Tag: ಟರನ
-

Hardik Pandya: 2026ರ ಟೂರ್ನಿ ಮಧ್ಯದಲ್ಲೇ ಮುಂಬೈ ಇಂಡಿಯನ್ಸ್ಗೆ ಶಾಕ್ ಕೊಟ್ಟಿದ್ದ ಹಾರ್ದಿಕ್! ಶಾಕಿಂಗ್ ಮಾಹಿತಿ ಕೊನೆಗೂ ಬಯಲು | ಕ್ರೀಡಾ ಸುದ್ದಿ | ACTPnews
Last Updated:May 29, 2026 3:58 PM IST ಹಾರ್ದಿಕ್ ಪಾಂಡ್ಯ ಮಾನಸಿಕ ಒತ್ತಡ, ಕಳಪೆ ಪ್ರದರ್ಶನದ ನಡುವೆ ಮುಂಬೈ ಇಂಡಿಯನ್ಸ್ ತೊರೆಯಲು ನಿರ್ಧಾರ, ಪ್ಲೇಆಫ್ ರೇಸ್ ವಿಫಲದ ನಂತರ ಪರಸ್ಪರ ಬೇರ್ಪಡಲು ಒಪ್ಪಂದ ಹಾರ್ದಿಕ್ ಪಾಂಡ್ಯ ಹಾರ್ದಿಕ್ ಪಾಂಡ್ಯ (Hardik Pandya) ಮುಂಬೈ ಇಂಡಿಯನ್ಸ್ (MI) ತಂಡದಿಂದ ಹೊರನಡೆಯಲು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಮುಂಬೈ ಇಂಡಿಯನ್ಸ್ ಜೊತೆಗಿನ ಹಾರ್ದಿಕ್ ಪಾಂಡ್ಯ ಅವರ ಸಂಬಂಧ (Relationship) ಅಂತ್ಯವಾಗಲಿದೆ ಎಂಬ ಚರ್ಚೆ (Discussion) ನಡೆಯುತ್ತಿದೆ. ಇದರ ನಡುವೆ ಮುಂಬೈ ಇಂಡಿಯನ್ಸ್…
-

SRH vs RR: ODI ವಿಶ್ವಕಪ್, WTC ಟೂರ್ನಿ ಗೆದ್ದ ಕಮಿನ್ಸ್ಗೆ ಭೀತಿ ಹುಟ್ಟಿಸಿದ್ದಾನೆ ಯುವ ಆಟಗಾರ! ಎಲಿಮಿನೇಟರ್ಗೂ ಮುನ್ನ SRH ನಾಯಕ ಅಚ್ಚರಿ ಹೇಳಿಕೆ | ಕ್ರೀಡಾ ಸುದ್ದಿ | ACTPnews
Last Updated:May 27, 2026 4:37 PM IST ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಹಾಗಾಗಿ ಪ್ರತೀ ತಂಡವೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡುವಾಗ ಈತನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಯುವ ಆಟಗಾರರನ್ನ ನಿಯಂತ್ರಿಸಲು ಹೈದರಾಬಾದ್ ತಂಡವು ಒಂದೇ ತಂತ್ರವಲ್ಲ, ಪ್ಲಾನ್ ಬಿ ಮತ್ತು ಪ್ಲಾನ್ ಸಿ ಯೊಂದಿಗೆ ಸಿದ್ಧವಾಗಿದೆ. ಯಶಸ್ವಿ ಜೈಸ್ವಾಲ್-ವೈಭವ್ ಸೂರ್ಯವಂಶಿ 2026ರ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ 2026 ಎಲಿಮಿನೇಟರ್…
-

Special Train: ನೀವು ಕೇದಾರ್ನಾಥ್ ಹೋಗಬೇಕೆ? ಹಾಗಾದ್ರೆ ಈ ರೈಲು ಹತ್ತಿ ಸಾಕು; ಒಂದೇ ಟ್ರೈನ್, 25 ಪ್ರವಾಸಿ ತಾಣಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಈ ರೈಲಿನ ಪ್ರಯಾಣ ಮಾರ್ಗವು ಯಶವಂತಪುರದಿಂದ ಆರಂಭವಾಗಿ ಯಲಹಂಕ, ಹಿಂದೂಪುರ, ಧರ್ಮವರಂ, ಅನಂತಪುರ, ಧೋನೆ, ಕರ್ನೂಲ್ ಸಿಟಿ, ಕಾಚಿಗೂಡ (ಹೈದರಾಬಾದ್), ಕಾಜಿಪೇಟ, ಬಾಲ್ಹರ್ಶಾ, ನಾಗ್ಪುರ, ಭೋಪಾಲ್, ಬೀನಾ, ಝಾನ್ಸಿ (ವೀರಾಂಗನ ಲಕ್ಷ್ಮೀಬಾಯಿ), ಗ್ವಾಲಿಯರ್, ಆಗ್ರಾ ಕ್ಯಾಂಟ್, ಮಥುರಾ, ಹಜರತ್ ನಿಜಾಮುದ್ದೀನ್ (ದೆಹಲಿ), ಗಾಜಿಯಾಬಾದ್, ಮೀರತ್ ಸಿಟಿ, ಮುಜಫ್ಫರ್ನಗರ, ತಪ್ರಿ, ರೂರ್ಕಿ, ಹರಿದ್ವಾರದ ಮೂಲಕ ಯೋಗ ನಗರಿ ಋಷಿಕೇಶದವರೆಗೆ ಸಾಗಲಿದೆ. ಇದು ಹೈದರಾಬಾದ್ (ಕಾಚಿಗೂಡ) ಸೇರಿ ಎರಡು ರಾಜ್ಯಗಳ ರಾಜಧಾನಿಗಳಿಗೆ ನೇರ ಸಂಪರ್ಕ ಕಲ್ಪಿಸುವುದಲ್ಲದೆ, ಕರ್ನಾಟಕ ಮತ್ತು ಆಂಧ್ರಪ್ರದೇಶದ…
-

