Yatra: ಸಂಗೀತಾಸಕ್ತರಿಗೆ ಆದರದ ಕರೆಯೋಲೆ; ಬೆಂಗಳೂರಿನಲ್ಲಿ ಭಾರತ್ ಗಂಧರ್ವ ಯಾತ್ರೆಯ 16ನೇ ಆವೃತ್ತಿ! ಎಲ್ಲಿ, ಯಾವಾಗ ಗೊತ್ತಾ? | Bharat Gandharva Yatra 16th Edition February 19 23 Bengaluru | | ACTPnews
ನೆಲದ ಶ್ರೀಮಂತ ಪರಂಪರೆಗೆ ಒಂದು ಗೌರವ ಈ ಪ್ರತಿಯೊಂದು ಉತ್ಸವ ಕೂಡ ನಮ್ಮ ನೆಲದ ಶ್ರೀಮಂತ ಪರಂಪರೆಗೆ ಸಾಮರಸ್ಯದ ಗೌರವವನ್ನೊದಗಿಸುತ್ತದೆ. ಪೂಜ್ಯ ದೇವತೆಗಳು, ಪವಿತ್ರ ದೇವಾಲಯಗಳು, ಪೌರಾಣಿಕ ಸಂಗೀತ ಸಂತರು ಮತ್ತು ಹಿಂದೂ ಸಂಪ್ರದಾಯಗಳ ದೈವಿಕ ಸಾರದಿಂದ ಹೆಸರಿಸಲಾದ ಈ ಉತ್ಸವಗಳು ಕೇವಲ ಕಾರ್ಯಕ್ರಮಗಳಲ್ಲ; ಇವು ನಮ್ಮ ಸಾಮೂಹಿಕ ಚೈತನ್ಯದ ಸಂತೋಷದಾಯಕ ಆಚರಣೆಗಳಾಗಿವೆ. ಭಾರತ್ ಗಂಧರ್ವ ಯಾತ್ರೆಯ 16 ನೇ ಆವೃತ್ತಿ ಇದೀಗ ದೇಶದ ರಾಷ್ಟ್ರೀಯ ಸಂಗೀತ ವೈಭವವನ್ನು ವಿಜೃಂಭಣೆಯಿಂದ ಆಚರಿಸುವ ಹಾಗೂ ಸಂಗೀತ ಉತ್ಸವವೆಂದೇ ಕರೆಯಿಸಿಕೊಂಡಿರುವ…
Latest News
Search the Archives
Access over the years of investigative journalism and breaking reports
You May Have Missed












