Tag: ಆದರ
-

KL Rahul: ಐಪಿಎಲ್ನಲ್ಲಿ 14 ಕೋಟಿಗೆ ಸೇಲ್! ಆದ್ರೆ ಮಹರಾಜ ಟಿ20 ಲೀಗ್ನಲ್ಲಿ ಕನ್ನಡಿಗ ರಾಹುಲ್ ಅನ್ಸೋಲ್ಡ್! | ಕ್ರೀಡಾ ಸುದ್ದಿ | ACTPnews
Last Updated:Jun 05, 2026 4:18 PM IST ಶುಕ್ರವಾರ ನಡೆದ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಆಟಗಾರರ ಹರಾಜಿನಲ್ಲಿ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಮೂಲ ಬೆಲೆಗೆ ಬಿಡ್ ಆಗಲಿಲ್ಲ. ಕೆಎಲ್ ರಾಹುಲ್ ಕರ್ನಾಟಕದ ಪ್ರತಿಷ್ಠಿತ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 (Maharaja Trophy KSCA T20) ಆಟಗಾರರ ಹರಾಜಿನಲ್ಲಿ ಅಚ್ಚರಿಯೊಂದು ನಡೆದಿದೆ. ಭಾರತ (India) ದ ಸ್ಟಾರ್ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ (KL Rahul) ಅವರ ಮೂಲ ಬೆಲೆ ಕೇವಲ 2…
-

Monsoon Arrives: ಕೊನೆಗೂ ಕೇರಳಕ್ಕೆ ಪ್ರವೇಶಿಸಿದ ಮುಂಗಾರು, ಆದರೆ ರೈತರಿಗೆ ಬ್ಯಾಡ್ ನ್ಯೂಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 5:33 PM IST ಕೇರಳಕ್ಕೆ ನೈಋತ್ಯ ಮುಂಗಾರು ತಡವಾಗಿ ಪ್ರವೇಶಿಸಿದೆ, IMD ಕರ್ನಾಟಕ ಕರಾವಳಿಗೆ ರೆಡ್ ಅಲರ್ಟ್, ಜೂನ್ 4 ರಿಂದ 10ರವರೆಗೆ ಭಾರೀ ಮಳೆ, ಆದರೆ ದೇಶದಲ್ಲಿ ಬಿಲೊ ನಾರ್ಮಲ್ ಮಳೆ, El Nino ಕಾರಣ ಆತಂಕ ಎದುರಾಗಿದೆ. ರಾಜ್ಯಕ್ಕೆ ಮುಂಗಾರು ಪ್ರವೇಶ ಬೆಂಗಳೂರು: ಕೇರಳಕ್ಕೆ ಇಂದು ಮುಂಗಾರು (Monsoon Rains) ಪ್ರವೇಶಿಸಿದೆ. ವಾಡಿಕೆಗಿಂತ ಮೂರು ದಿನ ತಡವಾಗಿ ಮುಂಗಾರು ಶುರುವಾಗಿದೆ. ಕೇರಳದ (Kerala) ಹಲವೆಡೆ ಮಳೆಯಾಗುತ್ತಿದೆ. 8 ಜಿಲ್ಲೆಗಳಿಗೆ…
-

Rasikh Salam: ದಿಗ್ಗಜರ ನಡುವೆ ಎಲೆಮರೆಯ ಕಾಯಿಯಾದ ಯುವ ವೇಗಿ! ಸೈಲೆಂಟ್ ಆಗಿಯೇ ಆರ್ಸಿಬಿ ಗೆಲುವಿನ ಹೀರೋ ಆದ್ರೂ ಕಣಿವೆ ನಾಡಿನ ಕಣ್ಮಣಿ | ಕ್ರೀಡಾ ಸುದ್ದಿ | ACTPnews
Last Updated:Jun 02, 2026 6:25 PM IST ಆರ್ಸಿಬಿಯು ಚಾಂಪಿಯನ್ ಆಗಲು ಶಿಸ್ತು ಬದ್ಧವಾದ ಬೌಲಿಂಗ್ ಕಾರಣ. ಸೀನಿಯರ್ ಪ್ರೋಸ್ಗಳಾದ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜರ್ಹುಡ್ ಬೌಲಿಂಗ್ ಚಾರ್ಜ್ ತೆಗೆದುಕೊಂಡಿದ್ದರೂ ಕೂಡ ನಿಶಬ್ಧವಾಗಿ ಬೌಲಿಂಗ್ ಮಾಡಿದ ಕೃನಾಲ್ ಪಾಂಡ್ಯ ಮತ್ತು ರಸಿಕ್ ಸಲಾಂ ಧರ್ ಇವರಿಬ್ಬರು ಆರ್ಸಿಬಿಯೂ 2ನೇ ಕಪ್ ಗೆಲ್ಲುವ ಅಭಿಯಾನದಲ್ಲಿ ನಿರ್ಣಾಯಕ ಕೊಡುಗೆಯನ್ನು ನೀಡಿದ್ದಾರೆ. ರಸಿಕ್ ಸಲಾಮ್ ದಾರ್ ಕ್ರಿಕೆಟ್ನಲ್ಲಿ ಬ್ಯಾಟರ್ಗಳು ಎಷ್ಟು ಮುಖ್ಯವೋ ಅದೇ ರೀತಿ ಬೌಲರ್ಗಳು ಅಷ್ಟೇ ಮುಖ್ಯ.…
-

