Tag: ಕಥ
-

Mollywood Hit: 10 ಕೋಟಿಯಲ್ಲಿ ರೆಡಿಯಾಗಿ 130 ಕೋಟಿ ಗಳಿಸಿದ ಹಿಟ್ ಸಿನಿಮಾದ ಸೀಕ್ವೆಲ್ ಬರಲ್ವಾ? ಕಥೆ ಸಿಗ್ತಿಲ್ವಂತೆ, ಫ್ಯಾನ್ಸ್ ಬೇಸರ | Premalu 2 sequel of 2024 hit | | ACTPnews
ಕೆಲವೊಂದು ಸಿನಿಮಾ (Cinema) ಕೆಲವೇ ಕೋಟಿಗಳಲ್ಲಿ ರೆಡಿಯಾಗಿ ಬಾಕ್ಸ್ ಆಫೀಸ್ನಲ್ಲಿ (Box Office) ನೂರಾರು ಕೋಟಿ ಬಾಚೋದನ್ನು ನಾವು ನೋಡಿದ್ದೇವೆ. ಈ ಸಿನಿಮಾ ಕೂಡಾ ಆ ಲಿಸ್ಟ್ಗೆ ಸೇರುತ್ತದೆ. ಜಸ್ಟ್ 10 ಕೋಟಿಯ ಒಳಗೆ ರೆಡಿಯಾದ ಈ ಸಿನಿಮಾ (Cinema) ಇಷ್ಟೊಂದು ಲಾಭ ಮಾಡುತ್ತೆ ಅಂತ ಯಾರೂ ಅಂದುಕೊಂಡಿರಲಿಲ್ಲ. ಆದರೆ ಇದು 130 ಕೋಟಿಗೂ ಹೆಚ್ಚು ಗಳಿಸಿ ಹಿಟ್ ಆಯಿತು. ಆ ಸಿನಿಮಾ ಪ್ರೇಮಲು. 2024 ರ ಮಲಯಾಳಂ ಹಿಟ್ ಚಿತ್ರ ಪ್ರೇಮಲು ಚಿತ್ರದ ಬಹುನಿರೀಕ್ಷಿತ ಸೀಕ್ವೆಲ್…
-

Cannabis Plants: ಬೆಡ್ರೂಮಲ್ಲಿ ಒಂದಲ್ಲ, ಎರಡಲ್ಲ 70 ಗಾಂಜಾ ಗಿಡ! ಸಿಕ್ಕಿ ಬಿದ್ದಾಗ ಈತ ಹೇಳಿದ ಕಥೆ ಕೇಳಿ! | Haryana Man in Kerala grew 70 cannabis plants | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 10:23 AM IST Cannabis: ರೈಡ್ ಮಾಡಿದ ಪೊಲೀಸರಿಗೆ ಈತನ ಮನೆಯಲ್ಲಿ 70 ಗಾಂಜಾ ಗಿಡ ಸಿಕ್ಕಿದೆ. ಯಾಕೋ ಇದನ್ನು ಬೆಳಸಿದ್ದಿ ಎಂದಾಗ ಚಟ್ನಿ ಮಾಡೋಕೆ ಎಂದಿದ್ದಾನೆ 26ರ ಈ ಯುವಕ. ಪ್ರಾತಿನಿಧಿಕ ಚಿತ್ರ ಕೆಲವೊಮ್ಮೆ ಜನರು ಯಾವ್ಯಾವುದೋ ಕಾರಣಕ್ಕೆ ಏನೇನೋ ಕೆಲಸ ಮಾಡುತ್ತಾರೆ. ಏನೇ ಮಾಡಿದರೂ ಅದು ಕಾನೂನು ಉಲ್ಲಂಘಿಸದಿದ್ದರೆ, ಇತರರಿಗೆ ತೊಂದರೆಯಾಗದಿದ್ದರೆ ಪರವಾಗಿಲ್ಲ ಎನ್ನೋಣ. ಆದರೆ 26 ವರ್ಷದ ಈ ಯಂಗ್ ಮ್ಯಾನೇಜರ್ (Manager) ಮಾಡಿದ ಕೆಲಸ ಏನ್…
-

