Category: Sports
All sports Kannada news updates
-

Team India: ಅಭಿಷೇಕ್ ಶರ್ಮಾಗೆ ಬಿಗ್ ಶಾಕ್! ಟೀಮ್ ಇಂಡಿಯಾ ಟಿ20 ವಿಶ್ವಕಪ್ ಹೀರೋ ಈಗ ವಿಶ್ವದ ನಂಬರ್ 1 ಬ್ಯಾಟ್ಸ್ಮನ್ | ಕ್ರೀಡಾ ಸುದ್ದಿ | ACTPnews
Last Updated:Jul 01, 2026 6:02 PM IST ಇತ್ತೀಚೆಗೆ ಮುಕ್ತಾಯಗೊಂಡ 2026ರ ಟಿ 20 ವಿಶ್ವಕಪ್ನಲ್ಲಿ ಇಶಾನ್ ಕಿಶನ್ ಅವರ ಅತ್ಯುತ್ತಮ ಪ್ರದರ್ಶನವು ಅಗ್ರ ಸ್ಥಾನಕ್ಕೆ ಏರಲು ಕಾರಣವಾಗಿದೆ. ಪಂದ್ಯಾವಳಿಯಲ್ಲಿ, ಅವರು ಸುಮಾರು 200 ಸ್ಟ್ರೈಕ್ ರೇಟ್ನಲ್ಲಿ 317 ರನ್ಗಳನ್ನು ಗಳಿಸಿದ್ದರು. ಇಶಾನ್ ಕಿಶನ್-ಅಭಿಷೇಕ್ ಶರ್ಮಾ ಐಸಿಸಿ ಬಿಡುಗಡೆ ಮಾಡಿದ ಇತ್ತೀಚಿನ ಶ್ರೇಯಾಂಕದಲ್ಲಿ ಭಾರತೀಯ ಕ್ರಿಕೆಟಿಗರು (Indian Cricketers) ಪ್ರಾಬಲ್ಯ ಸಾಧಿಸಿದ್ದಾರೆ. ಆದರೆ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದ್ದು, ಟೀಮ್ ಇಂಡಿಯಾ ವಿಕೆಟ್…
-

IPL 2027: ಮುಂದಿನ ಆವೃತ್ತಿ ಆರಂಭಕ್ಕೂ ಮುನ್ನ ಈ 5 ಆಟಗಾರರು ಟ್ರೇಡ್ ಆಗ್ತಾರಾ? ಪಟ್ಟಿಯಲ್ಲಿ ಯಾರೆಲ್ಲಾ ಸ್ಟಾರ್ ಪ್ಲೇಯರ್ಸ್ ಇದ್ದಾರೆ ನೋಡಿ | ಕ್ರೀಡಾ ಸುದ್ದಿ | ACTPnews
Last Updated:Jul 01, 2026 6:36 PM IST ಇತ್ತೀಚಿನ ವರ್ಷಗಳಲ್ಲಿ ಐಪಿಎಲ್ ಪ್ರಾರಂಭವಾಗುವ ಮೊದಲು ಆಟಗಾರರ ಟ್ರೇಡ್ ಸುದ್ದಿಗಳು ಹೆಚ್ಚಿನ ಗಮನ ಸೆಳೆದಿವೆ. ಹಾರ್ದಿಕ್ ಪಾಂಡ್ಯ ಮತ್ತು ಸಂಜು ಸ್ಯಾಮ್ಸನ್ ಅವರ ಟ್ರೇಡ್ ಸಂಚಲನವನ್ನು ಸೃಷ್ಟಿಸಿವೆ. ಈಗ, ಐಪಿಎಲ್ 2027 ಕ್ಕಿಂತ ಮೊದಲು ಐದು ಆಟಗಾರರ ಟ್ರೇಡ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಐಪಿಎಲ್ 2027 ಐಪಿಎಲ್ (IPL) 2026 ರ ಅಂತ್ಯದ ನಂತರ, ಎಲ್ಲಾ ಫ್ರಾಂಚೈಸಿಗಳು (Franchises) ಮುಂದಿನ ಆವೃತ್ತಿಗೆ ಸಿದ್ಧತೆಗಳನ್ನು ಪ್ರಾರಂಭಿಸಿವೆ. ಈ…
-

