Category: Cinema
All cinema Kannada news updates
-

Actress Vijayalakshmi: ‘ನಾನು ಈಗಾಗಲೇ ಸತ್ತು ಹೋಗಿದ್ದೇನೆ’ ಎಂದ ವಿಜಯಲಕ್ಷ್ಮಿ! ‘ಸೂರ್ಯವಂಶ’ ನಾಯಕಿಯ ಬಾಳಲ್ಲಿ ಆಗಿದ್ದೇನು? | | ACTPnews
Last Updated:Jun 25, 2026 5:00 PM IST ವಿಜಯಲಕ್ಷ್ಮಿ ಕನ್ನಡ ಚಿತ್ರರಂಗದಲ್ಲಿ ಹಲವು ಯಶಸ್ವಿ ಸಿನಿಮಾಗಳ ಮೂಲಕ ಜನಪ್ರಿಯತೆ ಗಳಿಸಿದ್ದರು. ವಿಶೇಷವಾಗಿ ನಾಗಮಂಡಲ ಚಿತ್ರದ ಮೂಲಕ ಅವರು ಮನೆಮಾತಾಗಿದ್ದರು. News18 ತಮ್ಮ ಸಹಜ ಸೌಂದರ್ಯ, ಸರಳ ಅಭಿನಯದ ಮೂಲಕ ಕನ್ನಡ ಸಿನಿಪ್ರೇಕ್ಷಕರ ಮನಗೆದ್ದ ನಟಿ ವಿಜಯಲಕ್ಷ್ಮಿ (Actress Vijayalakshmi), ಒಂದು ಕಾಲದಲ್ಲಿ ಸ್ಯಾಂಡಲ್ವುಡ್ನ (Sandalwood) ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದರು. ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ವಿಜಯಲಕ್ಷ್ಮಿ,…
-

Krishi Thapanda: ವೈಶಾಕ್ ಸೂಸೈಡ್ ಕೇಸ್ಗೆ ಬಿಗ್ ಟ್ವಿಸ್ಟ್! ಕೃಷಿ ತಾಪಂಡ ಬೆಡ್ರೂಮ್ನಲ್ಲಿ ಉದ್ಯಮಿ ಪತ್ನಿ ನೋಡಿದ್ದೇನು? ದೂರಿನಲ್ಲಿ ಏನಿದೆ? | | ACTPnews
Last Updated:Jun 25, 2026 1:50 PM IST ಪೊಲೀಸರಿಗೆ ದೂರು ಕೊಟ್ಟ ಮೃತ ಉದ್ಯಮಿ ವೈಶಾಕ್ ಪತ್ನಿ ಮೇಘಾ, ಕಂಪ್ಲೇಟ್ನಲ್ಲಿ ಕೆಲವು ಅಂಶಗಳನ್ನ ಉಲ್ಲೇಖಿಸಿದ್ದಾರೆ. ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ಪತ್ನಿ ನೋಡಿದ್ದೇನು? News18 ಬೆಂಗಳೂರು (ಜೂ.25): ನಟಿ ಕೃಷಿ ತಾಪಂಡ (Krishi Thapanda) ಮನೆಯಲ್ಲೇ ಉದ್ಯಮಿ ವೈಶಾಕ್ ಆತ್ಮಹತ್ಯೆಗೆ ಶರಣಾಗಿದ್ದು, ಭಾರೀ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಹೆಂಡ್ತಿ-ಮಕ್ಕಳಿದ್ರೂ ಉದ್ಯಮಿ ನಟಿ ಮನೆಯಲ್ಲೇ ಯಾಕಿದ್ದರು ಎನ್ನುವ ಪ್ರಶ್ನೆ ಮೂಡಿದೆ. ನಟಿಗೆ ಸಾಯೋದಾಗಿ ಮೆಸೇಜ್ ಮಾಡಿ ವೈಶಾಕ್…
-

