Category: India
All Indian states Kannada news updates
-

Road Accident: ನಿದ್ದೆಗೆ ಜಾರಿದ ಚಾಲಕ! 20 ಅಡಿ ಆಳದ ಕಂದಕಕ್ಕೆ ಕಾರ್ ಬಿದ್ದು ಮೂವರು ಸಾವು, 3 ಮಂದಿ ಗಂಭೀರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 23, 2026 5:06 PM IST ಪ್ರಾಥಮಿಕ ತನಿಖೆಯ ಪ್ರಕಾರ, ಚಾಲಕ ಸನ್ನಿ ನಾನೋಡ್ಕರ್ ನಿದ್ರೆಗೆ ಜಾರಿದ್ದಾನೆ. ವಾಹನ ಕೂಡ ವೇಗವಾಗಿ ಚಲಿಸುತ್ತಿದ್ದ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಕಾರು ಮೂರು ಬಾರಿ ಉರುಳಿ ಸುಮಾರು 15 ರಿಂದ 20 ಅಡಿ ಆಳದ ಕಂದಕಕ್ಕೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರಿಂದ ತಿಳಿದು ಬಂದಿದೆ. News18 ಸಿಂಧುದುರ್ಗ: ವೇಗವಾಗಿ ಬಂದ ಕಾರು ಸುಮಾರು 20 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಇಬ್ಬರು ಸಹೋದರಿಯರು ಸಾವನ್ನಪ್ಪಿದ್ದು,…
-

Oracle Lay Off: ಒಂದು ವರ್ಷದಲ್ಲಿ ಕೆಲಸ ಕಳೆದುಕೊಂಡ 21,000 ಉದ್ಯೋಗಿಗಳು, ಒರಾಕಲ್ ಮುಂದಿನ ಪ್ಲಾನ್ ಏನು? / Oracle Layoffs: 21,000 Employees Lose Jobs in a Year | ಉದ್ಯೋಗ ಸುದ್ದಿ | ACTPnews
Last Updated:Jun 23, 2026 3:51 PM IST ಒರಾಕಲ್ ಸಂಸ್ಥೆ ಮತ್ತೆ ತನ್ನ 21,000 ಉದ್ಯೋಗಿಗಳನ್ನು ವಜಾಗೊಳಿಸಿದೆ. AI ಅಳವಡಿಕೆಗೆ ಹೆಚ್ಚು ಒತ್ತು ನೀಡಿದ ಸಂಸ್ಥೆ ಅತೀ ಹೆಚ್ಚು ಹೂಡಿಕೆ ಮಾಡಿದ್ದು, 12 ತಿಂಗಳಲ್ಲಿ 21,000 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ. 21,000 ಜನ ಕೆಲಸದಿಂದ ವಜಾ! ಬೆಂಗಳೂರು: ವಿಶ್ವದ ಪ್ರಮುಖ ಸಾಫ್ಟ್ವೇರ್ ಕಂಪನಿ ಒರಾಕಲ್ (Oracle) ಕಳೆದ ಹಣಕಾಸು ವರ್ಷದಲ್ಲಿ (2025-26) ತನ್ನ ಉದ್ಯೋಗಿಗಳ ಸಂಖ್ಯೆಯನ್ನು (Employees) ಗಣನೀಯವಾಗಿ ಕಡಿಮೆ ಮಾಡಿದೆ. ಕಂಪನಿಯು…
-

PM Modi: ಅರಬ್ ದೇಶಗಳ ಒಲವಿಗಾಗಿ ಅಂದು ಇಂದಿರಾ ಗಾಂಧಿ ಸೋತಿದ್ದೆಲ್ಲಿ? 2026 ರ ಯುದ್ಧದ ನಡುವೆಯೂ ಮೋದಿ ಗೆದ್ದಿದ್ದು ಹೇಗೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 23, 2026 3:12 PM IST Global Diplomat: ಅಂದು ಇಂದಿರಾ ಗಾಂಧಿಯವರ ಏಕಪಕ್ಷೀಯ ನಿರ್ಧಾರದಿಂದ ಭಾರತ ಬರೋಬ್ಬರಿ 300% ತೈಲ ಬೆಲೆ ಏರಿಕೆಯ ಬಿಗ್ ಶಾಕ್ ಎದುರಿಸಬೇಕಾಗಿ ಬಂದಿತ್ತು. ಆದರೆ ಇಂದು ಜಾಗತಿಕ ಯುದ್ಧದ ನಡುವೆಯೂ ಪ್ರಧಾನಿ ಮೋದಿ ದೇಶದ ಹಿತರಕ್ಷಣೆಯನ್ನು ಹೇಗೆ ಕಾಪಾಡಿದ್ದಾರೆ ಅನ್ನೋ ರೋಚಕ ಇತಿಹಾಸದ ಹೋಲಿಕೆ ಇಲ್ಲಿದೆ. News18 ಜಾಗತಿಕ ರಾಜತಾಂತ್ರಿಕತೆಯ (Global Diplomat)ಇತಿಹಾಸವನ್ನು ಗಮನಿಸಿದರೆ, ದೇಶದ ವಿದೇಶಾಂಗ ನೀತಿಯು ಕೇವಲ ಸೈದ್ಧಾಂತಿಕ ನಿಷ್ಠೆಗೆ ಸೀಮಿತವಾಗಿರದೆ ರಾಷ್ಟ್ರೀಯ ಹಿತಾಸಕ್ತಿಗೆ…
-