Nuclear Program: ಇರಾನ್ ಅಣ್ವಸ್ತ್ರ ತಯಾರಿಸಲು ಸಾಧ್ಯವಿಲ್ಲ, ಆದರೆ ಇಸ್ರೇಲ್ ಇದನ್ನು ಹೇಗೆ ತಯಾರಿಸಿತು? ಆ ತಂತ್ರಜ್ಞಾನ ಸಿಕ್ಕಿದ್ದು ಎಲ್ಲಿಂದ ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 2:00 PM IST Nuclear Program: ಇರಾನ್ಗೆ ಯಾಕೆ ಅಣುಬಾಂಬ್ ನಿರ್ಮಿಸಲು ಅವಕಾಶ ಸಿಗುತ್ತಿಲ್ಲ? ಎಂಬ ಪ್ರಶ್ನೆ ಮತ್ತೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಮಧ್ಯಪ್ರಾಚ್ಯದಲ್ಲಿ ಇಸ್ರೇಲ್–ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಹಾಗಾದರೆ, ಇಸ್ರೇಲ್ ಅಣ್ವಸ್ತ್ರ ಹೇಗೆ ತಯಾರಿಸಿತು? ಆ ತಂತ್ರಜ್ಞಾನ ಸಿಕ್ಕಿದ್ದು ಎನ್ನುವುದನ್ನು ನೋಡೋಣ ಬನ್ನಿ. ಸಾಂಕೇತಿಕ ಚಿತ್ರ! ಇಸ್ರೇಲ್ (Israel) ಅಣ್ವಸ್ತ್ರಗಳನ್ನು(Nuclear Power) ಹೇಗೆ ಅಭಿವೃದ್ಧಿಪಡಿಸಿತು? ಆದರೆ ಇರಾನ್ಗೆ ಯಾಕೆ…
-

America: ಅಮೆರಿಕದಲ್ಲಿ 28 ಕೋಟಿ ಮೌಲ್ಯದ ಮನೆ ಫ್ರೀ ಫ್ರೀ ಫ್ರೀ! ಆದ್ರೆ ಒಂದೇ ಒಂದು ಕಂಡೀಷನ್ ಇದೆ! ಏನದು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 10:38 PM IST America: ಅಮೆರಿಕಾದಲ್ಲಿ ಕೆಲಸಕ್ಕೆ ಸೇರಬೇಕು! ಮನೆ ಮಾಡಬೇಕು, ಅಲ್ಲೇ ಸೆಟಲ್ ಆಗಬೇಕು ಎಂದು ಕನಸು ಕಾಣುವವರು ಹಲವರು. ಅಂತವರಿಗಾಗಿ ಇಲ್ಲಿದೆ ಗುಡ್ ನ್ಯೂಸ್! ಅದುವೇ, ಅಮೆರಿಕದ ಪ್ರತಿಷ್ಠಿತ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಒಂದೇ ಒಂದು ರೂಪಾಯಿ ಖರ್ಚಿಲ್ಲದೇ 28 ಕೋಟಿ ರೂಪಾಯಿ ಬೆಲೆ ಬಾಳುವ ಮನೆಯನ್ನ ಕೊಡ್ತಾ ಇದ್ದಾರೆ! ಆ ಕುರಿತ ವರದಿ ಇಲ್ಲಿದೆ. News18 ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಅಮೆರಿಕಾದಲ್ಲಿ (America) ಕೆಲಸಕ್ಕೆ ಸೇರಬೇಕು! ಮನೆ (Home)…
-

