Tag: ಬಟಟ
-

Sumalatha: ಕ್ಷೇತ್ರ ಬಿಟ್ಟು ಕೊಟ್ಟ ಸುಮಲತಾಗೆ ಒಲಿಯುತ್ತಾ ಬಂಪರ್? NDA ಅಭ್ಯರ್ಥಿಯಾಗಿ ರಾಜ್ಯಸಭೆಗೆ ಅಂಬಿ ಪತ್ನಿ? | | ACTPnews
Last Updated:Jun 01, 2026 2:16 PM IST ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟು ಕೊಟ್ಟ ಸುಮಲತಾ ಅಂಬರೀಷ್ ಅವರಿಗೆ ರಾಜ್ಯಸಭೆಯ ಅವಕಾಶ ನೀಡಲು ಬಿಜೆಪಿ ಹೈಕಮಾಂಡ್ ಒಲವು ತೋರಿದೆ ಎಂದು ತಿಳಿದು ಬಂದಿದೆ. News18 ಬೆಂಗಳೂರು (ಜೂ.01): ಭಾರತೀಯ ಜನತಾ ಪಕ್ಷವು (BJP) ಪ್ರಸ್ತುತ ಭಾರತೀಯ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ (Rajya Sabha) ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಪ್ರಮುಖ ರಾಜಕೀಯ ಪಕ್ಷವಾಗಿದೆ. ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ (Candidates) ಆಯ್ಕೆಗಾಗಿ ಬಿಜೆಪಿ ಕೇಂದ್ರಿಯ ಮಂಡಳಿ ಸಂಸದೀಯ…
-

Vijay: ತ್ರಿಶಾ ಅಲ್ಲ, ಆ ಒಬ್ಬರಿಗಾಗಿ ಬಹಳಷ್ಟು ದಿನಗಳ ನಂತರ ಪಂಚೆ ಉಟ್ಟ ತಮಿಳುನಾಡು ಸಿಎಂ! ಸೂಟು-ಬೂಟು ಬಿಟ್ಟು ಪಕ್ಕಾ ಟ್ರೆಡಿಷನಲ್ | vijay seen wearing veshti | | ACTPnews
ಅವರು ರೇಶ್ಮೆ ಪಂಚೆ, ಶರ್ಟ್ ಧರಿಸಿ ಸಖತ್ ಆಗಿ ಮಿಂಚಿದ್ದಾರೆ. ಅವರ ಈ ಲುಕ್ ನೋಡಿದ ಮಂದಿ ಅಬ್ಬಬ್ಬಾ ಟ್ರೆಡಿಷನಲ್ನಲ್ಲಿ ಇಷ್ಟು ಕ್ಯೂಟ್ ಸಿಎಂ ಇನ್ನೊಬ್ಬರಿಲ್ಲ ಎಂದು ಹೊಗಳಿದ್ದಾರೆ. ಅಂದಹಾಗೆ ಅವರು ಪಂಚೆ ಉಟ್ಟಿದ್ದು ಯಾರಿಗೋಸ್ಕರ ಗೊತ್ತಾ? ತ್ರಿಶಾಗೋಸ್ಕರ ಅಲ್ವೇ ಅಲ್ಲ, ಇನ್ಯಾರಿಗೋಸ್ಕರ? ಇಲ್ಲಿ ಓದಿ. ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್, ಚೆನ್ನೈನಲ್ಲಿ ತಮ್ಮ ಮ್ಯಾನೇಜರ್ ಜಗದೀಶ್ ಪಳನಿಸಾಮಿ ಅವರ ಗೃಹಪ್ರವೇಶ ಸಮಾರಂಭದಲ್ಲಿ ಸಾಂಪ್ರದಾಯಿಕ ರೇಷ್ಮೆ ಪಂಚೆ, ಶರ್ಟ್ ಧರಿಸಿ ಕಾಣಿಸಿಕೊಂಡರು. ಇದು ಅವರ ಇತ್ತೀಚಿನ ಸಾಮಾನ್ಯ…
-

