Tag: ಎಷಟ
-

Traffic Advisory: ಪೀಣ್ಯ ಫ್ಲೈಓವರ್ ಮೇಲೆ ಸಂಚಾರ ಬಂದ್, 15 ನಿಮಿಷದ ದಾರಿಗೆ ಬೇಕು 1 ಗಂಟೆ! ಇನ್ನು ಎಷ್ಟು ದಿನ ಇದೇ ಕಥೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 06, 2026 6:56 AM IST ತುಮಕೂರು ರಸ್ತೆಯ ಪೀಣ್ಯ ಎಲಿವೇಟೆಡ್ ಕಾರಿಡಾರ್ ದುರಸ್ತಿ, ಕೇಬಲ್ ಟೆಸ್ಟ್ ಕಾರಣ ಮುಂಜಾನೆ 5 ರಿಂದ 11ರವರೆಗೆ ಸಂಚಾರ ಸ್ಥಗಿತ, ಟ್ರಾಫಿಕ್ ಜಾಮ್, ಕೆಲಸ ಇನ್ನೂ 4 ದಿನ ಮುಂದುವರಿಕೆ. ಟ್ರಾಫಿಕ್ ಬೆಂಗಳೂರು: ನೀವು ತುಮಕೂರು (Tumakuru) ರಸ್ತೆಯಲ್ಲಿ ಪ್ರಯಾಣ ಬೆಳೆಸುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ಓದಲೇಬೇಕು. ಸಿಲಿಕಾನ್ ಸಿಟಿಯ ಪ್ರಮುಖ ಕೊಂಡಿ ಎಂದೇ ಕರೆಯಲ್ಪಡುವ ಪೀಣ್ಯ (Peenya) ಎಲಿವೇಟೆಡ್ ಕಾರಿಡಾರ್ (ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ)…
-

Wedding Financial Burden: ತಂದೆಯ ಕೊನೆ ಆಸೆಗಾಗಿ 10 ಸಹೋದರಿಯರ ಮದುವೆ ಹೊಣೆ ಹೊತ್ತ ಮಗ; ಮೂರೇ ಮದುವೆಗೆ ಮಾಡಿದ ಸಾಲ ಎಷ್ಟು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 5:36 PM IST Viral Video: ಈ ಸ್ಟೋರಿ ಕೇಳಿದ್ರೆ ನಿಮ್ಮ ಕಣ್ಣಾಲಿಗಳು ತುಂಬಿ ಬರುವುದಂತು ಸತ್ಯ. ತಂದೆ ಸಾಯೋ ಮುನ್ನ ಕೊನೆ ಆಸೆ ಅಂತ 11 ಜನ ತಂಗಿಯರನ್ನ ಸೆಟ್ಲ ಮಾಡೋ ಜವಾಬ್ದಾರಿನ 11ನೇ ಮಗನ ಹೆಗಲಿಗೆ ಹಾಕಿಹೋಗ್ತಾರೆ. ಪಾಪ, ಆ ಹುಡುಗ ತಂದೆಗೆ ಕೊಟ್ಟ ಮಾತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಉಳಿಸಿಕೊಳ್ಳೋಕೆ ಟ್ರೈ ಮಾಡ್ತಿದ್ದಾನೆ. ಆದ್ರೆ ಸ್ಯಾಡ್ ರಿಯಾಲಿಟಿ ಏನಂದ್ರೆ, ಜಸ್ಟ್ ಮೂರೇ ಮೂರು ಮದುವೆ ಮುಗಿಸೋಷ್ಟರಲ್ಲಿ ಆತ ಮಾಡಿರೋ ಸಾಲ…
-

Kavya Maran-Anirudh: ಶೀಘ್ರದಲ್ಲೇ ಕಾವ್ಯ ಮಾರನ್-ಅನಿರುದ್ಧ್ ಮದುವೆ? ಇಬ್ಬರ ಒಟ್ಟು ಆಸ್ತಿ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ! | ಕ್ರೀಡಾ ಸುದ್ದಿ | ACTPnews
Last Updated:May 24, 2026 3:11 PM IST ಸನ್ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯ ಮಾರನ್ ಮತ್ತು ಫೇಮಸ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಸೋಶೀಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಬ್ಯುಸಿನೆಸ್ ಮತ್ತು ಸಿನಿಮಾ ಎರಡರಲ್ಲೂ ಉನ್ನತ ಸ್ಥಾನಕ್ಕೆ ಏರುತ್ತಿರುವ ಈ ಇಬ್ಬರು ಸೆಲೆಬ್ರಿಟಿಗಳ ಆಸ್ತಿ ಮತ್ತು ಗಳಿಕೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾವ್ಯ ಮಾರನ್ ಮತ್ತು ಅನಿರುದ್ಧ್ ಐಪಿಎಲ್ (IPL) 2026 ರ ಆವೃತ್ತಿಯ ಲೀಗ್…
-