Krishi Thapanda: ‘ಮಾತು ಬಿಟ್ಟು ವರ್ಷಗಳಾದವು’ ಪತ್ನಿಯಷ್ಟೇ ಅಲ್ಲ ಬಾಲ್ಯದ ಗೆಳೆಯನ ಜೊತೆಗೂ ಹಳಸಿತ್ತು ಸಂಬಂಧ | vaishakh stopped talking to his childhood friend | | ACTPnews
Last Updated:Jun 25, 2026 3:21 PM IST Vaishakh: ವೈಶಾಖ್ ಸ್ನೇಹಿತ ಹೇಳಿದ್ದೇನು? ಎಷ್ಟೋ ವರ್ಷಗಳಿಂದ ಮಾತು ಬಿಟ್ಟಿದ್ದರಾ ಅರ್ಜುನ್ ಹಾಗೂ ವೈಶಾಖ್? ಬಾಲ್ಯದ ಗೆಳೆಯನ ನೋಡೋಕೆ ಬಂದ ಅರ್ಜುನ್ ಹೇಳಿದ್ದೇನು? ವೈಶಾಖ್-ಅರ್ಜುನ್ ಕೃಷಿ ತಾಪಂಡ (Krishi Thapanda) ಮನೆತಲ್ಲಿ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಈಗ ಭಾರೀ ಸುದ್ದಿಯಾಗಿದೆ. ಕೃಷಿ ತಾಪಂಡ ಅವರ ಆರ್ ಆರ್ ನಗರದ ಮನೆಯಲ್ಲಿ ಕೃಷಿ ತಾಪಂಡ ಗೆಳೆಯ ವೈಶಾಖ್ (Vaishakh) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಒಂದು…
-

Krishi Thapanda: ಕೃಷಿ ತಾಪಂಡಗಷ್ಟೇ ಅಲ್ಲ, ತಾಳಿ ಕಟ್ಟಿದ ಹೆಂಡತಿಗೂ ಹೋಗಿತ್ತು ವೈಶಾಖ್ ಲಾಸ್ಟ್ ಮೆಸೇಜ್ | Krishi Thapanda friend Vaishakh last messege to wife | | ACTPnews
Last Updated:Jun 25, 2026 2:38 PM IST Krishi Thapanda-Vaishakh: ಕೃಷಿ ತಾಪಂಡಗೆ ಮಾತ್ರವಲ್ಲ, ತಾಳಿ ಕಟ್ಟಿದ ಹೆಂಡತಿಗೂ ವೈಶಾಖ್ ಲಾಸ್ಟ್ ಮೆಸೇಜ್ ಕಳಿಸಿದ್ದರು. ಅದರಲ್ಲಿ ಏನಿತ್ತು? ಪತ್ನಿಗೂ ತಂದೆಗೂ ಕೊಟ್ಟ ಮೆಸೇಜ್ ಏನಾಗಿತ್ತು? ವೈಶಾಖ್-ಮೇಘ ಸ್ಯಾಂಡಲ್ವುಡ್ನ ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ಉದ್ಯಮಿ ವೈಶಾಖ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲಿ ಹೊಸ ಹೊಸ ಅಪ್ಡೇಟ್ ಹೊರ ಬೀಳುತ್ತಲೇ ಇದೆ. ಆತ್ಮಹತ್ಯೆ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಪೂರ್ಣವಾಗಿ ತನಿಖೆ ನಡೆಸುತ್ತಿದ್ದಾರೆ. ಹೀಗಿರುವಾಗಲೇ ಕೃಷಿ ತಾಪಂಡ…
-

Krishi Thapanda: ನಟಿ ಮನೆಯಲ್ಲೇ ಉದ್ಯಮಿ ಆತ್ಮಹತ್ಯೆ, ಕೃಷಿ ತಾಪಂಡ ವಿರುದ್ಧ ದೂರು ಕೊಟ್ರಾ ವೈಶಾಕ್ ಪತ್ನಿ? | | ACTPnews
Last Updated:Jun 25, 2026 1:21 PM IST ವಾರಗಳಿಂದ ನಟಿಯ ಅಪಾರ್ಟ್ಮೆಂಟ್ನಲ್ಲೇ ಇದ್ದ ಉದ್ಯಮಿ ವೈಶಾಕ್ ರಾತ್ರಿ ಕೃಷಿ ತಾಪಂಡಗೆ ಸೂಸೈಡ್ ಮಾಡಿಕೊಳ್ಳೋದಾಗಿ ಮೆಸೇಜ್ ಹಾಗೂ ಕರೆ ಮಾಡಿ ಸಾವಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಯಾರ ವಿರುದ್ಧ ದಾಖಲಾಗಿದೆ ಕೇಸ್? News18 ಬೆಂಗಳೂರು (ಜೂ.25): ನಟಿ ಕೃಷಿ ತಾಪಂಡ (Krishi Thapanda) ಮನೆಯಲ್ಲೇ ಗೆಳೆಯ ಹಾಗೂ ವೈಶಾಕ್ ಜೂನ್ 24ರ ರಾತ್ರಿ ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ…
-