ಕ್ರೀಡಾ ಕ್ಷೇತ್ರಕ್ಕೆ ವಯಸ್ಸು ಅಡ್ಡಿಯಲ್ಲ, ಮೈಸೂರಿಗೆ ಕೀರ್ತಿ ತಂದ ‘ಸೂಪರ್ ವುಮನ್’! | ಮೈಸೂರು ನ್ಯೂಸ್ (Mysuru News) | ACTPnews
Last Updated:Jul 01, 2026 5:01 PM IST ಮೈಸೂರು ಶೂಟರ್ ಜಮ್ಮಡ ಪ್ರೀತ್ ಅಪ್ಪಯ್ಯ 14ನೇ ಕರ್ನಾಟಕ ರಾಜ್ಯ ಶೂಟಿಂಗ್ ಚಾಂಪಿಯನ್ಶಿಪ್ 2026ರಲ್ಲಿ ಎರಡು ಚಿನ್ನ, ರಾಷ್ಟ್ರೀಯ ದಾಖಲೆ, ಮೌಂಟ್ ಕಿಲಿಮಂಜಾರೊ ಮತ್ತು ಮೌಂಟ್ ಎಲ್ಬ್ರಸ್ ಏರಿಕೆ ಸಾಧನೆ. + ಇಲ್ಲಿ ವಿಡಿಯೋ ನೋಡಿ ಮೈಸೂರು: ಕ್ರೀಡಾ (Sports) ಕ್ಷೇತ್ರಕ್ಕೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು 52 ವರ್ಷದ ಮೈಸೂರಿನ (Mysuru) ಜಮ್ಮಡ ಪ್ರೀತ್ ಅಪ್ಪಯ್ಯ ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಬೆಂಗಳೂರಿನಲ್ಲಿ (Bengaluru) ನಡೆದ 14ನೇ ಕರ್ನಾಟಕ…
-

S. Sreesanth: ಟೀಮ್ ಇಂಡಿಯಾ ಪ್ಲೇಯರ್ ಮೇಲಿನ 3 ವರ್ಷಗಳ ನಿಷೇಧ ತೆರವುಗೊಳಿಸಿದ ಕೇರಳ ಕ್ರಿಕೆಟ್ ಸಂಸ್ಥೆ | ಕ್ರೀಡಾ ಸುದ್ದಿ | ACTPnews
Last Updated:Jul 01, 2026 4:44 PM IST ಕೇರಳ ಕ್ರಿಕೆಟ್ ಸಂಸ್ಥೆ ಭಾರತದ ಮಾಜಿ ಕ್ರಿಕೆಟಿಗ ಎಸ್. ಶ್ರೀಶಾಂತ್ ಮೇಲೆ ವಿಧಿಸಲಾದ ಮೂರು ವರ್ಷಗಳ ನಿಷೇಧವನ್ನು ರದ್ದುಗೊಳಿಸಲು ನಿರ್ಧರಿಸಿದೆ. ಎಸ್. ಶ್ರೀಶಾಂತ್ ಕೇರಳ ಕ್ರಿಕೆಟ್ ಅಸೋಸಿಯೇಷನ್ನ ವರ್ಚಸ್ಸಿಗೆ ಧಕ್ಕೆ ತರುವ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಆರೋಪ ಮಾಡಿದ್ದಕ್ಕಾಗಿ ಭಾರತದ ಮಾಜಿ ಕ್ರಿಕೆಟಿಗ ಎಸ್. ಶ್ರೀಶಾಂತ್ ಅವರನ್ನು ಮೂರು ವರ್ಷಗಳ ಕಾಲ ನಿಷೇಧಿಸಲಾಗಿತ್ತು. ಆದರೆ, ಕೆಸಿಎ ಈ ಮೂರು ವರ್ಷಗಳ ನಿಷೇಧವನ್ನು ಬುಧವಾರ ತೆಗೆದುಹಾಕಿದೆ. ಇಂದು ನಡೆದ…
-

Women’s T20 World Cup: ಟಿ20 ವಿಶ್ವಕಪ್ನಲ್ಲಿ ಚರಿತ್ರೆ ಸೃಷ್ಟಿಸಿದ ಆಸ್ಟ್ರೇಲಿಯಾ ತಂಡ! ಯಾರೂ ಮಾಡದ ಸಾಧನೆ ಮಾಡಿದ ಕಾಂಗರೂಪಡೆ | ಕ್ರೀಡಾ ಸುದ್ದಿ | ACTPnews
Last Updated:Jul 01, 2026 3:42 PM IST ಟಿ20 ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡದ ಎದುರಾಳಿ ಯಾರೂ ಎಂಬುದು ಇನ್ನೂ ನಿರ್ಧರಿಸಲಾಗಿಲ್ಲ. ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿದೆ. ಈ ಪಂದ್ಯದ ವಿಜೇತರು ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದ್ದಾರೆ. ಮಹಿಳಾ ಟಿ20 ವಿಶ್ವಕಪ್ನ ಫೈನಲ್ ಜುಲೈ 5 ರಂದು ಲಾರ್ಡ್ಸ್ನಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ಮಹಿಳಾ ತಂಡ ಮುಂಬೈ: ಆಸ್ಟ್ರೇಲಿಯಾ ಮಹಿಳಾ ತಂಡವು (Australia Women’s Team) ದಾಖಲೆಯ…
-

