Category: Karnataka
All Karnataka news updates
-

Sholay: ಅಂದು 3 ಕೋಟಿಯಲ್ಲಿ ಸಿದ್ಧವಾಗಿದ್ದ ಆ ಬ್ಲಾಕ್ಬಸ್ಟರ್ ಮೂವಿ ಈಗ ಮಾಡ್ತಿದ್ರೆ ಖರ್ಚು ಎಷ್ಟಾಗ್ತಿತ್ತು ಗೊತ್ತಾ? | Sholay made in just 3 cr 1975 how much it will take if doing in 2025 know details | | ACTPnews
Last Updated:Feb 08, 2025 8:24 AM IST 1975ರಲ್ಲಿ 3 ಕೋಟಿ ರೂ.ಗಳಲ್ಲಿ ತಯಾರಾದ ಶೋಲೆ ಚಿತ್ರ 2025ರಲ್ಲಿ 300-400 ಕೋಟಿ ರೂ. ವೆಚ್ಚವಾಗಬಹುದು. ಶಾರುಖ್ ಖಾನ್, ಅಕ್ಷಯ್ ಕುಮಾರ್, ದೀಪಿಕಾ, ರಣವೀರ್ ಮುಂತಾದ ತಾರೆಯರು ಇರಬಹುದು. ಶೋಲೆ ಬಾಲಿವುಡ್ನ (Bollywood) ಅನೇಕ ಹಳೆಯ ಚಿತ್ರಗಳು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚೊತ್ತಿದ್ದು, ಜನರು ಆ ಚಿತ್ರಗಳನ್ನು ಇಂದಿಗೂ ನೆನಪು ಮಾಡಿಕೊಳ್ಳುತ್ತಿದ್ದಾರೆ ಅಂತಹದೇ ಚಿತ್ರಗಳ ಸಾಲಿನಲ್ಲಿ ಶೋಲೆ (Sholay) ಜನಮಾನಸದಲ್ಲಿ ಅಜರಾಮರವಾಗಿ ನೆಲೆ ನಿಂತಿದೆ. ಬಾಲಿವುಡ್ ಸಿನಿ…
-

Bengaluru: ಹೋಲ್ಸೇಲ್ ಖರೀದಿ ಹೆಸರಲ್ಲಿ ಟೋಪಿ! ಡಿಸೈನ್ ನೋಡ್ಬೇಕು ಅಂದರು, 3 ಕೋಟಿ ಮೌಲ್ಯದ ಚಿನ್ನ ಕದ್ದು ಓಡಿದರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 21, 2026 12:20 PM IST ಹೋಲ್ಸೇಲ್ ಚಿನ್ನ ಖರೀದಿಸ್ತೀವಿ ಅಂತಾ ಬಣ್ಣ ಬಣ್ಣದ ಕಥೆ ಕಟ್ಟಿದವರು ಕೋಟಿ ಕೋಟಿ ಬೆಲೆಯ ಚಿನ್ನ ಕದ್ದು ಹೋಗಿದ್ದಾರೆ. ತಾವಿದ್ದ ಜಾಗಕ್ಕೇ 3 ಕೋಟಿ ರೂಪಾಯಿ ಬೆಲೆಯ ಚಿನ್ನ ತರಿಸಿಕೊಂಡು ಉಂಡೆನಾಮ ಉಜ್ಜಿದ್ದಾರೆ. ಚಿನ್ನದ ಮೂಟೆಯೊಂದಿಗೆ ಖದೀಮರು ಎಸ್ಕೇಪ್ ಬೆಂಗಳೂರು: ಇದ್ಕೇ ಹೇಳೋದು. ಕೊಟ್ಟೋನು ಕೋಡಂಗಿ ಈಸ್ಕೊಂಡೋನು ಈರಭದ್ರ ಅಂತಾ. ಕೆಲವೊಂದು ಘಟನೆಗಳನ್ನ ನೋಡ್ತಿದ್ರೆ ಜನ ಇಷ್ಟು ದಡ್ಡರಾ (Bengaluru) ಅನಿಸಿಬಿಡುತ್ತೆ. ಯಾಕಂದ್ರೆ, ಹೋಲ್ಸೇಲ್ ಚಿನ್ನ ಖರೀದಿ…
-

