Tag: ಆಗದದ
-

Dynamite Diana: ಚಂದನ್ ಶೆಟ್ಟಿ, ಡಯನಾ ಮೀಟ್ ಆಗಿದ್ದು ಹೇಗೆ? ಇಂಟ್ರಸ್ಟಿಂಗ್ ಕಹಾನಿ ಇಲ್ಲಿದೆ! | | ACTPnews
Last Updated:Jun 02, 2026 11:06 PM IST ಚಂದನ್ ಶೆಟ್ಟಿ ಅವರ ಡಯಾನಾಮೈಟ್ ಮ್ಯೂಸಿಕ್ ವಿಡಿಯೋ ರಿಲೀಸ್ ಆಗಿದೆ. ಹಾಲಿವುಡ್ ಮಟ್ಟಕ್ಕೂ ಇದು ಇದೆ. ಇದರಲ್ಲಿ ಕಾಣಿಸಿಕೊಂಡ ಡಯಾನಾ ಈ ಆಲ್ಬಂ ಮತ್ತು ಚಂದನ್ ತಮಗೆ ಹೇಗೆ ಸಿಕ್ಕರು ಅನ್ನೋ ಇಂಟ್ರಸ್ಟಿಂಗ್ ವಿಚಾರ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ಒಡೆದು ಹೋದ 2 ಹೃದಯಗಳ ‘ಡೈನಾಮೈಟ್’ ಸ್ಟೋರಿ! ಡೈನಾಮೈಟ್ ಮ್ಯೂಸಿಕ್ ವಿಡಿಯೋ (Dynamite Music Video) ಎಲ್ಲರ ಗಮನ ಸೆಳೆದಿದೆ. ಚಂದನ್…
-

ಲಡಾಕ್ನಲ್ಲಿ ಆಗಿದ್ದು ಆಕಸ್ಮಿಕವಲ್ಲ; ಭಾರತೀಯರ ಪೂರ್ವನಿಯೋಜಿತ ತಂಟೆ: ಚೀನೀ ತಜ್ಞರ ಅನಿಸಿಕೆ | | ACTPnews
Last Updated:May 27, 2020 10:41 AM IST ಲಡಾಕ್ ಘಟನೆ ಆಕಸ್ಮಿಕವಲ್ಲ. ಭಾರತದ ಯೋಜಿತ ನಡೆ ಅದು ಎಂದು ಚೆಂಗ್ಡು ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಅಫೇರ್ಸ್ ಸಂಸ್ಥೆಯ ಅಧ್ಯಕ್ಷ ಲಾಂಗ್ ಕ್ಲಿಂಗ್ಚುನ್ ಅಭಿಪ್ರಾಯಪಟ್ಟಿದ್ದಾರೆ. ಬೀಜಿಂಗ್(ಮೇ 27): ಲಡಾಕ್ನಲ್ಲಿ ಭಾರತ ಮತ್ತು ಚೀನಾದ ಸೈನಿಕರು ವಾಸ್ತವ ಗಡಿ ನಿಯಂತ್ರಣ ರೇಖೆಯ ಗಸ್ತು ತಿರುಗುವಾಗ ಮುಖಾಮುಖಿಯಾಗಿ ಒಂದಷ್ಟು ವಾಗ್ವಾದಗಳಿಗೆ ಎಡೆ ಮಾಡಿಕೊಟ್ಟಿತ್ತು. ಎಲ್ಎಸಿ ವಿಚಾರವಾಗಿ ಭಿನ್ನಾಭಿಪ್ರಾಯಗಳಿಂದ ಈ ಸಂಘರ್ಷವಾಗಿದೆ ಎಂದು ಹೇಳಲಾಗುತ್ತಿದೆ. ಎಲ್ಎಸಿ ಗಡಿಭಾಗದಲ್ಲಿ ಭಾರತೀಯ ಸೈನಿಕರ ಗಸ್ತು…
-

