Tag: ಇಲಲ
-

Balan Movie: ವೈಲೆನ್ಸ್ ಇಲ್ಲಿ ಅಷ್ಟೆ ಸೈಲೆಂಟ್; ಬಾಲನ್ ಚಿತ್ರದ ಟ್ರೈಲರ್ ಕೊಡ್ತದೆ ಶಾಕ್ ಮೇಲೆ ಶಾಕ್! | | ACTPnews
Last Updated:Jun 06, 2026 10:41 PM IST ಬಾಲನ್ ದಿ ಬಾಯ್ ಅಂತಿಂತ ಸಿನಿಮಾ ಅಲ್ಲ ಬಿಡಿ. ಇದರ ಟ್ರೈಲರ್ ನೋಡಿದ್ರೆ ಬೆಚ್ಚಿ ಬೀಳ್ತೀರಾ. ವೈಲೆನ್ಸ್ ಇಲ್ಲಿ ಅಷ್ಟೆ ಸೈಲೆಂಟ್ ಆಗಿಯೇ ಇದೆ. ಇದರ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ. ವೈಲೆನ್ಸ್ ಇಲ್ಲಿ ಅಷ್ಟೆ ಸೈಲೆಂಟ್; ಬಾಲನ್ ಚಿತ್ರದ ಟ್ರೈಲರ್ ಕೊಡ್ತದೆ ಶಾಕ್ ಮೇಲೆ ಶಾಕ್! ಒಂದು ಊರು, ಒಂದು ಹೆಸರು. ಮತ್ತೊಂದು ಊರು ಮತ್ತೊಂದು ಹೆಸರು. ಅಮ್ಮ ಮತ್ತು ಮಗನ (Mother and…
-

Naveen Shankar: ಚೆಂದ ಇಲ್ಲ ಅಂತ ರಿಜೆಕ್ಟ್; ಗುಲ್ಟು ಬಂದ್ಮೆಲೆ ಇವರೇ ಸೂಪರ್; ನಟ ನವೀನ್ ಸೂಪರ್ ಜರ್ನಿ! | | ACTPnews
Last Updated:Jun 03, 2026 10:57 PM IST ಆ ದಿನ ಒಂದು ಸೀರಿಯಲ್ ಆಡಿಷನ್ ಇತ್ತು. ಆಡಿಷನ್ ಕೊಟ್ಟಾಯಿತ್ತು. ಆದರೆ, ರಿಜೆಕ್ಟ್ ಆಯಿತು. ಕಾರಣ ಗುಡ್ ಲುಕಿಂಗ್ ಇಲ್ಲ ಅನ್ನೋದೇ ಆಗಿತ್ತು. ಗುಲ್ಟು ಚಿತ್ರದ ನಾಯಕ ನವೀನ್ ಶಂಕರ್ ಈ ಸಿನಿ ಜರ್ನಿಯ ಇನ್ನಷ್ಟು ಇಂಟ್ರಸ್ಟಿಂಗ್ ವಿವರ ಇಲ್ಲಿದೆ ಓದಿ. ಚೆಂದ ಇಲ್ಲ ಅಂತ ರಿಜೆಕ್ಟ್; ಗುಲ್ಟು ಬಂದ್ಮೆಲೆ ಇವರೇ ಸೂಪರ್; ನವೀನ್ ಸೂಪರ್ ಜರ್ನಿ! ನವೀನ್ ಶಂಕರ್ (Naveen Shankar) ಲೈಫ್ ಸ್ಟೋರಿ ಇಂಟ್ರಸ್ಟಿಂಗ್…
-