Allu Arjun: ಮೋದಿ ಕರೆ ಬೆನ್ನಲ್ಲೇ ಲಕ್ಷುರಿ ಪ್ರೈವೆಟ್ ಜೆಟ್ ಬಿಟ್ಟು ಕಮರ್ಷಿಯಲ್ ಫ್ಲೈಟ್ ಹತ್ತಿದ ಪುಷ್ಪ ಸ್ಟಾರ್! | | ACTPnews
Last Updated:May 28, 2026 12:52 PM IST Allu Arjun: ನೂರಾರು ಕೋಟಿ ಆಸ್ತಿಯ ಒಡೆಯ ಅಲ್ಲು ಅರ್ಜುನ್ ಲಕ್ಷುರಿ ಪ್ರೈವೆಟ್ ಜೆಟ್ ಬಿಟ್ಟು ಕಮರ್ಷಿಯಲ್ ಫ್ಲೈಟ್ ಹತ್ತಿದ್ದಾರೆ. ಕಮಲ್ ಹಾಸನ್ ಬೆನ್ನಲ್ಲೇ ಮತ್ತೊಬ್ಬ ನಟ ಮೋದಿ ಕರೆಯ ಬೆನ್ನಲ್ಲೇ ಲಕ್ಷುರಿ ಬದಿಗೊತ್ತಿದ್ದಾರೆ. ಅಲ್ಲು ಅರ್ಜುನ್ ಸಾಮಾನ್ಯವಾಗಿ ದೊಡ್ಡ ಸ್ಟಾರ್ ನಟ- ನಟಿಯಾರಾಗಲಿ, ಆಟಗಾರರಾಗಲಿ, ರಾಜಕಾರಣಿಗಳು ಒಂದು ಊರಿನಿಂದ ಇನ್ನೊಂದು ಊರಿಗೆ ತೆರಳಬೇಕು ಎಂದರೆ ಖಾಸಗಿ ಜೆಟ್ (Private Jet) ಅಥವಾ ಖಾಸಗಿ ಹೆಲಿಕಾಪ್ಟರ್ನಲ್ಲಿ ಹೋಗುತ್ತಾರೆ.…
-

Padma Shri Award Ceremony: ಕುರ್ಚಿ ಬಿಟ್ಟು ಎದ್ದು ಬಂದು ಕೈಹಿಡಿದ ಮೋದಿ; ಪ್ರಧಾನಿ ಹೃದಯ ಗೆದ್ದ ಆ ಪದ್ಮ ಪ್ರಶಸ್ತಿ ವಿಜೇತರು ಯಾರು? ಇಲ್ಲಿದೆ ವೈರಲ್ ವಿಡಿಯೋದ ಅಸಲಿ ಕಥೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 7:56 PM IST Padma Shri Award Ceremony: ಆ ಕ್ಷಣ ಇಡೀ ಸಭಾಂಗಣದಲ್ಲಿದ್ದವರ ಕಣ್ಣಾಲಿಗಳು ಒದ್ದೆಯಾಗುವಂತಹ, ಇಂಟರ್ನೆಟ್ ಜಗತ್ತನ್ನೇ ಭಾವುಕಗೊಳಿಸುವಂತಹ ಒಂದು ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅದು ಕೇವಲ ಪ್ರಶಸ್ತಿ ವಿಜೇತರೊಬ್ಬರ ಗೌರವದ ಕ್ಷಣವಾಗಿರಲಿಲ್ಲ, ಬದಲಿಗೆ ಭಾರತೀಯ ಸಾಂಪ್ರದಾಯಿಕ ಕಲೆಗೆ ಸಿಕ್ಕ ಪರಮೋಚ್ಚ ಮನ್ನಣೆ ಮತ್ತು ದೇಶದ ಪ್ರಧಾನಿಯವರ ಹೃದಯ ವೈಶಾಲ್ಯತೆಗೆ ಸಾಕ್ಷಿಯಾದ ಭಾವನಾತ್ಮಕ ಮೂಮೆಂಟ್ ಆಗಿತ್ತು. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ. ಸಾಂಕೇತಿಕ ಚಿತ್ರ!…
-

Success Story: ಅಜ್ಜಿಯ ಗುಟ್ಟು, ಮೊಮ್ಮಗಳ ಬಿಸಿನೆಸ್; ಸಾಫ್ಟ್ವೇರ್ ಉದ್ಯೋಗ ಬಿಟ್ಟು ಲಡ್ಡು ಮಾರಿ ಲಕ್ಷ ಗಳಿಸುತ್ತಿರುವ ಗೃಹಿಣಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 09, 2026 12:30 PM IST ಗೋರಲ್ ಬೆಂಗಳೂರಿನ ಅಡುಗೆಮನೆಯಿಂದ ಅಜ್ಜಿಯ ರೆಸಿಪಿ ಆಧಾರಿತ ಆರೋಗ್ಯಕರ ಲಡ್ಡು ತಯಾರಿಸಿ, ರಸೋಯಿ ಸ್ಟುಡಿಯೋ ಮೂಲಕ ದಿನಕ್ಕೆ 2 ಕೆಜಿ ಮಾರಾಟ, ಅನಿತಾ ಸಿಂಗ್ ಗೆ ಉದ್ಯೋಗ ನೀಡಿ ಸ್ಫೂರ್ತಿ ಮೂಡಿಸಿದ್ದಾರೆ ಗೋರಲ್ ಉದ್ಯಮಿ ಕಥೆ(Photo credit: The Better India) ಬೆಂಗಳೂರಿನ (Bengaluru) ಗದ್ದಲದ ನಡುವೆ ಒಂದು ಪುಟ್ಟ ಅಡುಗೆಮನೆಯಿಂದ ( Kitchen) ಹೊರಬರುತ್ತಿರುವ ಬೆಲ್ಲ ಮತ್ತು ತುಪ್ಪದ ಸುವಾಸನೆ ಇಂದು 300ಕ್ಕೂ ಹೆಚ್ಚು ಕುಟುಂಬಗಳ…
-

