Category: Sports
All sports Kannada news updates
-

ENG vs IND: ಧೋನಿ-ಕೊಹ್ಲಿ-ರೋಹಿತ್ ಕೈಯಿಂದ ಆಗದನ್ನು ಮಾಡಿದ ಶ್ರೇಯಸ್! ಇಂಗ್ಲೆಂಡ್ನಲ್ಲಿ ಭಾರತದ ಟಿ20ಐ ಕ್ಯಾಪ್ಟನ್ ಆಗಿ ಅಯ್ಯರ್ ಐತಿಹಾಸಿಕ ಸಾಧನೆ! | ಕ್ರೀಡಾ ಸುದ್ದಿ | ACTPnews
Last Updated:Jul 02, 2026 12:56 PM IST ಶ್ರೇಯಸ್ ಅಯ್ಯರ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ನಾಯಕನಾಗಿ ಚೊಚ್ಚಲ ಸರಣಿ ನಿರೀಕ್ಷೆಯಂತೆ ಇರಲಿಲ್ಲ. ಆದರೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅವರು ಬ್ಯಾಟಿಂಗ್ನಲ್ಲಿ ತಮ್ಮ ಮ್ಯಾಜಿಕ್ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದರು. ಶ್ರೇಯಸ್ ಅಯ್ಯರ್ ಸೂರ್ಯಕುಮಾರ್ ಯಾದವ್ (Suryakumar Yadav) ಬದಲಿಗೆ ಭಾರತ(India)ದ ಹೊಸ ಟಿ20ಐ ನಾಯಕನಾಗಿ ಆಯ್ಕೆಯಾದ ಶ್ರೇಯಸ್ ಅಯ್ಯರ್ (Shreyas Iyer) ಅವರ ಆರಂಭ ಕಳಪೆಯಾಗಿತ್ತು. ಏಕೆಂದರೆ ಟೀಮ್ ಇಂಡಿಯಾ ಐರ್ಲೆಂಡ್…
-

Sachin vs Vaibhav Suryavanshi: ವೈಭವ್ ಸೂರ್ಯವಂಶಿಯಂತೆ ಸಚಿನ್ ತೆಂಡೂಲ್ಕರ್ ಕೂಡ ಮೊದಲ ಪಂದ್ಯಕ್ಕಾಗಿ 1 ವರ್ಷ ಬೆಂಚ್ ಕಾದಿದ್ದರು! ಆಮೇಲೆ ಆಗಿದ್ದು ಇತಿಹಾಸ! | ಕ್ರೀಡಾ ಸುದ್ದಿ | ACTPnews
Last Updated:Jul 02, 2026 10:32 AM IST ಅತ್ಯುತ್ತಮ ಫಾರ್ಮ್ನಲ್ಲಿರುವ ವೈಭವ್ ಸೂರ್ಯವಂಶಿ ಅವರ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯಕ್ಕಾಗಿ ಇಷ್ಟು ದಿನ ಕಾಯುವಂತೆ ಮಾಡಲಾಗುತ್ತಿರುವುದು ಇಡೀ ಕ್ರಿಕೆಟ್ ಜಗತ್ತನ್ನೇ ಅಸಮಾಧಾನಗೊಳಿಸಿದೆ. ಆದರೆ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ವೃತ್ತಿಜೀವನದಲ್ಲಿ ಅಂತಹ ಪರಿಸ್ಥಿತಿಯನ್ನು ಎದುರಿಸಿದ್ದಾರೆಂಬುದು ಅನೇಕ ಮಂದಿಗೆ ಗೊತ್ತಿಲ್ಲ. News18 ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ವೈಭವ್ ಸೂರ್ಯವಂಶಿ (Vaibhav Suryavanshi) ಅವರ ಕಾಯುವಿಕೆ ನಿರಂತರವಾಗಿ ಮುಂದುವರಿಯುತ್ತಿದೆ. ಟೀಮ್ ಇಂಡಿಯಾಕ್ಕೆ ಆಯ್ಕೆಯಾದಾಗಿನಿಂದ ಮೂರು ಪಂದ್ಯಗಳನ್ನು ಆಡಲಾಗಿದೆ,…
-

