PM Modi: ಅರಬ್ ದೇಶಗಳ ಒಲವಿಗಾಗಿ ಅಂದು ಇಂದಿರಾ ಗಾಂಧಿ ಸೋತಿದ್ದೆಲ್ಲಿ? 2026 ರ ಯುದ್ಧದ ನಡುವೆಯೂ ಮೋದಿ ಗೆದ್ದಿದ್ದು ಹೇಗೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

Global Diplomat: ಅಂದು ಇಂದಿರಾ ಗಾಂಧಿಯವರ ಏಕಪಕ್ಷೀಯ ನಿರ್ಧಾರದಿಂದ ಭಾರತ ಬರೋಬ್ಬರಿ 300% ತೈಲ ಬೆಲೆ ಏರಿಕೆಯ ಬಿಗ್ ಶಾಕ್ ಎದುರಿಸಬೇಕಾಗಿ ಬಂದಿತ್ತು. ಆದರೆ ಇಂದು ಜಾಗತಿಕ ಯುದ್ಧದ ನಡುವೆಯೂ ಪ್ರಧಾನಿ ಮೋದಿ ದೇಶದ ಹಿತರಕ್ಷಣೆಯನ್ನು ಹೇಗೆ ಕಾಪಾಡಿದ್ದಾರೆ ಅನ್ನೋ ರೋಚಕ ಇತಿಹಾಸದ ಹೋಲಿಕೆ ಇಲ್ಲಿದೆ.

News18
News18

ಜಾಗತಿಕ ರಾಜತಾಂತ್ರಿಕತೆಯ (Global Diplomat)ಇತಿಹಾಸವನ್ನು ಗಮನಿಸಿದರೆ, ದೇಶದ ವಿದೇಶಾಂಗ ನೀತಿಯು ಕೇವಲ ಸೈದ್ಧಾಂತಿಕ ನಿಷ್ಠೆಗೆ ಸೀಮಿತವಾಗಿರದೆ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿರಬೇಕು ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ಮುಖ್ಯ ಉದಾಹರಣೆಯಾಗಿ 1973 ರ ಯೋಮ್ ಕಿಪ್ಪೂರ್ ಯುದ್ಧ ಮತ್ತು ಇತ್ತೀಚಿನ 2026 ರ ಇಸ್ರೇಲ್-ಇರಾನ್ ಸಂಘರ್ಷದ ಸಮಯದ ಭಾರತದ ನಿಲುವುಗಳನ್ನು ಹೋಲಿಸಬಹುದು. ಅಂದು ಪ್ರಧಾನಿ ಇಂದಿರಾ ಗಾಂಧಿಯವರು (Indira Gandhi) ಅರಬ್ ಬಣದ ಪರವಾಗಿ ಬಹಿರಂಗ ನಿಲುವು ತಳೆದು ದೇಶದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವಂತೆ ಮಾಡಿದ್ದರು.

ಆದರೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ಒಂದು ಬಣಕ್ಕೆ ಸೇರದೆ ಕಟ್ಟುನಿಟ್ಟಾದ ಭಾರತ ಮೊದಲು ಅಂದರೆ ಇಂಡಿಯಾ ಫಸ್ಟ್ (India First) ನೀತಿಯನ್ನು ಅನುಸರಿಸಿದ್ದಾರೆ. ಯುದ್ಧದ ಸಮಯದಲ್ಲಿ ದೇಶದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಈ ಎರಡು ಕಾಲಘಟ್ಟಗಳ ಕಾರ್ಯತಂತ್ರ ಅಂದರೆ ಸ್ಟ್ರಾಟಜಿ (Strategy) ಹೇಗೆ ಬದಲಾಗಿದೆ ಎಂಬುದರ ಕಂಪ್ಲೀಟ್ ವಿಶ್ಲೇಷಣೆ ಇಲ್ಲಿದೆ ನೋಡಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed