Tag: ಮತ
-

Falta Assembly Election Result: ಫಾಲ್ಟಾದಲ್ಲಿ ಠೇವಣಿ ಕಳೆದುಕೊಂಡ ಟಿಎಂಸಿ; ಕಣ್ಣೀರಿಟ್ಟ ಕಾರ್ಯಕರ್ತರು, ಅಭ್ಯರ್ಥಿ ಪಡೆದ ಮತ ಕೇಳಿದ್ರೆ ನೀವೂ ಶಾಕ್ ಆಗ್ತೀರಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 4:35 PM IST Falta Assembly Election Result: ಬಂಗಾಳದ ರಾಜಕಾರಣದಲ್ಲಿ ಯಾವತ್ತೂ ಡೈಮಂಡ್ ಹಾರ್ಬರ್ ಮಾದರಿಯದ್ದೇ ಅಬ್ಬರ. ಆದರೆ ಈ ಬಾರಿ ಫಾಲ್ಟಾ ವಿಧಾನಸಭಾ ಕ್ಷೇತ್ರದ ಫಲಿತಾಂಶ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಾಲಿಗೆ ಎಂದೂ ಮರೆಯಲಾಗದ ಕರಾಳ ಅಧ್ಯಾಯವಾಗಿ ಮಾರ್ಪಟ್ಟಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಬಂಗಾಳದ ರಾಜಕಾರಣದಲ್ಲಿ(West Bengal) ಯಾವತ್ತೂ ಡೈಮಂಡ್ ಹಾರ್ಬರ್ ಮಾದರಿಯದ್ದೇ ಅಬ್ಬರ. ಆದರೆ ಈ ಬಾರಿ ಫಾಲ್ಟಾ ವಿಧಾನಸಭಾ (Falta…
-

Jayam Ravi: ಡಿವೋರ್ಸ್ ವಿವಾದದ ಮಧ್ಯೆಯೂ ಜಯಂ ರವಿ ಪತ್ನಿ ಜೊತೆಗಿನ ಫೋಟೋ ಹಂಚಿಕೊಂಡ ಖುಷ್ಬೂ! ಆ ಮಾತು ಹೇಳಿದ್ಯಾಕೆ? | | ACTPnews
Last Updated:May 24, 2026 12:55 PM IST Jayam Ravi: ನಟ ಜಯಂ ರವಿ ದಾಂಪತ್ಯ ಕಲಹದ ನಡುವೆ ಖುಷ್ಬು ಸುಂದರ್ ಆರತಿ ರವಿ ಮತ್ತು ಮಕ್ಕಳ ಜೊತೆಗಿನ ಫೋಟೋ ಹಂಚಿ ಇದನ್ನು ನನ್ನ ಫ್ಯಾಮಿಲಿ ಎಂದು ಹೇಳಿ ಆರತಿಗೆ ಬೆಂಬಲ ಸೂಚಿಸಿದ್ದಾರೆ ಖುಷ್ಬೂ ಇತ್ತೀಚಿನ ಕೆಲ ದಿನಗಳಿಂದ ನಟ ರವಿ ಮೋಹನ್ ಎಂದೇ ಪರಿಚಿತರಾದ ನಟ ಜಯಂ ರವಿ (Jayam Ravi) ಅವರ ದಾಂಪತ್ಯ ಕಲಹದ ವಿಚಾರವು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.…
-

Marco Rubio Interview: ಭಾರತವನ್ನು ಅಮೆರಿಕ ಎಂದಿಗೂ ಟಾರ್ಗೆಟ್ ಮಾಡಿಲ್ಲ! ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಮಾರ್ಕೊ ರೂಬಿಯೊ ಮಾತು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 7:22 PM IST Marco Rubio Interview: ಅಮೆರಿಕವು ಭಾರತವನ್ನು ಎಂದಿಗೂ ಗುರಿಯಾಗಿಸಿಕೊಂಡಿಲ್ಲ! ಹೀಗಂತ ಹೇಳಿದ್ದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ. ನ್ಯೂಸ್ 18 ಜೊತೆ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ ಅವರು, ರಷ್ಯಾದ ತೈಲ ನಿರ್ಬಂಧಗಳ ಬಗ್ಗೆ ಪ್ರತಿಕ್ರಿಯಿಸಿದ್ರು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ದೆಹಲಿ: ಅಮೆರಿಕವು (America) ಭಾರತವನ್ನು (India) ಎಂದಿಗೂ ಗುರಿಯಾಗಿಸಿಕೊಂಡಿಲ್ಲ! ಹೀಗಂತ ಹೇಳಿದ್ದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ (US Secretary of State) ಮಾರ್ಕೊ…
-

