Tag: ಮತತ
-

Hotel Fire: ರೆಸ್ಟೋರೆಂಟ್ನಲ್ಲಿ ಭೀಕರ ಅಗ್ನಿ ಅವಘಡ: 21 ಜನ ಬಲಿ, ಹಲವರು ಗಂಭೀರ / Hotel Fire Tragedy: Massive Blaze in Restaurant Leaves 21 Dead, Several Criti | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 1:43 PM IST ದೆಹಲಿಯ ಐಷಾರಾಮಿ ಮಾಲ್ವಿಯಾ ನಗರ ಪ್ರದೇಶದಲ್ಲಿರುವ ಹೋಟೆಲ್ ಫ್ಲೋರಿಸ್ ಸ್ಟೇಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ಬೆಂಕಿ ಅಪಘಾತದಲ್ಲಿ ಇಪ್ಪತ್ತೊಂದು ಜನರು ಜೀವಂತವಾಗಿ ಸುಟ್ಟುಹೋಗಿದ್ದಾರೆ. ಸರಿಸುಮಾರು 37 ಜನರನ್ನು ರಕ್ಷಿಸಲಾಗಿದೆ. ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. 21 ಜನ ಬಲಿ, ಹಲವರು ಗಂಭೀರ ದೆಹಲಿಯ ಮಾಲವಿಯಾ ನಗರದಲ್ಲಿರುವ ಹೌಜ್ ರಾಣಿ ಪ್ರದೇಶದಲ್ಲಿ ಒಂದು ಭೀಕರ ಬೆಂಕಿ ಅವಘಡ (Fire Accident) ಸಂಭವಿಸಿದೆ.…
-

Cannabis Plants: ಬೆಡ್ರೂಮಲ್ಲಿ ಒಂದಲ್ಲ, ಎರಡಲ್ಲ 70 ಗಾಂಜಾ ಗಿಡ! ಸಿಕ್ಕಿ ಬಿದ್ದಾಗ ಈತ ಹೇಳಿದ ಕಥೆ ಕೇಳಿ! | Haryana Man in Kerala grew 70 cannabis plants | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 10:23 AM IST Cannabis: ರೈಡ್ ಮಾಡಿದ ಪೊಲೀಸರಿಗೆ ಈತನ ಮನೆಯಲ್ಲಿ 70 ಗಾಂಜಾ ಗಿಡ ಸಿಕ್ಕಿದೆ. ಯಾಕೋ ಇದನ್ನು ಬೆಳಸಿದ್ದಿ ಎಂದಾಗ ಚಟ್ನಿ ಮಾಡೋಕೆ ಎಂದಿದ್ದಾನೆ 26ರ ಈ ಯುವಕ. ಪ್ರಾತಿನಿಧಿಕ ಚಿತ್ರ ಕೆಲವೊಮ್ಮೆ ಜನರು ಯಾವ್ಯಾವುದೋ ಕಾರಣಕ್ಕೆ ಏನೇನೋ ಕೆಲಸ ಮಾಡುತ್ತಾರೆ. ಏನೇ ಮಾಡಿದರೂ ಅದು ಕಾನೂನು ಉಲ್ಲಂಘಿಸದಿದ್ದರೆ, ಇತರರಿಗೆ ತೊಂದರೆಯಾಗದಿದ್ದರೆ ಪರವಾಗಿಲ್ಲ ಎನ್ನೋಣ. ಆದರೆ 26 ವರ್ಷದ ಈ ಯಂಗ್ ಮ್ಯಾನೇಜರ್ (Manager) ಮಾಡಿದ ಕೆಲಸ ಏನ್…
-