Chaithra Achar: ಗ್ಲಾಮರ್ ಬಿಟ್ಟು ಸಿಂಪಲ್ ಆದ ಬೋಲ್ಡ್ ಬೆಡಗಿ! ಗೀಕ್ ಚಿತ್ರದಲ್ಲಿ ಗರ್ಭಿಣಿ ಚೈತ್ರಾ ಆಚಾರ್ | | ACTPnews
Last Updated:May 16, 2026 3:02 PM IST ಕನ್ನಡದಲ್ಲಿ ‘ಗೀಕ್’ ಅನ್ನುವ ಚಿತ್ರ ಬರ್ತಿದೆ. ಚೈತ್ರಾ ಆಚಾರ್ ಹಾಗೂ ಪ್ರವೀಣ್ ತೇಜ್ ಲೀಡ್ ಅಲ್ಲಿದ್ದಾರೆ. ಈ ಸಿನಿಮಾದ ಫಸ್ಟ್ ಟೀಸರ್ ಅನ್ನ ಕನ್ನಡದ 50 ಸೆಲೆಬ್ರಿಟಿಗಳು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾದ ಇನ್ನಷ್ಟು ವಿಷಯ ಇಲ್ಲಿದೆ ಓದಿ. ಚೈತ್ರಾ ಆಚಾರ್ ‘ಗೀಕ್’ ಸಿನಿಮಾ; ಹೀಗಂದ್ರೇನು ಗೊತ್ತಾ? ಚೈತ್ರಾ ಆಚಾರ್ (Chaithra Achar) ಹೊಸ ಸಿನಿಮಾದ ಶೀರ್ಷಿಕೆ ಇಂಟ್ರಸ್ಟಿಂಗ್ ಆಗಿದೆ. ಗೀಕ್ (Geek) ಅಂತಲೇ ಇದಕ್ಕೆ ಟೈಟಲ್ ಇದೆ.…
-

Ravi Mohan-Aarti: ಕೈ ಕುಯ್ದುಕೊಂಡ್ರಾ ರವಿ ಮೋಹನ್? ಯಾರಿಗಾಗಿ? ಬಿಟ್ಟು ಹೋದ ಕೆನಿಶಾ ಬಗ್ಗೆ ಏನಂದ್ರು? | Ravi mohan speaks about singer Kenisha | | ACTPnews
Last Updated:May 16, 2026 4:19 PM IST Ravi Mohan: ನಟ ರವಿ ಮೋಹನ್ ತಮ್ಮ ಕೈಯನ್ನು ತಾವೇ ಕುಯ್ದುಕೊಂಡ್ರಾ? ಕೆನಿಶಾ ಬಗ್ಗೆ ಏನು ಹೇಳಿದ್ರು? ಶಾಕಿಂಗ್ ಹೇಳಿಕೆ ಕೊಟ್ಟ ನಟ. ರವಿ ಮೋಹನ್ ಆರತಿ (Aarti Ravi) ಜೊತೆಗಿನ ವಿಚ್ಛೇದನ ಪ್ರಕ್ರಿಯೆಗಳು (Divorce Process) ಮುಗಿಯುವವರೆಗೆ ತಮ್ಮ ಸಿನಿಮಾಗಳು (Cinema) ಬಿಡುಗಡೆಯಾಗುವುದಿಲ್ಲ ಎಂದು ನಟ ರವಿ ಮೋಹನ್ (Ravi Mohan) ಬಹಿರಂಗಪಡಿಸಿದ್ದಾರೆ. ತಮ್ಮ ಮಕ್ಕಳನ್ನು ತಮ್ಮನ್ನು ನೋಡಲು ಬಿಡುತ್ತಿಲ್ಲ, ತಮ್ಮನ್ನು ತಾವು ಹಿಂಸಿಸಲಾರಂಭಿಸಿದ್ದಾರೆ ಎನ್ನುವ…
-

