Category: India
All Indian states Kannada news updates
-

Air India: ಏರ್ ಇಂಡಿಯಾ ಪೈಲಟ್ ಕುಡಿದಿದ್ರಾ? ದಿಢೀರ್ 300 ಅಡಿ ಆಳಕ್ಕೆ ಕುಸಿದ ವಿಮಾನ, ಹಲವು ಪ್ರಯಾಣಿಕರಿಗೆ ಗಾಯ / Air India Scare: Plane Drops 300 Feet Mid-Air | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 09, 2026 2:22 PM IST ಫುಕೆಟ್ ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ದೊಡ್ಡ ದುರಂತ ಸಂಭವಿಸಿದೆ. ವಿಮಾನ ಇದ್ದಕ್ಕಿದ್ದಂತೆ 300 ಅಡಿಗಳಷ್ಟು ಪ್ರಕ್ಷುಬ್ಧ ಸ್ಥಿತಿಯಲ್ಲಿ ಕುಸಿದಿದೆ. ಇದನ್ನು ಕಂಡು ಪ್ರಯಾಣಿಕರು ಗಾಬರಿಯಾಗಿದ್ದು, ಕೆಲವರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ದಿಢೀರ್ ಕುಸಿದ ವಿಮಾನ ಆಗಸ್ಟ್ 4ರಂದು ಫುಕೆಟ್ನಿಂದ ದೆಹಲಿಗೆ ಹಾರುತ್ತಿದ್ದ ಏರ್ ಇಂಡಿಯಾ (Air India) ವಿಮಾನ AI2379 ತೀವ್ರ ಪ್ರಕ್ಷುಬ್ಧತೆಯನ್ನು ಎದುರಿಸಿತ್ತು. ಗಾಳಿಯ ಮಧ್ಯದಲ್ಲಿ ವಿಮಾನ ಇದ್ದಕ್ಕಿದ್ದಂತೆ ಸುಮಾರು…
-

Flight Cancel: ಸೀಟ್ ಮೇಲೆ ನಿಂತು ಮಗುವಿನ ರದ್ದಾಂತ, ಬೆಲ್ಟ್ ಹಾಕಲು ನಿರಾಕರಣೆ! ವಿಮಾನವೇ ರದ್ದು / Flight Cancelled Drama: Child Refuses Seatbelt | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 09, 2026 1:18 PM IST ಮಗುವೊಂದು ಸೀಟ್ ಬೆಲ್ಟ್ ಹಾಕಲು ನಿರಾಕರಿಸಿದ್ದಕ್ಕೆ ವಿಮಾನವೇ ರದ್ದಾಗಿದೆ. ವಿಕ್ಟೋರಿಯಾದಿಂದ ಟೊರೊಂಟೊಗೆ ಪ್ರಯಾಣಿಸುತ್ತಿದ್ದ ಪೋರ್ಟರ್ ಏರ್ಲೈನ್ಸ್ ವಿಮಾನವನ್ನು ರದ್ದುಗೊಳಿಸಲಾಗಿದೆ. ಇದರಿಂದ ಅನೇಕ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಮಗುವಿನಿಂದ ರದ್ದಾದ ವಿಮಾನ ಮಗುವೊಂದು ಸೀಟ್ ಬೆಲ್ಟ್ (Seat Belt) ಹಾಕಲು ನಿರಾಕರಿಸಿದ್ದಕ್ಕೆ ವಿಮಾನವೇ (Flight Cancel) ರದ್ದಾಗಿದೆ. ಬ್ರಿಟಿಷ್ ಕೊಲಂಬಿಯಾದ ವಿಕ್ಟೋರಿಯಾದಿಂದ ಟೊರೊಂಟೊಗೆ ಹೋಗುತ್ತಿದ್ದ ಪೋರ್ಟರ್ ಏರ್ಲೈನ್ಸ್ ವಿಮಾನವು ಅನಿರೀಕ್ಷಿತವಾಗಿ ರದ್ದಾಯಿತು. ಕಾರಣವೇನು ಎಂದರೆ ವಿಮಾನದಲ್ಲಿದ್ದ ಒಂದು…
-

Dharmendra Pradhan: ರಾಜೀನಾಮೆ ಕುರಿತು ಕೊನೆಗೂ ಮೌನ ಮುರಿದ ಧರ್ಮೇಂದ್ರ ಪ್ರಧಾನ್! ಜೆನ್ ಝೀ ಬಗ್ಗೆ ಹೇಳಿದ್ದೇನು? / Dharmendra Pradhan on Resignation Row | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 09, 2026 8:48 AM IST ನೀಟ್ ಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರು. ಇದೀಗ ಅವರು ಹದಿನಾಲ್ಕು ದಿನಗಳ ನಂತರ ಮೌನ ಮುರಿದಿದ್ದಾರೆ. ರಾಜೀನಾಮೆ ಬಗ್ಗೆ ಹೇಳಿದ್ದೇನು? ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ (NEET Paper Leak) ಪ್ರಕರಣದ ನಂತರ ದೇಶಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭದಲ್ಲಿ ‘ಜೆನ್ ಝಡ್’ (Gen Z) ಎಂದು ಕರೆಯಲಾಗುವ ಯುವ ಪೀಳಿಗೆ ಬೀದಿಗಿಳಿದು…
-

