Category: Sports
All sports Kannada news updates
-

GSL 2026: ಟಿ20 ಇತಿಹಾಸದಲ್ಲೇ ನಂಬಲಸಾಧ್ಯವಾದ ಜಯ! ಫೈನಲ್ನಲ್ಲಿ ಕೇವಲ 85 ರನ್ ಡಿಫೆಂಡ್ ಮಾಡಿ ಜಿಎಸ್ಎಲ್ ಗೆದ್ದ ಗಯಾನ ತಂಡ | ಕ್ರೀಡಾ ಸುದ್ದಿ | ACTPnews
Last Updated:Aug 02, 2026 8:14 PM IST ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗಯಾನಾ ಅಮೆಜಾನ್ ವಾರಿಯರ್ಸ್ ಕೇವಲ 85 ರನ್ಗಳಿಗೆ ಆಲೌಟ್ ಆಯಿತು. ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ಪಂದ್ಯವನ್ನು ಸುಲಭವಾಗಿ ಹಾಗೂ ಬೇಗನೆ ಗೆಲ್ಲುತ್ತದೆ ಎಂದು ಎಲ್ಲರೂ ಭಾವಿಸಿದ್ದರು, ಆದರೆ ಮುಂದೆ ಏನಾಯಿತು ಎಂಬುದನ್ನ ಸುದ್ದಿಯಲ್ಲಿ ಓದಿ ಗಯಾನ ಅಮೇಜಾನ್ ವಾರಿಯರ್ಸ್ ಕ್ರಿಕೆಟ್ ಜಗತ್ತು ಇದುವರೆಗೆ ಹಲವು ರೋಚಕ ಪಂದ್ಯಗಳನ್ನು ಕಂಡಿದೆ. ಆದರೆ ಟಿ20…
-

Taipei open 2026: ಚರಿತ್ರೆ ಸೃಷ್ಟಿಸಿದ ತನ್ವಿ ಶರ್ಮಾ! ಭಾರತದ 17 ವರ್ಷಗಳ ಕಾಯುವಿಕೆಗೆ ಅಂತ್ಯವಾಡಿದ 17 ವರ್ಷದ ಶಟ್ಲರ್ | ಕ್ರೀಡಾ ಸುದ್ದಿ | ACTPnews
Last Updated:Aug 02, 2026 6:46 PM IST ತನ್ವಿ ವಿಯೆಟ್ನಾಂನ ಆರನೇ ಶ್ರೇಯಾಂಕದ ಥುಯ್ ಲಿನ್ ನ್ಗುಯೆನ್ ಅವರನ್ನು 21-16, 21-16 ಅಂತರದಿಂದ ಸೋಲಿಸಿ ತಮ್ಮ ಮೊದಲ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಸೂಪರ್ 300 ಪ್ರಶಸ್ತಿಯನ್ನು ಗೆದ್ದರು. ತನ್ವಿ ಶರ್ಮಾ ಭಾರತದ ಬ್ಯಾಡ್ಮಿಂಟನ್ ತಾರೆ ತನ್ವಿ ಶರ್ಮಾ ತಮ್ಮ ವೃತ್ತಿಜೀವನದ ಅತಿದೊಡ್ಡ ಗೆಲುವು ಸಾಧಿಸಿದ್ದಾರೆ. ಕೇವಲ 17 ವರ್ಷ ವಯಸ್ಸಿನಲ್ಲಿ, ಅವರು ತೈಪೆ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಭಾನುವಾರ…
-