PoK Protest: ಮುನೀರ್ ಸೈನ್ಯಕ್ಕೆ 24 ಗಂಟೆಗಳ ಡೆಡ್ಲೈನ್! ಕಾಶ್ಮೀರಿಗಳ ಖಡಕ್ ವಾರ್ನಿಂಗ್ / PoK Protest: Munir Issues 24-Hour Ultimatum to Army, Kashmiris | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 23, 2026 2:07 PM IST ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ದಿನೇ ದಿನೇ ಚಳುವಳಿ ಬಲಗೊಳ್ಳುತ್ತಿದೆ. ಮೂರು ವಾರಗಳ ಅಶಾಂತಿಯ ನಡುವೆ, ಜಂಟಿ ಅವಾಮಿ ಕ್ರಿಯಾ ಸಮಿತಿ (ಜೆಎಎಸಿ) ಈಗ ಅಸಿಮ್ ಮುನೀರ್ ಸೇನೆಗೆ 24 ಗಂಟೆಗಳ ಒಳಗೆ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಪರಿಸ್ಥಿತಿ ಉಲ್ಬಣಗೊಳ್ಳಬಹುದು ಎಂದು ಎಚ್ಚರಿಕೆ ನೀಡಿದೆ. ಕಾಶ್ಮೀರಿಗಳ ಖಡಕ್ ವಾರ್ನಿಂಗ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK)ದಲ್ಲಿ ಭದ್ರತಾ ಪಡೆಗಳ ಸಂಘರ್ಷ ಮತ್ತು ಕಾರ್ಯಕರ್ತರ ಮೇಲಿನ ಕ್ರೌರ್ಯ ದಿನೇ…
-

Lucknow: ಕೋಚಿಂಗ್ ಸೆಂಟರ್ಗೆ ಬೆಂಕಿ, ಮೃತಪಟ್ಟ 15 ಮಂದಿ ಮಕ್ಕಳಲ್ಲಿ ಒಬ್ಬರಿಗೂ ಸುಟ್ಟ ಗಾಯಗಳಿಲ್ಲ: ಸಾವನ್ನಪ್ಪಿದ್ದು ಹೇಗೆ? ಬಯಲಾಯ್ತು ಅಸಲಿಯತ್ತು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 23, 2026 12:21 PM IST ಆದರೀಗ ಅಲಿಗಂಜ್ ಬೆಂಕಿ ದುರಂತದ ಹೊಸ ಅಪ್ಡೇಟ್ ಹೊರ ಬಿದ್ದಿದೆ. ಹೌದು ಎಲ್ಲಾ ಗಾಯಾಳುಗಳ ಮರಣೋತ್ತರ ಪರೀಕ್ಷೆ ನಡೆಸಿದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ವಕ್ತಾರರು ಮಕ್ಕಳ ಸಾವಿನ ಬಗ್ಗೆ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕೋಚಿಂಗ್ ಸೆಂಟರ್ಗೆ ಬೆಂಕಿ ಲಕ್ನೋ(ಜೂ.23): ಅಲಿಗಂಜ್ನ ಅನಿಮೇಷನ್ ತರಬೇತಿ ಕೇಂದ್ರದಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 15 ಮಕ್ಕಳು ಸಾವನ್ನಪ್ಪಿದ ವಿಚಾರ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಬೆಂಕಿ ಅನಾಹುತವಾಗಿರುವುದರಿಂದ ಈ…
-

