Category: Cinema
All cinema Kannada news updates
-

Toxic: ಟಾಕ್ಸಿಕ್ ಅಬ್ಬರಕ್ಕೆ ಬೆಚ್ಚಿದ ಈಥಾ? ಬಾಕ್ಸ್ ಆಫೀಸ್ ಕಣದಿಂದ ಹಿಂದೆ ಸರಿದ ಶ್ರದ್ಧಾ ಕಪೂರ್ ಸಿನಿಮಾ | | ACTPnews
Last Updated:Aug 11, 2026 9:13 PM IST ಬಾಲಿವುಡ್ (Bollywood) ನಟಿ ಶ್ರದ್ಧಾ ಕಪೂರ್ (Shraddha Kapoor ಪ್ರಮುಖ ಪಾತ್ರದಲ್ಲಿ ನಟಿಸಿರುವ ಈಥಾ ಸಿನಿಮಾ ಆಗಸ್ಟ್ 28ರಂದು ರಿಲೀಸ್ ಆಗಬೇಕಿತ್ತು. ಆದರೆ ಇದೀಗ ಚಿತ್ರತಂಡ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಸಿನಿಮಾ ಡಿಸೆಂಬರ್ 4ರಂದು ಪ್ರೇಕ್ಷಕರ ಮುಂದೆ ಬರಲಿದೆ. ಟಾಕ್ಸಿಕ್ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಟಾಕ್ಸಿಕ್ (Toxic) ಬಿಡುಗಡೆಗೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಬಾಲಿವುಡ್ನ…
-

Trisha Krishnan: ತ್ರಿಶಾ ಕೃಷ್ಣನ್ ಖಡಕ್ ತಿರುಗೇಟು? ಡಬಲ್ ಮೀನಿಂಗ್ ಹೇಳಿಕೆ ವಿವಾದದ ನಡುವೆ ನಟಿಯ ನಿಗೂಢ ಪೋಸ್ಟ್ ವೈರಲ್ | | ACTPnews
Last Updated:Aug 11, 2026 6:25 PM IST ದಕ್ಷಿಣ ಚಿತ್ರರಂಗದ ಜನಪ್ರಿಯ ನಟಿ ತ್ರಿಶಾ ಕೃಷ್ಣನ್ (Trisha Krishnan) ಇತ್ತೀಚಿನ ದಿನಗಳಲ್ಲಿ ರಾಜಕೀಯ ಮತ್ತು ಸಿನಿಮಾ ವಲಯದಲ್ಲಿ ಚರ್ಚೆಗೆ ಕಾರಣವಾಗಿರುವ ವಿವಾದದ ಹಿನ್ನೆಲೆಯಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. News18 ದಕ್ಷಿಣ ಚಿತ್ರರಂಗದ ಜನಪ್ರಿಯ ನಟಿ ತ್ರಿಶಾ ಕೃಷ್ಣನ್ (Trisha Krishnan) ಇತ್ತೀಚಿನ ದಿನಗಳಲ್ಲಿ ರಾಜಕೀಯ ಮತ್ತು ಸಿನಿಮಾ ವಲಯದಲ್ಲಿ ಚರ್ಚೆಗೆ ಕಾರಣವಾಗಿರುವ ವಿವಾದದ ಹಿನ್ನೆಲೆಯಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಡಿಎಂಕೆ ನಾಯಕ ಹಾಗೂ ನಟ-ನಿರ್ಮಾಪಕ ಉದಯನಿಧಿ ಸ್ಟಾಲಿನ್ (Udayanidhi…
-

Kangana Ranaut: ಹಿರಿಯ ನಟನ ವಿರುದ್ಧ ಕಂಗನಾ ರನೌತ್ ಗರಂ; ನರಿಗೆ ಹೋಲಿಸಿ ನಟಿ ಹೇಳಿದ್ದೇನು ಗೊತ್ತಾ? | | ACTPnews
Last Updated:Aug 11, 2026 7:39 PM IST ಬಾಲಿವುಡ್ನಲ್ಲಿ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳ ಕುರಿತು ತಮ್ಮ ನೇರ ಅಭಿಪ್ರಾಯಗಳಿಂದ ಆಗಾಗ್ಗೆ ಸುದ್ದಿಯಾಗುವ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್ (Kangana Ranaut) ಇದೀಗ ಹಿರಿಯ ನಟ ನಸೀರುದ್ದೀನ್ ಶಾ (Actor Naseeruddin Shah) ಅವರನ್ನು ಟೀಕಿಸಿ ಸುದ್ದಿಯಾಗಿದ್ದಾರೆ. ಕಂಗನಾ ಬಾಲಿವುಡ್ನಲ್ಲಿ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳ ಕುರಿತು ತಮ್ಮ ನೇರ ಅಭಿಪ್ರಾಯಗಳಿಂದ ಆಗಾಗ್ಗೆ ಸುದ್ದಿಯಾಗುವ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್…
-