IND vs SL: ಟೀಮ್ ಇಂಡಿಯಾಗೆ ದೊಡ್ಡ ಹಿನ್ನಡೆ! ಶ್ರೀಲಂಕಾ ಟೆಸ್ಟ್ ಸರಣಿಯಿಂದ ಸ್ಟಾರ್ ಕ್ರಿಕೆಟರ್ ಔಟ್ | ಕ್ರೀಡಾ ಸುದ್ದಿ | ACTPnews
Last Updated:Aug 02, 2026 4:23 PM IST ಶ್ರೀಲಂಕಾ ಟೆಸ್ಟ್ ಸರಣಿಗೆ ತಂಡವನ್ನು ಘೋಷಿಸಿದಾಗ, ಬುಮ್ರಾ ಭಾಗವಹಿಸುವುದು ಅವರ ಫಿಟ್ನೆಸ್ ಅನ್ನು ಅವಲಂಬಿಸಿರುತ್ತದೆ ಎಂದು ಬಿಸಿಸಿಐ ಹೇಳಿತ್ತು. ಕೆಲವು ದಿನಗಳ ಹಿಂದೆ ಅವರು ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದು ವರದಿಗಳಿದ್ದವು. ಜಸ್ಪ್ರೀತ್ ಬುಮ್ರಾ ಶ್ರೀಲಂಕಾ ವಿರುದ್ಧದ (India vs Sri Lanka) ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ದೊಡ್ಡ ಹಿನ್ನಡೆಯಾಗಿದೆ. ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಅವರನ್ನು ಇಡೀ ಟೆಸ್ಟ್ ಸರಣಿಯಿಂದಲೇ…
-

CWG 2026: ಇತಿಹಾಸ ಸೃಷ್ಟಿಸಿದ ಗುಲ್ವೀರ್ ಸಿಂಗ್: ಒಂದೇ ಕಾಮನ್ವೆಲ್ತ್ ಗೇಮ್ನಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ | ಕ್ರೀಡಾ ಸುದ್ದಿ | ACTPnews
Last Updated:Aug 02, 2026 7:43 AM IST ಕ್ರೀಡಾಕೂಟದ 10 ನೇ ದಿನದಂದು, ಭಾರತದ ಓಟಗಾರ ಗುಲ್ವೀರ್ ಸಿಂಗ್ 5000 ಮೀಟರ್ ಓಟದಲ್ಲಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದರು. ಈ ಮೂಲಕ ಒಂದೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಎರಡು ಅಥ್ಲೆಟಿಕ್ಸ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇತಿಹಾಸ ಸೃಷ್ಟಿಸಿದ ಗುಲ್ವೀರ್ ಸಿಂಗ್ ನವದೆಹಲಿ(ಆ.02): 2026 ರ ಕಾಮನ್ವೆಲ್ತ್ ಕ್ರೀಡಾಕೂಟದ 10 ನೇ ಆವೃತ್ತಿಯು ಭಾರತಕ್ಕೆ ಸ್ಮರಣೀಯವಾಗಿತ್ತು. ಭಾರತೀಯ ಬಾಕ್ಸರ್ಗಳು…
-

India vs Sri Lanka: 18 ಪಂದ್ಯಗಳಲ್ಲಿ 79 ವಿಕೆಟ್ ಪಡೆದಿರುವ ಈ ಬೌಲರ್ ಭಾರತಕ್ಕೆ ಟ್ರಂಪ್ ಕಾರ್ಡ್! ಶ್ರೀಲಂಕಾ ಸರಣಿಗಾಗಿ ಮಾಜಿ ಕ್ರಿಕೆಟರ್ ಮಹತ್ವದ ಸಲಹೆ | ಕ್ರೀಡಾ ಸುದ್ದಿ | ACTPnews
Last Updated:Aug 01, 2026 10:16 PM IST ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 14 ರಂದು ಪ್ರಾರಂಭವಾಗುತ್ತದೆ. ಮೊದಲ ಟೆಸ್ಟ್ ಆಗಸ್ಟ್ 15 ರಿಂದ 19 ರವರೆಗೆ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅಲ್ಲಿ ಸ್ಪಿನ್ ಬೌಲರ್ಗಳು ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಭಾರತ ಟೆಸ್ಟ್ ತಂಡ ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಆಗಸ್ಟ್ 15 ಆರಂಭವಾಗಲಿದೆ.…
-

