Category: Sports
All sports Kannada news updates
-

IND vs SL: ಗಾಲೆ ಟೆಸ್ಟ್ಗೆ ಇಬ್ಬರು ವೇಗಿಗಳು, 3 ಸ್ಪಿನ್ನರ್ಸ್! ಭಾರತದ ಪ್ಲೇಯಿಂಗ್-11ರ ಬಗ್ಗೆ ಸುಳಿವು ಕೊಟ್ಟ ಶುಭಮನ್ ಗಿಲ್ | ಕ್ರೀಡಾ ಸುದ್ದಿ | ACTPnews
Last Updated:Aug 14, 2026 6:41 PM IST ಆಗಸ್ಟ್ 15ರಂದು ಗಾಲೆಯಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಮುನ್ನ ನಾಯಕ ಶುಭ್ಮನ್ ಗಿಲ್ ಭಾರತ ತಂಡದ ಪ್ಲೇಯಿಂಗ್-11ರ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಶುಭಮನ್ ಗಿಲ್ ಭಾರತ (India) ಮತ್ತು ಶ್ರೀಲಂಕಾ (Sri Lanka) ನಡುವಿನ ಎರಡು ಟೆಸ್ಟ್ (Test) ಸರಣಿಯ ಮೊದಲ ಪಂದ್ಯ ಆಗಸ್ಟ್ 15ರ ಶನಿವಾರ ಗಾಲೆ (Galle) ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ…
-

Padma Shri: 53 ವರ್ಷಗಳ ಹಿಂದೆ ಘೋಷಣೆಯಾದ ಪದ್ಮಶ್ರೀ ಪ್ರಶಸ್ತಿ ಇನ್ನೂ ಸಿಕ್ಕಿಲ್ವಂತೆ! ಲೆಜೆಂಡರಿ ಕ್ರಿಕೆಟ್ ಆಟಗಾರನಿಗೆ ಇದೆಂಥಾ ಅಪಮಾನ! | ಕ್ರೀಡಾ ಸುದ್ದಿ | ACTPnews
Last Updated:Aug 14, 2026 4:44 PM IST ಭಾರತ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ವಿಕೆಟ್ ಕೀಪರ್ಗೆ 1973ರಲ್ಲಿ ಪದ್ಮಶ್ರೀ ಪ್ರಶಸ್ತಿ ಕೊಡಲು ಘೋಷಿಸಲಾಗಿತ್ತು. ಆದರೆ 53 ವರ್ಷಗಳಾದರೂ ಅವರಿಗೆ ಆ ಪ್ರಶಸ್ತಿ ಸಿಕ್ಕಿಲ್ಲ. ಫಾರೋಖ್ ಇಂಜಿನಿಯರ್ ಪದ್ಮಶ್ರೀ ಪ್ರಶಸ್ತಿ (Padma Shri) ಭಾರತ ಸರ್ಕಾರ (Government of India) ನಾಗರಿಕರಿಗೆ ನೀಡುವ ನಾಲ್ಕನೇ ಅತ್ಯುನ್ನತ ಗೌರವ. ಇದನ್ನು ದೇಶಕ್ಕೆ ವಿಶೇಷ ಸೇವೆ ಸಲ್ಲಿಸಿದವರನ್ನು ಗೌರವಿಸಲು ನೀಡಲಾಗುತ್ತದೆ. ಕಲೆ, ಸಾಹಿತ್ಯ, ವಿಜ್ಞಾನ, ಕ್ರೀಡೆ, ಸಮಾಜಸೇವೆ, ವೈದ್ಯಕೀಯ,…
-