Real Star Upendra: ಶೋಧನೆ ಇಲ್ಲದೆ ಸಾಧನೆ ಇಲ್ಲ, ಉಪ್ಪಿಗೆ ರಜನಿ ಮಾತು | | ACTPnews
Last Updated:May 23, 2026 7:44 AM IST ರಿಯಲ್ ಸ್ಟಾರ್ ಉಪೇಂದ್ರ ಅವರು ಮಹಾನ್ ನಟರ ಮುಂದೆ ಮಗು ಆಗಿ ಬಿಡ್ತಾ ಇದ್ದರು. ತಾವು ಬುದ್ಧಿವಂತರಾದರೂ ಅಂಬಿ, ರಾಜ್, ವಿಷ್ಣು, ರಜನಿಕಾಂತ್ ಅವರ ಎದುರು ಶರಣಾಗಿ ಕುಳಿತು ಬಿಡ್ತಾ ಇದ್ದರು. ಏನೂ ಕೇಳದೆ ಅವರ ಮಾತುಗಳನ್ನ ಕೇಳ್ತಾನೇ ಇರ್ತಾ ಇದ್ದರು. ಇದನ್ನ ಸ್ವತಃ ರಿಯಲ್ ಸ್ಟಾರ್ ಉಪೇಂದ್ರ ಹೇಳಿಕೊಂಡಿದ್ದಾರೆ. ಇದರ ಸಂಪೂರ್ಣ ವಿವರ ಇಲ್ಲಿದೆ ಓದಿ. ಶೋಧನೆ ಇಲ್ಲದೆ ಸಾಧನೆ ಇಲ್ಲ; ಉಪ್ಪಿಗೆ ರಜನಿ ಹೀಗೆ…
-

CM Vijay Rajinikanth: ಗೆಳೆಯ ಸ್ಟಾಲಿನ್ ಸೋತಿದ್ದು ತುಂಬಾನೇ ಬೇಸರ ತಂದಿದೆ! ಸೂಪರ್ ಸ್ಟಾರ್ ರಜನಿ ನೇರ ಮಾತು | | ACTPnews
Last Updated:May 17, 2026 1:55 PM IST CM Vijay Rajinikanth: ಇದೀಗ ನಟ ರಜನಿಕಾಂತ್ ಅವರು ವಿಜಯ್ ಗೆಲುವಿನ ಬಗ್ಗೆ , ಹಾಗೆಯೇ ಸ್ಟಾಲಿನ್ ಭೇಟಿ ಬಗ್ಗೆ ಮೊದಲ ಬಾರಿಗೆ ರಿಯಾಕ್ಷನ್ ನೀಡಿದ್ದಾರೆ. ನಟ ವಿಜಯ್ ದಳಪತಿ ವಿಜಯ್, (Thalapathy Vijay) ಸಿಎಂ ಆದ ಬಳಿಕ ತಮಿಳು ಸೂಪರ್ಸ್ಟಾರ್ ರಜನಿಕಾಂತ್ (Rajinikanth) ಅವರ ನಡೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಚರ್ಚೆಗಳು ಶುರುವಾಗಿದ್ದವು. ಅಷ್ಟೇ ಅಲ್ಲದೆ ಆ ಸಮಯದಲ್ಲಿ ಸ್ಟಾಲಿನ್ ಅವರನ್ನು ಭೇಟಿಯಾದ ವಿಚಾರ…
-