Goat Sacrifice: ಮುಂಜಾನೆ ಕುರಿ ಬಲಿಕೊಟ್ಟು ರಕ್ತದ ಅಭಿಷೇಕ ಮಾಡಿದ ಪೊಲೀಸರು! ಪೊಲೀಸ್ ಠಾಣೆಯಲ್ಲೇ ನಡೆಯಿತು ವಿಚಿತ್ರ ಪೂಜೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 23, 2026 12:05 PM IST ತಲೆ ಕತ್ತರಿಸಿದ ಮೇಕೆಯನ್ನು ಹತ್ತಿರದ ಕೋಳಿ ಕೇಂದ್ರದಲ್ಲಿ ಕ್ಲೀನ್ ಮಾಡಿಸಿ ನಂತರ ಬಿರಿಯಾನಿ ಮಾಡಿ ಠಾಣೆಯ ಎಲ್ಲಾ ಸಿಬ್ಬಂದಿಗೆ ಅದ್ದೂರಿ ಔತಣಕೂಟ ಏರ್ಪಡಿಸಲಾಗಿತ್ತು. ಪೊಲೀಸರೆಲ್ಲ ಸೇರಿ ಭರ್ಜರಿ ಪಾರ್ಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. News18 ಸೇಲಂ: ಹಳ್ಳಿ ಕಡೆಗಳಲ್ಲಿ ಮಾಟ ಮಂತ್ರ, ವಾಮಾಚಾರ ಮಾಡೋದನ್ನು ಕೇಳಿದ್ದೀವಿ. ಇಂದಿಗೂ ಅನೇಕ ಮಂದಿ ಇಂತಹ ಆಚರಣೆಗಳನ್ನು ನಂಬುತ್ತಾರೆ. ಆದರೆ ಪೊಲೀಸರೇ ಇಂತಹ ಒಂದು (Goat Sacrifice) ಆಚರಣೆಯನ್ನು ಮಾಡಿದ್ದಾರೆ…
-

NEET Exam: ಫೋಟೋ ಮರೆತು ಬಂದ ನೀಟ್ ವಿದ್ಯಾರ್ಥಿನಿಗೆ ಆಪತ್ಬಾಂಧವರಾದ ಪೊಲೀಸರು, ತುರ್ತು ಸಹಾಯಕ್ಕೆ ಜನರ ಮೆಚ್ಚುಗೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 22, 2026 3:43 PM IST ನೀಟ್ ಪರೀಕ್ಷೆಯ ವೇಳೆ ಪರೀಕ್ಷಾ ಕೇಂದ್ರಕ್ಕೆ ಬಂದ ಒಬ್ಬ ಮಹಿಳಾ ವಿದ್ಯಾರ್ಥಿನಿ ತನ್ನೊಂದಿಗೆ ಅಗತ್ಯವಿರುವ ಫೋಟೋಗಳನ್ನು ತರಲು ಮರೆತಿದ್ದಳು. ಪರೀಕ್ಷೆಗೆ ಪ್ರವೇಶ ಪಡೆಯಲು ಫೋಟೋಗಳು ಕಡ್ಡಾಯವಾಗಿದ್ದರಿಂದ ಅವಳು ತುಂಬಾ ಆತಂಕಕ್ಕೀಡಾಗಿದ್ದಳು. ಆಗ ಪೊಲೀಸರು ಆಕೆಯ ಸಹಾಯಕ್ಕೆ ಬಂದ ಘಟನೆ ವರದಿಯಾಗಿದೆ. News18 ಅಂಬರ್ನಾಥ್: ನಿನ್ನೆ ದೇಶಾದ್ಯಂತ ನಡೆದ ನೀಟ್ ಮರು ಪರೀಕ್ಷೆಗೆ ಸಂಬಂಧಿಸಿದಂತೆ ಒಂದಲ್ಲೊಂದು ಸ್ವಾರಸ್ಯಕರ ಘಟನೆಗಳು ವರದಿಯಾಗುತ್ತಲೇ ಇದೆ. ಈತನ್ಮಧ್ಯೆ, ಮತ್ತೊಂದು ಹೃದಯಸ್ಪರ್ಶಿ ಘಟನೆಯೊಂದು ವರದಿಯಾಗಿದೆ.…
-

