Category: Cinema
All cinema Kannada news updates
-

Krishi Thapanda: ವೈಶಾಖ್ ಸಾಯ್ತೀನಿ ಎಂದಾಗ ನಟಿ ಹೇಳಿದ್ದು ಇದೊಂದೇ ಮಾತು! ಕೃಷಿ ತಾಪಂಡಗೆ ಲಾಸ್ಟ್ ಕಾಲ್ | | ACTPnews
Last Updated:Jun 25, 2026 12:30 PM IST Krishi Thapanda: ಖ್ಯಾತ ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ವೈಶಾಖ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾರೀ ಸುದ್ದಿಯಾಗುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳೋ ಮೊದಲೇ ವೈಶಾಖ್ ಕೃಷಿ ತಾಪಂಡಗೆ ಕಾಲ್ ಮಾಡಿದ್ದರು ಎನ್ನಲಾಗಿದೆ.ನ ಕೃಷಿ ತಾಪಂಡ ಸ್ಯಾಂಡಲ್ವುಡ್ (Sandalwood) ನಟಿ ಕೃಷಿ ತಾಪಂಡ (Krishi Thapanda) ಹಾಗೂ ಅವರ ಲವ್ ರಿಲೇಷನ್ಶಿಪ್ (Relationship) ಸಂಬಂಧ ಇತ್ತೀಚೆಗೆ ಸುದ್ದಿಯಾದ ನಂತರ ಈಗ ಅವರಿಗೆ ವೈಶಾಖ್ (Vaishakh) ಎನ್ನುವ ಉದ್ಯಮಿ ಜೊತೆ…
-

Krishi Thapanda: ಖ್ಯಾತ ನಟಿ ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ಆತ್ಮಹತ್ಯೆ | Businessman Vaishak found dead at Actress Krishi Thapanda home | | ACTPnews
Last Updated:Jun 25, 2026 12:32 PM IST Krishi Thapanda: ಕನ್ನಡದ ಖ್ಯಾತ ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ಯುವ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅಷ್ಟಕ್ಕೂ ಆಗಿದ್ದೇನು? ಕೃಷಿ ತಾಪಂಡ ಸ್ಯಾಂಡಲ್ವುಡ್ ಖ್ಯಾತ ನಟಿ ಕೃಷಿ ತಾಪಂಡ (Krishi Thapanda) ಅವರ ಮನೆಯಲ್ಲಿ ಉದ್ಯಮಿ ವೈಶಾಖ್ (Vaishak) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿವಾಹಿತ ಉದ್ಯಮಿ ವೈಶಾಖ್ ಎನ್ನುವವರು ಕನ್ನಡದ ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಈಗ ಶಾಕ್…
-

Krishi Thapanda: ಅರವಿಂದ್ ರೆಡ್ಡಿಗೆ ಬೆದರಿಕೆ ಹಾಕಿದ್ದ ವೈಶಾಖ್! ಆಮೇಲಾಗಿದ್ದೇನು? | Vaishakh threaten Krishi Thapanda fomer boyfreind Aravind Reddy | | ACTPnews
Last Updated:Jun 25, 2026 12:52 PM IST ವೈಶಾಖ್ ಕೃಷಿ ತಾಪಂಡ ಮಾಜಿ ಬಾಯ್ಫ್ರೆಂಡ್ಗೆ ಬೆದರಿಕೆ ಹಾಕಿದ್ರಾ? ಆಮೇಲೆ ಆಗಿದ್ದೇನು? ತಿಂಗಳ ಕಾಲ ಪತ್ನಿಯ ಜೊತೆ ಮಾತು ಬಿಟ್ಟಿದ್ದೇಕೆ ವೈಶಾಖ್? ವೈಶಾಖ್-ಕೃಷಿ ತಾಪಂಡ-ಅರವಿಂದ್ ರೆಡ್ಡಿ ಸ್ಯಾಂಡಲ್ವುಡ್ ನಟಿ ಕೃಷಿ ತಾಪಂಡ (Krishi Thapanda) ಹಾಗೂ ಉದ್ಯಮಿ ಅರವಿಂದ್ ರೆಡ್ಡಿ ಬ್ರೇಕಪ್ (Breakup) ಭಾರೀ ಸುದ್ದಿಯಾಗಿತ್ತು. ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡಿದ್ದ ಇಬ್ಬರೂ ತಿಂಗಳ ಹಿಂದೆ ಭಾರೀ ಸುದ್ದಿಯಾಗಿದ್ದರು. ಇದೀಗ ಆತ್ಮಹತ್ಯೆ ಮಾಡಿಕೊಂಡಿರುವ ವೈಶಾಖ್ ಅವರಿಗೂ ಅರವಿಂದ್…
-