Chocolate Day: ಚಾಕೊಲೇಟ್ ಡೇ ಅಂತ ಗೆಳತಿಗೆ ಅದನ್ನೇ ಕೊಡ್ಬೇಡಿ! ಈ ಎಲ್ಲಾ ರೋಗಗಳು ಬರಬಹುದು ಹುಷಾರ್! | Treating your girlfriend to chocolate? So are you giving diseases as a gift? | | ACTPnews
ಹೆಚ್ಚಿನ ಲೋಹದ ಬಳಕೆ: ಕೆಲವು ಡಾರ್ಕ್ ಚಾಕೊಲೇಟ್ಗಳು ಕ್ಯಾಡ್ಮಿಯಂ ಮತ್ತು ಸೀಸದಂತಹ ವಿಷಕಾರಿ ಲೋಹಗಳನ್ನು ಹೊಂದಿರುತ್ತವೆ. ಇವು ಮೂತ್ರಪಿಂಡಗಳು, ಮೂಳೆಗಳು ಮತ್ತು ದೇಹದ ಇತರ ಅಂಗಾಂಶಗಳಿಗೆ ಹಾನಿ ಮಾಡುತ್ತವೆ. 2017 ರಲ್ಲಿ, ಕನ್ಸ್ಯೂಮರ್ ಲ್ಯಾಬ್ 43 ವಿಧದ ಚಾಕೊಲೇಟ್ ಉತ್ಪನ್ನಗಳನ್ನು ಪರೀಕ್ಷಿಸಿತು. ಅದರ ಪ್ರಕಾರ ಬಹುತೇಕ ಎಲ್ಲದರಲ್ಲೂ ಕೋಕೋ ಪೌಡರ್ 0.3 ಎಮ್ಸಿಜಿಗಿಂತ ಹೆಚ್ಚು ಕ್ಯಾಡ್ಮಿಯಂ ಅನ್ನು ಹೊಂದಿರುವುದು ಕಂಡುಬಂದಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕ್ಯಾಡ್ಮಿಯಂ 0.3 ಎಮ್ಸಿಜಿ ಮೀರಬಾರದು. ಆದ್ದರಿಂದ, ತಮ್ಮ ಪ್ರೀತಿಪಾತ್ರರನ್ನು ನಿಜವಾಗಿಯೂ…
-

Religious Teachers Job in Army: ನೀವು ಧಾರ್ಮಿಕ ಮುಖಂಡರಾ? ಹಾಗಾದ್ರೆ ಭಾರತೀಯ ಸೈನ್ಯದಲ್ಲಿದೆ ನಿಮಗೆ ಉದ್ಯೋಗಾವಕಾಶ! | not only Soldiers in Indian Army even Religious leaders also have job opportunities | | ACTPnews
Last Updated:Feb 11, 2025 4:12 PM IST Religious Teacher Job in Army: ಭಾರತೀಯ ಸೇನೆ ಶಿಸ್ತು ಮತ್ತು ಭದ್ದತೆಗೆ ಹೆಸರುವಾಸಿ. ಇಲ್ಲಿ ನಮಗೆಲ್ಲರಿಗೂ ಗೊತ್ತಿರುವಂತೆ ಸೈನಿಕರು ಹಾಗೂ ವೈದ್ಯರು, ಇಂಜಿನಿಯರುಗಳು, ನರ್ಸಿಂಗ್ ಅಸಿಸ್ಟೆಂಟ್, ಮೆಸ್ ಕೀಪರ್ ಮತ್ತು ಹೌಸ್ಕೀಪರ್ ಹೀಗೆ ಹಲವಾರು ರಂಗಗಳಲ್ಲಿ ಕೆಲಸವಿದೆ. ಆದರೆ ನಿಮಗೆ ಗೊತ್ತಾ ಭಾರತೀಯ ಸೈನ್ಯದಲ್ಲಿ ಈ ಎಲ್ಲಾ ಹುದ್ದೆಗಳಿಗೂ ವಿಭಿನ್ನ ಅರ್ಹತೆವೊಂದಿರುವ ಹುದ್ದೆಯು ಇದೆ ಎನ್ನುವುದು. ಹೌದು, ಭಾರತೀಯ ಸೈನ್ಯದಲ್ಲಿ ಪಂಡಿತರು, ಮೌಲ್ವಿಗಳು, ಸಿಖ್ ಗ್ರಂಥಿಗಳು,…
-

Himachal Pradesh: ಪ್ರವಾಸೋದ್ಯಮ ಹೆಚ್ಚಿಸೋಕಂತಲೇ ಹೊಸ ರೂಲ್ಸ್! ಹೋಮ್ಸ್ಟೇ ಹಬ್ ನಿರ್ಮಿಸಲು ಸರ್ಕಾರದ ಹೊಸ ಹೆಜ್ಜೆ | Himachal Pradesh Government Unveils New Homestay Guidelines | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಹೊಸದಾಗಿ ಪರಿಚಯಿಸಲಾದ ಹೋಂಸ್ಟೇ ಮಾರ್ಗಸೂಚಿಗಳನ್ನು ಹಿಮಾಚಲ ಪ್ರದೇಶದಲ್ಲಿ ಹೆಚ್ಚು ಅಂತರ್ಗತ ಮತ್ತು ವೈವಿಧ್ಯಮಯ ಪ್ರವಾಸೋದ್ಯಮ ಅನುಭವವನ್ನು ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾಗಿದೆ. ಹೊಸ ನಿಯಮಗಳಲ್ಲಿ ಏನೆಲ್ಲಾ ಇದೆ? ಮೊದಲ ಬಾರಿಗೆ, ಹಿಮಾಚಲದಲ್ಲಿ 20 ವರ್ಷಗಳಿಂದ ವಾಸಿಸುತ್ತಿರುವ ಇತರ ರಾಜ್ಯಗಳ ನಿವಾಸಿಗಳು ಮತ್ತು ರಾಜ್ಯದ ಹೊರಗೆ ವ್ಯವಹಾರಗಳನ್ನು ನಡೆಸುತ್ತಿರುವ ಹಿಮಾಚಲಿ ನಾಗರಿಕರು ಹೋಮ್ಸ್ಟೇಗಳನ್ನು ನೋಂದಾಯಿಸಲು ಮತ್ತು ನಿರ್ವಹಿಸಲು ಅರ್ಹರಾಗಿರುತ್ತಾರೆ ಎಂದು ಹೊಸ ನಿಯಮಗಳು ಹೇಳಿವೆ. ಹೆಚ್ಚುವರಿಯಾಗಿ, ರಾಜ್ಯದ ಕೃಷಿ ಭೂದೃಶ್ಯಕ್ಕೆ ಅಪ್ರತಿಮವಾಗಿರುವ ಸೇಬು ತೋಟಗಳು ಮತ್ತು ಚಹಾ ತೋಟಗಳಲ್ಲೂ ಹೋಮ್ಸ್ಟೇಗಳನ್ನು ಈಗ…
-

Karnataka Rains: ಕರುನಾಡಲ್ಲಿ ಪೂರ್ವ ಮುಂಗಾರು ಸುನಾಮಿ; ಮಹಾಮಳೆಗೆ ಅರ್ಧಕರ್ಧ ಕರುನಾಡು ತತ್ತರ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ದಾವಣಗೆರೆ: ಬೇಸಿಗೆ ಮಳೆ ಕೆಲವ್ರ ಪಾಲಿಗೆ ವರವಾದ್ರೆ, ಇನ್ನೂ ಕೆಲವರ ಪಾಲಿಗೆ ಶಾಪವಾಗಿ ಮಾರ್ಪಟ್ಟಿದೆ. ಸಾಲ ಸೂಲ ಮಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದವ್ರು ಕಣ್ಣೀರಿಡ್ತಿದ್ದಾರೆ. ಏಕಾಏಕಿ ಸುರಿದ ಮಳೆಗೆ ದಾವಣೆಗೆರೆ ಜಿಲ್ಲೆಯಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಆಲಿಕಲ್ಲು ಮಳೆಗೆ ಹರಿಹರ, ತ್ಯಾವಣಿಗಿ, ಚನ್ನಗಿರಿ ಭಾಗದಲ್ಲಿ ಫಸಲಿಗೆ ಬಂದಿದ್ದ 1 ಸಾವಿರ ಎಕರೆಗೂ ಅಧಿಕ ಭತ್ತದ ಬೆಳೆ ಮಣ್ಣು ಪಾಲಾಗಿದೆ. ಭತ್ತದ ಕಾಳುಗಳು ನೆಲಕಚ್ಚಿ ಹೋಗಿದ್ದು ಅನ್ನದಾತರು ಪರಿಹಾರಕ್ಕಾಗಿ ಸರ್ಕಾರದತ್ತ ಕೈ ಚಾಚಿಸಿದ್ದಾರೆ. ಮುದ್ದಾಬಳ್ಳಿ,…
-