Britain PM Keir Starmer: ಯುಕೆ ಪಿಎಂ ಸ್ಟಾರ್ಮರ್ ರಾಜೀನಾಮೆ, 10 ವರ್ಷಗಳಲ್ಲಿ ರಾಜೀನಾಮೆ ನೀಡಿದ ಆರನೇ ಪ್ರಧಾನಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಸ್ಟಾರ್ಮರ್ ತಮ್ಮ ಪತ್ನಿ ವಿಕ್ಟೋರಿಯಾ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಒಳ್ಳೆಯ ಮತ್ತು ಕಷ್ಟದ ಸಮಯದಲ್ಲಿ ಯಾವಾಗಲೂ ತಮ್ಮನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು. ತಮ್ಮ ಪತ್ನಿ ತಮಗೆ ಬಲವಾದ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ಹೇಳಿದರು. ಭಾವನಾತ್ಮಕವಾಗಿ, ಅವರು ತಮ್ಮ ಮಕ್ಕಳ ಬಗ್ಗೆಯೂ ಪ್ರಸ್ತಾಪಿಸಿದರು, ಅವರು ತಮ್ಮ ಹೆಮ್ಮೆ ಮತ್ತು ಸಂತೋಷದ ದೊಡ್ಡ ಮೂಲ ಎಂದು ಹೇಳಿದರು. ತಮ್ಮ ಭಾಷಣದ ಕೊನೆಯಲ್ಲಿ, ಅವರು ತಮ್ಮ ಪತ್ನಿಯನ್ನು ಅಪ್ಪಿಕೊಂಡು ನಂತರ 10 ಡೌನಿಂಗ್ ಸ್ಟ್ರೀಟ್ ಒಳಗೆ ಹಿಂತಿರುಗಿದರು. ಅಧಿಕಾರದ ಸುಗಮ…
-

TMC-Mamata Banerjee: ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ! ಪಕ್ಷದಿಂದಲೇ ಅಭಿಷೇಕ್ ಬ್ಯಾನರ್ಜಿ ವಜಾ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 22, 2026 10:31 PM IST TMC Crisis: ದೀದಿಗೆ ಬಿಗ್ ಶಾಕ್! ಬಂಡಾಯ ಬಣದ ಮೇಲುಗೈ; ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ, ಅರೂಪ್ ರಾಯ್ಗೆ ಪಟ್ಟ; ಪಕ್ಷದಿಂದಲೇ ಅಭಿಷೇಕ್ ಬ್ಯಾನರ್ಜಿ ಅಮಾನತು ಮಮತಾ ವಜಾ – ಅಭಿಷೇಕ್ ಕಿಕ್ ಔಟ್ ಕೊಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ (West Bengal) ರಾಜಕೀಯದಲ್ಲಿ ಮತ್ತೊಂದು ಭೂಕಂಪನ ಸಂಭವಿಸಿದೆ. ಯಾಕಂದ್ರೆ, ದಶಕಗಳ ಕಾಲ ತೃಣಮೂಲ ಕಾಂಗ್ರೆಸ್ನಲ್ಲಿ (Trinamool Congress) ಬಿಗಿ ಹಿಡಿತ ಸಾಧಿಸಿದ್ದ…
-

Fire Accident: ಕೋಚಿಂಗ್ ಸೆಂಟರ್ಗೆ ಬೆಂಕಿ, ಬಾಲ್ಕನಿಯಿಂದ ಹಾರಿದ 10 ವಿದ್ಯಾರ್ಥಿಗಳು! ಮುಂದೇನಾಯ್ತು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 22, 2026 4:02 PM IST Lucknow Coaching Fire Accident: ಉತ್ತರ ಪ್ರದೇಶದ ರಾಜಧಾನಿ ಲಖನೌನ ಅಲಿಗಂಜ್ ಪ್ರಾಂತ್ಯದಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದ್ದು, ಇಲ್ಲಿನ ಪ್ರಮುಖ ಕೋಚಿಂಗ್ ಸೆಂಟರ್ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ಭೀಕರ ದುರಂತದಲ್ಲಿ ಕೆಲವು ವಿದ್ಯಾರ್ಥಿಗಳು ಕೋಚಿಂಗ್ ಸೆಂಟರ್ನೊಳಗೇನೆ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ. News18 ಲಕ್ನೋ (ಉತ್ತರ ಪ್ರದೇಶ): ಉತ್ತರ ಪ್ರದೇಶದ (Uttar Pradesh) ರಾಜಧಾನಿ ಲಖನೌನ (Lucknow) ಅಲಿಗಂಜ್ ಪ್ರಾಂತ್ಯದಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದ್ದು, ಇಲ್ಲಿನ…
Latest News
Search the Archives
Access over the years of investigative journalism and breaking reports
You May Have Missed