Shivanna Cutout: ಪೆದ್ದಿ ಚಿತ್ರದ ಕಟೌಟ್ ಅಲ್ಲಿ ಶಿವಣ್ಣನ ಅಬ್ಬರ; ಇಲ್ಲೂ ಗ್ರೇಟ್ ರಿಸ್ಪೆಕ್ಟ್! | | ACTPnews
Last Updated:Jun 03, 2026 10:39 PM IST ಪೆದ್ದಿ ಚಿತ್ರ ಎಲ್ಲೆಡೆ ರಿಲೀಸ್ ಆಗುತ್ತಿದೆ. ಪ್ರಚಾರವೂ ಜೋರಾಗಿಯೇ ಆಗಿದೆ. ಕಟೌಟ್ಗಳನ್ನು ನಿಲ್ಲಿಸಲಾಗಿದೆ. ಈ ಕಟೌಟ್ ಅಲ್ಲಿ ಶಿವಣ್ಣನ ಅಬ್ಬರ ಜೋರಾಗಿಯೇ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಪೆದ್ದಿ ಚಿತ್ರದ ಕಟೌಟ್ ಅಲ್ಲಿ ಶಿವಣ್ಣನ ಅಬ್ಬರ; ಇಲ್ಲೂ ಗ್ರೇಟ್ ರಿಸ್ಪೆಕ್ಟ್! ಶಿವರಾಜ್ ಕುಮಾರ್ (Shiva Rajkumar) ಮತ್ತು ರಾಮ್ ಚರಣ್ (Ram Charan) ಅಭಿನಯದ ಪೆದ್ದಿ ಚಿತ್ರದ (Peddi Movie) ಕ್ರೇಜ್ ಇದ್ದೇ ಇದೆ.…
-

Illegal Mosque: ಜಪಾನ್ನಲ್ಲಿ ಅಕ್ರಮ ಮಸೀದಿ ನಿರ್ಮಿಸಿದ ಪಾಕಿಸ್ತಾನ! ತನಗೂ ಅದಕ್ಕೂ ಸಂಬಂಧವೇ ಇಲ್ಲ ಎಂದ ರಾಯಭಾರ ಕಚೇರಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 11:29 AM IST ಸೈತಾಮಾ ಪ್ರಾಂತ್ಯದ ಕವಾಗೋದಲ್ಲಿರುವ ಈ ಮಸೀದಿ, ಪರ್ವತ ಅರಣ್ಯ ಭೂಮಿ ಎಂದು ವರ್ಗೀಕರಿಸಲಾದ 4,500 ಚದರ ಮೀಟರ್ ಜಮೀನಿನಲ್ಲಿದೆ. ಈ ಸ್ಥಳವು ನಗರೀಕರಣ ನಿಯಂತ್ರಣ ಪ್ರದೇಶದೊಳಗೆ ಬರುತ್ತದೆ, ಸ್ಥಳೀಯ ಅಧಿಕಾರಿಗಳಿಂದ ವಿಶೇಷ ಅನುಮತಿ ಪಡೆಯದ ಹೊರತು ಯಾವುದೇ ಕಟ್ಟಡದವನ್ನು ಅಕ್ರಮ ಎಂದು ಘೋಷಣೆ ಮಾಡಲಾಗುತ್ತದೆ. News18 ಟೋಕಿಯೋ: ಜಪಾನ್ನಲ್ಲಿ ಅಕ್ರಮವಾಗಿ ಮಸೀದಿ ನಿರ್ಮಿಸಿರುವ ಪಾಕಿಸ್ತಾನಕ್ಕೆ ಇದೀಗ ಜಾಗತಿಕವಾಗಿ ಮತ್ತೊಂದು ಮುಜುಗರ ಉಂಟಾಗಿದೆ. ಜಪಾನ್ನಲ್ಲಿರುವ ಪಾಕಿಸ್ತಾನದ ವಲಸೆಗಾರರಿಗೆ, ಕವಾಗೋ…
-