Success Story: ಸೊಪ್ಪು ಬೆಳೆದು ತಿಂಗಳಿಗೆ 5 ಲಕ್ಷ ಗಳಿಸ್ತಾರೆ ಮಾಜಿ ಬ್ಯಾಂಕರ್! ಯುವ ರೈತರು ಇವರ ಸಕ್ಸಸ್ ಸ್ಟೋರಿ ಓದಲೇಬೇಕು | Ajay Gopinath earns 5 lakhs monthly from microgreen farming | | ACTPnews
Last Updated:Feb 14, 2025 10:59 PM IST ಸಿಟಿಗ್ರೂಪ್ನ ಮಾಜಿ ಉದ್ಯೋಗಿ ಅಜಯ್ ಗೋಪಿನಾಥ್ ಕೂಡ ಮೈಕ್ರೋಗ್ರೀನ್ಗಳನ್ನು ತಮ್ಮ ಮನೆಯಲ್ಲೇ ಬೆಳೆಸಲು ನಿರ್ಧರಿಸಿದ್ದು ಕೂಡ ಒಂದು ಘಟನೆಯಿಂದ ಎಂದು ಹೇಳುತ್ತಾರೆ. ರೆಸ್ಟೋರೆಂಟ್ಗೆ ಹೋಗಿದ್ದಾಗ ಅಲ್ಲಿದ್ದ ಸಲಾಡ್ನಲ್ಲಿ ಈ ಮೈಕ್ರೋಗ್ರೀನ್ಗಳಿಂದ ಸಮೃದ್ಧವಾಗಿದ್ದ ಅಲಂಕಾರ ಅವರ ಗಮನ ಸೆಳೆಯಿತು ಹಾಗೂ ಇದನ್ನೇಕೆ ತಮ್ಮ ಮನೆಯಲ್ಲೇ ಬೆಳೆಸಬಾರದು ಎಂಬ ಸಂಕಲ್ಪವನ್ನು ಮಾಡಿದರು. ಅಜಯ್ ಗೋಪಿನಾಥ್ ಕೆಲವರಿಗೆ ಏನಾದರೊಂದು ವಿಷಯ ಸ್ಫೂರ್ತಿ, ಪ್ರೇರಣೆಯಾಗಿ ಅವರ ಜೀವನದಲ್ಲಿ ಮಾರ್ಗದರ್ಶನ ಮಾಡುತ್ತದೆ. ಇದೇ ರೀತಿ…
-

Health Tips: ಕಾಲು ತುಂಬಾ ನೋಯುತ್ತಿದ್ಯಾ? ಹುಷಾರ್, ಇದು ಹಾರ್ಟ್ ಪ್ರಾಬ್ಲಮ್ ಲಕ್ಷಣವೂ ಆಗಿರಬಹುದು! ಯಾವುದಕ್ಕೂ ಆಸ್ಪತ್ರೆಗೆ ಹೋಗಿ | 76 million people in UK suffer from heart disease report | ಲೈಫ್ಸ್ಟೈಲ್ | ACTPnews
ಆದರೆ ಹೃದ್ರೋಗದ ಚಿಹ್ನೆಗಳು ಮತ್ತು ಲಕ್ಷಣಗಳ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ. ಆದರೆ ಈ ಕುರಿತು ಲಾಯ್ಡ್ಸ್ ಫಾರ್ಮಸಿ ಆನ್ಲೈನ್ನ ಡಾ. ಭವಿನಿ ಶಾ ವಿವರವಾಗಿ ವಿವರಿಸಿದ್ದಾರೆ ಮತ್ತು ನಿಮ್ಮ ಅಪಾಯವನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಕುರಿತು ಪ್ರಾಯೋಗಿಕ ಹಂತಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ಈ ಕುರಿತು ಮಾಹಿತಿ. ಎದೆ ನೋವು ಹೃದಯ ಕಾಯಿಲೆಯ ಸಾಮಾನ್ಯ ಲಕ್ಷಣವಾಗಿದೆ. ಎದೆ ನೋವು, ಒತ್ತಡ, ಬಿಗಿತ, ಹಿಸುಕುವಿಕೆ ಅಥವಾ ಭಾರವಾದಂತೆ ಭಾಸವಾದರೆ ಅದು ಹೃದಯಾಘಾತದ ಲಕ್ಷಣವಾಗಿರಬಹುದು ಎಂದು ಭವಿನಿ…
-