Darshan: ರೇಣುಕಾಸ್ವಾಮಿ ಕೇಸ್ನಲ್ಲಿ ಮತ್ತೊಂದು ಟ್ವಿಸ್ಟ್! ದರ್ಶನ್ ಕೋರ್ಟ್ಗೆ ಹಾಜರಾಗುವಂತೆ ವಕೀಲರ ಅರ್ಜಿ | | ACTPnews
Last Updated:Aug 11, 2026 6:49 PM IST ಇದೀಗ ನಟ ದರ್ಶನ್ ನ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ನಾಳೆ ನಡೆಯಲಿರುವ ಸಾಕ್ಷಿಯ ಪಾಟೀ ಸವಾಲಿಗೆ ಮುನ್ನ ದರ್ಶನ್ ರಿಂದ ಕೆಲವು ಮಾಹಿತಿ ಪಡೆಯಬೇಕಿರುವ ಹಿನ್ನೆಲೆಯಲ್ಲಿ ನಟ ಖುದ್ದಾಗಿ ಹಾಜರಾಗಬೇಕಿದೆ ಎಂದು ವಕೀಲರು ಮನವಿ ಮಾಡಿದ್ದಾರೆ. News18 ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ವಿಚಾರಣೆ ಇದೀಗ ಮತ್ತೊಂದು ಮಹತ್ವದ ಹಂತ ತಲುಪಿದೆ. ಪ್ರಕರಣದ ಆರೋಪಿ…
-

Singer: ‘ನಾಟು ನಾಟು’ ಖ್ಯಾತಿಯ ಗಾಯಕನ ವಿರುದ್ಧ ದೂರು ದಾಖಲು! ಆ ಮಹಿಳೆ ಮಾಡಿರೋ ಆರೋಪಗಳೇನು? | | ACTPnews
Last Updated:Aug 11, 2026 5:41 PM IST ಆಸ್ಕರ್ ಪ್ರಶಸ್ತಿ ಗೆದ್ದ ಆರ್ಆರ್ಆರ್ (RRR) ಚಿತ್ರದ ‘ನಾಟು ನಾಟು’ ಹಾಡಿನ ಮೂಲಕ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಗಾಯಕ ರಾಹುಲ್ ಸಿಪ್ಲಿಗುಂಜ್ (Singer Rahul Sipligunj) ಇದೀಗ ಕಾನೂನು ವಿವಾದದಲ್ಲಿ ಸಿಲುಕಿದ್ದಾರೆ. ರಾಹುಲ್ ಸಿಪ್ಲಿಗಂಜ್ ಆಸ್ಕರ್ ಪ್ರಶಸ್ತಿ ಗೆದ್ದ ಆರ್ಆರ್ಆರ್ (RRR) ಚಿತ್ರದ ‘ನಾಟು ನಾಟು’ ಹಾಡಿನ ಮೂಲಕ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಗಾಯಕ ರಾಹುಲ್ ಸಿಪ್ಲಿಗುಂಜ್ (Singer Rahul Sipligunj) ಇದೀಗ ಕಾನೂನು ವಿವಾದದಲ್ಲಿ ಸಿಲುಕಿದ್ದಾರೆ. ಮಹಿಳೆಯೊಬ್ಬರು ನೀಡಿದ…
-