Rajinikanth: ರಜನಿಕಾಂತ್ ಕಂಡಕ್ಟರ್ ಆಗಿದ್ದ ಐಡಿ ಕಾರ್ಡ್ ವೈರಲ್! ಆ ಕಾಲದಲ್ಲಿ ತಿಂಗಳ ಸಂಬಳ ಎಷ್ಟಿತ್ತು ಗೊತ್ತಾ? | | ACTPnews
Last Updated:May 27, 2026 10:52 AM IST Rajinikanth: ರಜನಿಕಾಂತ್ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿದ್ದಾಗಿನ ಐಡಿ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್, ಅದು ನಿಜವೋ ಅಥವಾ Ai ಫೇಕ್ ಕಾರ್ಡೋ ಇನ್ನೂ ಸ್ಪಷ್ಟವಾಗಿಲ್ಲ ರಜನಿಕಾಂತ್ ಚಲನಚಿತ್ರೋದ್ಯಮದಲ್ಲಿ ಉನ್ನತ ಮಟ್ಟಕ್ಕೆ ಏರಿದರೂ ತಮ್ಮ ಹಿಂದಿನ ಮತ್ತು ಸಾಮಾನ್ಯ ಜೀವನವನ್ನು ಮರೆಯದ ವ್ಯಕ್ತಿತ್ವಕ್ಕೆ ಸೂಪರ್ಸ್ಟಾರ್ ರಜನಿಕಾಂತ್ (Rajinikanth) ಅವರೇ ಬಹುದೊಡ್ಡ ಸಾಕ್ಷಿ . ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು, ಅವರು ಬೆಂಗಳೂರು ಸಾರಿಗೆ ಸೇವೆಯಲ್ಲಿ (ಬಿಎಂಟಿಸಿ ) ಬಸ್…
-

Vijay: ‘ಅಸೂಯೆ ಆಗಿದ್ದು ನಿಜ’! ವಿಜಯ್ ಗೆಲುವಿನ ಬಗ್ಗೆ ಪವನ್ ಕಲ್ಯಾಣ್ ಹೇಳಿದ್ದಿಷ್ಟು | Pawan kalyan speaks about vijay s victory what he said know here | | ACTPnews
ನಟ (Actor) ಮತ್ತು ಆಂಧ್ರಪ್ರದೇಶದ (Andhra Pradesh) ಉಪಮುಖ್ಯಮಂತ್ರಿ (Deputy CM) ಪವನ್ ಕಲ್ಯಾಣ್ (Pawan Kalyan), ತಮಿಳುನಾಡು ರಾಜಕೀಯದಲ್ಲಿ (Tamil Nadu Politics) ನಟ ವಿಜಯ್ (Vijay) ಅವರ ಗೆಲುವಿನ ಬಗ್ಗೆ ಮಾತನಾಡಿದರು. ತಮಿಳಗ ವೆಟ್ರಿ ಕಳಗಂ (TVK) ತನ್ನ ಮೊದಲ ಚುನಾವಣೆಯಲ್ಲಿ ವಿಶ್ವಾಸಾರ್ಹ ಪಕ್ಷವಾಗಿ ಹೊರಹೊಮ್ಮಿದ ನಂತರ, ಅವರು “ಅಸೂಯೆ” ಪಟ್ಟರು ಎಂದು ತಮಾಷೆಯಾಗಿ ಹೇಳಿದರು. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಲ್ಯಾಣ್, ವಿಜಯ್ ಅವರ ಪಕ್ಷವು ಕಟೌಟ್ಗಳು ಮತ್ತು ಹೊಲೊಗ್ರಾಮ್ಗಳನ್ನು ಬಳಸಿ ಗೆದ್ದಿತು. ಆದರೆ ನಾನು…
-