Khamenei Video: ಸಾವಿನ ವರದಿ ನಡುವೆ ಕಾಣಿಸಿಕೊಂಡ ಖಮೇನಿ! ವಿಡಿಯೋದಲ್ಲಿ ಅರ್ಧ ಮುಖ, ಇರಾನ್ ಯುದ್ಧಕ್ಕೆ ಬಿಗ್ ಟ್ವಿಸ್ಟ್ / Khamenei Video Mystery: Iran Supreme Leade | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 09, 2026 11:57 AM IST ಇರಾನ್ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಸ್ಥಿತಿ ಗಂಭೀರವಾಗಿದೆ, ಮತ್ತು ಅವರು ಸಾವಿನ ಅಂಚಿನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಖಮೇನಿ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಖಮೇನಿ ನಿಜವಾದ ಸ್ಥಿತಿ ಬಗ್ಗೆ ಅನುಮಾನ ಹೆಚ್ಚಾಗಿದೆ. ದಿಢೀರ್ ಖಮೇನಿ ಪ್ರತ್ಯಕ್ಷ! ಇರಾನ್ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ (Mojtaba Khamenei) ಅವರ ಸಾವಿನ ವದಂತಿಗಳು ಕೆಲವು ದಿನಗಳಿಂದ ವ್ಯಾಪಕವಾಗಿ ಹರಡುತ್ತಿವೆ. ಇರಾನ್ನ (Iran) ಶತ್ರುಗಳು ಖಮೇನಿ…
-

IRCTC: ಕಮ್ಮಿ ಬಜೆಟ್ನಲ್ಲಿ ಜಪಾನ್ಗೆ ಹೋಗಿಬನ್ನಿ! IRCTCಯಿಂದ 10 ದಿನಗಳ ಸ್ಪೆಷಲ್ ಪ್ಯಾಕೇಜ್ ಘೋಷಣೆ | ವ್ಯಾಪಾರ ಸುದ್ದಿ | ACTPnews
Last Updated:Aug 08, 2026 9:44 PM IST ಈ ಗ್ರೂಪ್ ಟೂರ್ ಸೆಪ್ಟೆಂಬರ್ 6 ರಂದು ದೆಹಲಿಯಿಂದ ಹೊರಟು ಸೆಪ್ಟೆಂಬರ್ 15 ರಂದು ವಾಪಸ್ ಬರುತ್ತದೆ. ಈ ಅವಧಿಯಲ್ಲಿ ಪ್ರಯಾಣಿಕರಿಗೆ ಜಪಾನ್ನ ಹಲವು ಪ್ರಸಿದ್ಧ ನಗರಗಳು ಮತ್ತು ಪ್ರವಾಸಿ ತಾಣಗಳನ್ನು ಹತ್ತಿರದಿಂದ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ. AI Generated Image ನೀವು ಬಹಳ ದಿನಗಳಿಂದ ಜಪಾನ್ಗೆ (Japan) ಭೇಟಿ ನೀಡುವ ಕನಸು ಕಾಣುತ್ತಿದ್ದರೆ, ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ. ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಮ್…
-

Hirotoshi Tanaka: 19 ದಿನ ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆದಿದ್ದ ಜಪಾನ್ ಪ್ರಜೆ! ನ್ಯಾಯಕ್ಕಾಗಿ ಚೇರ್ ಕದ್ದು ಪೊಲೀಸರ ವಿರುದ್ಧ ಗೆದ್ದಿದ್ದು ಹೇಗೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 08, 2026 11:12 PM IST ಜಪಾನ್ ದೇಶದ ಪ್ರಜೆ ಹಿರೊಟೋಷಿ ಟಾನಾಕ ಎಂಬಾತ ಭ್ರಷ್ಟ ಪೊಲೀಸರ ಬಯಲು ಮಾಡಿದ್ದು, ಹೇಗೆ ಅವರ ಕಾನೂನು ಹೋರಾಟ ಹೇಗಿತ್ತು? ಈ ಕಾನೂನು ಹೋರಾಟದ ಮಧ್ಯ ಆತನಿಗೆ ಬಾಳಸಂಗಾತಿ ಸಿಕ್ಕಿದ್ದು ಹೇಗೆ ಅನ್ನೋದ್ರ ಮಾಹಿತಿ ಇಲ್ಲಿದೆ. ಹಿರೊಟೋಷಿ ಟಾನಾಕ ಜಪಾನ್ನಿಂದ (Japan) ಬೆಂಗಳೂರಿಗೆ (Bengaluru) ಇಂಗ್ಲಿಷ್ ಕಲಿಯಲು ಬಂದಿದ್ದ ಯುವಕನೊಬ್ಬ, ಆಕಸ್ಮಿಕವಾಗಿ ಜೈಲು ಪಾಲಾಗಿ, ಭ್ರಷ್ಟ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತು, ಕಾನೂನು ಹೋರಾಟ ನಡೆಸಿ ಕೊನೆಗೆ…
-