Family Case: ಬೀದಿ ಹೆಣವಾದ ಇಬ್ಬರು ಹೆಂಡಿರ ಗಂಡ; ಕೊಲೆ ಹಿಂದೆ ಅವಳ ನೆರಳು! ಆ್ಯಕ್ಸಿಡೆಂಟ್ ಕಥೆ ಕಟ್ಟಿದವಳು ಸಿಕ್ಕಿಬಿದ್ದಿದ್ದು ಹೇಗೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 29, 2026 8:33 PM IST Family Case: ಇಬ್ಬರು ಹೆಂಡತಿಯರ ಗಂಡ ಇವತ್ತು ಅನಾಥ ಶವವಾಗಿದ್ದಾನೆ. ಅಪಘಾತ ಎಂದು ಜಗತ್ತಿಗೆ ಸುಳ್ಳು ಕಥೆ ಹೇಳಿ, ಕಣ್ಣೀರು ಹಾಕುತ್ತಿದ್ದ ಆಕೆಯ ಮುಖವಾಡ ಕಳಚಿದೆ. ಪ್ರೀತಿಯ ನಾಟಕವಾಡಿ ಗಂಡನ ಜೀವವನ್ನೇ ಮಣ್ಣು ಮಾಡಿದ ಆಕೆಯ ಕೊಲೆ ಸಂಚು ಬಯಲಾಗಿದ್ದು ಹೇಗೆ? ನಂಬಿಸಿ ಕುತ್ತಿಗೆ ಸೀಳಿದ ಆ ಅಸಲಿ ವಿಲನ್ ಯಾರು? ಇದಕ್ಕೆಲ್ಲಾ ಆನ್ಸರ್ ಇಲ್ಲಿದೆ. ಸಾಂಕೇತಿಕ ಚಿತ್ರ! ಒಬ್ಬನನ್ನೇ ನಂಬಿ ಬಂದ ಇಬ್ಬರು ಹೆಂಡತಿಯರ (Wife’s)…
-

Shocking News: ₹2 ಕೋಟಿ ಇನ್ಶೂರೆನ್ಸ್ ಹಣಕ್ಕಾಗಿ ಗಂಡನನ್ನೇ ಮುಗಿಸಿ ಅಪಘಾತದ ಕಥೆ ಕಟ್ಟಿದ ಮಹಿಳೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 12:49 PM IST ಗಂಡನ ಹೆಸರಲ್ಲಿದ್ದ ವಿಮಾ ಹಣವನ್ನು ಪಡೆಯಲು ಮತ್ತು ವಿವಾಹೇತರ ಸಂಬಂಧದಲ್ಲಿದ್ದ ತನ್ನ ಗೆಳೆಯನ ಜೊತೆ ಬದುಕಲು ಭಾರತಿ ಮತ್ತು ಆಕೆಯ ಪ್ರಿಯಕರ ಈ ಕೊಲೆಗೆ ಸಂಚು ರೂಪಿಸಿದ್ದರು. ಪೊಲೀಸ್ ತನಿಖೆಯಲ್ಲಿ ಭಾರತಿ ಮತ್ತು ಸುರೇಂದರ್ ಕುಮಾರ್ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಆಕೆಯ ಗಂಡ ಮತ್ತು ಆತನ ಹೆಸರಿನಲ್ಲಿದ್ದ 2 ಕೋಟಿ ರೂಪಾಯಿ ವಿಮಾ ಹಣವನ್ನು ಪಡೆಯಲು ಕೊಲ್ಲಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. News18 ಮಂಚೇರಿಯಲ್: ಮಹಿಳೆಯೊಬ್ಬಳು ವಿಮಾ…
-