Most No Balls: ಒಂದಲ್ಲ, ಎರಡಲ್ಲ ಬರೋಬ್ಬರಿ 108! ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ನೋಬಾಲ್ ಎಸೆದ ಬೌಲರ್ ಯಾರು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Aug 01, 2026 11:27 PM IST ಪಾಕಿಸ್ತಾನದ ವೇಗಿ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ನೋ-ಬಾಲ್ ಎಸೆದ ದಾಖಲೆಯನ್ನು ಹೊಂದಿದ್ದಾರೆ. ಅವರು ಈಗಾಗಲೇ ನೋ-ಬಾಲ್ಗಳಲ್ಲೇ ಶತಕ ಪೂರೈಸಿ ಬೇಡದ ದಾಖಲೆಯನ್ನ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ವಹಾಬ್ ರಿಯಾಜ್ ಕ್ಯಾಚ್ ಬಿಟ್ಟರೆ ಪಂದ್ಯ ಸೋಲು ಕಟ್ಟಿಟ್ಟಬುತ್ತಿ ಎಂದು ಕ್ರಿಕೆಟ್ ಲೋಕದಲ್ಲಿ ಚಿರಪರಿಚಿತವಾಗಿರುವ ಮಾತು. ಇಲ್ಲಿ ಫೀಲ್ಡರ್ ವಿಲನ್ ಆಗುತ್ತಾರೆ. ಅದೇ ರೀತಿ ಏಕದಿನ ಮತ್ತು ಟಿ20 ಕ್ರಿಕೆಟ್ನಲ್ಲಿ (T20 Cricket) ನೋ-ಬಾಲ್ (No Ball) ಎಸೆಯುವ…
-

IND vs SL Test: ಭಾರತ-ಶ್ರೀಲಂಕಾ ಟೆಸ್ಟ್ ಮುಖಾಮುಖಿ ವೇಳೆ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಯಾರು? ಟಾಪ್ 10 ಲಿಸ್ಟ್ ಇಲ್ಲಿದೆ | ಕ್ರೀಡಾ ಸುದ್ದಿ | ACTPnews
ಭಾರತ vs ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿ ಟಾಪ್ 10 ರನ್ ಸ್ಕೋರರ್ ‘ಗಾಡ್ ಆಫ್ ಕ್ರಿಕೆಟ್’ ಎಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಹಲವಾರು ವಿಶ್ವದಾಖಲೆಗಳನ್ನ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಭಾರತ vs ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿಯೂ ಅವರೇ ಅಗ್ರಸ್ಥಾನದಲ್ಲಿದ್ದಾರೆ. ‘ಮಾಸ್ಟರ್ ಬ್ಲಾಸ್ಟರ್’ ಈ ಎರಡು ರಾಷ್ಟ್ರಗಳ ನಡುವಿನ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನು (25) ಆಡಿದ್ದಾರೆ, 36 ಬಾರಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದಿದ್ದಾರೆ. ಸಚಿನ್ ಶ್ರೀಲಂಕಾ ವಿರುದ್ಧ 60.45…
-

Duleep Trophy: ರಜತ್ ಪಾಟಿದಾರ್ಗೆ ನಾಯಕತ್ವ, ರಿಂಕು ಸಿಂಗ್ ಉಪನಾಯಕ! ದುಲೀಪ್ ಟ್ರೋಫಿಗೆ ಕೇಂದ್ರ ವಲಯ ತಂಡ ಹೀಗಿದೆ | ಕ್ರೀಡಾ ಸುದ್ದಿ | ACTPnews
Last Updated:Aug 01, 2026 8:12 PM IST ದುಲೀಪ್ ಟ್ರೋಫಿ ಆಗಸ್ಟ್ 23 ರಂದು ಪ್ರಾರಂಭವಾಗಲಿದ್ದು, ಐದು ಪಂದ್ಯಗಳನ್ನು ಒಳಗೊಂಡಿರುತ್ತದೆ. ಕೇಂದ್ರ ವಲಯದ ಜೊತೆಗೆ, ಭಾಗವಹಿಸುವ ತಂಡಗಳಲ್ಲಿ ಈಶಾನ್ಯ ವಲಯ, ಉತ್ತರ ವಲಯ, ಪಶ್ಚಿಮ ವಲಯ ಮತ್ತು ದಕ್ಷಿಣ ವಲಯ ಸೇರಿವೆ. ಸೆಪ್ಟೆಂಬರ್ 6 ರಂದು ಅಂತಿಮ ಪಂದ್ಯ ನಡೆಯಲಿದೆ. ರಜತ್ ಪಾಟೀದಾರ್ ದುಲೀಪ್ ಟ್ರೋಫಿಗಾಗಿ (Duleep Trophy) ಕೇಂದ್ರ ವಲಯವು (Central Zonal) ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ತಂಡವನ್ನ ಮಧ್ಯಪ್ರದೇಶ…
-