T20 tournament: ಹೊಸ ಟಿ20 ಟೂರ್ನಿ ಆರಂಭಿಸಲು ಬಿಸಿಸಿಐ ಸಿದ್ಧತೆ! ಈ ಲೀಗ್ನಲ್ಲಿ ಸೂರ್ಯವಂಶಿ ಆಡೋದು ಡೌಟ್, ಕಾರಣವೇನು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:May 18, 2026 4:03 PM IST ದೇಶೀಯ ಕ್ರಿಕೆಟ್ನ ರಚನೆಯನ್ನು ಬದಲಾಯಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಹೊಸ ಟಿ20 ಟೂರ್ನಿ ಆರಂಭಿಸಲು ಬಿಸಿಸಿಐ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಿಸಿಸಿಐ-ವೈಭವ್ ಸೂರ್ಯವಂಶಿ ಐಪಿಎಲ್ (IPL) 2026 ರ ಸಂಭ್ರಮದ ನಡುವೆ, ಭಾರತೀಯ (Indian) ದೇಶೀಯ (Domestic) ಕ್ರಿಕೆಟ್ (Cricket) ನಿಂದ ಮಹತ್ವದ ಸುದ್ದಿ ಹೊರಬಿದ್ದಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ದೇಶೀಯ ಕ್ರಿಕೆಟ್ನ ರಚನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಸಿದ್ಧತೆ ನಡೆಸುತ್ತಿದೆ. ವರದಿಗಳ…
-

New Train: ಐಟಿ ಸಿಟಿ ಜನರೇ ಗಮನಿಸಿ, ಮೇ 23 ರಿಂದ ಆರಂಭವಾಗಲಿದೆ ಹೊಸ ಟ್ರೈನ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 16, 2026 1:33 PM IST ಬೆಂಗಳೂರು SMVT-LTT ಹೊಸ ದ್ವೈವಾರ್ಷಿಕ ಎಕ್ಸ್ಪ್ರೆಸ್ ಮೇ 23ರಿಂದ, ತುಮಕೂರು ಸೇರಿ ಹಲವು ನಿಲ್ದಾಣಗಳಲ್ಲಿ ನಿಲುಗಡೆ, 1209 ಕಿಮೀಗೆ 24 ಗಂಟೆ ತೆಗೆದುಕೊಳ್ಳುವ ಆಮೆಗತಿಗೆ ಪ್ರಯಾಣಿಕರ ಆಕ್ರೋಶ. ಬೆಂಗಳೂರಿನಿಂದ ಮುಂಬೈ ರೈಲು ಬೆಂಗಳೂರಿನಿಂದ (Bengaluru) ವಾಣಿಜ್ಯ ನಗರಿ ಮುಂಬೈಗೆ (Mumbai) ಪ್ರಯಾಣಿಸುವ ಜನರಿಗೆ ನೈಋತ್ಯ ರೈಲ್ವೆ ಕೊನೆಗೂ ಒಂದು ಸಿಹಿ ಸುದ್ದಿ ನೀಡಿದೆ. ಹೊಸದಾಗಿ SMVT ಬೆಂಗಳೂರು ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್ ನಡುವೆ ದ್ವೈವಾರ್ಷಿಕ ಎಕ್ಸ್ಪ್ರೆಸ್…
-

U Turn Movie: ಯು ಟರ್ನ್ ಚಿತ್ರಕ್ಕೆ 10 ವರ್ಷ ಕಂಪ್ಲೀಟ್; ರಸ್ತೆ ಮೇಲೆ ಮಲಗಿದ ಆ ಫೋಟೋ ಹಂಚಿಕೊಂಡ ಡೈರೆಕ್ಟರ್ ಪವನ್ ಕುಮಾರ್! | | ACTPnews
Last Updated:May 20, 2026 10:33 PM IST ಡೈರೆಕ್ಟರ್ ಪವನ್ ಕುಮಾರ್ ಯು ಟರ್ನ್ ಚಿತ್ರದ ಬಗ್ಗೆ ಬರೆದುಕೊಂಡಿದ್ದಾರೆ. 10 ವರ್ಷದ ಹಿಂದೆ ಬಂದ ಈ ಚಿತ್ರವನ್ನ ಇದೀಗ ಮತ್ತೆ ನೆನಪಿಸಿಕೊಂಡಿದ್ದಾರೆ. ಕೆಲವು ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ… ಯು ಟರ್ನ್ ಚಿತ್ರಕ್ಕೆ 10 ವರ್ಷ ಕಂಪ್ಲೀಟ್; ಡೈರೆಕ್ಟರ್ ಹೇಳಿದ್ದೇನು? ಕನ್ನಡದ (Kannada) ವಿಶೇಷ ಡೈರೆಕ್ಟರ್ ಪವನ್ ಕುಮಾರ್ (Pawan Kumar) ತಮ್ಮ ಯುಟರ್ನ್ ಚಿತ್ರವನ್ನ (U Turn…
Latest News
Search the Archives
Access over the years of investigative journalism and breaking reports
You May Have Missed