Illegal Mosque: ಜಪಾನ್ನಲ್ಲಿ ಅಕ್ರಮ ಮಸೀದಿ ನಿರ್ಮಿಸಿದ ಪಾಕಿಸ್ತಾನ! ತನಗೂ ಅದಕ್ಕೂ ಸಂಬಂಧವೇ ಇಲ್ಲ ಎಂದ ರಾಯಭಾರ ಕಚೇರಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 11:29 AM IST ಸೈತಾಮಾ ಪ್ರಾಂತ್ಯದ ಕವಾಗೋದಲ್ಲಿರುವ ಈ ಮಸೀದಿ, ಪರ್ವತ ಅರಣ್ಯ ಭೂಮಿ ಎಂದು ವರ್ಗೀಕರಿಸಲಾದ 4,500 ಚದರ ಮೀಟರ್ ಜಮೀನಿನಲ್ಲಿದೆ. ಈ ಸ್ಥಳವು ನಗರೀಕರಣ ನಿಯಂತ್ರಣ ಪ್ರದೇಶದೊಳಗೆ ಬರುತ್ತದೆ, ಸ್ಥಳೀಯ ಅಧಿಕಾರಿಗಳಿಂದ ವಿಶೇಷ ಅನುಮತಿ ಪಡೆಯದ ಹೊರತು ಯಾವುದೇ ಕಟ್ಟಡದವನ್ನು ಅಕ್ರಮ ಎಂದು ಘೋಷಣೆ ಮಾಡಲಾಗುತ್ತದೆ. News18 ಟೋಕಿಯೋ: ಜಪಾನ್ನಲ್ಲಿ ಅಕ್ರಮವಾಗಿ ಮಸೀದಿ ನಿರ್ಮಿಸಿರುವ ಪಾಕಿಸ್ತಾನಕ್ಕೆ ಇದೀಗ ಜಾಗತಿಕವಾಗಿ ಮತ್ತೊಂದು ಮುಜುಗರ ಉಂಟಾಗಿದೆ. ಜಪಾನ್ನಲ್ಲಿರುವ ಪಾಕಿಸ್ತಾನದ ವಲಸೆಗಾರರಿಗೆ, ಕವಾಗೋ…
-

Direct Flights: ಬೆಂಗಳೂರು ಟು ಫುಕೆಟ್ಗೆ ನೇರ ವಿಮಾನಯಾನ ಆರಂಭ, ಸಮಯ ಮತ್ತು ಟಿಕೆಟ್ ದರದ ವಿವರ ಇಲ್ಲಿದೆ ನೋಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 03, 2026 10:24 AM IST ಏರ್ ಇಂಡಿಯಾ ಎಕ್ಸ್ಪ್ರೆಸ್ ಬೆಂಗಳೂರು ಫುಕೆಟ್ ನೇರ ವಿಮಾನ ಆರಂಭ, ವಾರಕ್ಕೆ ನಾಲ್ಕು ಸರ್ವಿಸ್, 3 ಗಂಟೆ 45 ನಿಮಿಷ ಪ್ರಯಾಣ, ಪುಣೆ ವಿಮಾನ I 9806 ರದ್ದು, ಪ್ರಯಾಣಿಕರಿಗೆ ತೊಂದರೆ ಫುಕೆಟ್ಗೆ ಹೋಗಲು ಇನ್ನು ಸುಲಭ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIA) ಥೈಲ್ಯಾಂಡ್ನ ಫುಕೆಟ್ಗೆ ಹೋಗಲು ಕಾಯುತ್ತಿದ್ದ ಪ್ರವಾಸಿಗರಿಗೆ (Tourist) ಇದೀಗ ಬಂಪರ್ ಸುದ್ದಿ ಸಿಕ್ಕಿದೆ. ಇತ್ತೀಚೆಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ (Air…
-

Annamalai: ಮರಳಿ ಬರ್ತಾರಾ ‘ಸಿಂಗಂ’? ಒಂದೇ ಒಂದು ಚುನಾವಣೆಯಲ್ಲಿ ಗೆಲುವು ಸಿಗದಿದ್ದರೂ ತಮಿಳುನಾಡಿನಲ್ಲಿ ಭಾರೀ ಇಂಪಾರ್ಟೆಂಟ್ ಅಣ್ಣಾಮಲೈ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಸಾಮಾನ್ಯವಾಗಿ, ರಾಜಕೀಯದಲ್ಲಿ ನಾಯಕನ ಬಲವನ್ನು ಅವರ ಸ್ಥಾನಗಳ ಸಂಖ್ಯೆ ಮತ್ತು ಚುನಾವಣಾ ಯಶಸ್ಸಿನಿಂದ ಅಳೆಯಲಾಗುತ್ತದೆ. ಆದಾಗ್ಯೂ, ಅಣ್ಣಾಮಲೈ ಅವರ ಪ್ರಕರಣವು ಸ್ವಲ್ಪ ಭಿನ್ನವಾಗಿದೆ. 2021 ರ ವಿಧಾನಸಭಾ ಚುನಾವಣೆಯಲ್ಲಿ ಸೋತರೂ, 2024 ರ ಲೋಕಸಭಾ ಚುನಾವಣೆಯಲ್ಲಿ ಸೋತರೂ, ಮತ್ತು 2026 ರ ವಿಧಾನಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸದಿದ್ದರೂ, ಅವರು ಸುದ್ದಿಯಲ್ಲಿದ್ದಾರೆ. ಈಗ, ಅವರ ದೆಹಲಿ ಭೇಟಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಸಂಭಾವ್ಯ ಭೇಟಿಯು ಊಹಾಪೋಹಗಳಿಗೆ ಮತ್ತಷ್ಟು ಉತ್ತೇಜನ ನೀಡಿದೆ. ಈ ನಡುವೆ ಅವರು ಬಿಜೆಪಿಗೂ…
-