Madhuri Dixit: ಕಿರುತೆರೆಗೆ ಎಂಟ್ರಿ ಕೊಟ್ಟ ಮಾಧುರಿ ದೀಕ್ಷಿತ್! 24 ವರ್ಷಗಳ ಬಳಿಕ ಜನಪ್ರಿಯ ಕ್ವಿಜ್ ಶೋಗೆ ‘ಧಕ್ ಧಕ್ ಬೆಡಗಿ’ಯೇ ನಿರೂಪಕಿ! | | ACTPnews
Last Updated:Aug 11, 2026 4:33 PM IST ದಶಕಗಳ ಕಾಲ ಸಿನಿಮಾಗಳಲ್ಲಿ ತಮ್ಮ ಅಭಿನಯ ಮತ್ತು ನೃತ್ಯದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಮಾಧುರಿ, ಇದೀಗ ಜನಪ್ರಿಯ ಮರಾಠಿ ಕ್ವಿಜ್ ಶೋ ‘ಕೋನ್ ಹೋನಾರ್ ಕರೋಡ್ಪತಿ’ಯ (Kon Honaar Crorepati) ನಿರೂಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಮಾಧುರಿ ದೀಕ್ಷಿತ್ ಬಾಲಿವುಡ್ನ ಜನಪ್ರಿಯ ನಟಿ ಮಾಧುರಿ ದೀಕ್ಷಿತ್ (Madhuri Dixit )ಇದೀಗ ಕಿರುತೆರೆಯಲ್ಲಿ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ದಶಕಗಳ ಕಾಲ ಸಿನಿಮಾಗಳಲ್ಲಿ ತಮ್ಮ ಅಭಿನಯ ಮತ್ತು ನೃತ್ಯದ…
-

Chiyaan Vikram: ಚಿಯಾನ್ ವಿಕ್ರಮ್ಗೆ ಸಂಕಷ್ಟ! ವೈರಲ್ ವಿಡಿಯೋ ಬೆನ್ನಲ್ಲೇ ತನಿಖೆಗಿಳಿದ ಅರಣ್ಯ ಇಲಾಖೆ; ನಟ ಮಾಡಿದ್ದೇನು? | | ACTPnews
Last Updated:Aug 11, 2026 3:52 PM IST ಸಾಮಾಜಿಕ ಜಾಲತಾಣದಲ್ಲಿ ವಿಕ್ರಮ್ ಹಂಚಿಕೊಂಡಿದ್ದ ಅಪರೂಪದ ಕೋತಿಯೊಂದಿಗಿನ ವಿಡಿಯೋ ವಿವಾದಕ್ಕೆ ಕಾರಣವಾಗಿದ್ದು, ತಮಿಳುನಾಡು ಅರಣ್ಯ ಇಲಾಖೆ ಈ ವಿಚಾರದಲ್ಲಿ ತನಿಖೆ ಆರಂಭಿಸಿದೆ ಎನ್ನಲಾಗಿದೆ. ನಟ ಚಿಯಾನ್ ವಿಕ್ರಮ್ ತಮಿಳು ಚಿತ್ರರಂಗದ ಖ್ಯಾತ ನಟ ಚಿಯಾನ್ ವಿಕ್ರಮ್ (Chiyaan Vikram) ತಮ್ಮ ವಿಭಿನ್ನ ಪಾತ್ರಗಳು ಹಾಗೂ ಅದ್ಭುತ ನಟನೆಯ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸೇತು, ಅನ್ನಿಯನ್ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿರುವ ವಿಕ್ರಮ್ ರಾಷ್ಟ್ರ…
-

Yash-Salman Khan: ಸಲ್ಮಾನ್ ಖಾನ್ನ ಕಾಂಟ್ಯಾಕ್ಟ್ ಮಾಡಿದ್ರಾ ಯಶ್? ಯಾಕೆ? ಇದು ಟಾಕ್ಸಿಕ್ಗಾಗಿಯಾ? | did yash contacted salman khan for toxic movie why latest | | ACTPnews
Last Updated:Aug 11, 2026 2:49 PM IST Yash: ಸ್ಯಾಂಡಲ್ವುಡ್ ಸ್ಟಾರ್ ನಟ ಯಶ್ ಅವರು ಸಲ್ಮಾನ್ ಖಾನ್ಗೆ ಕಾಲ್ ಮಾಡಿದ್ರಾ? ಯಾಕೆ? ಟಾಕ್ಸಿಕ್ ಸಿನಿಮಾಗಾಗಿ ಸಂಪರ್ಕಿಸಿದ್ರಾ? ಸಲ್ಮಾನ್ ಖಾನ್-ಯಶ್ ಇತ್ತೀಚೆಗೆ ಟಾಕ್ಸಿಕ್ ಸಿನಿಮಾದ ಟ್ರೈಲರ್ (Toxic Trailer) ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ಬೆಂಗಳೂರಿನಲ್ಲಿ ನಡೆದಿದೆ. ಈ ಒಂದು ಇವೆಂಟ್ನಲ್ಲಿ ಟಾಕ್ಸಿಕ್ ಸಿನಿಮಾದ ಬಿಗ್ ಸ್ಟಾರ್ ಕಾಸ್ಟ್ ಭಾಗಿಯಾಗಿದ್ದರು. ಬಾಲಿವುಡ್ನಿಂದ ಹುಮಾ ಖುರೇಶಿ, ತಾರಾ ಸುತಾರಿಯಾ, ಕಿಯಾರಾ ಅಡ್ವಾನಿ ಬಂದಿದ್ದರೆ, ಸೌತ್ನಿಂದ ನಯನತಾರಾ (Nayanthara) ಹಾಗೂ…
-

