Tag: ನಲ
-

Prashanth Neel: ಡ್ರ್ಯಾಗನ್ ಸಿನಿಮಾ ಶಾಕಿಂಗ್ ಸತ್ಯ! ಡೈರೆಕ್ಟರ್ ಪ್ರಶಾಂತ್ ನೀಲ್ ಹೇಳಿದ್ದೇನು? | | ACTPnews
ಡ್ಯಾಗನ್ ಚಿತ್ರದಲ್ಲಿ ಏನಿದೆ ಗೊತ್ತಾ? ಡ್ರ್ಯಾಗನ್ ಚಿತ್ರದಲ್ಲಿ ಒಂದು ಕತೆ ಇದೆ. ಅದು ಅದ್ಭುತವಾದ ಕತೇನೆ ಆಗಿದೆ. ಆದರೆ, ಸದ್ಯ ಗ್ಲಿಂಪ್ಸ್ ಅಲ್ಲಿ ಏನ್ ಕಥೆ ಹೇಳ್ತಿದ್ದೇವೆ ಅನ್ನುವುದನ್ನ ಮಾತ್ರ ಹೇಳುತ್ತಿದ್ದೇವೆ. ಡ್ರ್ಯಾಗನ್ ಚಿತ್ರದಲ್ಲಿ ಮಗ್ನ (ಚಿತ್ರ ಕೃಪೆ: ಪ್ರಶಾಂತ್ ನೀಲ್ ಇನ್ಸ್ಟಾಗ್ರಾಮ್) ಆದರೆ, ಈ ಸಿನಿಮಾ ನೋಡಿದಾಗ ನಿಮಗೆ ಒಂದು ಸತ್ಯ ಅರ್ಥ ಆಗುತ್ತದೆ. ನಿಮ್ಮ ಮನದಲ್ಲಿ ಸುಮಾರು ಕ್ಯಾರೆಕ್ಟರ್ಗಳು ಉಳಿಯುತ್ತವೆ. ಅಷ್ಟೊಂದು ವಿಷಯ ಈ ಚಿತ್ರದಲ್ಲಿದೆ. ಅದನ್ನ ಉತ್ತಮ ಕಲಾವಿದರೇ ಮಾಡಿದ್ದಾರೆ. ಪ್ರತಿ ಕ್ಯಾರೆಕ್ಟರ್ಗೂ…
-

ಟ್ರಂಪ್ ‘ಫೈನಲ್ ಡೀಲ್’ಗೂ ಮುನ್ನ ಇರಾನ್ನಿಂದ ದಾಳಿ: ಕುವೈತ್ನ ಅಮೆರಿಕಾ ನೆಲೆ ಮೇಲೆ ಕ್ಷಿಪಣಿ ದಾಳಿ, US ಡ್ರೋನ್ ನಾಶ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 2:11 PM IST ಇರಾನ್ ಫತೇಹ್-110 ಕ್ಷಿಪಣಿ ಅವಶೇಷಗಳು ಕುವೈತ್ ಯುಎಸ್ ಅಲಿ ಅಲ್ ಸಲೇಮ್ ನೆಲೆಗೆ ಬಿದ್ದು, 5 ಅಮೆರಿಕನ್ನರು ಗಾಯ, MQ-9 ರೀಪರ್ ಡ್ರೋನ್ ನಾಶ, ಮಾತುಕತೆಗಳಿಗೆ ಒತ್ತಡ ಹೆಚ್ಚಿತು ಸಾಂದರ್ಭಿಕ ಚಿತ್ರ ಟೆಹ್ರಾನ್(ಮೇ.30): ಅಮೆರಿಕಾ ಮತ್ತು ಇರಾನ್ ನಡುವಿನ ಒಪ್ಪಂದದ ಕುರಿತು ಚರ್ಚೆಗಳು ನಡೆಯುತ್ತಿರುವಾಗ, ನೆಲದ ಮೇಲಿನ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದೆ. ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿಯ ಅವಶೇಷಗಳು ಕುವೈತ್ನಲ್ಲಿರುವ ಯುಎಸ್ ಅಲಿ ಅಲ್ ಸಲೇಮ್ ವಾಯುನೆಲೆಯ ಮೇಲೆ…
-