Darshan Son Vineesh: ನಟ ದರ್ಶನ್ ಮಗ ವಿನೀಶ್ ಕಾರು ಅಪಘಾತವಾಗಿತ್ತಾ? ಸ್ಪಷ್ಟನೆ ಕೊಟ್ಟ ವಿಜಯಲಕ್ಷ್ಮಿ | | ACTPnews
Last Updated:Jun 25, 2026 11:27 PM IST ಸ್ಯಾಂಡಲ್ವುಡ್ ನಟ ದರ್ಶನ್ (Actor Darshan) ಪುತ್ರ ವಿನೀಶ್ (Vineesh) ಚಲಾಯಿಸುತ್ತಿದ್ದ ಐಷಾರಾಮಿ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿತ್ತು. ಇದೀಗ ಈ ಎಲ್ಲಾ ಬೆಳವಣಿಗೆ ಕುರಿತು ನಟ ದರ್ಶನ್ ಪತ್ನಿವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ. ವಿನೀಶ್ ಸ್ಯಾಂಡಲ್ವುಡ್ ನಟ ದರ್ಶನ್ (Actor Darshan) ಪುತ್ರ ವಿನೀಶ್ (Vineesh) ಚಲಾಯಿಸುತ್ತಿದ್ದ ಐಷಾರಾಮಿ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿತ್ತು. ಅಷ್ಟೇ ಅಲ್ಲದೆ ಅಪಘಾತದ…
-

Shah Rukh Khan: ನಮಸ್ಕಾರ ಕುಡ್ಲ, ತುಳುವಿನಲ್ಲಿ ಮಾತನಾಡಿದ ಕಿಂಗ್ ಖಾನ್! ಶಾರುಖ್ ಕಂಡು ಮಂಗಳೂರು ಜನತೆ ಫುಲ್ ಫಿದಾ | | ACTPnews
Last Updated:Jun 25, 2026 10:57 PM IST ಮಂಗಳೂರಿನ ಅಭಿಮಾನಿಗಳಿಗೆ ವಿಶೇಷ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಶಾರುಖ್ ಖಾನ್ ತುಳು ಭಾಷೆಯಲ್ಲಿ ಮಾತನಾಡಿರುವುದು ಎಲ್ಲರ ಗಮನ ಸೆಳೆಯಿತು. ಅಭಿಮಾನಿಗಳತ್ತ ಕೈ ಬೀಸಿ ನಗುತ್ತಾ ‘ನಮಸ್ಕಾರ ಕುಡ್ಲ, ಎಂಚ ಉಲ್ಲೆರ್?’ ಎಂದು ತುಳುವಿನಲ್ಲಿ ಮಾತನಾಡಿದ್ದಾರೆ. shah rukh khan ಬಾಲಿವುಡ್ ಬಾದ್ಶಾ, ಶಾರುಖ್ ಖಾನ್ (Shah Rukh Khan) ಇಂದು ಮಂಗಳೂರಿಗೆ (Mangaluru) ಭೇಟಿ ನೀಡಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ ನಟನನ್ನು ನೋಡಲು ನೂರಾರು…
-

