Tag: ಮತ
-

Chandan Shetty: ‘ಯಾರಿಗೂ ರಿಲೇಷನ್ಶಿಪ್ ಬ್ರೇಕ್ ಮಾಡ್ಬೇಕು ಅಂತ ಇರಲ್ಲ’ ಡಿವೋರ್ಸ್ ಬಗ್ಗೆ ಚಂದನ್ ಮಾತು | Chandan Shetty speaks about divorce with Niveditha Gowda | | ACTPnews
Last Updated:Jun 06, 2026 10:32 AM IST Chandan Shetty: ರ್ಯಾಪರ್ ಚಂದನ್ ಶೆಟ್ಟಿ ಅವರು ನಟಿ ನಿವೇದಿತಾ ಗೌಡ ಅವರ ಜೊತೆಗಿನ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ. ರ್ಯಾಪಿಡ್ ರಶ್ಮಿ ಜೊತೆಗಿನ ಸಂದರ್ಶನದ ವೇಳೆ ಈ ವಿಚಾರ ರಿವೀಲ್ ಮಾಡಿದ್ದಾರೆ. ಚಂದನ್-ನಿವೇದಿತಾ ಕನ್ನಡ ಕಿರುತೆರೆಯಲ್ಲಿ ಹಲವಾರು ಡಿವೋರ್ಸ್, ಲವ್ ಮ್ಯಾರೇಜ್, ಬ್ರೇಕಪ್ಗಳಾಗಿವೆ. ಆದರೆ ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ (Niveditha Gowda) ಅವರ ಲವ್ಸ್ಟೋರಿ, ಮ್ಯಾರೇಜ್, ಬ್ರೇಕಪ್ ಭಾರೀ ಸುದ್ದಿಯಾಗಿರುವ ಕೇಸ್ಗಳಲ್ಲಿ…
-

Chandan Shetty: ‘ತಪ್ಪು ಮಾಡಿ ಕ್ಷಮೆ ಕೇಳಿದ್ಮೇಲೂ ಬೇಡ ನೀನು ಅಂತ ರಿಜೆಕ್ಟ್ ಮಾಡಿದ್ರೆ ನೋವಾಗುತ್ತೆ’ ಚಂದನ್ ಮಾತು | Chandan shetty speaks about mistakes forgivenss | | ACTPnews
Last Updated:Jun 06, 2026 11:13 AM IST Chandan Shetty: ತಪ್ಪು, ಕ್ಷಮೆ, ಸ್ವೀಕಾರದ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು? ತಮ್ಮ ವೈವಾಹಿಕ ಜೀವನದ ಹಿನ್ನೆಲೆಯಲ್ಲೇ ಮಾತನಾಡಿದ್ರಾ ಚಂದನ್? ಚಂದನ್ ಶೆಟ್ಟಿ-ನಿವೇದಿತಾ ಬಿಗ್ಬಾಸ್ (Bigg Boss) ಮನೆಯಲ್ಲಿ ಭೇಟಿಯಾಗಿ ಪರಸ್ಪರ ಇಷ್ಟಪಟ್ಟು ಪ್ರೀತಿಸಿ (Love) ಮದುವೆಯಾದ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ (Niveditha Gowda). ಪರಸ್ಪರ ಪ್ರೀತಿಸಿ ಮದುವೆಯಾಗಿ ನಂತರ ಇಬ್ಬರೂ ಡಿವೋರ್ಸ್ ಪಡೆದುಕೊಂಡಿದ್ದಾರೆ. ಆದರೆ ಅವರ ದಾಂಪತ್ಯ ಜೀವನದ ಬಗ್ಗೆ ಆಗಾಗ…
-