Kiara Advani: ಮೊದಲು ದೇವತೆ ಅಂತಾರೆ ಆದ್ರೆ ಆಮೇಲೆ! ತಾಯ್ತನದ ಬಗ್ಗೆ ‘ಟಾಕ್ಸಿಕ್’ ಸುಂದರಿಯ ಅಚ್ಚರಿಯ ಹೇಳಿಕೆ | | ACTPnews
ಬಾಂಬೆ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ, ಕಿಯಾರಾ, “ತಾಯ್ತನದ ಅನುಭವ ನನ್ನನ್ನು ಬದಲಾಯಿಸಿದೆ. ಇದು ಎಲ್ಲ ರೀತಿಯಲ್ಲೂ ಬಹಳ ಶ್ರೀಮಂತ ಅನುಭವವಾಗಿದೆ. ಈ ತಾಯ್ತನದ ಪ್ರಯಾಣವು ನನಗೆ ಹೊಸ ಆಯಾಮವನ್ನು ನೀಡಿದೆ, ನನ್ನ ಜೀವನದ ಬಗ್ಗೆ ಮತ್ತು ಪ್ರಪಂಚದ ಬಗ್ಗೆ ನನ್ನ ತಿಳುವಳಿಕೆಯ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡಿದೆ. ಇದು ಕೇವಲ ಹೊಸ ಅಧ್ಯಾಯವಲ್ಲ, ಆದರೆ ನನ್ನನ್ನು ಮತ್ತು ಜಗತ್ತನ್ನು ಹೊಸ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವ ಅವಕಾಶ. ಈಗ ನನ್ನೊಂದಿಗೆ ಕೆಲಸ ಮಾಡುವ ಯಾವುದೇ ನಿರ್ದೇಶಕರು ನನ್ನಲ್ಲಿರುವ ಅತ್ಯುತ್ತಮವಾದದ್ದನ್ನು ನೋಡುತ್ತಾರೆ…
-

DK Shivakumar: ಆರ್ಸಿಬಿಗೆ ಆಲ್ ದಿ ಬೆಸ್ಟ್ ಹೇಳಿದ ಡಿಕೆಶಿ! ಆದ್ರೆ, ‘ನಮಗೆ ಅನ್ಯಾಯ ಆಗಿದೆ’ ಅಂತಾ ಹೇಳಿದ್ಯಾಕೆ? | ಕ್ರೀಡಾ ಸುದ್ದಿ | ACTPnews
Last Updated:May 31, 2026 9:15 PM IST ಪಂದ್ಯಕ್ಕೂ ಮುನ್ನ ನಿಯೋಜಿತ ಸಿಎಂ ಡಿಕೆ ಶಿವಕುಮಾರ್ ಅವರು ಆರ್ಸಿಬಿ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು. ಆದ್ರೆ, ಈ ವೇಳೆ ನಮಗೆ ಅನ್ಯಾಯವಾಗಿದೆ ಎಂದು ಬೇಸರ ಹೊರಹಾಕಿದ್ದಾರೆ. ಡಿಕೆಶಿ ಅಸಮಾಧಾನ ಹೊರಹಾಕಿದ್ದು ಯಾಕೆ? ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ. ಡಿಕೆ ಶಿವಕುಮಾರ್ ಬೆಂಗಳೂರು: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್ಸಿಬಿ (RCB) ಮತ್ತು ಗುಜರಾತ್ ಟೈಟಾನ್ಸ್ ವಿರುದ್ಧ ಫೈನಲ್ ಪಂದ್ಯ ಶುರುವಾಗಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ…
-