Anushka Sharma: ಆರ್ಸಿಬಿಗಾಗಿ ದೇವರಲ್ಲಿ ಪ್ರಾರ್ಥಿಸಿದ ಅನುಷ್ಕಾ ಶರ್ಮಾ! ಕೈಯಲ್ಲಿದ್ಧ ನೀಲಿ ಬಣ್ಣದ ಉಂಗುರದ ವಿಶೇಷತೆ ಏನು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:May 27, 2026 2:59 PM IST Anushka Sharma: ನಟಿ ಅನುಷ್ಕಾ ಶರ್ಮಾ ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಆರ್ಸಿಬಿ ಗೆಲುವಿನ ಹಿಂದಿನ ನಿಜವಾದ ಅದೃಷ್ಟ ಅನುಷ್ಕಾ ಶರ್ಮಾ ಅವರ ನಿರಂತರ ಪ್ರಾರ್ಥನೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ನಟಿ ಅನುಷ್ಕಾ ಶರ್ಮಾ ನಿನ್ನೆಯಷ್ಟೇ ಧರ್ಮಶಾಲಾದ HPCA ಸ್ಟೇಡಿಯಂನಲ್ಲಿ RCB vs GT ಕ್ವಾಲಿಫೈಯರ್ ಪಂದ್ಯ (Qualifier Match) ನಡೆಯಿತು. ಜೊತೆಗೆ ಆರ್ಸಿಬಿ ಪಂದ್ಯವನ್ನು ಗೆದ್ದು ಫೈನಲ್ಗೆ ಪ್ರವೇಶಿಸಿದೆ.…
-

Blue Moon: ಮೇ 31 ರಂದು ಆಗಸದಲ್ಲಿ ನಡೆಯೋದೇನು? ಆ ದಿನ ವೃಶ್ಚಿಕ ರಾಶಿಯವರಿಗೆ ತೊಂದರೆಯೇ? ಇದು ನೀಲಿ ಚಂದ್ರಮನ ರಹಸ್ಯ! | ಜ್ಯೋತಿಷ್ಯ | ACTPnews
Last Updated:May 26, 2026 7:42 PM IST ಮೇ 31, 2026ರಂದು ಅಪರೂಪದ ನೀಲಿ ಚಂದ್ರ, ಮೈಕ್ರೋಮೂನ್ ಆಗಿ Scorpius ನ Antares ಹತ್ತಿರ ಕಾಣಿಕೆ, ಅಧಿಕ ಜ್ಯೇಷ್ಠ ಮಾಸದ ವಟ ಪೂರ್ಣಿಮೆ ಧಾರ್ಮಿಕವಾಗಿ ವಿಶೇಷ ನೀಲಿ ಚಂದಿರ ಬೆಂಗಳೂರು: ಖಗೋಳ ಆಸಕ್ತರಿಗೆ ಮತ್ತು ಜ್ಯೋತಿಷ್ಯ ಪ್ರೇಮಿಗಳಿಗೆ ಮೇ 31, 2026ರ ಭಾನುವಾರ ಅತ್ಯಂತ ವಿಶೇಷವಾದ ದಿನವಾಗಲಿದೆ. ಅಂದು ಆಕಾಶದಲ್ಲಿ ಅಪರೂಪದ “ನೀಲಿ ಚಂದ್ರ” (Blue Moon) ವಿದ್ಯಮಾನ ಜರುಗಲಿದ್ದು, ಇದು ಕೇವಲ ಖಗೋಳದ ಕೌತುಕ…
-