Vaibhav Sooryavanshi: ಆಂಗ್ಲರ ನೆಲದಲ್ಲಿ ಸೂರ್ಯವಂಶಿಗೆ ಬಿಗ್ ಚಾಲೆಂಜ್! ಇಂಗ್ಲೆಂಡ್ ಹೆಣೆದ ರಣತಂತ್ರ ಭೇದಿಸುತ್ತಾರಾ? | ಕ್ರೀಡಾ ಸುದ್ದಿ | ACTPnews
Last Updated:Jul 01, 2026 12:32 PM IST ವೈಭವ್ ಸೂರ್ಯವಂಶಿ ಪ್ರಸ್ತುತ ಹೆಚ್ಚು ಚರ್ಚೆಯಲ್ಲಿರುವ ಆಟಗಾರರಲ್ಲಿ ಒಬ್ಬರು. ವೈಭವ್ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯವಾಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಈಗ, ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ವೈಭವ್ ಸೂರ್ಯವಂಶಿಗಾಗಿ ರಣತಂತ್ರವನ್ನು ಹೆಣೆದಿರುವ ಬಗ್ಗೆ ತಿಳಿಸಿದ್ದಾರೆ. ವೈಭವ್ ಸೂರ್ಯವಂಶಿ ವೈಭವ್ ಸೂರ್ಯವಂಶಿ (Vaibhav Sooryavanshi) ಕಳೆದ ವರ್ಷ ಎಲ್ಲಾ ಸ್ವರೂಪಗಳಲ್ಲಿ ರನ್ ಗಳಿಸಿದ್ದಾರೆ. ಐಪಿಎ (IPL)ಲ್ 2026 ರಲ್ಲಿ ಅವರ ಸ್ಫೋಟಕ ಬ್ಯಾಟಿಂಗ್ ಅವರಿಗೆ ಟೀಮ್ ಇಂಡಿಯಾ(Team…
-

IND vs ENG: ತಂಡಕ್ಕೆ ಕಮ್ಬ್ಯಾಕ್ ಮಾಡಿದ ಮ್ಯಾಚ್ ವಿನ್ನರ್! ಶ್ರೇಯಸ್ ಅಯ್ಯರ್ಗೆ ಶುರುವಾಯ್ತು ಹೊಸ ತಲೆನೋವು | ಕ್ರೀಡಾ ಸುದ್ದಿ | ACTPnews
Last Updated:Jun 30, 2026 10:40 PM IST ವರುಣ್ ಚಕ್ರವರ್ತಿ ಮತ್ತೆ ತಂಡಕ್ಕೆ ಮರಳಿರುವುದರಿಂದ, ಮೊದಲ T20 ಪಂದ್ಯಕ್ಕೆ ಪ್ಲೇಯಿಂಗ್ XI ತಂಡವನ್ನು ಆಯ್ಕೆ ಮಾಡುವುದು ಟೀಮ್ ಮ್ಯಾನೇಜ್ಮೆಂಟ್ಗೆ ಮಹತ್ವದ ಸವಾಲಾಗಿದೆ. ಪಿಚ್ ಪರಿಸ್ಥಿತಿಗಳ ಆಧಾರದ ಮೇಲೆ ಭಾರತ ಹೆಚ್ಚುವರಿ ಸ್ಪಿನ್ನರ್ ಅನ್ನು ಕಣಕ್ಕಿಳಿಸಲು ನಿರ್ಧರಿಸಿದರೆ, ಅವರು ಯುವ ವೇಗಿಗಳಲ್ಲಿ ಒಬ್ಬರನ್ನು ಕೈಬಿಡಬೇಕಾಗಬಹುದು. ಶ್ರೇಯಸ್ ಅಯ್ಯರ್ ಜುಲೈ 1 ರಿಂದ ಆರಂಭವಾಗಲಿರುವ ಇಂಗ್ಲೆಂಡ್ (India vs England) ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೂ (T20…
-

IND vs ENG: ಭಾರತದ ವಿರುದ್ಧದ ಮೊದಲ ಟಿ20ಗೆ ಇಂದೇ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದ ಇಂಗ್ಲೆಂಡ್! | ಕ್ರೀಡಾ ಸುದ್ದಿ | ACTPnews
ಯಾರು ಇನ್? ಯಾರು ಔಟ್? ಇಂಗ್ಲೆಂಡ್ ಪ್ರಕಟಿಸಿರುವ ಪ್ಲೇಯಿಂಗ್ 11 ನಲ್ಲಿ ವೇಗದ ಬೌಲಿಂಗ್ ವಿಭಾಗದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಸ್ಟಾರ್ ವೇಗಿ ಜೋಫ್ರಾ ಆರ್ಚರ್ ಅವರಿಗೆ ಮೊದಲ ಪಂದ್ಯದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿಲ್ಲ. ಅವರ ಬದಲಿಗೆ ವೇಗದ ಆಕ್ರಮಣವನ್ನು ಮುನ್ನಡೆಸಲು ಸಾಕಿಬ್ ಮಹ್ಮೂದ್ ಮತ್ತು ಲ್ಯೂಕ್ ವುಡ್ ಅವರಿಗೆ ಮಣೆ ಹಾಕಲಾಗಿದೆ. ಇನ್ನುಳಿದಂತೆ ಅನುಭವಿಗಳಾದ ಜಾಸ್ ಬಟ್ಲರ್, ಫಿಲ್ ಸಾಲ್ಟ್ ಮತ್ತು ಆಲ್ರೌಂಡರ್ ಸ್ಯಾಮ್ ಕರ್ರನ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ . ಸ್ಫೋಟಕ…
-