School Holiday: ಆಗಸ್ಟ್ 12ರಂದು ಶಾಲೆಗೆ ರಜೆ! ಇಲ್ಲಿನ ಈ ಜಿಲ್ಲೆಗೆ ಮಾತ್ರ ಈ ಆದೇಶ ಅನ್ವಯ! ಕಾರಣವೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 08, 2026 10:05 PM IST School Holiday: ಆಗಸ್ಟ್ 12, ಬುಧವಾರದಂದು ಈ ರಾಜ್ಯದ ಈ ಜಿಲ್ಲೆಯಲ್ಲಿ ಎಲ್ಲಾ ಶಾಲೆ, ಕಾಲೇಜ್ ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯ ಶಾಲೆ, ಕಾಲೇಜ್ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಶಾಲೆಗೆ ರಜೆ ಕನ್ಯಾಕುಮಾರಿ, ತಮಿಳುನಾಡು: ಆಗಸ್ಟ್ 12, ಬುಧವಾರದಂದು ತಮಿಳುನಾಡಿನ ಕನ್ಯಾಕುಮಾರಿ (Kanyakumari) ಜಿಲ್ಲೆಯಲ್ಲಿ ಎಲ್ಲಾ ಶಾಲೆ (schools), ಕಾಲೇಜ್ (colleges) ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ (educational institutions)…
-

US Senate Pass Tariff Bill: ಭಾರತದ ಮೇಲೆ 100% ಸುಂಕ ವಿಧಿಸುತ್ತಾ ಅಮೆರಿಕಾ? ಸೆನೆಟ್ನಲ್ಲಿ ಮಸೂದೆ ಅಂಗೀಕಾರ | ವ್ಯಾಪಾರ ಸುದ್ದಿ | ACTPnews
Last Updated:Aug 08, 2026 7:43 AM IST ಈ ಮಸೂದೆಯು ರಷ್ಯಾದಿಂದ ತೈಲ ಮತ್ತು ಅನಿಲವನ್ನು ಖರೀದಿಸುವುದನ್ನು ಮುಂದುವರಿಸುವ ದೇಶಗಳ ಮೇಲೆ 100% ವರೆಗೆ ಸುಂಕ ವಿಧಿಸಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಅಧಿಕಾರ ನೀಡುತ್ತದೆ. ಭಾರತ ಮತ್ತು ಚೀನಾ ರಷ್ಯಾದ ಅತಿದೊಡ್ಡ ತೈಲ ಖರೀದಿದಾರರಲ್ಲಿ ಒಂದಾಗಿರುವುದರಿಂದ, ಈ ನಿಬಂಧನೆಯು ಎರಡೂ ದೇಶಗಳ ಮೇಲೆ ನೇರವಾಗಿ ಪರಿಣಾಮ ಬೀರಬಹುದು. ಪುಟಿನ್ ಹಾಗೂ ಟ್ರಂಪ್ ಟೋಕಿಯೋ(ಆ.08): ರಷ್ಯಾ-ಉಕ್ರೇನ್ ಯುದ್ಧದಲ್ಲಿ ಅಮೆರಿಕಾ ಹೊಸ ಆರ್ಥಿಕ ರಂಗವನ್ನು ತೆರೆದಿದೆ. ಈ ಬಾರಿ,…
-

‘ಯಾವುದೇ ಸಮಯದಲ್ಲಾದರೂ ಬರಬಹುದು ಮೊಜ್ತಬಾ ಖಮೇನಿ ಸಾವಿನ ಸುದ್ದಿ’: ಇರಾನ್ ಸರ್ವೋಚ್ಛ ನಾಯಕ ಆಸ್ಪತ್ರೆಗೆ ದಾಖಲು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 08, 2026 9:13 AM IST ಇಸ್ರೇಲಿ ಮಾಧ್ಯಮಗಳು ಈಗ ಆಘಾತಕಾರಿ ಹೇಳಿಕೆಯನ್ನು ನೀಡಿವೆ. ಮೊಜ್ತಬಾ ಅವರ ಸ್ಥಿತಿ ಗಮನಾರ್ಹವಾಗಿ ಹದಗೆಟ್ಟಿದೆ ಮತ್ತು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಗಳು ಸೂಚಿಸುತ್ತವೆ. ಅವರ ಸಾವಿನ ಸುದ್ದಿ ಯಾವುದೇ ಸಮಯದಲ್ಲಿ ಬರಬಹುದು ಎಂದು ವರದಿಗಳು ಹೇಳುತ್ತವೆ. ಮೊಜ್ತಬಾ ಖಮೇನಿ ಟೆಹ್ರಾನ್(ಆ.08): ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ, ಫೆಬ್ರವರಿ 28, 2026 ರಂದು ಪ್ರಾರಂಭವಾದ ಯುದ್ಧದ ಮೊದಲ ದಿನದಂದು ನಿಧನರಾದರು. ನಂತರ ಅವರ ಮಗ…
Latest News
Search the Archives
Access over the years of investigative journalism and breaking reports
You May Have Missed