Prashanth Neel: ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಯಾವುದು? ಇಲ್ಲೂ ಕತ್ತಲೆಯೋ, ಕಲರ್ ಕಲರೋ? | | ACTPnews
Last Updated:May 24, 2026 11:18 PM IST ಪ್ರಶಾಂತ್ ನೀಲ್ ಮುಂದಿನ ಚಿತ್ರ ಯಾವುದು? ಇದು ಕೂಡ ಡಾರ್ಕ್ ಕಲರ್ ಪ್ಯಾಲೆಟ್ ಅಲ್ಲಿಯೇ ಇರುತ್ತಾ? ಇಲ್ಲವೆ ಕಲರ್ ಕಲರ್ ಆಗಿರುತ್ತಾ? ಈ ಪ್ರಶ್ನೆಗೆ ಡೈರೆಕ್ಟರ್ ಪ್ರಶಾಂತ್ ನೀಲ್ ಇಂಟ್ರಸ್ಟಿಂಗ್ ಉತ್ತರ ಕೊಟ್ಟಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ಪ್ರಶಾಂತ್ ನೀಲ್ ಮುಂದಿನ ಚಿತ್ರ ಯಾವುದು ಗೊತ್ತಾ? ಇದು ಡಾರ್ಕಾ ಇಲ್ಲ ಕಲರ್ ಕಲರಾ ? ಪ್ರಶಾಂತ್ ನೀಲ್ (Prashanth Neel) ಬ್ಯುಸಿ ಇದ್ದಾರೆ. ಡ್ರ್ಯಾಗನ್ ಹ್ಯಾಂಗೋವರ್…
-

Prashanth Neel: ಅಪ್ಪುಗಾಗಿ ಬರೆದ ‘ಆಹ್ವಾನ’ ಕಥೆ ಅಪ್ಪು ಜೊತೆಗೆ ಹೋಯ್ತು! ನೀಲ್ ಎಮೋಷನಲ್ | | ACTPnews
ಆಹ್ವಾನ ಅನ್ನೋ ಸಿನಿಮಾ ಪ್ರಶಾಂತ್ ನೀಲ್ ಒಂದು ಕಥೆ ಮಾಡಿಕೊಂಡಿದ್ದರು. ಇದಕ್ಕೆ ಆಹ್ವಾನ ಅಂತ ಹೆಸರಿಟ್ಟಿದ್ದರು. ಈ ಒಂದು ಕಥೆಯನ್ನ ಪುನೀತ್ ಅವರಿಗೂ ಹೇಳಿದ್ದರು. ಇದು ಒಂದು ಫ್ಯಾಮಿಲಿ ಸ್ಟೋರಿನೇ ಆಗಿತ್ತು. ಅಪ್ಪುಗಾಗಿ ಬರೆದ ‘ಆಹ್ವಾನ’ ಕಥೆ ಅಪ್ಪು ಜೊತೆಗೆ ಹೋಯಿತು; ಪ್ರಶಾಂತ್ ನೀಲ್ ಎಮೋಷನಲ್! ಆದರೆ, ಆ ಸಮಯದಲ್ಲಿ ಪುನೀತ್ ತಮ್ಮ ಬೇರೆ ಪ್ರಾಜೆಕ್ಟ್ಗಳಲ್ಲಿಯೇ ಬ್ಯುಸಿ ಇದ್ದರು. ತಮಿಳು ಪ್ರಾಜೆಕ್ಟ್ ಒಂದನ್ನ ಅವರು ಮಾಡೋರಿದ್ದರು. ಅದು ಆದ್ಮೇಲೇನೆ ಈ ಆಹ್ವಾನ ಚಿತ್ರ ಮಾಡೋ ಪ್ಲಾನ್ ಇತ್ತು.…
-

Jr NTR-Prashanth Neel: ಜೂನಿಯರ್ ಎನ್ಟಿಆರ್ ಲೀನ್ ಬಾಡಿ ಲುಕ್! ಆ ಅಸಲಿ ಸತ್ಯ ಬಿಚ್ಚಿಟ್ಟ ಪ್ರಶಾಂತ್ ನೀಲ್ | | ACTPnews
Last Updated:May 21, 2026 10:21 PM IST ತಾರಕ್ ಸುಮ್ನೆ ಅಲ್ಲ. ತುಂಬಾನೆ ಡೆಡಿಕೇಟೆಡ್ ಆಗಿದ್ದಾರೆ. ಅಷ್ಟೆ ಸ್ಟಬನ್ ಆಗಿದ್ದಾರೆ. ನಾನು ಇಲ್ಲಿವರೆಗೂ ನೋಡದ ಹೀರೋ ಇವರು. ಆ ರೀತಿನೇ ಇರೋ ಜೂನಿಯರ್ ಎನ್ಟಿಆರ್ ಬಗ್ಗೆ ಡೈರೆಕ್ಟರ್ ಪ್ರಶಾಂತ್ ನೀಲ್ ಸಾಕಷ್ಟು ಮಾತನಾಡಿದ್ದಾರೆ. ಇವರ ಇಂಟ್ರಸ್ಟಿಂಗ್ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ಆ ಅಸಲಿ ಸತ್ಯ ಬಿಚ್ಚಿಟ್ಟ ಡೈರೆಕ್ಟರ್ ಪ್ರಶಾಂತ್ ನೀಲ್! ಜೂನಿಯರ್ ಎನ್ಟಿಆರ್ (Junior NTR ) ಸುಮ್ನೆ ಅಲ್ಲ. ತುಂಬಾನೆ ಸ್ಟಬನ್…
-

Prashanth Neel: ಡ್ರ್ಯಾಗನ್ ಚಿತ್ರದಲ್ಲಿ ಜೂನಿಯರ್ NTR ಹೀರೋ ಅಲ್ಲ, ನಾನು ಬರೆದ ಅತ್ಯಂತ ಕ್ರೂರ ಖಳನಾಯಕ! ಪ್ರಶಾಂತ್ ನೀಲ್ ಹೇಳಿದ್ದಿಷ್ಟು | | ACTPnews
Last Updated:May 21, 2026 4:55 PM IST ಪ್ರಶಾಂತ್ ನೀಲ್ ಅವರಿಗೆ ಜೂನಿಯರ್ ಎನ್ಟಿಆರ್ ಕೇಳಿದ ಆ ಪ್ರಶ್ನೆ ಯಾವುದು? ಡ್ರ್ಯಾಗನ್ ಚಿತ್ರದ ಕಥೆ ಮೇಲೆ ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್ಟಿಆರ್ ಎಷ್ಟು ವರ್ಷ ಕೆಲಸ ಮಾಡಿದ್ದಾರೆ. ಈ ಎಲ್ಲ ಕುತೂಹಲಕ್ಕೆ ಇಲ್ಲೊಂದಿಷ್ಟು ಮಾಹಿತಿ ಇದೆ ಓದಿ. ನಾನು ಬರೆದ ಅತ್ಯಂತ ಕ್ರೂರ ಖಳನಾಯಕ; ಪ್ರಶಾಂತ್ ನೀಲ್! ಪ್ರಶಾಂತ್ ನೀಲ್ (Prashanth Neel) ಒಂದು ನಿರ್ಧಾರ ಮಾಡಿದ್ದಾರೆ. ತಮ್ಮ ಕಥೆಗಳನ್ನ ಡಾರ್ಕ್ ಟಿಂಟ್ ಇರೋ…
-