Krishi Thapanda: ವೈಶಾಕ್ ಸಂಸಾರದಲ್ಲಿ ಬಿರುಕು ಮೂಡಿಸಿದ್ಯಾರು? ನಟಿ ಕೃಷಿ ತಾಪಂಡ ಮಾಜಿ ಬಾಯ್ಫ್ರೆಂಡ್ ಬೆದರಿಕೆಗೆ ನೊಂದ ಉದ್ಯಮಿ! | | ACTPnews
Last Updated:Jun 25, 2026 12:42 PM IST ಎವಿಆರ್ ಗ್ರೂಪ್ ಮಾಲೀಕನ ಕೇಸ್ ನಂತರ ಉದ್ಯಮಿ ವೈಶಾಖ್ ಹಾಗೂ ಪತ್ನಿ ನಡುವೆ ಜಗಳ ಜಾಸ್ತಿಯಾಗಿತ್ತಂತೆ. ವೈಶಾಕ್ನನ್ನ ಕೃಷಿ ತಪಂಡಾ ಮನೆಯಲ್ಲೇ ಹೆಚ್ ಎಎಲ್ ಪೊಲೀಸರು ಅರೆಸ್ಟ್ ಮಾಡಿದ್ದರು. News18 ಬೆಂಗಳೂರು (ಜೂ.25): ಸ್ಯಾಂಡಲ್ವುಡ್ ನಟಿ ಕೃಷಿ ತಾಪಂಡ (Krishi Thapanda) ಮನೆಯಲ್ಲೇ ಉದ್ಯಮಿ ವೈಶಾಕ್ (Vaishakh) ಆತ್ಮಹತ್ಯೆಗೆ ಶರಣಾಗಿದ್ದು ನಾನಾ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ತಿಂಗಳಿಂದ ಹೆಂಡ್ತಿ ಜೊತೆ ಮಾತು ಬಿಟ್ಟಿದ್ದ ವೈಶಾಕ್ ಸಂಸಾರದಲ್ಲಿ ಬಿರುಕು…
-

Ketan Case: ‘ಜಸ್ಟ್ ಒಂದು ಸತ್ಯ ಹೇಳಿ..’! ಕೇತನ್ ಕೇಸ್ ಬಗ್ಗೆ ಬಿಗ್ಬಾಸ್ ರನ್ನರ್ಅಪ್ ಹೇಳಿದ್ದಿಷ್ಟು | Bigg boss runner up Hina khan speaks about Ketan Case | | ACTPnews
Last Updated:Jun 25, 2026 11:35 AM IST Ketan Case: ದೆಹಲಿಯ ಕೇತನ್ ಕೇಸ್ ಬಗ್ಗೆ ಖ್ಯಾತ ನಟಿ ಹೇಳೀದ್ದೇನು? ಬಿಗ್ಬಾಸ್ ರನ್ನರ್ ಅಪ್ ಹೇಳಿಕೆ ಈಗ ವೈರಲ್ ಆಗಿದೆ. ಸಿಯಾ-ಕೇತನ್ ಖ್ಯಾತ ಕಿರುತೆರೆ ನಟಿ ಹಿನಾ ಖಾನ್ (Hina Khan) ಅವರು ಪ್ರಮುಖ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಆಗಾಗ್ಗೆ ವ್ಯಕ್ತಪಡಿಸುತ್ತಾರೆ. ಅವರು ತಮ್ಮ ಬೋಲ್ಡ್ ಸ್ಟೈಲ್ನಿಂದ ತಮ್ಮ ಮನಸ್ಸಿನ ಮಾತುಗಳನ್ನು ಹೇಳಿಕೊಳ್ಳುತ್ತಾರೆ. ಈಗ, ಪುಣೆಯ (Pune) 26 ವರ್ಷದ ಕೇತನ್ ಅಗರ್ವಾಲ್ ಅವರ…
-