ENG vs IND: ಮೊದಲ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾದ 5 ವಿಕ್ನೇಸ್ ರಿವೀಲ್! ಇನ್ನಾದ್ರೂ ಎಚ್ಚೆತ್ತುಕೊಳ್ಳುತ್ತಾರಾ ಕೋಚ್-ಕ್ಯಾಪ್ಟನ್? | ಕ್ರೀಡಾ ಸುದ್ದಿ | ACTPnews
Last Updated:Jul 02, 2026 10:50 AM IST ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20ಐ ಮಳೆಯಿಂದಾಗಿ ರದ್ದಾಗಿತ್ತು. ಆದರೆ, ಈ ಮೊದಲ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾದ 5 ವಿಕ್ನೇಸ್ ರಿವೀಲ್ ಆಯಿತು. ಶ್ರೇಯಸ್ ಅಯ್ಯರ್ ಭಾರತ (India) ಮತ್ತು ಇಂಗ್ಲೆಂಡ್ (England) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಚೆಸ್ಟರ್-ಲೆ-ಸ್ಟ್ರೀಟ್(Chester-le-Street)ನಲ್ಲಿ ನಿರಂತರ ಮಳೆಯಿಂದಾಗಿ, ಇಂಗ್ಲೆಂಡ್ ತಮ್ಮ ಇನ್ನಿಂಗ್ಸ್ನ ಒಂದೇ ಒಂದು ಎಸೆತವನ್ನು ಆಡಲು ಸಾಧ್ಯವಾಗಲಿಲ್ಲ. ಪರಿಣಾಮ ಪಂದ್ಯವನ್ನು…
-

IND vs ENG: ಸಂಜು, ಅಭಿಷೇಕ್ ಅಲ್ಲ, ಆತನನ್ನ ಕಂಟ್ರೋಲ್ ಮಾಡಲು ಇಂಗ್ಲೆಂಡ್ ಮಹಾ ಪ್ಲಾನ್! 15ರ ಪೋರನ ಬಗ್ಗೆ ಇಂಗ್ಲೆಂಡ್ ಕ್ಯಾಪ್ಟನ್ ಸಂಚಲನ ಹೇಳಿಕೆ | ಕ್ರೀಡಾ ಸುದ್ದಿ | ACTPnews
Last Updated:Jul 01, 2026 4:41 PM IST ಐರ್ಲೆಂಡ್ ಸರಣಿಯ ಸಮಯದಲ್ಲಿ ಸೂರ್ಯವಂಶಿಗೆ ತಂಡದಲ್ಲಿ ಅವಕಾಶ ಸಿಗದಿದ್ದರೂ, ಡರ್ಹಾಮ್ನಲ್ಲಿ ನಡೆಯಲಿರುವ ಮುಂಬರುವ ಪಂದ್ಯದಲ್ಲಿ ಅವರು ಆಡುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ ವೈಭವ್ ಕುರಿತು ಚರ್ಚೆಗಳು ಮಾತ್ರ ಕಡಿಮೆ ಆಗಿಲ್ಲ. ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಕ್ರಿಕೆಟ್ ಜಗತ್ತಿನ ಎಲ್ಲರ ಕಣ್ಣುಗಳು ಟೀಮ್ ಇಂಡಿಯಾದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Sooryavanshi) ಅವರ ಅಂತರರಾಷ್ಟ್ರೀಯ ಪದಾರ್ಪಣೆ ಮೇಲೆ ನೆಟ್ಟಿವೆ. ಅವರು ಯಾವಾಗ ಮೈದಾನಕ್ಕೆ ಇಳಿಯುತ್ತಾರೆ…
-

DPL Auction 2026: ಹರಾಜಿನಲ್ಲಿ ಕೊಹ್ಲಿ ಅಣ್ಣನ ಮಗ, ಸೆಹ್ವಾಗ್ ಪುತ್ರನಿಗೆ ಜಾಕ್ಪಾಟ್! ಡಿಪಿಎಲ್ ಗರಿಷ್ಠ ಮೊತ್ತ ಪಡೆದ ಆಟಗಾರರ ಲಿಸ್ಟ್ ಇಲ್ಲಿದೆ | ಕ್ರೀಡಾ ಸುದ್ದಿ | ACTPnews
ಮೊದಲ ಅವಕಾಶದ ನಿರೀಕ್ಷೆಯಲ್ಲಿ ಆರ್ಯವೀರ್ ಪಂದ್ಯಾವಳಿಯ ಮೂರನೇ ಸೀಸನ್ನಲ್ಲಿ ಆರ್ಯವೀರ್ ಕೊಹ್ಲಿ ಅವರನ್ನು ‘ಸಿ’ ವಿಭಾಗದಲ್ಲಿ ಪಟ್ಟಿ ಮಾಡಲಾಗಿದ್ದು, ಅವರು ಮೂಲ ಬೆಲೆ ₹1 ಲಕ್ಷವಿತ್ತು. ಆರ್ಯವೀರ್ ಕೊಹ್ಲಿಯನ್ನ ಡೆಲ್ಲಿ ಕಿಂಗ್ಸ್ ಹರಾಜಿನಲ್ಲಿ ₹1.2 ಲಕ್ಷಕ್ಕೆ ಖರೀದಿಸಿತು. ಡೆಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ನೋಂದಾಯಿಸಲಾದ ಆಟಗಾರರನ್ನು ಒಳಗೊಂಡಿರುವ ‘ಸಿ’ ಅತ್ಯಂತ ಕಡಿಮೆ ವರ್ಗವಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಕಳೆದ ಋತುವಿನಲ್ಲಿ, ಆರ್ಯವೀರ್ ಅವರಿಗೆ ಸೌತ್ ಡೆಲ್ಲಿ ಸೂಪರ್ಸ್ಟಾರ್ಸ್ ತಂಡದಲ್ಲಿ ಒಂದೂ ಅವಕಾಶ ಸಿಕ್ಕಿರಲಿಲ್ಲ. ಕಳೆದ ವರ್ಷ…
-