Women’s T20 World Cup: ವೆಸ್ಟ್ ಇಂಡೀಸ್ ಧೂಳೀಪಟ ಮಾಡಿ 8ನೇ ಬಾರಿಗೆ ಫೈನಲ್ ತಲುಪಿದ ಆಸ್ಟ್ರೇಲಿಯಾ ವನಿತೆಯರು | ಕ್ರೀಡಾ ಸುದ್ದಿ | ACTPnews
Last Updated:Jun 30, 2026 10:53 PM IST ಮೊದಲ ವಿಕೆಟ್ಗೆ 47 ರನ್ಗಳ ಜೊತೆಯಾಟ ನಡೆಸಿದ ಕೆರಿಬಿಯನ್ ಪಡೆ, ಅದೇ ಆರಂಭವನನ ದೊಡ್ಡ ಮೊತ್ತವಾಗಿ ಪರಿವರ್ತಿಸಲು ಆಸ್ಟ್ರೇಲಿಯಾದ ಬೌಲರ್ಗಳು ಅವಕಾಶ ನೀಡಲಿಲ್ಲ. ಮೊದಲ ವಿಕೆಟ್ ಪತನದ ನಂತರ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಆಸ್ಟ್ರೇಲಿಯಾ ತಂಡ ಐಸಿಸಿ ಮಹಿಳಾ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸುಲಭವಾಗಿ ಮಣಿಸಿದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್…
-

Hardik Pandya: ಭಾರತ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಹಾರ್ದಿಕ್ ಮಹತ್ವದ ನಿರ್ಧಾರ! ಮುಂಬೈ ತೊರೆದು ಬೆಂಗಳೂರಿಗೆ ಶಿಫ್ಟ್ ಆದ ಹಾರ್ದಿಕ್! | ಕ್ರೀಡಾ ಸುದ್ದಿ | ACTPnews
ಇದು ಕೇವಲ ನಗರವನ್ನು ಬದಲಾಯಿಸುವ ನಿರ್ಧಾರವಲ್ಲ, ಬದಲಾಗಿ ನಿರಂತರವಾಗಿ ಗಾಯಗಳಿಂದ ಬಳಲುತ್ತಿರುವ ಹಾರ್ದಿಕ್ ಅವರ ಇಡೀ ಕ್ರಿಕೆಟ್ ತಂತ್ರವನ್ನೇ ಬದಲಾಯಿಸುವ ಒಂದು ಹೆಜ್ಜೆಯಾಗಿದೆ. ಆರಂಭಿಕ ವರ್ಷಗಳಿಂದ ಹಾರ್ದಿಕ್ ಪಾಂಡ್ಯ ತಮ್ಮ ಮ್ಯಾಚ್ ವಿನ್ನಿಂಗ್ ಬ್ಯಾಟಿಂಗ್ ಮತ್ತು ಬೌಲಿಂಗ್ನಿಂದ ಪ್ರಸಿದ್ಧರಾಗಿದ್ದರು. ಆದರೆ ಪ್ರಸ್ತುತ ಅವರ ಫಿಟ್ನೆಸ್ ಕೂಡ ಕಳವಳಕಾರಿಯಾಗಿದೆ. ಪಾದದ ಗಾಯ, ಬೆನ್ನು ಸಮಸ್ಯೆ, ಮತ್ತು ಈಗ ಕ್ವಾಡ್ರೈಸ್ಪ್ಸ್ ಗಾಯ ಅವರನ್ನ ತಂಡದಿಂದ ಹೊರಗುಳಿಯುವಂತೆ ಮಾಡಿದೆ. ಪದೇ ಪದೇ ಗಾಯಗೊಳ್ಳುವುದರಿಂದ ಅವರು ಹಲವಾರು ಪ್ರಮುಖ ಸರಣಿಗಳು ಮತ್ತು ಪಂದ್ಯಾವಳಿಗಳನ್ನು…
Latest News
Search the Archives
Access over the years of investigative journalism and breaking reports
You May Have Missed