Mango Juice: ಕೊಳೆತ ಮಾವಿನಹಣ್ಣಿಂದ ಜ್ಯೂಸ್! ಪ್ರಸಿದ್ಧ ಜ್ಯೂಸ್ ಸೆಂಟರ್ನಲ್ಲಿತ್ತು 2050 ಕೆಜಿಗೂ ಅಧಿಕ ಹಾಳಾದ ಹಣ್ಣು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 11:28 PM IST Gujarat: ಗುಜರಾತ್ನ ಮೆಹ್ಸಾನಾದ ನುಗರ್ ಗ್ರಾಮದ ಪಾಟೀದಾರ್ ಜ್ಯೂಸ್ ಸೆಂಟರ್ ಮೇಲೆ ಆಹಾರ ಇಲಾಖೆ ದಾಳಿ ನಡೆಸಿ 2025 ಕೆಜಿ ಹುಳು ತಿಂದ ಕೊಳೆತ ಮಾವು ಮತ್ತು 230 ಕೆಜಿ ಸಿದ್ಧ ಮಾವಿನ ರಸವನ್ನು ವಶಪಡಿಸಿಕೊಂಡು ನಾಶಪಡಿಸಿದೆ. ಆಹಾರ ಅಧಿಕಾರಿ ವಿ ಜೆ ಚೌಧರಿ ನೇತೃತ್ವದ ಕಾರ್ಯಾಚರಣೆಯ ಸಂಪೂರ್ಣ ವಿವರ. News18 ಮೆಹ್ಸಾನಾ (ಗುಜರಾತ್): ಬೇಸಿಗೆ ಬಂದ್ರೆ ಸಾಕು, ಮಾವಿನ ಹಣ್ಣಿನ ಜ್ಯೂಸ್ (Mango Juice) ಕುಡಿಯದವರೇ…
-

Bihar: ಯುವಕನಾಗಿದ್ದಾಗ ಕೇಸ್, ವೃದ್ಧನಾದಾಗ ಶಿಕ್ಷೆ! 34 ವರ್ಷದ ನಂತರ ತೀರ್ಪು, ಕೋರ್ಟ್ಗೆ ಬಂದ 84 ವರ್ಷದ ವೃದ್ಧ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 10:27 PM IST Bihar: 34 ವರ್ಷ. ಅಂದ್ರೆ ಒಬ್ಬ ಮಗು ಹುಟ್ಟಿ ಮದುವೆ ಆಗಿ ಮಕ್ಕಳಿಗೆ ಮದುವೆ ಮಾಡೋಷ್ಟು ಸಮಯ. ಆದ್ರೆ, ಬಿಹಾರದ ವೈಶಾಲಿ ಜಿಲ್ಲಾ ನ್ಯಾಯಾಲಯ ಈಗ ಅಷ್ಟೇ ಹಳೆಯದಾದ ಕ್ರಿಮಿನಲ್ ಕೇಸ್ಗೆ ತೀರ್ಪು ಕೊಟ್ಟಿದೆ. ಈ ಮೂಲಕ 1992ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಈಗ 84 ವರ್ಷ ತುಂಬಿರುವ ವೃದ್ಧನನ್ನ ದೋಷಿ ಎಂದು ಘೋಷಿಸಿ ಜೈಲು ಶಿಕ್ಷೆ ವಿಧಿಸಿದೆ. ದೀಪ್ ರಾಯ್ ವೈಶಾಲಿ (ಬಿಹಾರ): 34 ವರ್ಷ. ಅಂದ್ರೆ…
-