Actor: ಟ್ಯಾಕ್ಸಿ ಓಡಿಸಿ ಜೀವನ ಕಟ್ಟಿಕೊಂಡ ಐಶ್ವರ್ಯಾ ರೈ ಸಿನಿಮಾ ನಟ! ಇದು ಹ್ಯಾಂಡ್ಸಮ್ ಹೀರೋನ ಕಣ್ಣೀರಿನ ಕಥೆ | | ACTPnews
Last Updated:May 26, 2026 11:21 PM IST Actor : ಅಬ್ಬಾಸ್ ತಮ್ಮ ವೃತ್ತಿಜೀವನದ ಚುಕ್ಕಾಣಿ ಅನುಭವಿಸುತ್ತಿದ್ದ ಸಮಯದಲ್ಲೇ ಇದ್ದಕ್ಕಿದ್ದಂತೆ ಗ್ಲಾಮರ್ ಜಗತ್ತಿನಿಂದ ದೂರವದರು. ಅವರ ಈ ನಿರ್ಧಾರ ಅನೇಕ ಅಭಿಮಾನಿಗಳನ್ನು ಆಶ್ಚರ್ಯಚಕಿತಗೊಳಿಸಿತು. ಅಬ್ಬಾಸ್ ಚಿತ್ರರಂಗ ಹೊರಗಿನಿಂದ ಕಾಣುವಷ್ಟುಕಲರ್ ಫುಲ್ ಆಗಿರಲ್ಲ. ವೈಭವ, ಹೆಸರು, ಹಣ ಈ ಎಲ್ಲಾವುದರ ಹಿಂದೆ ಅನೇಕ ಹೋರಾಟಗಳು, ನೋವುಗಳು ಮತ್ತು ಕಣ್ಣೀರ ಕಥೆಗಳಿರುತ್ತವೆ. ಪರದೆಯ ಮೇಲೆ ನಟರು ಕಾಣಿಸುವ ಅದ್ಭುತ ಗ್ಲಾಮರ್ ಯುವಕರಿಗೆ ಕನಸಿನ ಲೋಕವಾಗಿ ತೋರುವುದಾದರೂ, ನಿಜವಾದ ಬದುಕಿನ…
-

Bengaluru: ಮದುವೆಯಾಗುವಂತೆ ಯುವತಿಗೆ ಟಾರ್ಚರ್; ಮಗಳ ಹಿಂದೆ ಬಿದ್ದವನ ಕಥೆ ಮುಗಿಸಿದ ಅಪ್ಪ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 05, 2026 5:09 PM IST ಆತ ಪೋಕ್ಸೋ ಕೇಸ್ನಲ್ಲಿ ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿತಿರಲಿಲ್ಲ. ನಿನ್ನನ್ನೇ ಮದ್ವೆ ಆಗೋದು ಅಂತಾ ಕೊಡಬಾರದ ಕಾಟ ಕೊಡ್ತಿದ್ದ. ನೋಡೋವರೆಗೂ ನೋಡಿದ ಹೆಣ್ಣೆತ್ತವ್ರು ಪಾಗಲ್ ಪ್ರೇಮಿಯ ಕಥೆ ಮುಗಿಸಿದ್ದಾರೆ. News18 ಬೆಂಗಳೂರು: ಈ ಫೋಟೋದಲ್ಲಿ ಕಾಣ್ತಿರೋ ಈತನ ಹೆಸರು ರಮೇಶ್. ಬಾಗಲಕೋಟೆ ಜಿಲ್ಲೆಯ (Bagalakote) ಮುಧೋಳ್ ನಿವಾಸಿ. ಈ ರಮೇಶ್ ದುಬೈನಲ್ಲಿ (Dubai) ಕೆಲಸ ಮಾಡಿಕೊಂಡಿದ್ದ. ರಮೇಶ್ ಮನೆಯಲ್ಲೇ ಆತನ ಸಂಬಂಧಿಯೇ ಆಗಿದ್ದ ಯುವತಿಯೊಬ್ಲು ಓದಿಕೊಂಡಿದ್ಲು.…
-

Traffic Advisory: ಪೀಣ್ಯ ಫ್ಲೈಓವರ್ ಮೇಲೆ ಸಂಚಾರ ಬಂದ್, 15 ನಿಮಿಷದ ದಾರಿಗೆ ಬೇಕು 1 ಗಂಟೆ! ಇನ್ನು ಎಷ್ಟು ದಿನ ಇದೇ ಕಥೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 06, 2026 6:56 AM IST ತುಮಕೂರು ರಸ್ತೆಯ ಪೀಣ್ಯ ಎಲಿವೇಟೆಡ್ ಕಾರಿಡಾರ್ ದುರಸ್ತಿ, ಕೇಬಲ್ ಟೆಸ್ಟ್ ಕಾರಣ ಮುಂಜಾನೆ 5 ರಿಂದ 11ರವರೆಗೆ ಸಂಚಾರ ಸ್ಥಗಿತ, ಟ್ರಾಫಿಕ್ ಜಾಮ್, ಕೆಲಸ ಇನ್ನೂ 4 ದಿನ ಮುಂದುವರಿಕೆ. ಟ್ರಾಫಿಕ್ ಬೆಂಗಳೂರು: ನೀವು ತುಮಕೂರು (Tumakuru) ರಸ್ತೆಯಲ್ಲಿ ಪ್ರಯಾಣ ಬೆಳೆಸುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ಓದಲೇಬೇಕು. ಸಿಲಿಕಾನ್ ಸಿಟಿಯ ಪ್ರಮುಖ ಕೊಂಡಿ ಎಂದೇ ಕರೆಯಲ್ಪಡುವ ಪೀಣ್ಯ (Peenya) ಎಲಿವೇಟೆಡ್ ಕಾರಿಡಾರ್ (ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ)…
-