IPL 2026: ಸೂರ್ಯವಂಶಿಯನ್ನ ಹೇಗೆ ಔಟ್ ಮಾಡಬೇಕೆಂದು ನನಗೆ ತಿಳಿದಿದೆ, ಆದರೆ ಈಗ ಹೇಳಲು ಸರಿಯಾದ ಸಮಯವಲ್ಲ! ಇಂಗ್ಲೆಂಡ್ ವೇಗಿ ಅಚ್ಚರಿ ಹೇಳಿಕೆ | ಕ್ರೀಡಾ ಸುದ್ದಿ | ACTPnews
Last Updated:May 29, 2026 4:52 PM IST ಶುಕ್ರವಾರ ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟನ್ಸ್ (RR vs GT) ತಂಡಗಳು ಕ್ವಾಲಿಫೈಯರ್ 2ನಲ್ಲಿ ಆಡಲಿವೆ. ಈ ಪಂದ್ಯದಲ್ಲಿ ಗೆದ್ದವರು ಭಾನುವಾರ ಆರ್ಸಿಬಿಯನ್ನ (RCB) ಎದುರಿಸಲಿದ್ದಾರೆ. ಇಂದಿನ ಪಂದ್ಯಕ್ಕೂ ಮುನ್ನ ಎಲ್ಲರ ಗಮನ 15 ವರ್ಷದ ಸೂರ್ಯವಂಶಿ ಮೇಲಿದೆ. ಆತನ ಆಟವನ್ನ ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. News18 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಇನ್ನೆರಡು ಪಂದ್ಯಗಳ ಬಳಿಕ ಮುಗಿಯಲಿದೆ. ಮೂರು…
-

SRH vs RR: 3 ರನ್ಗಳಿಂದ ಐಪಿಎಲ್ ವೇಗದ ಶತಕ ಜಸ್ಟ್ ಮಿಸ್! ಆದ್ರೂ ಹೈದರಾಬಾದ್ಗೆ ನಡುಕ ಹುಟ್ಟಿಸಿ ವಿಶ್ವದಾಖಲೆ ಬರೆದ ವೈಭವ್ | ಕ್ರೀಡಾ ಸುದ್ದಿ | ACTPnews
Last Updated:May 27, 2026 8:39 PM IST ಐಪಿಎಲ್ 2026 ರ ಎಲಿಮಿನೇಟರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡದ ಸ್ಪೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಇತಿಹಾಸ ನಿರ್ಮಿಸಿದರು. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಹಲವು ದಾಖಲೆಗಳನ್ನು ಮುರಿದು ಹಾಕಿದರು. ವೈಭವ್ ಸೂರ್ಯವಂಶಿ ಚಂಡೀಗಢದ ಮುಲ್ಲನ್ಪುರದ ಮಹಾರಾಜ ಯಾದವೇಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಐಪಿಎಲ್ 2026 ಎಲಿಮಿನೇಟರ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಿವೆ.…
-

Krishi Tapanda: ನಾನು ಕೊಡಗಿನವಳು, ನನಗೂ ಆರ್ಮಿಗೆ ಹೋಗೋ ಆಸೆ ಇತ್ತು; ಆದರೆ! | | ACTPnews
ನಾನೂ ಆರ್ಮಿಗೆ ಹೋಗ್ಬೇಕು ಕೃಷಿ ತಾಪಂಡ ಅವರ ತಂದೆ ಮಿಲಿಟರಿಯಲ್ಲಿಯೇ ಇದ್ದವರು. 21 ವರ್ಷ ಸೇವೆ ಸಲ್ಲಿಸಿದ್ದಾರೆ. ದೆಹಲಿ, ಪಂಜಾಬ್ ಅಲ್ಲೂ ಸರ್ವಿಸ್ ಮಾಡಿದ್ದಾರೆ. ಪೈಲೆಟ್ ಆಗೋ ಕನಸಿತ್ತು (ಚಿತ್ರ ಕೃಪೆ: ಕೃಷಿ ತಾಪಂಡ ಇನ್ಸ್ಟಾಗ್ರಾಮ್) ಕೃಷಿ ಅವರಿಗೆ ಒಬ್ಬ ಸಹೋದರ ಕೂಡ ಇದ್ದಾರೆ. ಅವರು ದೆಹಲಿಯಲ್ಲಿಯೇ ಹುಟ್ಟಿರೋದು. ಕೃಷಿ ಚಿಕ್ಕವರಿದ್ದಾಗ ಪಂಜಾಬ್ ಅಲ್ಲಿದ್ದರು. ಇಲ್ಲಿಯ ಅಂಬಾಲಾದಲ್ಲಿ ಹಿಂದಿ ಮೀಡಿಯಂ ಅಲ್ಲಿವ್ಯಾಸಂಗ ಕೂಡ ಮಾಡಿದ್ದಾರೆ. ಪೈಲೆಟ್ ಆಗೋ ಕನಸಿತ್ತು ಕೃಷಿ ತಾಪಂಡ ಅವರಿಗೆ ಪೈಲೆಟ್ ಆಗುವ ಕನಸಿತ್ತು.…
Latest News
Search the Archives
Access over the years of investigative journalism and breaking reports
You May Have Missed