Krishi Thapanda: ‘ಜಾಸ್ತಿ ತಲೆ ಹಾಕ್ಬೇಡ’! ಕೊರಿಯರ್ನಲ್ಲಿ ಹೋಗಿತ್ತು ಬೆದರಿಕೆ ಪತ್ರ | Vaishakh sent threat letter to aravind reddy about Krishi Thapanda | | ACTPnews
Last Updated:Jun 25, 2026 1:15 PM IST Krishi Thapanda: ನಟಿ ಕೃಷಿ ತಾಪಂಡ ವಿಚಾರವಾಗಿ ಅರವಿಂದ್ ರೆಡ್ಡಿಗೆ ಬೆದರಿಕೆ ಹಾಕಿದ್ದನಾ ವೈಶಾಖ್? ಬೆದರಿಕೆ ಪತ್ರದಲ್ಲಿ ಏನಿತ್ತು? ಕೊರಿಯರ್ ಮಾಡಿದ್ಯಾರು? ವೈಶಾಖ್-ಕೃಷಿ-ಅರವಿಂದ್ ರೆಡ್ಡಿ ಉದ್ಯಮಿ ಹಾಗೂ ನಟಿ ಕೃಷಿ ತಾಪಂಡ (Krishi Thapanda) ಅವರ ಸ್ನೇಹಿತ ವೈಶಾಖ್ (Vaishakh) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹೊಸ ಟ್ವಿಸ್ಟ್ಗಳು ಸಿಗುತ್ತಲೇ ಹೋಗುತ್ತಿದೆ. ಈ ಹಿಂದೆ ಅರವಿಂದ್ ರೆಡ್ಡಿ ಹಾಗೂ ಕೃಷಿ ತಾಪಂಡ ಬ್ರೇಕಪ್ ಕಿರಿಕ್ ನಂತರ ವೈಶಾಖ್ ಅರವಿಂದ್…
-

ಗೆಳೆಯನ ಅಂತ್ಯಕ್ರಿಯೆಗೆ ಕಣ್ಣೀರಿಡುತ್ತ ಬಂದ ಕೃಷಿ ತಾಪಂಡ; ನಟಿಗೆ ವೈಶಾಖ್ ಕುಟುಂಬಸ್ಥರಿಂದ ಕ್ಲಾಸ್! ಮುಂದಾಗಿದ್ದೇನು? | | ACTPnews
Last Updated:Jun 25, 2026 4:55 PM IST ನಟಿ ಕೃಷಿ ತಾಪಂಡ (Krishi Tapanda) ಅವರ ಮನೆಯಲ್ಲಿ ಅವರ ಗೆಳೆಯ, ಉದ್ಯಮಿ ವೈಶಾಖ್ ನಿಧನ ಹೊಂದಿದ್ದಾರೆ. ಈ ಎಲ್ಲಾ ಘಟನೆ ನಡೆಯುವ ಸಮಯದಲ್ಲಿ ಮನೆಯಲ್ಲಿ ಇರದ ನಟಿ ಕೃಷಿ , ಇದೀಗ ವೈಶಾಖ್ ಅಂತ್ಯಕ್ರಿಯೆಗೆ ಬಂದಿದ್ದಾರೆ. ನಟಿ ಕೃಷಿ ತಾಪಂಡ ನಟಿ ಕೃಷಿ ತಾಪಂಡ (Krishi Tapanda) ಮನೆಯಲ್ಲಿ ಅವರ ಗೆಳೆಯ, ಉದ್ಯಮಿ ವೈಶಾಖ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ನಟಿಗೆ ಕೊನೆಯದಾಗಿ ಸಂದೇಶವೊಂದನ್ನು ಕಳುಹಿಸಿ ಕೃಷಿ…
-

Shah Rukh Khan: ಮಂಗಳೂರಿಗೆ ಆಗಮಿಸಿದ ಶಾರುಖ್ ಖಾನ್! ಬಾಲಿವುಡ್ ಬಾದ್ಶಾ ಕಾಣಲು ವಿಮಾನ ನಿಲ್ದಾಣಕ್ಕೆ ಜಮಾಯಿಸಿದ ಜನ | | ACTPnews
Last Updated:Jun 25, 2026 6:59 PM IST ಮಂಗಳೂರಿಗೆ ಆಗಮಿಸಿದ ನಟ ಶಾರುಖ್ ಖಾನ್ ನೋಡಲು ನೂರಾರು ಅಭಿಮಾನಿಗಳು ವಿಮಾನ ನಿಲ್ದಾಣದ ಬಳಿ ಜಮಾಯಿಸಿದ್ದು, ಕೆಲಕಾಲ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ಶಾರುಖ್ ಖಾನ್ ಬಾಲಿವುಡ್ ಬಾದ್ಶಾ, ಕಿಂಗ್ ಖಾನ್ ಎಂದೇ ಖ್ಯಾತರಾಗಿರುವ ಶಾರುಖ್ ಖಾನ್ (Shah Rukh Khan) ಇಂದು ಮಂಗಳೂರಿಗೆ ಭೇಟಿ ನೀಡಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಂಗಳೂರಿಗೆ ಆಗಮಿಸಿದ ನಟನನ್ನು ನೋಡಲು ನೂರಾರು ಅಭಿಮಾನಿಗಳು ವಿಮಾನ ನಿಲ್ದಾಣದ ಬಳಿ ಜಮಾಯಿಸಿದ್ದು, ಕೆಲಕಾಲ ಹಬ್ಬದ…
-