Vaibhav Sooryavanshi: ವೈಭವ್ಗೆ ಉಪನಾಯಕತ್ವ ಸರಿಯಲ್ಲ, ಬದಲಾಗಿ ಆತನಿಗೆ ನೀಡಬೇಕಾಗಿತ್ತು: ಆಯ್ಕೆಸಮಿತಿ ನಿರ್ಧಾರ ಟೀಕಿಸಿದ ಸೂರ್ಯವಂಶಿ ಗುರು | ಕ್ರೀಡಾ ಸುದ್ದಿ | ACTPnews
Last Updated:Aug 01, 2026 7:37 PM IST ದುಲೀಪ್ ಟ್ರೋಫಿಯ ಪೂರ್ವ ವಲಯ ತಂಡಕ್ಕೆ ಇಶಾನ್ ಕಿಶನ್ ನಾಯಕನಾದರೆ, ವೈಭವ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಆದರೆ, ಈ ನಿರ್ಧಾರವು ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. News18 ಪ್ರತಿಷ್ಠಿತ ದೇಶೀಯ ಪಂದ್ಯಾವಳಿಯಾದ ದುಲೀಪ್ ಟ್ರೋಫಿಗಾಗಿ (Duleep Trophy) ಪೂರ್ವ ವಲಯ ತಂಡದ ಉಪನಾಯಕನನ್ನಾಗಿ ವೈಭವ್ ಸೂರ್ಯವಂಶಿ (Vaibhav Sooryavanshi) ಅವರನ್ನು ಹೆಸರಿಸಲಾಗಿದೆ. ಆದರೆ, ಈ ನಿರ್ಧಾರವನ್ನು ಹಲವಾರು ಮಾಜಿ ಕ್ರಿಕೆಟಿಗರು ಟೀಕಿಸಿದ್ದಾರೆ. ಅನಾನುಭವಿ ವೈಭವ್ಗೆ ಇಷ್ಟು ಬೇಗ ತಂಡದಲ್ಲಿ ಉಪನಾಯಕತ್ವ…
-

CWG 2026: ಬಾಕ್ಸಿಂಗ್ನಲ್ಲಿ ಭಾರತಕ್ಕೆ ಡಬಲ್ ಗೋಲ್ಡ್! ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನ ಗೆದ್ದುಕೊಟ್ಟ ಪ್ರೀತಿ, ಜೈಸ್ಮಿನ್ | ಕ್ರೀಡಾ ಸುದ್ದಿ | ACTPnews
Last Updated:Aug 01, 2026 6:29 PM IST ಗ್ಲ್ಯಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟ 2026 ರಲ್ಲಿ ಭಾರತೀಯ ಬಾಕ್ಸರ್ಗಳು ತಮ್ಮ ಅದ್ಭುತ ಓಟವನ್ನು ಮುಂದುವರೆಸಿದ್ದಿ, ಒಂದೇ ದಿನ ಇಬ್ಬರು ಬಾಕ್ಸರ್ಗಳು ಚಿನ್ನದ ಪದಕ ಪಡೆದಿದ್ದಾರೆ. ಬಾಕ್ಸಿಂಗ್ನಲ್ಲಿ ಚಿನ್ನ ಗೆದ್ದ ಪ್ರೀತಿ ಪವಾರ್, ಜೈಸ್ಮಿನ್ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್ವೆಲ್ತ್ ಗೇಮ್ಸ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಮಹಿಳಾ ಬಾಕ್ಸರ್ಗಳಾದ ಪ್ರೀತಿ ಪವಾರ್ ಮತ್ತು ಜೈಸ್ಮಿನ್ ಲ್ಯಾಂಬೋರಿಯಾ ಚಿನ್ನದ ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪ್ರೀತಿ ಪವಾರ್ ಅದ್ಭುತ…
Latest News
Search the Archives
Access over the years of investigative journalism and breaking reports
You May Have Missed