Nabha Natesh: ಮತ್ತೆ ಬಂದ ವಜ್ರಕಾಯದ ‘ಪಟಾಕ’! 10 ವರ್ಷಗಳ ಬಳಿಕ ಕನ್ನಡ ಮೀಡಿಯಾ ಮುಂದೆ ನಭಾ ಹೇಳಿದ್ದೇನು? | | ACTPnews
ಪಟಾಕ ಪಾರ್ವತಿ.. ವಜ್ರಕಾಯ ಚಿತ್ರದಲ್ಲಿ ನಭಾ ನಟೇಶ್ ನಿಜಕ್ಕೂ ಅದ್ಭುತವಾಗಿ ನಟಿಸಿದ್ದರು. ಎರಡನೇ ಚಿತ್ರದಲ್ಲಿಯೇ ಶಿವಣ್ಣನ ಎದುರು ಅಬ್ಬರಿಸಿದ್ದರು. ಪಟಾಕ ಪಾರ್ವತಿ.. (ಚಿತ್ರ ಕೃಪೆ: ನಭಾ ನಟೇಶ್ ಇನ್ಸ್ಟಾಗ್ರಾಮ್) ಪ್ರತಿಭೆಯಿಂದಲೇ ಶಿವಣ್ಣನಿಂದಲೂ ಭೇಷ್ ಎನಿಸಿಕೊಂಡಿದ್ದರು. ಈ ಚಿತ್ರ ನೋಡಿದ ಜನರ ಕೂಡ ಈ ಪಾತ್ರವನ್ನ ಮೆಚ್ಚಿಕೊಂಡಿದ್ದರು. ಆದರೆ, ಈ ಚಿತ್ರ ಆದ್ಮೇಲೆ ನಭಾ ನಟೇಶ್ ತೆಲುಗು ಚಿತ್ರರಂಗದತ್ತ ಹೋದ್ರು. ಅಲ್ಲಿಯೇ ಸಿನಿಮಾ ಮಾಡಿದರು. ರೂಪವೇ ಬದಲು ನಭಾ ನಟೇಶ್ ಕಂಪ್ಲೀಟ್ ಚೇಂಜ್ ಆಗಿದ್ದಾರೆ. ಅಪಘಾತವಾದ ಕಾರಣ ಇವರ…
-

Darshan: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದರ್ಶನ್! ಅದೊಂದು ಆದೇಶ ಮಾರ್ಪಾಡು ಮಾಡುವಂತೆ ‘ದಾಸ’ನ ಮನವಿ! | | ACTPnews
Last Updated:Jun 24, 2026 8:08 PM IST ಆದೇಶ ಮಾರ್ಪಾಡು ಮಾಡುವಂತೆ ದರ್ಶನ್ ಅರ್ಜಿ ಸಲ್ಲಿಸಿದ್ದು, ಈ ಮೂಲಕ ಜಾಮೀನು ಕೋರದಿದ್ದರೂ, ಭವಿಷ್ಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಮಾರ್ಗ ಕಂಡು ಕೊಳ್ಳಲು ನಟ ದರ್ಶನ್ ಪ್ರಯತ್ನಿಸುತ್ತಿದ್ದಾರೆ. ನಟ ದರ್ಶನ್ ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಕೇಸ್ನಲ್ಲಿ ನಟ ದರ್ಶನ್ (Darshan) ಪರಪ್ಪನ ಅಗ್ರಹಾರ ಸೇರಿದ್ದಾರೆ. ಈ ಕೇಸ್ಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ (Supreme Court) ಒಂದು ವರ್ಷದಲ್ಲಿ ಮುಗಿಸುವಂತೆ ನಿರ್ದೇಶನ…
-

Shah Rukh Khan: ಮಂಗಳೂರಿಗೆ ಬರ್ತಿದ್ದಾರೆ ಶಾರುಖ್ ಖಾನ್, ಬಾಲ್ಯದ ಅಜ್ಜಿಯ ನೆನಪುಗಳೊಂದಿಗೆ ಕರಾವಳಿಗೆ ಆಗಮನ! | ಮಂಗಳೂರು ನ್ಯೂಸ್ (Mangaluru News) | ACTPnews
Last Updated:Jun 24, 2026 7:02 AM IST ಶಾರುಖ್ ಖಾನ್ ಜೂನ್ 25ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ರೋಹನ್ ಕಾರ್ಪೊರೇಶನ್ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ, ಭಾರೀ ಭದ್ರತೆ, ಅಭಿಮಾನಿಗಳ ದೊಡ್ಡ ನಿರೀಕ್ಷೆ. ಶಾರುಖ್ ಖಾನ್ ಮಂಗಳೂರು ಭೇಟಿ ಮಂಗಳೂರು: ಬಾಲಿವುಡ್ನ (Bollywood) ಬಾದ್ ಶಾ, ಕಿಂಗ್ ಖಾನ್ ಶಾರುಖ್ ಖಾನ್ (Shah Rukh Khan) ಜೂನ್ 25ರಂದು ಮಂಗಳೂರಿಗೆ (Mangaluru) ಬರುತ್ತಿದ್ದಾರೆ. ಕರಾವಳಿಯ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾದ ರೋಹನ್ ಕಾರ್ಪೊರೇಶನ್ ಆಯೋಜಿಸಿರುವ ‘ಆನ್ ಈವಿನಿಂಗ್…
Latest News
Search the Archives
Access over the years of investigative journalism and breaking reports
You May Have Missed