Ajaneesh Lokanth: ಸೈಲೆಂಟ್ ಅಜ್ಜು, ಸಖತ್ ಡ್ಯಾನ್ಸ್! ಮೈಚಳಿ ಬಿಟ್ಟು ಕುಣಿದ ಅಜನೀಶ್ ವಿಡಿಯೋ ವೈರಲ್ | | ACTPnews
ಸೈಲೆಂಟ್ ಅಜ್ಜು, ವೈರಲ್ ಡ್ಯಾನ್ಸ್ ಅಜನೀಶ್ ಲೋಕನಾಥ್ ಡ್ಯಾನ್ಸ್ ಮಾಡ್ತಾರೆ ಅನ್ನೋದೇ ಆಶ್ಚರ್ಯ. ಕಾಲೇಜು ದಿನಗಳಲ್ಲಿ ಮಾಡಿರಬಹುದು. ಆದರೆ, ಇಂಡಸ್ಟ್ರಿಗೆ ಮ್ಯೂಸಿಕ್ ಡೈರೆಕ್ಟರ್ ಆಗಿ ಬಂದ್ಮೇಲೆ ಈ ಸಾಧ್ಯತೆಗಳು ತೀರಾ ಕಡಿಮೇನೆ ಬಿಡಿ. ಮ್ಯೂಸಿಕ್ ಡೈರೆಕ್ಟರ್ ಮಸ್ತ್ ವಿಡಿಯೋ ವೈರಲ್.! ಆದರೆ, ಅಜನೀಶ್ ಲೋಕನಾಥ್ ತಾವೇ ಸೃಷ್ಟಿ ಮಾಡಿರೊ ಅವಕಾಶವನ್ನ, ಚೆನ್ನಾಗಿ ಬಳಕೆ ಮಾಡಿದ್ದಾರೆ. ತಮ್ಮ ಲೈವ್ ಇನ್ ಕಾನ್ಸರ್ಟ್ ಅಲ್ಲಿ ಹಾಡುಗಳನ್ನು ಹಾಡಿದ್ದಾರೆ. ಮಸ್ತ್ ಅನಿಸೋ ಡ್ಯಾನ್ಸ್ ಕೂಡ ಮಾಡಿದ್ದಾರೆ. ಬಹುಶಃ ಈ ಡ್ಯಾನ್ಸ್ ಅನ್ನ…
-

ಕೈತುಂಬಾ ಸಂಬಳ ಬರೋ ಐಟಿ ಕೆಲಸ ಬಿಟ್ಟು, ರಾಜಸ್ಥಾನಿ ಹಸ್ತಕಲೆ ಶುರು ಮಾಡಿದ ಯುವತಿ; ಕುರ್ತಾ ಘರ್ ಕಟ್ಟಿ ಸಕ್ಸಸ್ ಆಗಿದ್ದು ಹೀಗೆ! | IT Engineer Starts Kurta Business With low cost and Now Earns Lakhs From Handcrafted Suits | ಟ್ರೆಂಡಿಂಗ್ ಸುದ್ದಿ | ACTPnews
ಪ್ರತಿಯೊಬ್ಬರೂ ತಂತ್ರಜ್ಞಾನ ಕ್ಷೇತ್ರಕ್ಕೆ (Technology Filed) ಬಹಳ ಪ್ರಾಮುಖ್ಯತೆಯನ್ನು ಕೊಡುತ್ತಿದ್ದಾರೆ. ಆದರೆ ಯಾವಾಗಲೂ ತಂತ್ರಜ್ಞಾನ ಕ್ಷೇತ್ರದಲ್ಲೇ ಮುಂದುವರೆಯಬೇಕು ಎಂಬ ನಿಯಮವಿಲ್ಲ. ಕೆಲವೊಮ್ಮೆ ಮನಸ್ಸು ಕಲಾತ್ಮಕತೆ (Art) ಅಥವಾ ಸಂಪ್ರದಾಯದ ಕಡೆಗೆ ಹೋಗಬಹುದು, ಹೊಸ ಮಾರ್ಗಗಳನ್ನು ಹುಡುಕಬಹುದು. ಅಂತಹ ವಿಶಿಷ್ಟ ಕಥೆಯ ನಾಯಕಿ ಜೈಪುರದ ಸಿಧಿ ಗಾರ್ಗ್. ಏಳು ವರ್ಷಗಳ ಕಾಲ ಐಟಿ ಕ್ಷೇತ್ರದಲ್ಲಿ (IT Filed) ಕೆಲಸ ಮಾಡಿದ ಅವರು ತಮ್ಮ ಕಲಾತ್ಮಕ ಆಸಕ್ತಿಯನ್ನು ವೃತ್ತಿಯಾಗಿ ಪರಿವರ್ತಿಸಲು ನಿರ್ಧರಿಸಿದರು. 2022ರಲ್ಲಿ, ಅವರು ‘ಕುರ್ತಾ ಘರ್’ ಎಂಬ ಹವಸ್ಥಕಲೆಯ…
Latest News
Search the Archives
Access over the years of investigative journalism and breaking reports
You May Have Missed