Vijay: ‘ಪ್ರಕೃತಿಯನ್ನು ಪ್ರೀತಿಸೋ ಸ್ನೇಹಿತ ನಿಮ್ಮ ಸಿಎಂ’! ವಿಜಯ್ ಬಗ್ಗೆ ಅಮ್ಮನ ಮಾತು | Vijay mother shobha chandrashekhar speech on environmental day | | ACTPnews
Last Updated:Jun 05, 2026 4:08 PM IST Vijay: ವಿಜಯ್ ಬಗ್ಗೆ ಅಮ್ಮ ಹೇಳಿದ್ದೇನಿ? ಪರಿಸರ ದಿನಾಚರಣೆಯಂದು ಶೋಭಾ ಚಂದ್ರಶೇಝರ್ ಮಾತು! ದಳಪತಿ ಬಗ್ಗೆ ಏನಂದ್ರು? ವಿಜಯ್-ಶೋಭಾ “ಪ್ರಕೃತಿಯನ್ನು ಪ್ರೀತಿಸುವ ಸ್ನೇಹಿತ ನಮ್ಮ ಮುಖ್ಯಮಂತ್ರಿಯಾಗಿದ್ದಾರೆ (CM)” ಎಂದು ಮುಖ್ಯಮಂತ್ರಿ ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ (Shobha Chandrashekhar) ಹೇಳದ್ದು ಸದ್ಯ ವೈರಲ್ ಆಗಿದೆ. ವಿಶ್ವ ಪರಿಸರ ದಿನದ ಅಂಗವಾಗಿ ಕಾವೇರಿ ಕೂಕ್ಕುರಲ್ ಆಂದೋಲನದ ಪರವಾಗಿ ಮರ ನೆಡುವ ಸಮಾರಂಭ ನಡೆಯಿತು. ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್,…
-

Ram Charan: ಡೈಪರ್ ಚೇಂಜ್ ಮಾಡೋದು ಅಂದ್ರೆ ನನಗೆ ಆಗಲ್ಲ, ಅಲ್ಲಿಂದ ಎಸ್ಕೇಪ್ ಆಗ್ತೀನಿ! ರಾಮ್ ಚರಣ್ ಮಾತು ಫುಲ್ ವೈರಲ್ | | ACTPnews
Last Updated:Jun 04, 2026 11:35 AM IST Ram Charan: ತಾವು ಬಹುತೇಕ ಎಲ್ಲ ತಂದೆಯ ಕರ್ತವ್ಯಗಳನ್ನು ನಿರ್ವಹಿಸುತ್ತೇನೆ. ಆದರೆ ಡೈಪರ್ ಬದಲಾಯಿಸುವ ಕೆಲಸ ಬಂದಾಗ ಮಾತ್ರ ಅಲ್ಲಿಂದ ನಿಧಾನವಾಗಿ ಜಾರಿಕೊಳ್ಳುತ್ತೇನೆ ಎಂದು ನಟ ರಾಮ್ ಚರಣ್ ನಗುತ್ತಲೇ ಒಪ್ಪಿಕೊಂಡಿದ್ದಾರೆ. ರಾಮ್ ಚರಣ್ ತೆಲುಗು ಚಿತ್ರರಂಗದ ಸ್ಟಾರ್ ನಟ ರಾಮ್ ಚರಣ್ (Ram Charan) ಅಭಿನಯದ ಬಹುನಿರೀಕ್ಷಿತ ಸಿನಿಮಾ ಪೆದ್ದಿ (Peddi) ಇಂದು ಭರ್ಜರಿಯಾಗಿ ಬಿಡುಗಡೆಯಾಗಿ ಸಿನಿಪ್ರೇಮಿಗಳ ಗಮನ ಸೆಳೆದಿದೆ. ಸಿನಿಮಾ ಕುರಿತು ಎಲ್ಲೆಡೆ ಚರ್ಚೆಗಳು…
-

Priya Sudeepa: ಸುದೀಪ್ ಅಳಿಯನ ಸೀಕ್ರೆಟ್ ಗೊತ್ತಾ? ಸಂಜಿತ್ ಸಂಜೀವ್ ಬಗ್ಗೆ ಪ್ರಿಯಾ ಸುದೀಪ್ ಮಾತು | | ACTPnews
ಸಂಚಿತ್-ಸುದೀಪ್ ಬಾಂಡಿಂಗ್ ಸಂಚಿತ್ ಮತ್ತು ಸುದೀಪ್ ಬಾಂಡಿಂಗ್ ಸ್ಟ್ರಾಂಗ್ ಆಗಿದೆ. ದೀಪು ಮಾಮ ಅಂತ ಸದಾ ಸುದೀಪ್ ಜೊತೆಗೆನೇ ಇರ್ತಾ ಇದ್ದ. ಆದರೆ, ಒಮ್ಮೆ ಸುದೀಪ್ ನಮ್ಮ ಆಫೀಸ್ಗೆ ಸಂಚಿತ್ ನನ್ನ ಕರೆದುಕೊಂಡು ಬಂದಿದ್ದರು. ಜೂನ್-5 ಸಂಚಿತ್ ಚಿತ್ರ ರಿಲೀಸ್ (ಚಿತ್ರ ಕೃಪೆ: ಸಂಚಿತ್ ಸಂಜೀವ್ ಇನ್ಸ್ಟಾಗ್ರಾಮ್)+++ ಬಾ ಅತ್ತೆಯನ್ನ ತೋರಿಸ್ತೀನಿ ಅಂತ ಸುದೀಪ್ ಕರೆದುಕೊಂಡು ಬಂದಿದ್ದರು. ಆದರೆ, ಪುಟ್ಟದಾಗಿ ಚಬ್ಬಿ ಚಬ್ಬಿ ಆಗಿದ್ದ ಸಂಚಿತ್, ನನ್ನ ನೋಡ್ತಾನೇ ಇದ್ದ. ಆದರೆ, ನನ್ನ ಮದುವೆ ಆಗ್ತಾ ಇದ್ದೇನೆ…
-