Vijay Trisha: ವಿಜಯ್ ಜೊತೆಗಿನ ತ್ರಿಷಾ ಫೋಟೋ ನಕಲಿಯಾ? AI ಇಮೇಜ್ ಇಟ್ಟುಕೊಂಡು ಯಾಮಾರಿಸಿದ್ರಾ ನಟಿ? | | ACTPnews
Last Updated:Jun 25, 2026 6:12 PM IST ದಳಪತಿ ವಿಜಯ್ (Vijay) ಅವರ 52ನೇ ಹುಟ್ಟುಹಬ್ಬದ ಸಂಭ್ರಮದ ನಡುವೆ ನಟಿ ತ್ರಿಷಾ (Trisha) ಹಂಚಿಕೊಂಡಿದ್ದ ಒಂದು ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ನಟಿ ತ್ರಿಶಾ ದಳಪತಿ ವಿಜಯ್ (Vijay) ಅವರ 52ನೇ ಹುಟ್ಟುಹಬ್ಬದ ಸಂಭ್ರಮದ ನಡುವೆ ನಟಿ ತ್ರಿಷಾ (Trisha) ಹಂಚಿಕೊಂಡಿದ್ದ ಒಂದು ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆರಂಭದಲ್ಲಿ ಈ ಚಿತ್ರವನ್ನು ನೋಡಿ ಅಭಿಮಾನಿಗಳು ಸಂತಸ…
-

Actress Vijayalakshmi: ‘ನಾನು ಈಗಾಗಲೇ ಸತ್ತು ಹೋಗಿದ್ದೇನೆ’ ಎಂದ ವಿಜಯಲಕ್ಷ್ಮಿ! ‘ಸೂರ್ಯವಂಶ’ ನಾಯಕಿಯ ಬಾಳಲ್ಲಿ ಆಗಿದ್ದೇನು? | | ACTPnews
Last Updated:Jun 25, 2026 5:00 PM IST ವಿಜಯಲಕ್ಷ್ಮಿ ಕನ್ನಡ ಚಿತ್ರರಂಗದಲ್ಲಿ ಹಲವು ಯಶಸ್ವಿ ಸಿನಿಮಾಗಳ ಮೂಲಕ ಜನಪ್ರಿಯತೆ ಗಳಿಸಿದ್ದರು. ವಿಶೇಷವಾಗಿ ನಾಗಮಂಡಲ ಚಿತ್ರದ ಮೂಲಕ ಅವರು ಮನೆಮಾತಾಗಿದ್ದರು. News18 ತಮ್ಮ ಸಹಜ ಸೌಂದರ್ಯ, ಸರಳ ಅಭಿನಯದ ಮೂಲಕ ಕನ್ನಡ ಸಿನಿಪ್ರೇಕ್ಷಕರ ಮನಗೆದ್ದ ನಟಿ ವಿಜಯಲಕ್ಷ್ಮಿ (Actress Vijayalakshmi), ಒಂದು ಕಾಲದಲ್ಲಿ ಸ್ಯಾಂಡಲ್ವುಡ್ನ (Sandalwood) ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದರು. ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ವಿಜಯಲಕ್ಷ್ಮಿ,…
Latest News
Search the Archives
Access over the years of investigative journalism and breaking reports
You May Have Missed