ETPL 2026: ಕ್ರಿಕೆಟ್ ಜಗತ್ತಿಗೆ ಮತ್ತೊಂದು ಲೀಗ್ ಪದಾರ್ಪಣೆ! ದ್ರಾವಿಡ್ ಮಾಲೀಕತ್ವದ ತಂಡಕ್ಕೆ ಭಾರತದ ಮಾಜಿ ಕ್ರಿಕೆಟರ್ ಕ್ಯಾಪ್ಟನ್ | ಕ್ರೀಡಾ ಸುದ್ದಿ | ACTPnews
Last Updated:Jul 01, 2026 11:19 PM IST ಕಳೆದ ವರ್ಷ ಐಪಿಎಲ್ನಿಂದ ನಿವೃತ್ತಿ ಘೋಷಿಸಿದ 39 ವರ್ಷದ ಅಶ್ವಿನ್, ಪ್ರಸ್ತುತ ಯುಎಸ್ಎಯಲ್ಲಿ ನಡೆಯುವ ಮೇಜರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಪರ ಆಡುತ್ತಿದ್ದಾರೆ. ಈಗ, ಅವರು ಈ ಯುರೋಪಿಯನ್ ಲೀಗ್ ಮೂಲಕ ಜಾಗತಿಕ ಅಭಿಮಾನಿಗಳನ್ನು ರಂಜಿಸಲು ಸಿದ್ಧರಾಗಿದ್ದಾರೆ. ರವಿಚಂದ್ರನ್ ಅಶ್ವಿನ್-ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ತನಗಾಗಿ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿರುವ ಹಿರಿಯ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ (Ravichandran Ashwin) ಹೊಸ…
-

IND vs ENG: ಶ್ರೇಯಸ್, ಅಭಿಷೇಕ್ ಸಿಡಿಲಬ್ಬರದ ಅರ್ಧಶತಕ! ಇಂಗ್ಲೆಂಡ್ಗೆ ಕಠಿಣ ಗುರಿ ನೀಡಿದ ಭಾರತ | ಕ್ರೀಡಾ ಸುದ್ದಿ | ACTPnews
Last Updated:Jul 01, 2026 11:55 PM IST ಚೆಸ್ಟರ್-ಲೀ-ಸ್ಟ್ರೀಟ್ನ ರೀವರ್ಸೈಡ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ, ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 189 ರನ್ಗಳಿಸಿದೆ. ಅಭಿಷೇಕ್ ಶರ್ಮಾ- ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಎದುರಾಳಿ ತಂಡಕ್ಕೆ 190 ರನ್ಗಳ ಬೃಹತ್ ಗುರಿ ನೀಡಿದೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಟಿ20…
-