Ram Charan: ದಳಪತಿ ವಿಜಯ್ ಬಗ್ಗೆ ರಾಮ್ ಚರಣ್ ಮಾತು! ಹೊಸ ಸಿಎಂ ಬಗ್ಗೆ ಏನಂದ್ರು? | Ram charan speaks about cm vijay during peddi event | | ACTPnews
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿದ ನಂತರ ವಿಜಯ್ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ನಂತರ ಈ ಹೇಳಿಕೆ ಗಮನ ಸೆಳೆದಿದೆ. ತಮ್ಮ ಮುಂಬರುವ ಚಿತ್ರ ಪೆದ್ದಿ ಕಾರ್ಯಕ್ರಮದಲ್ಲಿ ರಾಮ್ ಚರಣ್ ವಿಜಯ್ ಬಗ್ಗೆ ಮಾತನಾಡಿದರು. ತೆಲುಗು ಸ್ಟಾರ್ ನಟ ರಾಮ್ ಚರಣ್ ಅವರು ವಿಜಯ್ ಸಿನಿಮಾದಿಂದ ರಾಜಕೀಯಕ್ಕೆ ಪರಿವರ್ತನೆಗೊಂಡು ಸಾರ್ವಜನಿಕ ಜೀವನದ ಮೇಲೆ ಸಂಪೂರ್ಣವಾಗಿ ಗಮನಹರಿಸುವ ಅವರ ನಿರ್ಧಾರವನ್ನು ಶ್ಲಾಘಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ರಾಮ್ ಚರಣ್, “ತಮಿಳುನಾಡು ಮುಖ್ಯಮಂತ್ರಿಯವರನ್ನು ಅಭಿನಂದಿಸಲು…
-

Ajith Mother: ತಮಿಳು ಸ್ಟಾರ್ ನಟ ಅಜಿತ್ಗೆ ಮಾತೃ ವಿಯೋಗ, ಮಗ ದುಬೈನಲ್ಲಿದ್ದಾಗ ತಾಯಿ ನಿಧನ | Tamil star Ajith mother Mohini passes away at 84 actor was in Dubai | | ACTPnews
Last Updated:May 30, 2026 11:20 AM IST Ajith: ಖ್ಯಾತ ನಟ ಅಜಿತ್ ಅವರಿಗೆ ಮಾತೃ ವಿಯೋಗವಾಗಿದೆ. ನಟ ದುಬೈನಲ್ಲಿರುವಾಗಲೇ ಅವರ ತಾಯಿ ಮೃತಪಟ್ಟಿದ್ದಾರೆ. ತಾಯಿಯೊಂದಿಗೆ ಅಜಿತ್ ತಮಿಳಿನ ಖ್ಯಾತ ನಟ ಅಜಿತ್ (Ajith) ಅವರ ತಾಯಿ ಮೋಹಿನಿ (Mohini) ಅವರು ನಿಧನರಾಗಿದ್ದಾರೆ. ಅವರಿಗೆ 84 ವರ್ಷ. ಅಜಿತ್ ಕುಮಾರ್ ತಮಿಳು ಚಿತ್ರರಂಗದ ಟಾಪ್ ನಟ. ಯಾವುದೇ ಚಿತ್ರರಂಗದ ಹಿನ್ನೆಲೆಯಿಲ್ಲದೆ ಚಿತ್ರಗಳಲ್ಲಿ ನಟಿಸುವ ಮೂಲಕ ಅಜಿತ್ ಇಂದು ಲಕ್ಷಾಂತರ ಅಭಿಮಾನಿಗಳನ್ನು ಗೆದ್ದಿದ್ದಾರೆ. ಹಲವು ಚಿತ್ರಗಳಲ್ಲಿ ನಟಿಸಿರುವ…
-