VVS Laxman: ವಿವಿಎಸ್ ಲಕ್ಷ್ಮಣ್ಗೆ ಹೊಸ ಹುದ್ದೆ? ಗಂಭೀರ್ಗಿಂತಲೂ ಉನ್ನತ ಸ್ಥಾನ ನೀಡಲು BCCI ನಿರ್ಧಾರ | ಕ್ರೀಡಾ ಸುದ್ದಿ | ACTPnews
Last Updated:Aug 14, 2026 2:02 PM IST ವಿವಿಎಸ್ ಲಕ್ಷ್ಮಣ್ ಅವರನ್ನು ಬಿಸಿಸಿಐ ಕ್ರಿಕೆಟ್ ನಿರ್ದೇಶಕರನ್ನಾಗಿ ನೇಮಿಸಲು ಸಿದ್ಧತೆ ನಡೆಸಲಾಗುತ್ತಿದೆ. ಸೆಪ್ಟೆಂಬರ್ನಲ್ಲಿ ಪ್ರಮುಖ ಹುದ್ದೆಗಳ ಪುನಾಚನೆಗೆ ಬಿಸಿಸಿಐ ಸಿದ್ಧತೆ ನಡೆಸುತ್ತಿರುವಾಗ ಈ ಬೆಳವಣಿಗೆ ಸಂಭವಿಸಿದೆ. ಹೀಗಾದಲ್ಲಿ, ಮುಖ್ಯ ಆಯ್ಕೆದಾರರು ಮತ್ತು ಮುಖ್ಯ ತರಬೇತುದಾರರು ಕ್ರಿಕೆಟ್ ನಿರ್ದೇಶಕರಾಗಿ ವಿವಿಎಸ್ ಲಕ್ಷ್ಮಣ್ ಅವರಿಗೆ ವರದಿ ಮಾಡುತ್ತಾರೆ. ಗೌತಮ್ ಗಂಭೀರ್ ಹಾಗೂ ವಿವಿಎಸ್ ಲಕ್ಷ್ಮಣ್ ನವದೆಹಲಿ(ಆ.14): ಭಾರತದ ಮಾಜಿ ಸ್ಟೈಲಿಶ್ ಬ್ಯಾಟ್ಸ್ಮನ್ ಮತ್ತು ಸಿಒಇ (ಸೆಂಟರ್ ಆಫ್ ಎಕ್ಸಲೆನ್ಸ್)ನ ಪ್ರಸ್ತುತ…
-

RO-KO: ನಿವೃತ್ತಿಯ ನಂತರ ಹೊಸ ಪಾತ್ರಗಳಲ್ಲಿ ರೋಹಿತ್-ಕೊಹ್ಲಿ? ರಿಟೈರ್ಮೆಂಟ್ ಕೆರಿಯರ್ ಬಗ್ಗೆ ಅಶ್ವಿನ್ನ ಭವಿಷ್ಯವಾಣಿ | ಕ್ರೀಡಾ ಸುದ್ದಿ | ACTPnews
Last Updated:Aug 14, 2026 2:38 PM IST ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈಗ ಭಾರತಕ್ಕಾಗಿ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದಾರೆ. ಮುಂದಿನ ವಿಶ್ವಕಪ್ ಮುಗಿದ ನಂತರ ಅವರಿಬ್ಬರೂ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ. ಅವರಿಬ್ಬರ ನಿರ್ಗಮನವು ಭಾರತೀಯ ಕ್ರಿಕೆಟ್ನಲ್ಲಿ ಹೊಸ ಸುವರ್ಣ ಯುಗ ಪ್ರಾರಂಭವಾಗುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಈಗ ಭಾರತ(India)ಕ್ಕಾಗಿ ಏಕದಿನ (ODI) ಪಂದ್ಯಗಳಲ್ಲಿ…
-

IPL 2027: ಸಿಎಸ್ಕೆ ಹೆಡ್ ಕೋಚ್ ಸ್ಥಾನಕ್ಕೆ ವಿಶ್ವಕಪ್ ವಿಜೇತ ನಾಯಕ! ಕುತೂಹಲ ಕೆರಳಿಸಿದ ಮಾಜಿ ಚೆನ್ನೈ ಪ್ಲೇಯರ್ ಹೇಳಿಕೆ | ಕ್ರೀಡಾ ಸುದ್ದಿ | ACTPnews
Last Updated:Aug 13, 2026 11:29 PM IST ಇಯಾನ್ ಮಾರ್ಗನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮುಖ್ಯ ಕೋಚ್ ಆಗಿ ಇನ್ನೂ ಅಧಿಕೃತವಾಗಿ ನೇಮಿಸಲಾಗಿಲ್ಲ. ಆದರೆ ಸ್ಟೀಫನ್ ಫ್ಲೆಮಿಂಗ್ ನಿರ್ಗಮನದ ಬಳಿಕ ಇಂಗ್ಲೆಂಡ್ನ ಮಾಜಿ ನಾಯಕನ ಹೆಸರು ಸಿಎಸ್ಕೆ ಕೋಚ್ ಹುಂಡಿಗೆ ಬಲವಾಗಿ ಕೇಳಿಬರುತ್ತಿದೆ. ಭಾರತೀಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಈ ಬಗ್ಗೆ ಸುಳಿವು ನೀಡಿದ್ದಾರೆ ಸಿಎಸ್ಕೆ ಸ್ಟೀಫನ್ ಫ್ಲೆಮಿಂಗ್ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗಳ ಹೆಡ್ ಕೋಚ್…
-