ವಿವಾದಿತ ಗಡಿಯಿಂದ ಭಾರತ-ಚೀನಾ ಸೇನಾ ಹಿಂತೆಗೆತಕ್ಕೆ ನಿರ್ಧಾರ; ಚೀನಾಗೆ ಒಂದಿಂಚೂ ನೆಲ ಬಿಟ್ಟಿಲ್ಲ ಎಂದ ರಾಜನಾಥ್ | | ACTPnews
Last Updated:Feb 11, 2021 12:02 PM IST ಏಕಪಕ್ಷೀಯವಾಗಿ ಗಡಿ ನಿಯಂತ್ರಣ ಬದಲಿಸುವ ಪ್ರಯತ್ನ ಸಮ್ಮತವಲ್ಲ ಎಂಬುದನ್ನು ಚೀನಾಗೆ ತಿಳಿಸಿಕೊಟ್ಟಿದ್ದೇವೆ. ಕಳೆದ ವರ್ಷ ಲಡಾಖ್ನಲ್ಲಿ ಆದ ಗಡಿಬಿಕ್ಕಟ್ಟಿನಲ್ಲಿ ಭಾರತ ಒಂದಿಂಚೂ ನೆಲವನ್ನ ಚೀನಾಗೆ ಬಿಟ್ಟುಕೊಟ್ಟಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ನವದೆಹಲಿ(ಫೆ. 11): ಲಡಾಖ್ ಗಡಿಭಾಗದಲ್ಲಿ ಬಿಕ್ಕಟ್ಟು ಶಮನಗೊಳಿಸಲು ಭಾರತ ನಡೆಸಿದ ಅವಿರತ ಮಾತುಕತೆ ಪ್ರಯತ್ನ ಫಲಕೊಡುತ್ತಿದೆ. ಲಡಾಖ್ನ ಪಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯ ಪ್ರದೇಶಗಳಿಂದ ಭಾರತ ಮತ್ತು ಚೀನಾದ…
-

Dragon Movie: ಡ್ರ್ಯಾಗನ್ ಸಿನಿಮಾಗೆ ಬಣ್ಣದ ಸ್ಪರ್ಶ, ಕಡುಗಪ್ಪು ಜಗತ್ತಿನಿಂದ ಹೊರ ಬಂದ್ರಾ ಪ್ರಶಾಂತ್ ನೀಲ್? | | ACTPnews
ಕಡುಗಪ್ಪು ಲೋಕ… ಪ್ರಶಾಂತ್ ನೀಲ್ ಅವರ ಸಿನಿಮಾ ಮೇಕಿಂಗ್ ಬೇರೆ ಇದೆ. ಅದು ಉಗ್ರಂ ಚಿತ್ರದಿಂದಲೇ ಶುರು ಆಗಿದೆ. ಎಲ್ಲರೂ ಕಲರ್ಫುಲ್ ಸಿನಿಮಾ ಮಾಡ್ತಾನೇ ಇದ್ದಾರೆ. ಡ್ರ್ಯಾಗನ್ ಲೋಕ (ಚಿತ್ರ ಕೃಪೆ: ಪ್ರಶಾಂತ್ ನೀಲ್ ಇನ್ಸ್ಟಾಗ್ರಾಮ್) ಆದರೆ, ಪ್ರಶಾಂತ್ ನೀಲ್ ಕಡುಗಪ್ಪು ಲೋಕವನ್ನ ಕನ್ನಡದ ಬೆಳ್ಳಿತೆರೆಗೆ ಪರಿಚಯಿಸಿದರು. ಇದು ನಿಜಕ್ಕೂ ಹೊಸ ಅಲೆ ಎಬ್ಬಿಸಿತು. ಆದರೆ, ಇದು ಇಲ್ಲಿಗೆ ನಿಲ್ಲಲಿಲ್ಲ. ಕೆಜಿಎಫ್ ಸರಣಿಯ ಎರಡೂ ಚಿತ್ರಕ್ಕೂ ಮುಂದುವರೆಯಿತು. ಸಾಲದಕ್ಕೆ ಸಲಾರ್ ಚಿತ್ರದಲ್ಲೂ ಈ ಕಡುಗಪ್ಪು ಲೋಕವೇ ಇತ್ತು.…
Latest News
Search the Archives
Access over the years of investigative journalism and breaking reports
You May Have Missed