Ram Charan: ಪೆದ್ದಿ ಪಾತ್ರದ ಹಿಂದಿನ ಅಸಲಿ ಕಷ್ಟ ರಿವೀಲ್, ಇಲ್ಲಿ ಎಲ್ಲವೂ ರಿಯಲ್ ನೋ VFX | | ACTPnews
ಪೆದ್ದಿ ಪೈಲ್ವಾನ್ ಆದದ್ದು ಹೇಗೆ ರಾಮ್ ಚರಣ್ ಈ ಹಿಂದೆ ಚಿತ್ರ ಮಾಡಿದ್ದಾರೆ. ಒಳ್ಳೆ ಹೆಸರು ಮಾಡಿದ್ದಾರೆ. ಆದರೆ, ಇಡೀ ದೇಹವನ್ನ ಕಲ್ಲಿನಂತೆ ಗಟ್ಟಿ ಮಾಡಿಕೊಳ್ಳುವ ಪಾತ್ರವೇ ಬಂದಿರಲಿಲ್ಲ. ಶಿವಣ್ಣ ಫುಲ್ ಫಿದಾ (ಚಿತ್ರ ಕೃಪೆ: ರಾಮ್ ಚರಣ್ ಇನ್ಸ್ಟಾಗ್ರಾಮ್) ಆದರೆ, ಡೈರೆಕ್ಟರ್ ಬುಚಿ ಬಾಬು ಸನಾ ಇಂತಹ ಒಂದು ಪಾತ್ರ ಬರೆದಿದ್ದಾರೆ. ಇದು ಕ್ರೀಡೆಯಲ್ಲಿ ಮಾಸ್ಟರ್ ಆಗಿರೋ ಪಾತ್ರವೇ ಆಗಿದೆ. ಕ್ರಿಕೆಟ್ ಅಲ್ಲೂ ಈ ಪೆದ್ದಿ ಮುಂದೆ ಇರುತ್ತಾನೆ. ರನ್ನಿಂಗ್ ಅಲ್ಲೂ ಈ ಪೆದ್ದಿನೆ ಇತರರಿಗೂ…
-

Shiva Rajkumar: ಟೂರಿಸ್ಟ್ ಫ್ಯಾಮಿಲಿ ಅಬಿಶಾನ್ ಜೀವಿಂತ್ ಜೊತೆಗೆ ಶಿವಣ್ಣನ ಸಿನಿಮಾ; ಇಲ್ಲಿ ರೋಲ್ ಏನ್ ಗೊತ್ತಾ? | | ACTPnews
ಶಿವಣ್ಣನ ತಮಿಳು ಸಿನಿಮಾ ನವ ನಿರ್ದೇಶಕ ಅಬಿಶಾನ್ ಜೀವಿಂತ್ ಈ ಚಿತ್ರದಲ್ಲಿ ನಾಯಕರಾಗಿದ್ದಾರೆ. ಆದರೆ, ಈ ಚಿತ್ರದಲ್ಲಿ ಇವರು ಆ್ಯಕ್ಟಿಂಗ್ ಮಾತ್ರ ಮಾಡುತ್ತಿದ್ದಾರೆ. ಗೌತಮ್ ಶಿವರಾಮನ್ ಈ ಚಿತ್ರನ್ನ ನಿರ್ದೇಶನ ಮಾಡುತ್ತಿದ್ದಾರೆ. ಶಿವಣ್ಣನ ತಮಿಳು ಸಿನಿಮಾ (ಚಿತ್ರ ಕೃಪೆ: ಡ್ರಾಮಾ ಕಂಪನಿ ಇನ್ಸ್ಟಾಗ್ರಾಮ್) ಡ್ರಾಮಾ ಕಂಪನಿ ಈ ಚಿತ್ರವನ್ನ ನಿರ್ಮಿಸುತ್ತಿದೆ. ಸದ್ಯಕ್ಕೆ ಪ್ರೊಡಕ್ಷನ್ -1 ಅಂತಲೇ ಹೆಸರಿಟ್ಟಿದ್ದಾರೆ. ಚೆನ್ನೈ ಅಲ್ಲಿಯೇ ಈ ಚಿತ್ರ ಲಾಂಚ್ ಕೂಡ ಆಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ…
-