Padma Shri Award Ceremony: ಕುರ್ಚಿ ಬಿಟ್ಟು ಎದ್ದು ಬಂದು ಕೈಹಿಡಿದ ಮೋದಿ; ಪ್ರಧಾನಿ ಹೃದಯ ಗೆದ್ದ ಆ ಪದ್ಮ ಪ್ರಶಸ್ತಿ ವಿಜೇತರು ಯಾರು? ಇಲ್ಲಿದೆ ವೈರಲ್ ವಿಡಿಯೋದ ಅಸಲಿ ಕಥೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 7:56 PM IST Padma Shri Award Ceremony: ಆ ಕ್ಷಣ ಇಡೀ ಸಭಾಂಗಣದಲ್ಲಿದ್ದವರ ಕಣ್ಣಾಲಿಗಳು ಒದ್ದೆಯಾಗುವಂತಹ, ಇಂಟರ್ನೆಟ್ ಜಗತ್ತನ್ನೇ ಭಾವುಕಗೊಳಿಸುವಂತಹ ಒಂದು ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅದು ಕೇವಲ ಪ್ರಶಸ್ತಿ ವಿಜೇತರೊಬ್ಬರ ಗೌರವದ ಕ್ಷಣವಾಗಿರಲಿಲ್ಲ, ಬದಲಿಗೆ ಭಾರತೀಯ ಸಾಂಪ್ರದಾಯಿಕ ಕಲೆಗೆ ಸಿಕ್ಕ ಪರಮೋಚ್ಚ ಮನ್ನಣೆ ಮತ್ತು ದೇಶದ ಪ್ರಧಾನಿಯವರ ಹೃದಯ ವೈಶಾಲ್ಯತೆಗೆ ಸಾಕ್ಷಿಯಾದ ಭಾವನಾತ್ಮಕ ಮೂಮೆಂಟ್ ಆಗಿತ್ತು. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ. ಸಾಂಕೇತಿಕ ಚಿತ್ರ!…
-

Navy Chief: ಬಸವನಗುಡಿಯ ಗಲ್ಲಿಯಿಂದ ಸಮುದ್ರದ ಅಲೆಗಳವರೆಗೆ, ಭಾರತೀಯ ನೌಕಾಪಡೆಯ ಮುಂದಿನ ಮುಖ್ಯಸ್ಥ ಕೃಷ್ಣ ಸ್ವಾಮಿನಾಥನ್ ಕಥೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 11, 2026 9:39 AM IST ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಭಾರತೀಯ ನೌಕಾಪಡೆಯ ಮುಂದಿನ ನೇವಿ ಚೀಫ್ ಆಗಿ ನೇಮಕ, ೩೧ರಂದು ಅಧಿಕಾರ ಸ್ವೀಕಾರ, ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯ ಹಳೆಯ ವಿದ್ಯಾರ್ಥಿ ಭಾರತೀಯ ನೌಕಾಪಡೆಯ ನಾಯಕತ್ವ ಬೆಂಗಳೂರಿನ (Bengaluru) ಹಳೆಯ ಬಡಾವಣೆ ಎನ್.ಆರ್. ಕಾಲೋನಿಯ ರಸ್ತೆಗಳಲ್ಲಿ ಓಡಾಡಿಕೊಂಡಿದ್ದ, ಲಾಲ್ಬಾಗ್ನಲ್ಲಿ ಕೋತಿಗಳ ಹಿಂದೆ ಬೀಳುತ್ತಿದ್ದ ಹುಡುಗನೊಬ್ಬ ದೇಶದ ನೌಕಾಪಡೆಯ ಪರಮೋಚ್ಚ ಹುದ್ದೆಯನ್ನು ಅಲಂಕರಿಸುತ್ತಾನೆ ಎಂದು ಯಾರಾದರೂ ಊಹಿಸಿದ್ದರೇ? ಹೌದು, ಈಗ ಇಡೀ ಬೆಂಗಳೂರು…
Latest News
Search the Archives
Access over the years of investigative journalism and breaking reports
You May Have Missed