Vaibhav Sooryavanshi: ವೈಭವ್ ಅಂತಾರಾಷ್ಟ್ರೀಯ ಕ್ರಿಕೆಟ್ ಬಿಟ್ಟು ಬೋರ್ಡ್ ಪರೀಕ್ಷೆ ಬರೆಯಲಿ, ಗಲ್ಲಿ ಕ್ರಿಕೆಟ್ ಆಡಲಿ! ದಿಗ್ಗಜ ಕ್ರಿಕೆಟರ್ ಶಾಕಿಂಗ್ ಕಮೆಂಟ್ | ಕ್ರೀಡಾ ಸುದ್ದಿ | ACTPnews
Last Updated:Jul 01, 2026 10:55 PM IST ಇಡೀ ಕ್ರಿಕೆಟ್ ಜಗತ್ತು ಪ್ರಸ್ತುತ ಅವರ ಅಂತರರಾಷ್ಟ್ರೀಯ ಪದಾರ್ಪಣೆ ಪಂದ್ಯವನ್ನ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದೆ. ಅವರನ್ನು ಸಾಧ್ಯವಾದಷ್ಟು ಬೇಗ ಟೀಮ್ ಇಂಡಿಯಾ ಜೆರ್ಸಿಯಲ್ಲಿ ನೋಡುವ ಕಾತುರ ಇದ್ದರೂ, ಅವರ ಬಾಲ್ಯ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಗಂಭೀರ ಕಳವಳಗಳು ವ್ಯಕ್ತವಾಗುತ್ತಿವೆ. ವೈಭವ್ ಸೂರ್ಯವಂಶಿ ಭಾರತ ಕ್ರಿಕೆಟ್ನಲ್ಲಿ (Indian Cricketer) ಅಸಾಧಾರಣ ಪ್ರತಿಭೆಗಳು ಹೊರಹೊಮ್ಮಿದಾಗಲೆಲ್ಲಾ ಅವರ ಮೇಲೆ ನಿರೀಕ್ಷೆಗಳು ಹೆಚ್ಚಾಗುತ್ತಿರುತ್ತವೆ. 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi)…
-

IND vs ENG: ಮೊದಲ ಟಿ20ಯಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ! ವೈಭವ್ಗೆ ಇಂದೂ ಸಿಗದ ಚಾನ್ಸ್, ಪ್ಲೇಯಿಂಗ್ 11 ಹೀಗಿದೆ | ಕ್ರೀಡಾ ಸುದ್ದಿ | ACTPnews
Last Updated:Jul 01, 2026 9:50 PM IST ಶ್ರೇಯಸ್ ಅಯ್ಯರ್ ನೇತೃತ್ವದ ತಂಡ ಬುಧವಾರ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಆಡುತ್ತಿದೆ. ಐರ್ಲೆಂಡ್ ವಿರುದ್ಧದ ಮುಜುಗರದ ಸರಣಿ ಸೋಲಿನ ನಂತರ, ಭಾರತ ತಂಡ ಕಮ್ಬ್ಯಾಕ್ ನಿರೀಕ್ಷೆಯಲ್ಲಿದೆ. ಭಾರತ vs ಇಂಗ್ಲೆಂಡ್ ಶ್ರೇಯಸ್ ಅಯ್ಯರ್ ನೇತೃತ್ವದ ತಂಡ ಬುಧವಾರ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಆಡುತ್ತಿದೆ. ಐರ್ಲೆಂಡ್ ವಿರುದ್ಧದ ಮುಜುಗರದ ಸರಣಿ ಸೋಲಿನ ನಂತರ,…
-

IPL 2027: ಹಾರ್ದಿಕ್ ಪಾಂಡ್ಯರನ್ನ ಟ್ರೇಡ್ ಮಾಡಲು ಪಣತೊಟ್ಟ ಸಿಎಸ್ಕೆ! ಚೆನ್ನೈ ಮಹತ್ವದ ನಿರ್ಧಾರದ ಹಿಂದೆವೆ ಈ 5 ಕಾರಣಗಳು | ಕ್ರೀಡಾ ಸುದ್ದಿ | ACTPnews
Last Updated:Jul 01, 2026 6:01 PM IST ಐಪಿಎಲ್ 2026 ರಲ್ಲಿ ಮುಂಬೈ ಇಂಡಿಯನ್ಸ್ ತಂಡವು ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಇದಕ್ಕೆ ನಾಯಕ ಹಾರ್ದಿಕ್ ಪಾಂಡ್ಯ ಅವರ ಮೇಲೆ ನೇರ ಹೊಣೆ ಹೊರಿಸಲಾಯಿತು. ಪರಿಣಾಮವಾಗಿ, ಮುಂಬೈ ಇಂಡಿಯನ್ಸ್ ಈಗ ಅವರನ್ನು ಟ್ರೇಡ್ ಮಾಡಿಕೊಳ್ಳಲು ನೋಡುತ್ತಿದೆ ಎಂಬ ವರದಿಗಳಾಗಿವೆ. ಹಾರ್ದಿಕ್ ಪಾಂಡ್ಯ ಸತತ ಆರು ಐಪಿಎಲ್ (IPL) ಆವೃತ್ತಿಗಳ ವೈಫಲ್ಯದ ನಂತರ, ಮುಂಬೈ ಇಂಡಿಯನ್ಸ್ (MI) ಪ್ರಮುಖ ಬದಲಾವಣೆಯನ್ನು ಎದುರು ನೋಡುತ್ತಿದೆ. ಮುಂಬೈ ಫ್ರಾಂಚೈಸಿ ಈಗ…
Latest News
Search the Archives
Access over the years of investigative journalism and breaking reports
You May Have Missed