R Vinay Kumar: ಕರ್ನಾಟಕ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ‘ದಾವಣಗೆರೆ ಎಕ್ಸ್ಪ್ರೆಸ್’ ನೇಮಕ! | ಕ್ರೀಡಾ ಸುದ್ದಿ | ACTPnews
Last Updated:Aug 13, 2026 9:51 PM IST ರ್ನಾಟಕ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಭಾರತದ ಮಾಜಿ ವೇಗಿ ಆರ್. ವಿನಯ್ ಕುಮಾರ್ ನೇಮಕಗೊಂಡಿದ್ದಾರೆ. ಮುಂಬರುವ ದೇಶೀಯ ಋತುವಿಗಾಗಿ KSCA ಪ್ರಕಟಿಸಿರುವ ವಿವಿಧ ವಿಭಾಗಗಳ ಕೋಚ್ಗಳ ಸಂಪೂರ್ಣ ವಿವರಗಳು ಇಲ್ಲಿವೆ. ಆರ್ ವಿನಯ್ ಕುಮಾರ್ ಕರ್ನಾಟಕ ಹೆಡ್ ಕೋಚ್ ಬೆಂಗಳೂರು: ಮುಂಬರುವ 2026-27ರ ದೇಶೀಯ ಕ್ರಿಕೆಟ್ ಋತುವಿಗಾಗಿ ಕರ್ನಾಟಕ (Karnataka Team) ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಭಾರತ ತಂಡದ…
-

AUS vs BAN: ತವರಿನಲ್ಲೇ ಆಸ್ಟ್ರೇಲಿಯಾಗೆ ಭಾರೀ ಮುಖಭಂಗ! ಬಾಂಗ್ಲಾ ವಿರುದ್ಧ ಕಾಂಗರೂ ಪಡೆ ಕೇವಲ 198ಕ್ಕೆ ಆಲೌಟ್ | ಕ್ರೀಡಾ ಸುದ್ದಿ | ACTPnews
Last Updated:Aug 13, 2026 3:59 PM IST ಬಾಂಗ್ಲಾದೇಶದ ವೇಗದ ಬೌಲರ್ ಹಸನ್ ಮಹಮೂದ್ 55 ರನ್ಗಳಿಗೆ 6 ವಿಕೆಟ್ಗಳನ್ನು ಕಬಳಿಸಿದ ಕಾಂಗರೂಪಡೆಯನ್ನ ಧ್ವಂಸ ಮಾಡಿದರು. ಆಸ್ಟ್ರೇಲಿಯಾದ ಹಿರಿಯ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ 71 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. News18 ಡಾರ್ವಿನ್: 2003ರ ನಂತರ ಮೊದಲ ಬಾರಿಗೆ ಟೆಸ್ಟ್ ಸರಣಿಯನ್ನಾಡಲು ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿರುವ ಬಾಂಗ್ಲಾದೇಶ ತಂಡವು ಅದ್ಭುತ ಪ್ರದರ್ಶನ ನೀಡಿದೆ. ಡಾರ್ವಿನ್ನ ಮರ್ರಾರಾ(Marrara) ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್…
-

Skating: ಗೋವಾದ ವಿಶ್ವ ದಾಖಲೆಗೆ ಲಗ್ಗೆಯಿಟ್ಟ ಚಾಮರಾಜನಗರದ 28 ಪ್ರತಿಭೆಗಳು, ಸ್ಕೇಟಿಂಗ್ನಲ್ಲಿ ಮೈ ನವಿರೇಳಿಸುವ ಪ್ರದರ್ಶನ! | ಚಾಮರಾಜನಗರ ನ್ಯೂಸ್ (Chamarajanagar News) | ACTPnews
Last Updated:Aug 13, 2026 2:44 PM IST ಚಾಮರಾಜನಗರದಲ್ಲಿ 50 ನಿಮಿಷಗಳ ನಾನ್ಸ್ಟಾಪ್ ಸ್ಕೇಟಿಂಗ್ ಕಾರ್ಯಕ್ರಮ ಯಶಸ್ವಿ. 28 ಮಕ್ಕಳು ಗೋವಾದಲ್ಲಿ ನಡೆಯುವ ವಿಶ್ವ ದಾಖಲೆ ಸ್ಕೇಟಿಂಗ್ ಸ್ಪರ್ಧೆಗೆ ಆಯ್ಕೆ. + ಇಲ್ಲಿ ವಿಡಿಯೋ ನೋಡಿ ಚಾಮರಾಜನಗರದ: ಕ್ರೀಡಾ (Sports) ಕ್ಷೇತ್ರದಲ್ಲಿ ಚಾಮರಾಜನಗರದ (Chamarajanagara) ಮಕ್ಕಳು ಹೊಸ ಇತಿಹಾಸ (History) ಬರೆಯಲು ಸಿದ್ಧರಾಗಿದ್ದಾರೆ. ನಗರದ ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಸ್ಕೇಟಿಂಗ್ (Skating) ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ 50 ನಿಮಿಷಗಳ ನಾನ್ಸ್ಟಾಪ್ ಸ್ಕೇಟಿಂಗ್ ಕಾರ್ಯಕ್ರಮವು…
-