Actor: ಜೈಲಿನಿಂದ ಓಡಿಹೋಗಿ 40 ಸಿನಿಮಾಗಳಲ್ಲಿ ಆಕ್ಟಿಂಗ್! ಲುಕ್ ಬದಲಾಯಿಸಿಕೊಂಡು 12 ವರ್ಷ ಯಾಮಾರಿಸಿದ್ದವ ಲಾಕ್ ಆಗಿದ್ದೇ ರೋಚಕ! | | ACTPnews
Last Updated:May 22, 2026 11:16 AM IST Actor: ಈತ ಮೊದಲು ಲಾಯರ್ ಆಗಿದ್ದ. ಆಮೇಲೆ ಕೊಲೆ ಮಾಡಿ ಜೈಲು ಸೇರಿದ್ದ. ಆಮೇಲೆ 30 ದಿನ ಪೆರೋಲ್ ಮೇಲೆ ಬಂದು, ಎಸ್ಕೇಪ್ ಆಗಿದ್ದ. ಗೇಟಪ್ ಬದಲಿಸಿಕೊಂಡು 12 ವರ್ಷಗಳ ಕಾಲ ಸಿನಿಮಾ, ಧಾರಾವಾಹಿಯಲ್ಲಿ ನಟಿಸುತ್ತಾ ಆರಾಮಾಗಿದ್ದ. ಆದ್ರೆ ಇದ್ರೀಗ ಮತ್ತೆ ಪೊಲೀಸರ ಕೈಗೆ ಲಾಕ್ ಆಗಿದ್ದಾನೆ. ಯಾರು ಆ ನಟ ಅಂತೀರಾ? ಇಲ್ಲಿದೆ ನೋಡಿ.. News18 ಗುಜರಾತ್ನ ಅಹಮದಾಬಾದ್ನಲ್ಲಿ ಇಡೀ ಸಿನಿಮಾ ಸ್ಟೋರಿಯನ್ನೇ ನುಂಗಿ ನೀರು…
-

ಕೈತುಂಬಾ ಸಂಬಳ ಬರೋ ಐಟಿ ಕೆಲಸ ಬಿಟ್ಟು, ರಾಜಸ್ಥಾನಿ ಹಸ್ತಕಲೆ ಶುರು ಮಾಡಿದ ಯುವತಿ; ಕುರ್ತಾ ಘರ್ ಕಟ್ಟಿ ಸಕ್ಸಸ್ ಆಗಿದ್ದು ಹೀಗೆ! | IT Engineer Starts Kurta Business With low cost and Now Earns Lakhs From Handcrafted Suits | ಟ್ರೆಂಡಿಂಗ್ ಸುದ್ದಿ | ACTPnews
ಪ್ರತಿಯೊಬ್ಬರೂ ತಂತ್ರಜ್ಞಾನ ಕ್ಷೇತ್ರಕ್ಕೆ (Technology Filed) ಬಹಳ ಪ್ರಾಮುಖ್ಯತೆಯನ್ನು ಕೊಡುತ್ತಿದ್ದಾರೆ. ಆದರೆ ಯಾವಾಗಲೂ ತಂತ್ರಜ್ಞಾನ ಕ್ಷೇತ್ರದಲ್ಲೇ ಮುಂದುವರೆಯಬೇಕು ಎಂಬ ನಿಯಮವಿಲ್ಲ. ಕೆಲವೊಮ್ಮೆ ಮನಸ್ಸು ಕಲಾತ್ಮಕತೆ (Art) ಅಥವಾ ಸಂಪ್ರದಾಯದ ಕಡೆಗೆ ಹೋಗಬಹುದು, ಹೊಸ ಮಾರ್ಗಗಳನ್ನು ಹುಡುಕಬಹುದು. ಅಂತಹ ವಿಶಿಷ್ಟ ಕಥೆಯ ನಾಯಕಿ ಜೈಪುರದ ಸಿಧಿ ಗಾರ್ಗ್. ಏಳು ವರ್ಷಗಳ ಕಾಲ ಐಟಿ ಕ್ಷೇತ್ರದಲ್ಲಿ (IT Filed) ಕೆಲಸ ಮಾಡಿದ ಅವರು ತಮ್ಮ ಕಲಾತ್ಮಕ ಆಸಕ್ತಿಯನ್ನು ವೃತ್ತಿಯಾಗಿ ಪರಿವರ್ತಿಸಲು ನಿರ್ಧರಿಸಿದರು. 2022ರಲ್ಲಿ, ಅವರು ‘ಕುರ್ತಾ ಘರ್’ ಎಂಬ ಹವಸ್ಥಕಲೆಯ…
Latest News
Search the Archives
Access over the years of investigative journalism and breaking reports
You May Have Missed