ಈ ಮಶ್ರೂಮ್ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ; ಅಂತಹದ್ದೇನಿದೆ ತಿಳಿದ್ರೆ ಬೆಚ್ಚಿ ಬೀಳ್ತೀರಿ! | Hyderabad Store Sells special One Mushroom Worth 5 Lakhs | ಲೈಫ್ಸ್ಟೈಲ್ | ACTPnews
Last Updated:Feb 15, 2025 1:02 PM IST ಹೈದರಾಬಾದ್ನ ಸಿಟಿ ಫುಡ್ ಸ್ಟೋರ್ನಲ್ಲಿ ಅಪರೂಪದ 5.5-6 ಕೆಜಿ ಅಣಬೆಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಅಂಗಡಿಗೆ ಬರುವ ಗ್ರಾಹಕರು ಈ ಅಣಬೆಯನ್ನು ಕಂಡು ಬೆರಗಾಗಿ ಅದರ ಫೋಟೋವನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಜನ ಈ ಮಶ್ರೂಮ್ ಬೆಲೆ ಕೇಳಿ ಬಾಯಿ ಮೇಲೆ ಬೆರಳಿಟ್ಟುಕೊಂಡು ಗಪ್-ಚುಪ್ ರೀತಿ ಶಾಕ್ ಆಗಿದ್ದಾರೆ. ಸಾಂದರ್ಭಿಕ ಚಿತ್ರ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಶಾಪಿಂಗ್ ಮಾಲ್ಗಳು (Shopping Mall)…
-

Health Tips: ಎಬಿಸಿ ಜ್ಯೂಸ್ ಪ್ರಯೋಜನ-ಅಡ್ಡಪರಿಣಾಮಗಳ ಕುರಿತು ಮಾಹಿತಿ ಇಲ್ಲಿದೆ ನೋಡಿ | See information about the benefits and side effects of ABC Juice here | ಲೈಫ್ಸ್ಟೈಲ್ | ACTPnews
ಎಬಿಸಿ ಜ್ಯೂಸ್ ಎಂದರೇನು? ಎಬಿಸಿ ಅಂದರೆ ಸೇಬು, ಬೀಟ್ರೂಟ್ ಮತ್ತು ಕ್ಯಾರೆಟ್ನ ಶಕ್ತಿಯುತ ಮಿಶ್ರಣ. ಇದರಲ್ಲಿ ಅತ್ಯಂತ ಹೆಚ್ಚು ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳು ಮತ್ತು ಕಿಣ್ವಗಳಿಂದ ತುಂಬಿದೆ, ಹಾಗಾಗಿ ಇದನ್ನು ಕುಡಿಯುವುದರಿಂದ ದಿನಪೂರ್ತಿ ನಿಮ್ಮನ್ನು ತಾಜಾತನದಿಂದಿರುವಂತೆ ನೋಡಿಕೊಳ್ಳುತ್ತದೆ. ಎಬಿಸಿ ಜ್ಯೂಸ್ನ 8 ಪ್ರಯೋಜನಗಳು ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ ಎಬಿಸಿ ಜ್ಯೂಸ್ ಬೀಟಾ-ಕ್ಯಾರೋಟಿನ್, ವಿಟಮಿನ್ ಸಿ ಮತ್ತು ಪಾಲಿಫಿನಾಲ್ಗಳಂತಹ ಉತ್ಕರ್ಷಣ ನಿರೋಧಕಗಳ ಶಕ್ತಿಕೇಂದ್ರವಾಗಿದ್ದು, ಇದು ದೇಹದಲ್ಲಿನ ಸ್ವತಂತ್ರ ರಾಡಿಕಲ್ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಯಕೃತ್ತಿನ ಕಾರ್ಯವನ್ನು ಬೆಂಬಲಿಸುತ್ತದೆ…
Latest News
Search the Archives
Access over the years of investigative journalism and breaking reports
You May Have Missed