Kichcha Sudeep: ಶಿವಣ್ಣನಲ್ಲಿ ‘ಅಣ್ಣಾವ್ರ’ ಕಂಡ ಕಿಚ್ಚ ಸುದೀಪ್! ಈ ಮಾತು ಹೇಳಿದ್ದೆಲ್ಲಿ ಗೊತ್ತಾ? | | ACTPnews
ಬೇಲ್ ಸೂಪರ್ ಟೀಸರ್ ಬೇಲ್ ಚಿತ್ರದ ಟೀಸರ್ ಸೂಪರ್ ಆಗಿದೆ. ಉಪ್ಪಿಯ “ಸೂಪರ್ ಸಿಂಬಲ್” ಮಾಡಿಯೇ ಕಿಚ್ಚ ಇಲ್ಲಿ ತೋರಿದ್ದಾರೆ. ಮುಂದುವರೆದು ಇನ್ನು ಒಂದು ಮಾತು ಹೇಳಿದ್ದಾರೆ. ಅದನ್ನ ಕೇಳಿ ಅಲ್ಲಿದೋರು ಖುಷಿಪಟ್ಟಿದ್ದಾರೆ. ಬೇಲ್ ಸೂಪರ್ ಟೀಸರ್ ಬೇಲ್ ಚಿತ್ರದಲ್ಲಿ ಒಂದು ದೃಶ್ಯ ಇದೆ. ಅದು ಶಿವಣ್ಣ ಕುಳಿತುಕೊಂಡಿರೋ ದೃಶ್ಯವೇ ಆಗಿದೆ. ಇದನ್ನ ನೋಡಿದಾಗ ರಾಜಕುಮಾರ್ ಅವರನ್ನ ನೋಡಿದ ಹಾಗೆ ಆಯಿತು ಅಂತ ಕಿಚ್ಚ ಸುದೀಪ್ ಹೇಳಿದ್ದಾರೆ. ಶಿವಣ್ಣ ಏನಂದ್ರು ಕಿಚ್ಚ ಸುದೀಪ್ ಅವರ ಈ ಪ್ರಶಂಸೆಯ…
-

Bigg Boss: 4 ವರ್ಷ ಡೇಟಿಂಗ್ ನಂತರ ಬಿಗ್ಬಾಸ್ ಜೋಡಿಯ ಪ್ರಪೋಸಲ್ ವೈರಲ್! ಉಂಗುರ ತೊಡಿಸಿ ಒಂದೇ ದಿನಕ್ಕೆ ಚೀಟಿಂಗ್ ಮಾತು? | | ACTPnews
ಕರಣ್ ತಮ್ಮ ಇತ್ತೀಚಿನ ರಿಯಾಲಿಟಿ ಶೋ ದೇಸಿ ಬ್ಲಿಂಗ್ನಲ್ಲಿ ತೇಜಸ್ವಿಗೆ ಲವ್ ಪ್ರಪೋಸ್ ಮಾಡಿದ್ದಾರೆ. ಇದು ಮೇ 20 ರಂದು ನೆಟ್ಫ್ಲಿಕ್ಸ್ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ, ಕರಣ್ ಕುಂದ್ರಾ , ರಿಜ್ವಾನ್ ಸಜನ್, ಸತೀಶ್ ಸಂಪಾಲ್, ಅಡೆಲ್ ಸಜನ್, ಸನಾ ಸಜನ್, ತಬಿಂದಾ ಸಂಪಾಲ್, ಪಮೇಲಾ ಸೆರೆನಾ, ದ್ಯುತಿ ಪರ್ರುಕ್, ಐರಿನಾ ಕಿನಾಖ್, ಅಲಿಜೆ ಮಿರ್ಜಾ, ಲೈಲ್ಲಿ ಮಿರ್ಜಾ ಮತ್ತು ಜಾನ್ವೀ ಗೌರ್ ಸೇರಿದಂತೆ ಅದ್ಧೂರಿ ತಾರಾಗಣದೊಂದಿಗೆ ತೇಜಾ ಪ್ರಕಾಶ್ಗೆ ಗ್ರ್ಯಾಂಡ್ ಪ್ರಪೋಸಲ್ ಅರೇಂಜ್ ಮಾಡಿದ್ದರು.…
-