Farmer Loan Waiver: ₹36585 ಕೋಟಿ ಸಾಲ ಮನ್ನಾಗೆ ಸರ್ಕಾರದಿಂದ ಅನುಮೋದನೆ! ಈ ರಾಜ್ಯದ ರೈತರಿಗೆ ಬಂಪರ್ ಗುಡ್ನ್ಯೂಸ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 4:32 PM IST ₹36,585 Crore Farmers Loan Waiver: ಸರ್ಕಾರದ ಮೂಲಗಳಿಂದ ಬಂದಿರುವ ವಿಶ್ವಾಸಾರ್ಹ ಮಾಹಿತಿಯ ಪ್ರಕಾರ, ಈ ಸಾಲ ಮನ್ನಾ ಯೋಜನೆಯ ವ್ಯಾಪ್ತಿ ದೊಡ್ಡದಾಗಿದೆ. ರಾಜ್ಯ ಸಚಿವ ಸಂಪುಟವು 36,585 ಕೋಟಿ ರೂ.ಗಳ ಬೃಹತ್ ನಿಧಿಯನ್ನು ಅನುಮೋದಿಸಿದೆ. ಈ ಐತಿಹಾಸಿಕ ನಿರ್ಧಾರದಿಂದ, ರಾಜ್ಯದ 65 ಲಕ್ಷಕ್ಕೂ ಹೆಚ್ಚು ಸಾಲ ಖಾತೆಗಳು ತೆರವುಗೊಳ್ಳಲಿವೆ. News18 ನವದೆಹಲಿ: ಕೃಷಿಯನ್ನೇ (Agriculture) ನಂಬಿಕೊಂಡು ಬದುಕುತ್ತಿರುವ ಅನ್ನದಾತರಿಗೆ ಮಳೆಗಾಲದ ಆರಂಭದ ಸಮಯದಲ್ಲೇ ಗುಡ್ನ್ಯೂಸ್ ಸಿಕ್ಕಿದೆ.…
-

Annamalai: ಅಣ್ಣಾಮಲೈ ರಾಜೀನಾಮೆ ವಾಪಸ್? ದ್ರಾವಿಡನಾಡಿನಲ್ಲಿ ಹೊಸ ರಣತಂತ್ರ ಹೂಡಿದ ಚಾಣಕ್ಯ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 6:33 PM IST Annamalai: ತಮಿಳುನಾಡು ರಾಜಕೀಯದಲ್ಲಿ ಮತ್ತೆ ಚಕ್ರ ತಿರುಗಿದೆ. ಯಾಕಂದ್ರೆ, ಬಿಜೆಪಿಯ ರಾಷ್ಟ್ರಾಧ್ಯಕ್ಷ ನಿತಿನ್ ನಬೀನ್ ಅವರಿಗೆ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿತ್ತು. ಆದ್ರೆ, ನಿತಿನ್ ಭೇಟಿಯ ನಂತರ ಕೇಂದ್ರ ಗೃಹ ಸಚಿವಯವರನ್ನ ಭೇಟಿಯಾದ ಅಣ್ಣಾಮಲೈ ತಮ್ಮ ರಾಜೀನಾಮೆಯ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ. ದ್ರಾವಿಡನಾಡಿನಲ್ಲಿ ಹೊಸ ರಣತಂತ್ರ ಹೂಡಿದ ಚಾಣಕ್ಯ! ದೆಹಲಿ: ತಮಿಳುನಾಡು…
-

Supreme Court: ಹೆಣ್ಣುಮಕ್ಕಳಿಗೆ ಸುಪ್ರೀಂ ಗುಡ್ನ್ಯೂಸ್; ಇನ್ಮೇಲೆ ಈ ಮಗಳಿಗೂ ಸಿಗುತ್ತಂತೆ ತಂದೆಯ ಕೆಲಸ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 7:59 PM IST Supreme Court: ಸರ್ಕಾರಿ ಉದ್ಯೋಗಿ ಮೃತಪಟ್ಟರೆ ಕುಟುಂಬಕ್ಕೆ ಸಿಗೋ ಅನುಕಂಪದ ನೇಮಕಾತಿ ವಿಚಾರದಲ್ಲಿ ಮಹತ್ವದ ತೀರ್ಪು ಬಂದಿದೆ. “ವಿವಾಹಿತ ಮಗಳಿಗೆ ಅವಕಾಶ ಇಲ್ಲ” ಅಂತ ಅಲಹಾಬಾದ್ ಹೈಕೋರ್ಟ್ ಹೇಳಿದ್ದ ದೃಷ್ಟಿಕೋನವನ್ನ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಮದುವೆ ಆದ್ರೂ ಮಗಳು ಮಗಳೇ, ಅವಳ ಹಕ್ಕನ್ನ ಕಸಿಯುವಂತಿಲ್ಲ ಅಂತ ಸುಪ್ರೀಂ ಸ್ಪಷ್ಟಪಡಿಸಿದೆ. ಈ ತೀರ್ಪಿನಿಂದ ಸಾವಿರಾರು ವಿವಾಹಿತ ಹೆಣ್ಣುಮಕ್ಕಳಿಗೆ ಅನುಕಂಪದ ನೌಕರಿ ಬಾಗಿಲು ತೆರೆದಂತಾಗಿದೆ. ಲಿಂಗ ತಾರತಮ್ಯಕ್ಕೆ ಇಲ್ಲಿಂದ ಕೊನೆ…
Latest News
Search the Archives
Access over the years of investigative journalism and breaking reports
You May Have Missed