Krishi Tapanda: ‘ದುಡ್ಡಿನಲ್ಲಿ ಕಂಫರ್ಟ್ ಕೊಟ್ರು! ನನಗೆ ಬೇಕಾಗಿದ್ದಿದ್ದು..’ ಬ್ರೇಕಪ್ ಬಗ್ಗೆ ಕೃಷಿ ತಾಪಂಡ ಮಾತು | Actress Krishi tapanda speaks about her past | | ACTPnews
Last Updated:May 26, 2026 3:51 PM IST Krishi Tapanda: ಅವರು ಶ್ರೀಮಂತರು ಅಂತ ಗೊತ್ತೇ ಇರಲಿಲ್ಲ. ಅದೃಷ್ಟವಶಾತ್ ನಾನು ಪ್ರೀತಿಸಿದ ವ್ಯಕ್ತಿ ಶ್ರೀಮಂತರಾಗಿದ್ರು. ಶ್ರೀಮಂತ ಅಂತ ಪ್ರೀತಿ ಮಾಡಲಿಲ್ಲ! ಹಳೆಯ ರಿಲೇಷನ್ಶಿಪ್ ಬಗ್ಗೆ ಕೃಷಿ ತಾಪಂಡ ಏನಂದ್ರು? ಕೃಷಿ ತಾಪಂಡ ಕೆಲವು ತಿಂಗಳ ಹಿಂದೆ ನಟಿ ಕೃಷಿ ತಾಪಂಡ (Krishi Tapanda) ಅವರು ಖಾಸಗಿ ಫೋಟೋಗಳು ವೈರಲ್ ಆಗಿದ್ದವು. ಉದ್ಯಮಿ ಜೊತೆಗಿನ ಲವ್, ರಿಲೇಷನ್ಶಿಪ್, ಬ್ರೇಕಪ್ (Breakup) ವಿಚಾರವಾಗಿ ಕೃಷಿ ತಾಪಂಡ ಭಾರೀ ಸುದ್ದಿಯಾಗಿದ್ದರು.…
-

Ravichandran: ಮುಟ್ಟೋಕೂ ಆಗಲ್ಲ, ಮುರಿಯೋಕು ಆಗಲ್ಲ! ಕನಸುಗಾರನ ನೇರಾನೇರ ಮಾತು | | ACTPnews
Last Updated:May 25, 2026 3:42 PM IST ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಹಂಸಲೇಖ ಮತ್ತೆ ಒಂದಾಗಿದ್ದಾರೆ. ಹೀಗೆ ಒಂದಾದರೆ ನಾವು ಹಿಟ್ ಅಂತಲೂ ರವಿಚಂದ್ರನ್ ಹೇಳಿಕೊಂಡಿದ್ದಾರೆ. ಇವರ ಕ್ರೇಜಿ ಬ್ರಹ್ಮ ಕಾನ್ಸರ್ಟ್ ಬಗ್ಗೆ ಸ್ವತಃ ರವಿಚಂದ್ರನ್ ಸಾಕಷ್ಟು ಮಾತನಾಡಿದ್ದಾರೆ. ಅದರ ವಿವರ ಮುಂದೆ ಇದೆ ಓದಿ. ನಮ್ಮ ಜೋಡಿಯನ್ನ ಮುಟ್ಟೋಕು ಆಗಲ್ಲ..ಮುರಿಯೋಕು ಆಗಲ್ಲ; ಕನಸುಗಾರನ ನೇರಾನೇರ ಮಾತು! ಕ್ರೇಜಿ ಸ್ಟಾರ್ ರವಿಚಂದ್ರನ್ (Crazy Star Ravichandran) ಒಂದು ಮಾತು ಹೇಳಿದ್ದಾರೆ. ಹಂಸಲೇಖ (Hamsalekha) ಮತ್ತು…
Latest News
Search the Archives
Access over the years of investigative journalism and breaking reports
You May Have Missed