MahaKumbh Mela 2025: “ಹಿಂದಿನ ಜನ್ಮದಲ್ಲಿ ನಾನು ಭಾರತೀಯಳಾಗಿದ್ದೆ ಎಂದೆನಿಸುತ್ತದೆ”: ಮಹಾ ಕುಂಭಮೇಳದಲ್ಲಿ ಇಟಲಿ ಮಹಿಳೆಯ ಮಾತು | “I feel like I was an Indian in a previous life”: Italian woman’s speech at the Great Kumbh Mela | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jan 24, 2025 10:32 PM IST ಹಿಂದಿನ ಜನ್ಮದಲ್ಲಿ ನಾನು ಭಾರತೀಯಳಾಗಿದ್ದೆ ಎಂದು ನನಗೆ ಅನಿಸುತ್ತದೆ ಎಂದು ಹಿಂದೂ ಸಂಸ್ಕೃತಿಯನ್ನು ಇಷ್ಟಪಡುವ ಮತ್ತು ಕುಂಭಮೇಳಕ್ಕೆ ಮೊದಲ ಬಾರಿಗೆ ಇಟಲಿಯಿಂದ ಭೇಟಿ ನೀಡಿದ ಎಮ್ಮಾ ಅವರು ಅಭಿಪ್ರಾಯಪಟ್ಟಿದ್ದಾರೆ. ಮಹಾ ಕುಂಭಮೇಳದಲ್ಲಿ ಇಟಲಿ ಮಹಿಳೆ ಪ್ರಯಾಗ್ರಾಜ್: ಐತಿಹಾಸಿಕ ಮಹಾ ಕುಂಭಮೇಳಕ್ಕೆ (Maha Kumbh Mela) ಪ್ರಯಾಗ್ರಾಜ್ (Prayagraj) ನಗರದಲ್ಲಿ ಚಾಲನೆ ದೊರೆತಿದೆ. 144 ವರ್ಷಗಳ ನಂತರ ಅಪರೂಪ ಘಳಿಗೆಯಲ್ಲಿ ನಡೆಯುತ್ತಿರುವ ಅತ್ಯಂತ ಅಪರೂಪದ ಕುಂಭಮೇಳ ಇದಾಗಿದ್ದು ಈ…
-

Kichcha Sudeep: ಸಂಚಿತ್ ನಮ್ಮ ಮಗ, ಇನ್ಮುಂದೆ ನಿಮ್ಮ ಹುಡುಗ! ಕಿಚ್ಚ-ಪ್ರಿಯಾ ಸುದೀಪ್ ಮನದ ಮಾತು | | ACTPnews
Last Updated:May 18, 2026 11:14 AM IST ಮ್ಯಾಂಗೋ ಪಚ್ಚ ಚಿತ್ರದ ನಾಯಕನನ್ನ ಸುದೀಪ್ ಏನಂತಾ ಕರೀತಾರೆ? ಪ್ರಿಯಾ ಸುದೀಪ್ ಪ್ರೀತಿಯಿಂದ ಹೇಳೋದು ಏನು? ಈ ವಿವರ ಮುಂದೆ ಇದೆ ಓದಿ. ಸಂಚಿತ್ ನಮ್ಮ ಮಗ; ಇನ್ಮುಂದೆ ನಿಮ್ಮ ಹುಡುಗ; ಕಿಚ್ಚ-ಪ್ರಿಯಾ ಸುದೀಪ್ ಮನದ ಮಾತು! ಜೂನ್-5 ರಂದು ಮ್ಯಾಂಗೋ ಪಚ್ಚ ಚಿತ್ರ (Mango Pachcha Movie) ಬರ್ತಿದೆ. ಈ ಚಿತ್ರದ ನಾಯಕ ನಟ ಪಕ್ಕಾ ಕಿಚ್ಚ ಸುದೀಪ್ (Kichha Sudeepa) ತರವೇ ಇದ್ದಾರೆ. ಸುದೀಪ್…
Latest News
Search the Archives
Access over the years of investigative journalism and breaking reports
You May Have Missed