GST on Fuel: ಇಂಧನ ಬೆಲೆ GST ಅಡಿ ಬಂದರೆ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ ಎಷ್ಟು ಕಡಿಮೆಯಾಗುತ್ತದೆ? | ವ್ಯಾಪಾರ ಸುದ್ದಿ | ACTPnews
Last Updated:May 24, 2026 11:59 AM IST ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದ ಜನ ಅಸಮಾಧಾನ, ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ ಜಿಎಸ್ಟಿ ಅಡಿ ತರಲು ಒತ್ತಾಯ, ರಾಜ್ಯಗಳಿಗೆ ಆದಾಯ ನಷ್ಟ ಭೀತಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ (ಸಾಂದರ್ಭಿಕ ಚಿತ್ರ) ಪೆಟ್ರೋಲ್, ಡೀಸೆಲ್ (Petrol and Diesel Price) ಜಿಎಸ್ಟಿ (GST) ಅಡಿ ತರಬೇಕು ಎಂಬ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಸದ್ಯ ದಿನದಿಂದ ಇಂಧನ ಬೆಲೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಎಸ್ಟಿ ಅಡಿ ತರಬೇಕೆಂಬ…
-

Astrology: ದೀರ್ಘಾವಧಿಯ ಸಂಪತ್ತನ್ನು ಊಹಿಸುವಾಗ ಗುರು ಮತ್ತು ಶನಿಯ ಪಾತ್ರ ಎಷ್ಟು ಮಹತ್ವದ್ದು? | How important is the role of Jupiter and Saturn in predicting long-term wealth? | ಜ್ಯೋತಿಷ್ಯ | ACTPnews
ಆರೋಗ್ಯ, ವ್ಯವಹಾರ, ಸಂತಾನ ಹಾಗೂ ದೀರ್ಘಾವಧಿಯ ಸಂಪತ್ತಿನ ವಿಷಯವಾಗಿಯೂ ಜ್ಯೋತಿಷ್ಯದ ಮೂಲಕ ತಿಳಿಯಬಹುದಾಗಿದೆ ಎನ್ನಲಾಗುತ್ತದೆ. ಆದರೆ ಈ ಬಗ್ಗೆ ತಿಳಿಯಬೇಲಾದರೆ ನಮ್ಮ ಜಾತಕದಲ್ಲಿ ಗುರು ಹಾಗೂ ಶನಿಯ ಪಾತ್ರ ಬಲು ಮಹತ್ವವಾಗಿರುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಹಾಗಾದರೆ ಇವೆರಡೇ ಅಂದ್ರೆ ಗುರು ಹಾಗೂ ಶನಿ ಏಕೆ ಅಷ್ಟೊಂದು ಮಹತ್ವವಾಗಿವೆ ಎಂಬುದನ್ನು ಮೊದಲು ತಿಳಿದುಕೊಳ್ಳೋಣ. ಗುರು ಗ್ರಹ: ಜಾತಕದಲ್ಲಿ ಗುರು ಯಾವಾಗಲಿದ್ದರೂ ಪ್ರಗತಿ, ಸಮೃದ್ಧತೆ ಹಾಗೂ ಉತ್ತಮ ಸಮಯವನ್ನು ಪ್ರತಿನಿಧಿಸುತ್ತಾನೆ ಎನ್ನಲಾಗಿದೆ. ವ್ಯಕ್ತಿಯೊಬ್ಬರ ಜಾತಕ ಚಾರ್ಟ್ ನಲ್ಲಿ ಗುರುವಿನ…
-

Karuppu: ಎರಡೇ ದಿನದಲ್ಲಿ 100 ಕೋಟಿಗೂ ಹೆಚ್ಚು ಗಳಿಸಿದ ಕರುಪ್ಪು! 3ನೇ ದಿನದ ಕಲೆಕ್ಷನ್ ಎಷ್ಟು? | Actor Suriya Starring Karuppu movie cross 100 cr within 2 days | | ACTPnews
Last Updated:May 18, 2026 1:47 PM IST Karuppu Box Office Collection: ಅಂತೂ ಇಂತೂ ನಟ ಸೂರ್ಯ ಅವರಿಗೆ ಸಖತ್ ಬ್ರೇಕ್ ಸಿಕ್ಕಿದೆ. ಕರುಪ್ಪು ಸಿನಿಮಾ 2 ದಿನದಲ್ಲಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಕರುಪ್ಪು ಕರುಪ್ಪು ಸಿನಿಮಾ (Karuppu) ವಿಶ್ವಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಆರಂಭಿಕ ವಾರಾಂತ್ಯದಲ್ಲಿ ಒಳ್ಳೆಯ ಕಲೆಕ್ಷನ್ ಕಂಡಿದೆ. ಹಾಗಾಗಿ ಫಸ್ಟ್ ವೀಕೆಂಡ್ ಬಗ್ಗೆ ಮಾತನಾಡುವಂತಿಲ್ಲ. ಭರವಸೆ ಮೂಡಿಸುವಂತಿದೆ. ಪ್ರೀ ರಿಲೀಸ್ ಅಬ್ಬರವನ್ನು ಪರಿಗಣಿಸಿದರೆ,…
-