KBC Question Setters Career: ‘ಕೌನ್ ಬನೇಗಾ ಕರೋಡ್ ಪತಿ’ ಯಲ್ಲಿ ಕೇಳುವ ಪ್ರಶ್ನೆಗಳನ್ನು ರೆಡಿ ಮಾಡೋದು ಯಾರು? ಇಲ್ಲಿದೆ ಹುದ್ದೆ, ಸ್ಯಾಲರಿ ವಿವರ | ಉದ್ಯೋಗ ಸುದ್ದಿ | ACTPnews
Last Updated:Aug 10, 2026 4:22 PM IST ಕೆಬಿಸಿ18 ರ ಆರಂಭಿಕ ಕಂತುಗಳು ವಿಶೇಷ ಅತಿಥಿಗಳ ಉಪಸ್ಥಿತಿಯೊಂದಿಗೆ ಮಸಾಲೆಯುಕ್ತವಾಗಿರುತ್ತವೆ. ಟಿವಿ ಪರದೆಯ ಮುಂದೆ ಇರುವ ಪ್ರತಿಯೊಬ್ಬರೂ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತಾರೆ. ಆದರೆ ಹಾಟ್ ಸೀಟ್ನಲ್ಲಿ ಕೇಳಲಾಗುವ ಈ ಆಸಕ್ತಿದಾಯಕ ಮತ್ತು ನಿಖರವಾದ ಪ್ರಶ್ನೆಗಳು ಎಲ್ಲಿಂದ ಬರುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಕೌನ್ ಬನೇಗಾ ಕರೋಡ್ಪತಿ ಟಿವಿಯ ಅತ್ಯಂತ ಜನಪ್ರಿಯ ಗೇಮ್ ಶೋ “ಕೌನ್ ಬನೇಗಾ ಕರೋಡ್ಪತಿ” ಇಂದು ತನ್ನ ಹೊಸ ಸೀಸನ್ನೊಂದಿಗೆ ಮರಳಲಿದೆ. ಯಾವಾಗಲೂ…
-

Darshan Case: ಪ್ರದೋಷ್ ಹೇಳಿಕೆ ದಾಖಲಿಸಲು ಇಂದೇ ದಿನಾಂಕ ಫಿಕ್ಸ್? ದರ್ಶನ್ಗೆ ದೊಡ್ಡ ಹಿನ್ನಡೆ | Renukaswamy darshan case date to be set today to record pradosh | | ACTPnews
Last Updated:Aug 11, 2026 12:03 PM IST Renukaswamy: ಪ್ರದೋಷ್ ಹೇಳಿಕೆ ದಾಖಲಿಕೆಗೆ ಇಂದೇ ಡೇಟ್ ಫಿಕ್ಸ್ ಆಗುತ್ತಾ? ದರ್ಶನ್ಗೆ ಒಂದರ ಮೇಲೊಂದು ಹಿನ್ನಡೆ. ದರ್ಶನ್-ಪ್ರದೋಷ್-ರೇಣುಕಾಸ್ವಾಮಿ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣಕ್ಕೆ ಸಂಬಂಧಿಸಿ ಇಂದು ಪ್ರದೋಷ್ ಸಲ್ಲಿಸಿದ್ದ ಮಾಫಿ ಸಾಕ್ಷಿ (Approver) ಆದೇಶ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆದೇಶಕ್ಕೂ ಮುನ್ನ ವಾದಕ್ಕೆ ಮನವಿ ಮಾಡಿರೋ ದರ್ಶನ್ (Darshan) ಪರ ವಕೀಲರು ವಾದ ಮಂಡಿಸಲು ಸಿದ್ಧತೆ ಕೂಡಾ ನಡಿಸಿದ್ದಾರೆ. ಪ್ರದೋಷ್ ಮಾಫಿ ಸಾಕ್ಷಿಯ ಪ್ರಕ್ರಿಯೆ…
Latest News
Search the Archives
Access over the years of investigative journalism and breaking reports
You May Have Missed