Norovirus: ಬಂದೇ ಬಿಡ್ತು ಮತ್ತೊಂದು ಹೊಸ ಮಹಾಮಾರಿ! ವಾಂತಿ ಮಾಡುತ್ತಲೇ ಅಪಾಯ ಸೃಷ್ಟಿಸೋ ಈ ವೈರಸ್ಗೆ ಲಸಿಕೆಯೇ ಇಲ್ಲ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 8:29 PM IST India Virus Concern: ನೊರೋವೈರಸ್ ಅನ್ನು ಸಾಮಾನ್ಯವಾಗಿ “ವಿಂಟರ್ ವಾಂಟಿಂಗ್ ಬಗ್” ಎಂದೂ ಕರೆಯಲಾಗುತ್ತದೆ. ಇದು ಅತೀ ವೇಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವೈರಸ್ ಆಗಿದ್ದು, ಸೋಂಕಿತ ಆಹಾರ, ನೀರು ಅಥವಾ ಕಲುಷಿತ ಮೇಲ್ಮೈಗಳ ಸಂಪರ್ಕದಿಂದ ಹರಡುತ್ತದೆ. ಕೆಲವೊಮ್ಮೆ ಸೋಂಕಿತ ವ್ಯಕ್ತಿಯ ಸಂಪರ್ಕದಿಂದಲೂ ಇರುವುದರಿಂದಲೂ ವೈರಸ್ ತಗುಲುವ ಸಾಧ್ಯತೆ ಇರುತ್ತದೆ. ಅಮೆರಿಕದ ವಿವಿಧ ರಾಜ್ಯಗಳಲ್ಲಿ ಮಲಿನಜಲ ಪರಿಶೀಲನೆ ವೇಳೆ ವೈರಸ್ ಪ್ರಮಾಣ ಹೆಚ್ಚಿರುವುದು ಪತ್ತೆಯಾಗಿದೆ. ಈ ಕುರಿತು…
-

Suman Nagarkar: ಬೆಳದಿಂಗಳ ಬಾಲೆಯಲ್ಲಿ ಚಿನ್ನವೂ ಇಲ್ಲ, ಬೆಳ್ಳಿಯೂ ಇಲ್ಲ! ಯಾಕೆ? | | ACTPnews
Last Updated:May 28, 2026 7:03 AM IST ಬೆಳದಿಂಗಳ ಬಾಲೆ ಸುಮನ್ ನಗರ್ಕರ್ ಅವರಿಗೆ ಚಿನ್ನಾಭರಣದ ಕ್ರೇಜ್ ಏನೂ ಇಲ್ಲ. ಬೆಳ್ಳಿ ಬಂಗಾರದ ಆಭರಣಗಳ ಯಾವ ಕಲೆಕ್ಷನ್ ಕೂಡ ಇಲ್ಲ. ಎಷ್ಟು ಸಾಧ್ಯವೋ ಅಷ್ಟು ಸಿಂಪಲ್ ಆಗಿಯೇ ಇರ್ತಾರೆ. ಅದನ್ನ ಸುಮನ್ ನಗರ್ಕರ್ ಅವರೇ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಸಂಪೂರ್ಣ ವಿವರ ಇಲ್ಲಿದೆ ಓದಿ. ಬೆಳದಿಂಗಳ ಬಾಲೆ ಹತ್ರ ಚಿನ್ನ ಬೆಳ್ಳಿ ಕಲೆಕ್ಷನೆ ಇಲ್ಲ ನೋಡಿ! ಬೆಳದಿಗಳ ಬಾಲೆ ಚಿತ್ರ (Beladingala Baale Movie) ಖ್ಯಾತಿಯ…
-

Fuel Price: ಪೆಟ್ರೋಲ್-ಡೀಸೆಲ್ ಬೆಲೆಯನ್ನು ಏರಿಸದೆ ನಮಗೆ ಬೇರೆ ದಾರಿಯೇ ಇಲ್ಲ; ಕೇಂದ್ರ ಸಚಿವ ಸುರೇಶ್ ಗೋಪಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 2:00 PM IST ಎರಡು ವಾರಗಳಲ್ಲಿ ನಾಲ್ಕನೇ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ಗೆ 2.71 ರೂ.ವರೆಗೆ ಹೆಚ್ಚಿಸಿದ ಒಂದು ದಿನದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ, ಪೆಟ್ರೋಲ್ ಬೆಲೆ ಏರಿಕೆಗೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿವೆ. News18 ಕೊಯಮತ್ತೂರು: ಜಗತ್ತಿನಲ್ಲಿ ನಡೆಯುತ್ತಿರುವ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಪೆಟ್ರೋಲ್ ಬೆಲೆಗಳನ್ನು ಹೆಚ್ಚಿಸದೆ ಬೇರೆ ಪರ್ಯಾಯ ಮಾರ್ಗವಿಲ್ಲ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ (Suresh…
Latest News
Search the Archives
Access over the years of investigative journalism and breaking reports
You May Have Missed