Weight Loss Tips: ಸರ್ಫರಾಜ್ ಖಾನ್ ಫಿಟ್ನೆಸ್ ರಹಸ್ಯ! ಕಾಶ್ಮೀರದಲ್ಲಿ ಯುವ ಕ್ರಿಕೆಟರ್ 17 ಕೆಜಿ ತೂಕ ಇಳಿಸಿಕೊಂಡಿದ್ದೇಗೆ? | ಕ್ರೀಡಾ ಸುದ್ದಿ | ACTPnews
Last Updated:Aug 13, 2026 5:57 AM IST ಶ್ರೀಲಂಕಾ ಪ್ರವಾಸಕ್ಕೆ ಸಾಯಿ ಸುದರ್ಶನ್ ಬದಲಿಗೆ ಸರ್ಫರಾಜ್ ಖಾನ್ ಟೀಮ್ ಇಂಡಿಯಾ ಸೇರುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ಸರ್ಫರಾಜ್ ಖಾನ್ ಅವರ ಹೊಸ ಲುಕ್ ನೋಡಿ ಶಾಕ್ ಆಗಿದ್ದಾರೆ. ಸರ್ಫರಾಜ್ ಖಾನ್ ಕ್ರೀಡಾ (Sports) ಜಗತ್ತಿನಲ್ಲಿ ಯಾರಿಗೆ ಯಾವಾಗ ಅದೃಷ್ಟ (Luck) ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸರ್ಫರಾಜ್ ಖಾನ್(Sarfaraz Khan)ಗೆ ಬೇಕಾದ ಸಮಯದಲ್ಲಿ ಅದೃಷ್ಟ ಬಂದಿದೆ. ಸಾಯಿ ಸುದರ್ಶನ್ (Sai Sudarshan) ಗಾಯಗೊಂಡಿದ್ದರಿಂದ…
-

Danny Lamb: ಕೇವಲ 30 ವರ್ಷಕ್ಕೆ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಇಂಗ್ಲೆಂಡ್ ಕ್ರಿಕೆಟರ್ | ಕ್ರೀಡಾ ಸುದ್ದಿ | ACTPnews
Last Updated:Aug 12, 2026 11:18 PM IST ಲ್ಯಾಂಬ್ ಅವರ ವೃತ್ತಿಪರ ವೃತ್ತಿಜೀವನವು ಒಂದು ದಶಕಕ್ಕೂ ಹೆಚ್ಚು ಕಾಲ ನಡೆದಿದೆ. ಈ ಸಮಯದಲ್ಲಿ ಅವರು ಲಂಕಾಷೈರ್ ಮತ್ತು ಸಸೆಕ್ಸ್ ಅನ್ನು ಪ್ರತಿನಿಧಿಸಿ, ವಿವಿಧ ಸ್ವರೂಪಗಳಲ್ಲಿ ತಂಡಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದರು. ಡ್ಯಾನಿ ಲ್ಯಾಂಬ್ ಇಂಗ್ಲೆಂಡ್ ಆಲ್ರೌಂಡರ್ ಮತ್ತು ಸಸೆಕ್ಸ್ ಆಟಗಾರ ಡ್ಯಾನಿ ಲ್ಯಾಂಬ್ ಎಲ್ಲಾ ಮಾದರಿಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಕುತ್ತಿಗೆಗೆ ಆದ ಗಂಭೀರ ಗಾಯದಿಂದಾಗಿ ಕೇವಲ 30ನೇ ವಯಸ್ಸಿನಲ್ಲಿ ವೃತ್ತಿಪರ ಕ್ರಿಕೆಟ್ನಿಂದ ನಿವೃತ್ತಿ…
Latest News
Search the Archives
Access over the years of investigative journalism and breaking reports
You May Have Missed













