Category: India
All Indian states Kannada news updates
-

Trump Signs Executive Orders: 150 ವರ್ಷಗಳಷ್ಟು ಹಳೆಯ ಕಾನೂನನ್ನು ದುರ್ಬಲಗೊಳಿಸಿದ ಟ್ರಂಪ್! ಕೋರ್ಟ್ನಿಂದ ತಪರಾಕಿ ಪಡೆದರೂ ದುಸ್ಸಾಹಸ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 07, 2026 8:18 AM IST Donald Trump Signs New Executive Orders: ಡೊನಾಲ್ಡ್ ಟ್ರಂಪ್ ಈಗ ಎರಡು ಹೊಸ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದಾರೆ, ಅದೇ ನೀತಿಯನ್ನು ಬೇರೆ ರೀತಿಯಲ್ಲಿ ಮಿತಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಕ್ರಮವನ್ನು ‘ಬಹಳ ಹಿಂದೆಯೇ ತೆಗೆದುಕೊಳ್ಳಬೇಕಿತ್ತು’ ಎಂದು ಟ್ರಂಪ್ ಗುರುವಾರ ಓವಲ್ ಕಚೇರಿಯಿಂದ ಹೇಳಿದ್ದಾರೆ. News18 Donald Trump Signs Executive Orders: ಅಮೆರಿಕದಲ್ಲಿ ಜನ್ಮಸಿದ್ಧ ಪೌರತ್ವದ ಕುರಿತಾದ ರಾಜಕೀಯ ಮತ್ತು ಸಾಂವಿಧಾನಿಕ ಸಂಘರ್ಷ ಮತ್ತೊಮ್ಮೆ ತೀವ್ರಗೊಂಡಿದೆ.…
-

Hormuz Strait: ಹಾರ್ಮುಜ್ನಲ್ಲಿ ಇನ್ಮುಂದೆ ಇರಲ್ಲ ಟೋಲ್, ಬೇರೆಯದ್ದೇ ಯೋಜನೆ ಹಾಕ್ತಿವೆ ಇರಾನ್-ಓಮನ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 07, 2026 9:02 AM IST ಇರಾನ್-ಓಮನ್ ಹಾರ್ಮುಜ್ ಜಲಸಂಧಿ ಒಪ್ಪಂದದ ಕುರಿತಾದ ಇತ್ತೀಚಿನ ಸುದ್ದಿಗಳು ಎಲ್ಲರ ಭಯವನ್ನು ನಿವಾರಿಸಿವೆ. ವಾಸ್ತವವಾಗಿ, ಎರಡೂ ದೇಶಗಳು ಹಾರ್ಮುಜ್ ಅನ್ನು ಮತ್ತೆ ತೆರೆಯಲು ನೀಲನಕ್ಷೆಯನ್ನು ಅಭಿವೃದ್ಧಿಪಡಿಸುತ್ತಿವೆ. ಹಾರ್ಮುಜ್ನಲ್ಲಿನ ಪರಿಸ್ಥಿತಿ ಎಷ್ಟು ಜಟಿಲವಾಗಿದೆ ಎಂದರೆ ಎರಡು ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ರಚಿಸಲಾಗುತ್ತಿದೆ. ಹಾರ್ಮುಜ್ ಟೆಹ್ರಾನ್(ಆ.07): ಇರಾನ್ ಮತ್ತು ಓಮನ್ ನಡುವೆ ಹಾರ್ಮುಜ್ ಜಲಸಂಧಿಯ ಕುರಿತು ಮಾತುಕತೆ ಪ್ರಾರಂಭವಾದಾಗಿನಿಂದ, ಜಗತ್ತು ಉಸಿರುಗಟ್ಟಿತ್ತು. ಈ ಮಾರ್ಗದ ಮೂಲಕ ಹಾದುಹೋಗುವ…
-

Prashant Kishor: ಬಂಕೀಪುರ ಗೆದ್ದ ಪಿಕೆ ಏಕಾಏಕಿ ಮುಂಬೈನಲ್ಲಿ ಸುನೇತ್ರಾ ಪವಾರ್ ಭೇಟಿಯಾಗಿದ್ದೇಕೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 07, 2026 10:02 AM IST ಮಹಾರಾಷ್ಟ್ರದಲ್ಲಿ ರಾಜಕೀಯ ವಾತಾವರಣ ಸಾಕಷ್ಟು ಬಿಸಿಯಾಗಿರುವ ಸಮಯದಲ್ಲಿ ಈ ಸಭೆ ನಡೆಯಿತು. ಪಿಕೆ ಅವರ ಸಭೆ ರಾಜಕೀಯ ಕಾರ್ಯತಂತ್ರ ಮತ್ತು ಭವಿಷ್ಯದ ಯೋಜನೆಗಳ ಮೇಲೆ ಕೇಂದ್ರೀಕೃತವಾಗಿದೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ಎರಡೂ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ನೀಡಲಾಗಿಲ್ಲ. ಪ್ರಶಾಂತ್ ಕಿಶೋರ್ ಮುಂಬೈ(ಆ.07): ಜನ್ ಸೂರಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಗುರುವಾರ ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದರು. ಮುಂಬೈನ ದೇವಗಿರಿ ಬಂಗಲೆಯಲ್ಲಿ ಅವರು ಎನ್ಸಿಪಿ ಅಧ್ಯಕ್ಷೆ…
-

Tirupati: ತಿರುಮಲ ಭಕ್ತರಿಗೆ ಸಿಹಿ`ಸುದ್ದಿ; ಇನ್ಮುಂದೆ ಭಕ್ತರನ್ನು ಹುಡುಕಿಕೊಂಡು ಬರಲಿದೆ ಪ್ರಸಾದ ತಟ್ಟೆ! | ಜ್ಯೋತಿಷ್ಯ | ACTPnews
Last Updated:Aug 07, 2026 11:13 AM IST ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಯಂತ್ರವು 7 ಮೀಟರ್ ಉದ್ದವನ್ನು ಹೊಂದಿದೆ. ಇದು ಕನ್ವೇಯರ್ ಬೆಲ್ಟ್ನಂತೆಯೇ ನಿರಂತರವಾಗಿ ವೃತ್ತಾಕಾರದಲ್ಲಿ ಚಲಿಸುತ್ತಲೇ ಇರುತ್ತದೆ. News18 ತಿರುಮಲ (Tirumala) ಶ್ರೀ ವೆಂಕಟೇಶ್ವರನ (Venkateshwara) ದರ್ಶನಕ್ಕಾಗಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ಕಾಯುವ ಭಕ್ತರ (Devotees) ಅನುಕೂಲಕ್ಕಾಗಿ ಒಂದು ವ್ಯವಸ್ಥೆಯನ್ನು ಆರಂಭಿಸಲಾಗಿದೆ. ತಿರುಮಲ ತಿರುಪತಿ ದೇವಸ್ಥಾನಂ (TTD) ಈ ವಿನೂತನ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಭಕ್ತರಿಗೆ ಯಾವುದೇ ಅಡೆತಡೆಯಿಲ್ಲದೆ…
-

School holidays: ನಾಳೆಯೂ ಇಲ್ಲಿ ಶಾಲೆಗಳಿಗೆ ರಜೆ! ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳದಂತೆ ಜಿಲ್ಲಾಧಿಕಾರಿ ಸೂಚನೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 07, 2026 9:06 PM IST School holidays: ಈ ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ, ಆಯಾ ಜಿಲ್ಲಾಧಿಕಾರಿಗಳು ನಾಳೆ ಅಂದರೆ ಆಗಸ್ಟ್ 8, ಶನಿವಾರದಂದು ವಿವಿಧ ಜಿಲ್ಲೆಗಳಲ್ಲಿ ಶಾಲೆ, ಕಾಲೇಜ್ಗಳಿಗೆ ರಜೆ ಘೋಷಿಸಿದ್ದಾರೆ. ಶಾಲೆಗೆ ರಜೆ ಕೇರಳಂ: ರಾಜ್ಯದ (Keralam) ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ (Heavy Rain) ಮುಂದುವರೆದಿದೆ. ತಗ್ಗು ಪ್ರದೇಶದ ಜನವಸತಿ ಪ್ರದೇಶಗಳಲ್ಲೆಲ್ಲ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಪ್ರವಾಹ (Flood) ಪರಿಸ್ಥಿತಿ ಮುಂದುವರೆದಿದ್ದು, ಜನರು ಪರದಾಡುವಂತಾಗಿದೆ. ಇನ್ನು ನಿರಂತರ…
-

R Rajesh: ರೈತನ ಜೀವ ಉಳಿಸಲು ಹೋಗಿ ತನ್ನ ಪ್ರಾಣವನ್ನೇ ಧಾರೆ ಎರೆದ ಈಜು ತಜ್ಞ! ಇದು ಮಹಾನ್ ತ್ಯಾಗದ ಕಣ್ಣೀರ ಕಥೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 07, 2026 7:37 PM IST ನದಿ ನೀರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ರೈತನ ಜೀವ ಉಳಿಸಲು ತನ್ನ ಸ್ವಂತ ಜೀವವನ್ನೇ ಧಾರೆ ಎರೆದ ಧೀರನೊಬ್ಬನ ಕಥೆ ಇದು. ರಾಜೇಶ್ ಕೇರಳ: ಪ್ರಕೃತಿಯ ಕೋಪದ ಮುಂದೆ ಮನುಷ್ಯ ಸದಾ ಅಸಹಾಯಕ. ಆದರೆ ಅದೇ ಪ್ರಕೃತಿಯ (Nature) ವಿಕೋಪದ ನಡುವೆಯೂ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಡುತ್ತಾನಲ್ಲ, ಅದೇ ನಿಜವಾದ ಮಾನವೀಯತೆ. ಜೀವಕ್ಕಿಂತ ದೊಡ್ಡದು ಈ ಪ್ರಪಂಚದಲ್ಲಿ ಯಾವುದೂ ಇಲ್ಲ. ಆದರೆ ಅಪರಿಚಿತನೊಬ್ಬನ ಜೀವ…
-

Maharashtra Politics: ಪ್ರಶಾಂತ್ ಕಿಶೋರ್ ಭೇಟಿಯಾದ ಸುನೇತ್ರಾ ಪವಾರ್: ಆತಂಕಗೊಂಡಿದ್ದೇಕೆ ಬಿಜೆಪಿ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 07, 2026 4:23 PM IST ಸುಮಾರು ಮೂರು ತಿಂಗಳಲ್ಲಿ ಎರಡೂ ಪಕ್ಷಗಳ ನಡುವಿನ ಎರಡನೇ ಭೇಟಿಯಾಗಿತ್ತು. ಆದರೀಗ ಇದು ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ. ಬಿಜೆಪಿ ವಿರುದ್ಧ ಚುನಾವಣಾ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಪ್ರಶಾಂತ್ ಕಿಶೋರ್ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿಯ ಮಿತ್ರಪಕ್ಷವಾದ ಎನ್ಸಿಪಿ ನಡುವಿನ ಈ ನಿಕಟತೆ ಏನನ್ನು ಸೂಚಿಸುತ್ತದೆ ಎಂಬ ಪ್ರಶ್ನೆಗಳು ಸದ್ಯಕ್ಕೀಗ ಹುಟ್ಟಿಕೊಂಡಿವೆ. ಸುನೇತ್ರಾ ಪವಾರ್ ಹಾಗೂ ಪ್ರಶಾಂತ್ ಕಿಶೋರ್ ಮುಂಬೈ(ಆ.07): ಮಹಾರಾಷ್ಟ್ರ ರಾಜಕೀಯದಲ್ಲಿ ಅದೊಂದು ಸಭೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.…
-

Rahul Gandhi: ಸೋನಿಯಾ ಗಾಂಧಿಯವರ ಪ್ರೀತಿಯ ನಾಯಿ ನೋಡಿದ್ದೀರಾ? ‘ನೂರಿ’ಯನ್ನು ವೈರಲ್ ಮಾಡಿದ ರಾಹುಲ್ ಗಾಂಧಿ! | ಟ್ರೆಂಡಿಂಗ್ ಸುದ್ದಿ | ACTPnews
Last Updated:Aug 07, 2026 5:40 PM IST Rahul Gandhi: ರಾಹುಲ್ ಗಾಂಧಿ ಅವರು ವೀಕ್ಷಕರಿಗೆ ತಮ್ಮ ಕುಟುಂಬದ ಸಾಕು ನಾಯಿ ‘ನೂರಿ’ಯನ್ನು ಪರಿಚಯಿಸಿದರು! “ಇದು ನೂರಿ, ಇದು ನನ್ನ ಅಮ್ಮನ ಅಂದರೆ ಸೋನಿಯಾ ಗಾಂಧಿಯವರ ಪ್ರೀತಿಯ ನಾಯಿ. ನಾನು ನೂರಿಯ ವಿಡಿಯೋ, ಫೋಟೋ ಹಾಕಿದ್ದಕ್ಕೆ ನನ್ನ ತಾಯಿ ಕೋಪಗೊಳ್ಳಬಹುದು” ಎಂದು ತಮಾಷೆ ಮಾಡಿದರು! ಸೋನಿಯಾ ಗಾಂಧಿಯವರ ಪ್ರೀತಿಯ ನಾಯಿ ‘ನೂರಿ’ ದೆಹಲಿ: ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು (Rahul…
-

Mother: ತಿಂಡಿಗಾಗಿ ಹಠ ಮಾಡಿದ್ದ ಮಗಳನ್ನೇ ಕೊಂದಿದ್ದ ತಾಯಿಗೆ ಜಾಮೀನು! ಕೋರ್ಟ್ ಕೊಟ್ಟ ಕಾರಣ ಕೇಳಿದ್ರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 07, 2026 4:27 PM IST Mother: ಲಿಖಿಬೆನ್ ಸೋಲಂಕಿ ಎಂಬಾಕೆ ತನ್ನ ಮಗಳನ್ನು ಹೊಡೆದು ಕೊಂದಿರೋ ಆರೋಪ ಹೊತ್ತು ಜೈಲು ಸೇರಿದ್ದಳು. ಹಸಿವಾಗುತ್ತಿದೆ ತಿಂಡಿ ಕೊಡು ಅಂತ ಮಗು ತೀವ್ರ ಹಠ ಮಾಡುತ್ತಿತ್ತು. ಇದರಿಂದ ಸಿಟ್ಟಿಗೆದ್ದ ತಾಯಿ, ಮಗಳನ್ನು ಕೊಲೆ ಮಾಡಿರೋ ಆರೋಪ ಕೇಳಿ ಬಂದಿತ್ತು. ಸಾಂಕೇತಿಕ ಚಿತ್ರ (ಕೃಪೆ: Grok) ಗುಜರಾತ್: ತನ್ನ ಮಗುವನ್ನೇ (child) ಕೊಂದಿದ್ದ ತಾಯಿಯೊಬ್ಬಳಿಗೆ (mother) ಜಾಮೀನು (Bail) ನೀಡಿ ಅಹಮದಾಬಾದ್ ಕೋರ್ಟ್ (Ahmedabad court) ಆದೇಶಿಸಿದೆ.…
-

Europe Heatwave: ಬತ್ತಿ ಹೋದ ನದಿಯಲ್ಲಿ ಪತ್ತೆಯಾಗ್ತಿವೆ ಬಾಂಬ್-ಸ್ಫೋಟಕಗಳು: ಶಸ್ತ್ರಾಗಾರವಾಗಿ ಮಾರ್ಪಟ್ಟಿದೆ ಈ ನದಿಯೊಡಲು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 07, 2026 3:41 PM IST ಇಲ್ಲಿ, ನೀರು ಕಡಿಮೆಯಾದ ನಂತರ ಮಣ್ಣಿನಲ್ಲಿ ಹೂತುಹೋಗಿದ್ದ ಎರಡನೇ ಮಹಾಯುದ್ಧದ ಬಾಂಬ್ ಕಂಡು ಬಂದಿದೆ. ಸ್ಲೋವಾಕಿಯಾದಲ್ಲಿ, ಹಡಗುಗಳನ್ನು ಮುಳುಗಿಸಲು ಬಳಸಲಾಗುತ್ತಿದ್ದ ಆಂಟಿ ಶಿಪ್ ಮೈನ್ ನದಿಯಿಂದ ಪತ್ತೆಯಾಗಿದೆ. ಇದು ಸ್ಲೋವಾಕಿಯಾದಲ್ಲಿ ಸ್ಫೋಟಿಸಲಾದ ಅತಿದೊಡ್ಡ ಸ್ಫೋಟಕವಾಗಿದ್ದು ಸುರಕ್ಷಿತವಾಗಿ ನಾಶವಾಯಿತು. ನದಿಯಲ್ಲಿ ಪತ್ತೆಯಾದ ಸ್ಫೋಟಕಗಳು ಯುರೋಪಿನಾದ್ಯಂತ ಬೀಸುತ್ತಿರುವ ತೀವ್ರ ಶಾಖದ ಅಲೆಯು ಡ್ಯಾನ್ಯೂಬ್ ನದಿಯನ್ನು ಒಣಗಿಸಿ, ಅದರ ಗುಪ್ತ ರಹಸ್ಯಗಳನ್ನು ಬಹಿರಂಗಪಡಿಸುತ್ತಿದೆ. ಬುಡಾಪೆಸ್ಟ್ನಲ್ಲಿ ನೀರು ಕಡಿಮೆಯಾದಲ್ಲೆಲ್ಲಾ, ಅಪಾಯಕಾರಿ ಆಯುಧಗಳು ಮತ್ತು…
Latest News
Search the Archives
Access over the years of investigative journalism and breaking reports
You May Have Missed