Ramayana: ರಾಮಾಯಣ ಸಿನಿಮಾಗಾಗಿ ಕೆಲಸ ಮಾಡ್ತಿರೋರು ಎಷ್ಟು ಮಂದಿ ಗೊತ್ತಾ? ಬಾಹುಬಲಿ ದಾಖಲೆ ಉಡೀಸ್, ಭಾರತದಲ್ಲಿ ಇದೇ ಮೊದಲು | 10 Thousand people working for Ramayana | | ACTPnews
Last Updated:May 21, 2026 9:55 AM IST Ramayana Movie: ರಾಮಾಯಣ ಸಿನಿಮಾ ಇದೀಗ ದೊಡ್ಡ ದಾಖಲೆ ಮಾಡುತ್ತಿದೆ. ಭಾರತದಲ್ಲಿ ಇದುವರೆಗೆ ಯಾವ ಸಿನಿಮಾ ಕೂಡಾ ಮಾಡದ ದಾಖಲೆ ಮಾಡುತ್ತಿದ್ದು ಬಾಹುಬಲಿ ದಾಖಲೆಯೂ ಉಡೀಸ್ ಆಗಿದೆ. ರಾಮಾಯಣ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು DNEG ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಬಹುದೊಡ್ಡ ಸಿನಿಮಾ ಬಾರುತ್ತಿದೆ. ರಾಮಾಯಣವನ್ನು ಎರಡು ಭಾಗಗಳಲ್ಲಿ ಪ್ರೇಕ್ಷಕರ ಮುಂದೆ ತರಲಾಗುತ್ತಿದ್ದು, ವರ್ಲ್ಡ್ ಸಿನಿಮ್ಯಾಟಿಕ್ ವಂಡರ್ ಆಗಿ ಕಲ್ಪಿಸಲಾಗಿದೆ. ಇದು ಭಾರತೀಯ ಸಿನಿಮಾಗಳ…
-

Swiss Airlines: ಬೆಂಗಳೂರಿಂದ ಸ್ವಿಡ್ಜರ್ಲೆಂಡ್ಗೆ ಡೈರೆಕ್ಟ್ ಫ್ಲೈಟ್ ಶುರು! ಯಾವ್ಯಾವ ದಿನ, ಎಷ್ಟು ಗಂಟೆ ಪ್ರಯಾಣ? ಫುಲ್ ಡೀಟೆಲ್ಸ್ ಇಲ್ಲಿದೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 19, 2026 2:50 PM IST ಬರುವ 2026ರ ಅಕ್ಟೋಬರ್ ನಿಂದ ವಾರಕ್ಕೆ ಬರೋಬ್ಬರಿ ಐದು ದಿನ ಈ ಐಷಾರಾಮಿ ಸೇವೆ ಲಭ್ಯವಿರಲಿದೆ. ನೇರ ವಿಮಾನ ಬೆಂಗಳೂರು: ವಿದೇಶ (Abroad) ಪ್ರಯಾಣ ಮಾಡುವ ಹಂಬಲದಲ್ಲಿರುವ ದಕ್ಷಿಣ ಭಾರತದ ಜನರಿಗೆ, ಅದರಲ್ಲೂ ವಿಶೇಷವಾಗಿ ಸಿಲಿಕಾನ್ ಸಿಟಿಯ ಐಟಿ ವೃತ್ತಿಪರರು ಮತ್ತು ಪ್ರವಾಸಿಗರಿಗೆ ಅತ್ಯಂತ ಸಿಹಿ ಸುದ್ದಿಯೊಂದು ಸಿಕ್ಕಿದೆ. ನೀವು ಇನ್ಮುಂದೆ ಕನೆಕ್ಟಿಂಗ್ ಫ್ಲೈಟ್ಗಳಿಗಾಗಿ (Flight) ಗಂಟೆಗಟ್ಟಲೇ ಕಾಯುವ ಕಿರಿಕಿರಿ ಇಲ್ಲದೆ, ಬೆಂಗಳೂರಿನಿಂದಲೇ (Bengaluru) ನೇರವಾಗಿ ಜ್ಯೂರಿಕ್ಗೆ…
Latest News
Search the Archives
Access over the years of investigative journalism and breaking reports
You May Have Missed












